Times of ಕರ್ನಾಟಕ

ಅಪೂರ್ವ ಸಾಧಕ ಯೋಗಿ ಅಥಣಿ ಮುರುಘೇಂದ್ರ ಶಿವಯೋಗಿಗಳು..!

ಉತ್ತರ ಕರ್ನಾಟಕದಲ್ಲಿ ಅಥಣಿ ಶಿವಯೋಗಿಗಳು ಎಂದೇ ಜನರಿಂದ ಕರೆಸಿಕೊಂಡ ಮುರುಘೕಂದ್ರ ಶಿವಯೋಗಿಗಳು ಅಪೂರ್ವ ಸಾಧಕರಲ್ಲಿ ಒಬ್ಬರು. ಇವರು ಉತ್ತರ ಕರ್ನಾಟಕದ ಕೃಷ್ಣಾನದಿ ತೀರಕ್ಕೆ ಸೇರಿದವರು. ಇತ್ತ ಉತ್ತರ ಕರ್ನಾಟಕದ ಕೊನೆಯ ಅಂಚು; ಅತ್ತ ಮಹಾರಾಷ್ಟ್ರದ ಆರಂಭದ ಅಂಚಿಗೆ ಸೇರಿದ ಅಥಣಿಯನ್ನು ಯೋಗಿ ಮುರುಘೕಂದ್ರರು ಲೋಕಪ್ರಸಿದ್ಧಿಗೊಳಿಸಿದರು. ಇವರು ಹುಬ್ಬಳ್ಳಿಯ ಸಿದ್ಧಾರೂಢರು, ನವಲುಗುಂದದ ನಾಗಲಿಂಗಜ್ಜ, ಗರಗದ ಮಡಿವಾಳಪ್ಪ,...

ಮರಳಿ ಗೂಡಿಗೆ

ಮರಳಿ ಗೂಡಿಗೆ ದಿನಗೂಲಿಗಾಗಿ ದುಡಿಯುವ ಕಾರ್ಮಿಕರು ನಾವು.... ರಟ್ಟೆಯ ಬಲವ ನಂಬಿದವರು ಕೆಲಸವಿದೆಯೆಂದು ಕೈಚಾಚಿದರೆ ದೇಶದ ಉದ್ದಗಲಕ್ಕೂ ಹರಿದಾಡುವರು ನಾವು....!! ಕೂಲಿ ಕೆಲಸವನರಸಿ ವಿದೇಶಕ್ಕೆ ಹೋದ ಕಾರ್ಮಿಕರು ಅವರು.... ವಿದ್ಯೆ, ಹುದ್ದೆಯ ಬಲವ ನಂಬಿದವರು ಹಣದ ಆಸೆಗೆ ದೇಶವನೇ ಹೀಗಳೆದು ಲೋಹದ ಹಕ್ಕಿಯಲಿ ಕುಳಿತು ಹಾರಾಡುವವರು ಅವರು....!! ತುತ್ತಿನ ಚೀಲ ತುಂಬಿಸಲು ಹರಸಾಹಸ ಪಡುವವರು ನಾವು.... ಹರಕುಹಾಸು ಮುರುಕು ಜೋಪಡಿಯಲಿ ಕರುಳಕುಡಿಯ ನಗುವ ಕಂಡು ಬೆಂಕಿಯಲಿ ಸುಡುವ ರೊಟ್ಟಿ ಉಂಡು ಸುಖವ ಕಾಣುವ ಶ್ರೀಮಂತರು ನಾವು...!! ಆಸ್ತಿ ಅಂತಸ್ತು...

ಇದು ಹೆಸರಿಲ್ಲದ ಕವಿತೆ

ಆ ಮಹಡಿ,ಮೆಟ್ಟಿಲು,ಎತ್ತರದ ಸೂರು, ಹೊಳೆವ ಗಾಜು ಒರೆಸಿ ಬಣ್ಣ ಮೆತ್ತಿದ ಕೈ... ನಲ್ಲಿಗೆ ನೆಲ ಅಗೆದು ಕಟ್ಟಿದ ಮೋರಿಯ ಕೆಸರು ಎತ್ತಿ ಪಾಯ್ ಖಾನೆಯನ್ನೂ ಸ್ವಚ್ಚಗೊಳಿಸಿದರು ಮತ್ತದೇ ಹಸನಾಗದ ಬದುಕು ಇಟ್ಟಿಗೆ,ಜಲ್ಲಿ,ಕಬ್ಬಿಣ,ಕಲ್ಲು ಹೊತ್ತ ತಲೆ ಅದೇ ಮಾಸಿದ ಬಟ್ಟೆ, ಉಳ್ಳವರಿಗೆ ರೇಜಿಗೆ ಹುಟ್ಟಿಸಿದ ಬೆವರ ಘಮ. ಛೇ ಕಂದೀಲು,ಕ್ಯಾಂಡಲ್ಲು,ದೀಪ ಹಚ್ಚಿದರೂ ಬದಲಾಗದ ಬದುಕು. ಗಂಟೆ,ಜಾಗಟೆ,ಹೋಮ ಹವನ ಯಾವುದೂ ಇಲ್ಲದಿದ್ದರೂ ಸೈರನ್ನಿನ ಕೂಗಿಗೆ ಮೈ ಬಗ್ಗಿಸಿ ದುಡಿವ ದೇಹ. ಬೇಲ್ ಪೂರಿ,ಪಾನಿಪೂರಿ,ಹಣ್ಣು-ತರಕಾರಿ...

