Times of ಕರ್ನಾಟಕ

ಎ ಬಿ ಮ್ಯೂಸಿಕ್ ಸ್ಟುಡಿಯೋ ಉದ್ಘಾಟನೆ

ಬೆಳಗಾವಿ ನಗರದ ರಾಮತೀರ್ಥ ನಗರದಲ್ಲಿ ಕುಮಾರ ಅಭಿಷೇಕ ಕೋರಿಶೆಟ್ಟಿ (ಸೌಂಡ ಇಂಜನೀಯರ) ಇವರ ಎ.ಬಿ. ಮ್ಯೂಸಿಕ್ ಸ್ಟೂಡಿಯೋವನ್ನು ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ ಅವರು ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಅಲ್ಪ ಸಂಖ್ಯಾತ ನಿಗಮದ ಅಧ್ಯಕ್ಷರಾದ ಮುಖ್ತಾರ ಪಠಾಣ ಮತ್ತು ರಾಮತೀರ್ಥ ನಗರದ ನಗರ ಸೇವಕ ಹನಮಂತ ಕೊಂಗಾಲಿಯವರು ಆಗಮಿಸಿದ್ದರು.ಸಮಾರಂಭದಲ್ಲಿ ಶಾಸಕರು ಮಾತನಾಡಿ, ಉತ್ತರ...

ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಧರ್ಮ ಸಭೆ

ಮುನ್ಯಾಳ ಸದಾಶಿವಮಠದಲ್ಲಿ ದೇವಸ್ಥಾನ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮೂಡಲಗಿ: ತಾಲ್ಲೂಕಿನ ಮುನ್ಯಾಳ-ರಂಗಾಪೂರದ ಶ್ರೀ ಸದಾಶಿವ ಯೋಗೀಶ್ವರಮಠದಲ್ಲಿ ಹಣಮಂತದೇವರ ಮಂದಿರ ಉದ್ಘಾಟನೆ ಮತ್ತು ಮೂರ್ತಿ ಪ್ರತಿಷ್ಠಾಪನೆ ಮತ್ತು ಅಶ್ವಾರೂಢ ಶ್ರೀ ಗುರು ಬಸವರಾಜ ಅಜ್ಜನವರ ಸರ್ಕಲ್ ಉದ್ಘಾನೆಯು ದಿ. 7ರಂದು ಸಂಜೆ 4ಕ್ಕೆ ಜರುಗಲಿದೆ.ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸುವರು....

ಕವನ: ದೇಶ-ಭಾಷೆ

ದೇಶ-ಭಾಷೆ ನಮ್ಮ ದೇಶ ಭಾರತ ನಮ್ಮ ಭಾಷೆ ಕನ್ನಡ ಭಾರತ ಮಾತಾ ಕಿ ಜೈ ! ಕನ್ನಡಾಂಬೆಗೂ ಜೈ ! ದೇಶ ಭಾಷೆ ನಮ್ಮ ಬದುಕು ನಮಗದು ಬೇಕೇ ಬೇಕು ಮತ್ತೆ ತಗಾದೆ ತೆಗೆಯುವದ್ಶಾಕೆ ಹಿಂದಿ ಹೇರುವ ಬಾಬೂಗಳೆ ನಮ್ಮದು ಒಂದಷ್ಟು ನೀವೂ ಕೇಳಿ ಕನ್ನಡವೂ ರಾಷ್ಟ್ರೀಯ ಭಾಷೆ ನಮ್ಮ ಭಾಷೆಗಿದೆ ಪರಿಪಕ್ವತೆ. ಒಳ ಹೊರ ಆಂದ ಚಂದ ಕೇಳಬೇಕೆ ಅದೇನು ಆನಂದ ಪ್ರಾಚೀನದ ಪಾವಿತ್ರ್ಶ ಹೊಂದಿ ಶ್ರೀಗಂಧ ಲೇಪಿತ, ಪರಿಮಳ ಭೂಷಿತ ಶಾಸ್ತ್ರೀಯ ಜಾತ ನಮ್ಮ...

ಆಧ್ಯಾತ್ಮಿಕ ಚಿಂತನೆ ಹುಟ್ಟುಹಾಕಲು ಆಶ್ರಮಗಳು ಸಹಕಾರಿ – ಈರಣ್ಣ ಕಡಾಡಿ

ಮೂಡಲಗಿ: ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಸಾಮೀಜಿಯವರ ಗುರುಗಳಾದ ವೇದಾಂತ ಕೇಸರಿ ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳ ಆಶ್ರಮದಲ್ಲಿ ಜ್ಞಾನ ಪ್ರಸಾರಕ್ಕಾಗಿ ಭಾರತೀಯ ಸಂಸ್ಕೃತಿಯನ್ನು ಪ್ರತಿಪಾದಿಸುವ ಚಿಂತನೆಗಳನ್ನು ಪ್ರಸಾರ ಮಾಡಲಿಕ್ಕೆ ಮತ್ತು ಈ ಭಾಗದ ಜನರ ಮನದಲ್ಲಿ ಆಧ್ಯಾತ್ಮಿಕ ಚಿಂತನೆಗಳನ್ನು ಹುಟ್ಟುಹಾಕಲು ಈ ಆಶ್ರಮವು ಸಹಕಾರಿಯಾಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ಶುಕ್ರವಾರ...

ಯುವತಿ ಜೊತೆ ಪೊಟೋ; ಎಡಿಟ್ ಮಾಡಿದ ಯುವಕನಿಗೆ ಥಳಿತ

ಯಾದಗಿರಿ - ಯವಕನೋರ್ವ ತನ್ನ ಪೋಟೊ ಜೊತೆಗೆ ಹುಡಗಿ ಪೊಟೋ ಎಡಿಟ್ ಮಾಡಿ.ಸಾಮಾಜಿಕ ಜಾಲತಾಣದಲ್ಲಿ ಹರಿಬಿಟಿದ್ದಾನೆ ಎಂದು ಆರೋಪಿಸಿ. ಹುಡುಗಿ ಮನೆಯವರು ಯುವಕನನ್ನು ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ಯಾದಗಿರ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ವಿರುಪಾಪುರ ದೊಡ್ಡಿಯಲ್ಲಿ ನಡೆದಿದೆ.ಯುವಕ ನಾನು ಪೋಸ್ಟ್ ಮಾಡಿಲ್ಲ, ಕೈ ಮುಗಿತೀನಿ, ನಿಮ್ಮ ಕಾಲಿಗೆ ಬೀಳ್ತೀನಿ ಬಿಟ್ಟು...

ಗೋವುಗಳ ರಕ್ಷಣೆಗೆ ಸರ್ಕಾರ ಸಿದ್ಧವಾಗಿದೆ – ಈರಣ್ಣ ಕಡಾಡಿ

ಮೂಡಲಗಿ: ನಮ್ಮ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯಲ್ಲಿ ಗೋವುಗಳಿಗೆ ವಿಶಿಷ್ಠವಾದ ಸ್ಥಾನವಿದೆ, ಗ್ರಾಮೀಣ ಪ್ರದೇಶದಲ್ಲಿ ಗೋವುಗಳು ರೈತರ ಜೀವನಾಧಾರವಾಗಿದೆ. ದೇಶಿಯ ಗೋ ತಳಿಗಳನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ಶುಕ್ರವಾರ ನ.05 ರಂದು ಕಲ್ಲೋಳಿ ಪಟ್ಟಣದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಮಾರುತಿ ದೇವರ ದೇವಸ್ಥಾನದಲ್ಲಿ ನಡೆದ ಗೋಪೂಜಾ...

ಕನ್ನಡದ ಅಭಿಮಾನ ಮತ್ತು ಸ್ವಾಭಿಮಾನದ ಸಂಗಮ ಕರ್ನಾಟಕದ ಮಹಾರಾಜರು – ವಿನಯ್ ರಾಜ್

ಬೆಂಗಳೂರು: ೬೬ ನೇ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ನವೆಂಬರ್ ೨ ರಂದು ಫಲದ ಸಂಸ್ಥೆಯ ಉದ್ಯೋಗಿಗಳಾದ ಶಶಿ ಪ್ರಸಾದ್ ಅವರು - ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ನವೀನ್ ಅವರು - ವೀರ ಮದಕರಿ ಮತ್ತು ವಿನಯ್ ರಾಜ್ - ಇಮ್ಮಡಿ ಪುಲಕೇಶಿ ಹಾಗು ಮಹೇಶ್ - ಮಯೂರ ವರ್ಮ ಮತ್ತು ಸುನಿಲ್ -...