ವಿಶ್ವ ದಾದಿಯರ ದಿನ

ಕೊರೋನಾ ಮಹಾಮಾರಿಯ ಈ ಬಿಕ್ಕಟ್ಟಿನ ಸಮಯದಲ್ಲಿ ತಮ್ಮ ಜೀವ - ಜೀವನ ಪಣಕ್ಕಿಟ್ಟು ರೋಗಿಗಳ ಸೇವೆಗೆ ನಿಂತಿರುವ ದಾದಿಯರ ಸೇವೆಗೆ ನಮ್ಮ " Times of ಕರ್ನಾಟಕ " ಬಳಗದ ವತಿಯಿಂದ ಒಂದು ಸೆಲ್ಯೂಟ್.

ಇಂದು ಮೇ – 11 ರಾಷ್ಟ್ರೀಯ ತಂತ್ರಜ್ಞಾನ ದಿನ

ಇಂದು ಮೇ - 11 ರಾಷ್ಟ್ರೀಯ ತಂತ್ರಜ್ಞಾನ ದಿನ ಭಾರತದ ತಾಂತ್ರಿಕ ಸಾಧನೆಗಳ ಜ್ಞಾಪಕವಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಪ್ರತಿವರ್ಷ ಮೇ 11 ರಂದು ಆಚರಿಸಲಾಗುತ್ತದೆ. 1998 ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ. ಅಂದು ಭಾರತದ ವಾಜಪೇಯಿ ಸರ್ಕಾರವು ರಾಜಸ್ಥಾನದ ಪೋಖ್ರಾನ್ ನಲ್ಲಿ ಸರಣಿ ಅಣುಬಾಂಬ್ ಪರೀಕ್ಷೆ ಯನ್ನು ಯಶಸ್ವಿಯಾಗಿ ನಡೆಸಿತು. ಅದೇ...

ನ್ಯಾನೋ ಕಥೆ.

★ ಕಮಲಿ ★ ಮಲ್ಲಿಗೆಪುರ ಒಂದು ಪುಟ್ಟ ಹಳ್ಳಿ. ಅಲ್ಲಿಯ ಮಕ್ಕಳು ಪ್ರತಿದಿನ ಗ್ರಾಮದೇವಿಗೆ ನಮಸ್ಕರಿಸಿ ಶಾಲೆಗೆ ಹೋಗುವುದು ವಾಡಿಕೆ. ಅದರಂತೆ ಕಮಲಿ ಕೂಡ ದೇವಸ್ಥಾನಕ್ಕೆ ಬಂದಾಗ ಪೂಜಾರಪ್ಪ ಅವಳನ್ನು ಒಳಗೆ ಬಿಡದೆ ಅವಮಾನ ಮಾಡಿದ್ದ. "ನೀನು ಗುಡಿ ಮೆಟ್ಟಿಲು ಕೂಡ ಮುಟ್ಟಬ್ಯಾಡ ನಡಿ ಇಲ್ಲಿಂದ" ಎಂದು ಗದರಿಸಿ ಕಳಿಸಿದ್ದ. ಈ ಅವಮಾನದಿಂದ ಅವಳ ಸ್ವಾಭಿಮಾನ ಕೆರಳಿತ್ತು. ಕಾಲವು ಯಾರಿಗಾಗಿಯೂ ಕಾಯುವುದಿಲ್ಲ....

ಅಮ್ಮನ ಜಗತ್ತಿನ ಕವಿತೆಗಳು

ಕ್ಷಮಯಾಧರಿತ್ರಿ.. ಅಮ್ಮಾ, ನೀ ಸುಖ-ದುಃಖಗಳ ಗಣಿ, ಬಾಲ್ಯದಲ್ಲೇ ತಾಯಿಯಿಲ್ಲದ ತಬ್ಬಲಿಯಾಗಿ, ತುಂಬಿದ ಅವಿಭಕ್ತ ಕುಟುಂಬವ ಸಂತೈಸುವುದರಲ್ಲೇ ಅರ್ಧ ಜೀವನ ಕಳೆದ, ಗೃಹಿಣಿಯಾಗಿ ಅರ್ಧದಶಕ ಕಳೆದರೂ ಮಕ್ಕಳಾಗಲಿಲ್ಲವೆಂಬ ಜನರ ಮಾತ,ಮನದ ಕೊರಗ ಹೇಗೆ ಸಹಿಸಿದೆಯಮ್ಮಾ ? ಅರ್ಧದಶಕದ ನಂತರ ನಾ ಜನಿಸಿದಾಗ ಗಂಡಾದರೇನು ಕಾಲು ಸರಿಯಿಲ್ಲ, ಎಂಬ ಚುಚ್ಚುಮಾತ ಹೇಗೆ ಸಹಿಸಿದೆಯಮ್ಮಾ? ಮಗುವಾದ ಸಂತಸ ಒಂದೆಡೆ, ವಿಕಲಾಂಗನೆಂಬ ದುಃಖ ಮತ್ತೊಂದೆಡೆ ಹೇಗೆ ಎದುರಿಸಿದೆಯಮ್ಮಾ ಆ ದಿನಗಳ.... ಮನೆಗೆಲಸದಲ್ಲಿ ನೀನೊಬ್ಬ ಸಿಪಾಯಿ "ಹಾಸಿಗೆ ಇದ್ದಷ್ಟು ಕಾಲು ಚಾಚು"...