Daily Horoscope- ಇಂದಿನ ರಾಶಿ ಭವಿಷ್ಯ (06-11-2021)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಹೊಸ ಸಾಲ ಮಾಡುತ್ತೀರಿ. ಕೆಲಸದಲ್ಲಿ ಎಷ್ಟೇ ಪ್ರಯತ್ನ ಪಟ್ಟರೂ ಯಶಸ್ಸು ಸಿಗುವುದಿಲ್ಲ. ರಿಯಲ್ ಎಸ್ಟೇಟ್ ವಿವಾದಗಳು ಕಿರಿಕಿರಿ ಉಂಟುಮಾಡಬಹುದು. ವ್ಯಾಪಾರದಲ್ಲಿ ಏರುಪೇರು ತಪ್ಪಿದ್ದಲ್ಲ. ವೃತ್ತಿ ಉದ್ಯೋಗಗಳಲ್ಲಿ ಖಿನ್ನತೆಯ ವಾತಾವರಣವಿರುತ್ತದೆ. ದೈವಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುವಿರಿ. ವೃಷಭ ರಾಶಿ: ಹೊಸ ಜನರ ಪರಿಚಯ ಲಾಭದಾಯಕವಾಗಿ ಸಾಗುವುದು. ಆಪ್ತರಿಂದ ಒಳ್ಳೆಯ ಸುದ್ದಿ...

ಚಿಂತನ ಚಾವಡಿ

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ವಷ೯ದ ನಿಮಿತ್ತ ಹಿರಿಯ ಸಾಹಿತಿಗಳು ಮತ್ತು ಚಿಂತಕರ ವತಿಯಿಂದ ನಡೆಸಲಾಗುತ್ತಿರುವ ಚಿಂತನ ಚಾವಡಿ ಗೋಷ್ಠಿಯ ಐದನೇ ಕಾಯ೯ಕ್ರಮ ದಿನಾಂಕ 06.11.2021ರಂದು ಮಧ್ಯಾಹ್ನ 3:30ಕ್ಕೆ ಡಾ.ಅಮರಪ್ಪ ವೀರಪ್ಪ ಗದಗ ಸ್ವಾತಂತ್ರ್ಯ ಯೋಧ ಸರಣಿ ಬೆಳಗಾವಿ ರಾಮತೀಥ೯ನಗರದ ತನ್ಮಯ ಪ್ರಕಾಶನ ಅವರ ನಿವಾಸದಲ್ಲಿ ಜರುಗಲಿದೆ. ಸಾಹಿತ್ಯಾಸಕ್ತರು ಭಾಗವಹಿಸಿ ಕಾಯ೯ಕ್ರಮಕ್ಕೆ ಶೋಭೆ ತರಬೇಕಾಗಿ ಸಾಹಿತಿ...

ಕವನ: ಹೂವ ಮನಸಿನ ದೀಪಾವಳಿ

ಹೂವ ಮನಸಿನ ದೀಪಾವಳಿ ದೀಪ ಬೆಳಗುವ ಪಾಪ ತೊಳೆಯುವ ಹಬ್ಬ ದೀಪಾವಳಿಯಿದು/ಪ ಕೋಪ ಮರೆಸುವ ತಾಪ ಕಳೆಯುವ ಹಬ್ಬ ದೀಪಾವಳಿಯಿದು//ಅ.ಪ ಮಕ್ಕಳೆಲ್ಲರು ಸೇರಿ ಹಾಡುತ ಕುಡಿಕೆ ಪಟಾಕಿ ಸಿಡಿಸುವ ನಕ್ಕುನಲಿಯುತ ಲಲನೆಯರೆಲ್ಲರು ತೈಲ ದೀಪವ ಬೆಳಗುವ/೧ ಹೆಂಗಳೆಯರಿದೊ ಮನೆಯ ಮುಂದೆ ರಂಗವಲ್ಲಿಯ ಬಿಡಿಸುವ ಮಂಗಳಾರುತಿ ಬೆಳಗಿ ಹಟ್ಟಿಯ ಲಕ್ಕದವ್ವನ ಬೇಡುವ/೨ ಎತ್ತು ಹಸುಗಳ ಸಿಂಗರಿಸುತಲಿ ಕರುವ ಹೆಜ್ಜೆಯ ಬಿಡಿಸುವ ಮತ್ತೆ ಸಿಹಿಯನು ಸವಿಯುತೆಲ್ಲರು ನೋವನೆಲ್ಲವ ಮರೆಯುವ/೩ ಬಂಧು ಬಾಂಧವರೆಲ್ಲಸೇರುತ ಬೆಳಗಿ ನಂದಾ ದೀಪವ ಕೊಂದುಕಲ್ಮಶ ಭಾವಶುದ್ಧದಿ ಹೂವ ಮನಸಿನ ರೂಪವೇ/೪ಶ್ರೀಮತಿ ಬಸಮ್ಮ ಏಗನಗೌಡ್ರ ಶಿಕ್ಷಕಿ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group