ಅಮ್ಮ 💝ನನ್ನ ಹೃದಯದ ಚಿನ್ನದ ಕಿರೀಟ💝

  ನೀನೊಂದು ಸಂಪಿಗೆಮರ ನಿನ್ನ ಹಿತವಚನದ ಕಂಪಿನಲ್ಲಿ ಜೀವನಾರ್ಥ ತುಂಬಿದೆ. ನನ್ನ ಹೃದಯದ ಚಿನ್ನದ ಕಿರೀಟ ತ್ಯಾಗಕ್ಕೆ ಪರ್ಯಾಯ ಪದವಾದೆ ನೀ ಜೀವ-ಜೀವದ ಚೇತನ.... ನೀನೊಂದು ಅಮೃತಕಲಶ ಹೆಕ್ಕಿದಷ್ಟು ಜೇನಸಿಹಿ ನಿನ್ನ ಸಮ ದೇವರಿಲ್ಲ ನೀನಿಲ್ಲದ ಅವನೂ ಅನಾಥನೇ... ಬುದ್ಧನಾಗಿರುವೆ ನಾ ನಿನ್ನ ಮಮತೆಯ ವೃಕ್ಷದಡಿಯಲಿ ಸರಿರಾತ್ರಿಯಲ್ಲೂ ನಿನ್ನ ಮಡಿಲ ಸುಖವನರಸಿ ಬರುವ ಕೂಸು ನಾ... ನಿನ್ನ ಮಾತು-ಮುತ್ತುಗಳೆಲ್ಲ ಸುಂದರ ಹೂ ದಳಗಳಂತೆ ತಾವರೆಯ ಅರಸಿ ಬಂದ ಸೂರ್ಯನಂತೆ ನಿನ್ನಪ್ರೀತಿಯೊ ಪ್ರಕಾಶಮಾನ... ಹಗಲು- ಇರುಳಗಳ ಕಿರುಬೆರಳ ನೀಡಿ ಕನಸ ಪೋಣಿಸಿ ಲಾಲಿ ಹಾಡಿದವಳು... ಅಂಜಿದಾಗ...

ವಿಶ್ವ ಅಮ್ಮಂದಿರ ದಿನಾಚರಣೆ

ವಿಶ್ವ ಅಮ್ಮಂದಿರ ದಿನದಂದು ಪತ್ರಕರ್ತ ಗೆಳೆಯ ಶಿವಾನಂದ ಮುಧೋಳ ತಮ್ಮ ತಾಯಿಯೊಂದಿಗೆ... ಅಮ್ಮನೊಂದಿಗೆ ಮಲ್ಲಿಕಾರ್ಜುನ ಹಳಿಂಗಳಿ, ದ್ರಾಕ್ಷಾಯಣಿ ಹಳಿಂಗಳಿ

ವಿಶ್ವ ರೆಡ್ ಕ್ರಾಸ್ ದಿನ ಆಚರಣೆ

ಸರ್ವೇ ಭವಂತು ಸುಖಿನ: ಸರ್ವೇ ಸಂತು ನಿರಾಮಯಾ: ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದು:ಖಭಾಗ್ ಭವೇತ್ | ಜಗತ್ತಿನ ಸರ್ವ ಜನರೂ ಸುಖದಿಂದ ಇರಬೇಕು ಎಂಬ ಆಶಯದೊಂದಿಗೆ ಸನ್ ರಲ್ಲಿ 1948 ಸ್ಥಾಪನೆಗೊಂಡ ' ರೆಡ್ ಕ್ರಾಸ್' ಸಂಸ್ಥೆಯ ಸ್ಥಾಪನಾ ದಿನವನ್ನು ಇಂದು ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ವಿಶ್ವವನ್ನು ಕೊರೋನಾ ಎಂಬ ಮಹಾಮಾರಿ ಸಾವಿನ ಕೂಪದಲ್ಲಿ ತಳ್ಳುತ್ತಿರುವಾಗ...

About Me

10431 POSTS
1 COMMENTS
- Advertisement -spot_img

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -spot_img
close
error: Content is protected !!
Join WhatsApp Group