Times of ಕರ್ನಾಟಕ

ನವರಾತ್ರಿಯ ಮೂರನೇ ದಿನದ ಅವತಾರ; ಚಂದ್ರ ಘಂಟಾ ದೇವಿ

ನವರಾತ್ರಿಯ ಮೂರನೇ ದಿನದ ಅವತಾರ ಚಂದ್ರ ಘಂಟಾ ದೇವಿ ವಧುವಿನಂದದಿ ವಸ್ತ್ರ ಧರಿಸಿದ ಸುಧೆಯು ಭಕುತರ ತಾಯಿ ಪಾರ್ವತಿ ನಿಧಿಯು ಶಿವನಿಗೆ ಚಂದ್ರಘಂಟಾ ದೇವಿಗೊಂದಿಪೆನು/ ನಿದಿರೆಯಿಲ್ಲದ ಹಸಿವು ಕಾಣದ ಮಧುರ ಸಂಗಮಗೊಳುವ ತವಕದಿ ಮದುವೆ ಕನ್ಯೆಯು ಚಂದ್ರಘಂಟಾ ದೇವಿಗೊಂದಿಪೆನು//೧ ನೈಜ ರೂಪದಿ ಹರನು ಬರುತಿರೆ ರಾಜಮಾತೆಯು ಮೂರ್ಚೆ ಹೋಗಲು ರಾಜಪುತ್ರನ ವೇಷದಿಂದಲಿ ಶಿವನು ಕಾಣಿಸಲು/ ಜಾಜಿ ಮಲ್ಲಿಗೆ ಹೂವ ಮುಡಿಯುತ ತೇಜ‌ ರೂಪದಿ ದೇವಿ ಪಾರ್ವತಿ ರಾಜವೈಭವದಿಂದ ಮದುವೆಯ ಮಾಡಿಕೊಂಡಿರಲು/೨ ಸುತ್ತ ಕಾಡುವ ದುಷ್ಟರಳಿಸಲು ಹತ್ತು...

ಜಲಜೀವನ ಮಿಶನ್ ಯೋಜನೆಯಲ್ಲಿ ನಕಲಿ ಪೈಪ್ – ಲಕ್ಕಣ್ಣ ಸವಸುದ್ದಿ ಆರೋಪ

ಮೂಡಲಗಿಯಲ್ಲಿದೆಯೇ ನಕಲಿ ಪೈಪ್ ಮೇಲೆ ಪ್ರತಿಷ್ಠಿತ ಕಂಪನಿಗಳ ಹೆಸರು ಹಾಕುವ ಜಾಲ ? ಮೂಡಲಗಿ - ಪ್ರತಿ ಮನೆಗೂ ಶುದ್ಧ ನೀರಿನ ಸಂಪರ್ಕ ಕಲ್ಪಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಯಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಪೈಪ್ ಗಳನ್ನು ಗುತ್ತಿಗೆದಾರ ಬಳಕೆ ಮಾಡಿದ್ದು ಗುತ್ತಿಗೆದಾರನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು...

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ” ಚಿಂತನ- ಚಾವಡಿ ಗೋಷ್ಠಿ” ಎರಡನೇ ಕಾರ್ಯಕ್ರಮ

ಬೆಳಗಾವಿ - ಹಿರಿಯ ಸಾಹಿತಿಗಳು, ಚಿಂತಕರು ಮತ್ತು ಉದಯೋನ್ಮುಖ ಸಾಹಿತಿಗಳ ಬಳಗ ಭಾರತ ಸ್ವಾತಂತ್ರ್ಯದ ಅಮೃತಮಹೋತ್ಸವ ವರ್ಷಾಚರಣೆ ಅಂಗವಾಗಿ ಹಮ್ಮಿಕೊಳ್ಳುತ್ತಿರುವ "ಚಿಂತನ ಚಾವಡಿ ಗೋಷ್ಠಿ" ಎರಡನೇ ಕಾರ್ಯಕ್ರಮ ಇದೇ ಶನಿವಾರ ದಿ. 9 ರಂದು ಮ.3:30ಕ್ಕೆ ಜರುಗಲಿದೆ.ಕಾರ್ಯಕ್ರಮದಲ್ಲಿ ಪ್ರಸ್ತುತ ವಿದ್ಯಮಾನಗಳ ಕುರಿತು ಚಿಂತನ ನಡೆಯಲಿದ್ದು ಇದೇ ಸಂದರ್ಭದಲ್ಲಿ ಹಿರಿಯ ಶಿಕ್ಷಕ ಸಾಹಿತಿ ಎಸ್ ಆರ್...

ಗೋಕಾಕದಲ್ಲಿ ಆಕ್ಸಿಜನ್ ಘಟಕ ಉದ್ಘಾಟಿಸಿದ ಈರಣ್ಣ ಕಡಾಡಿ

ಗೋಕಾಕ: ಕರೋನಾ ಸಂದರ್ಭದಲ್ಲಿಯ ಆಕ್ಸಿಜನ್ ಕೊರತೆಯನ್ನು ಗಮನಿಸಿ ಭಾರತದ ವೈದ್ಯಕೀಯ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶಾದ್ಯಂತ ಪಿಎಂ ಕೇರ್ಸ್ ಅಡಿ ಸಾರ್ವಜನಿಕ ಉದ್ಯಮಿಗಳ ಮುಖಾಂತರ ಮೊದಲ ಹಂತದಲ್ಲಿ 1230 ಆಕ್ಸಿಜನ್ ಘಟಕಗಳನ್ನು ಇಂದು ಲೋರ್ಕಾಪಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ರಾಜ್ಯಸಭಾ ಸದಸ್ಯ ಈರಣ್ಣ...

ಮುಚಳಂಬಿ ಅವರಿಗೆ ಪ್ರೆಸ್‍ಕ್ಲಬ್ ವತಿಯಿಂದ ಶ್ರದ್ಧಾಂಜಲಿ

ಮೂಡಲಗಿ: ಕಲ್ಯಾಣರಾವ ಮುಚಳಂಬಿಯವರು ದಿಟ್ಟ ಪತ್ರಕರ್ತರಾಗಿದ್ದರು ಮತ್ತು ಹೋರಾಟವನ್ನೆ ತಮ್ಮ ಉಸಿರಾಗಿಸಿಕೊಂಡಿದ್ದರು ಅವರ ಅಗಲಿಕೆಯಿಂದ ಪತ್ರಿಕಾರಂಗಕ್ಕೆ ಹಾಗೂ ರೈತ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹಿರಿಯ ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು.ಗುರುವಾರದಂದು ಪ್ರೆಸ್‍ಕ್ಲಬ್ ಕಾರ್ಯಾಲಯದಲ್ಲಿ ಬುಧವಾರ ನಿಧನರಾದ ಕಲ್ಯಾಣರಾವ ಮುಚಳಂಬಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ. ಕಲಬುರ್ಗಿ ಜಿಲ್ಲೆಯವರಾದ ಮುಚಳಂಬಿ ಅವರು 40 ವರ್ಷಗಳ...

ಗಿಡ ನೆಡುವ ಕಾರ್ಯಕ್ರಮ: ನಮ್ಮ ದುರಾಸೆ ಬಿಡೋಣ ಪರಿಸರ ಬೆಳೆಸಿ ಉಳಿಸೋಣ.-ಆರ್ ಎಫ್ ಒ ಪ್ರಶಾಂತ ಜೈನ್

ಕೃಷಿ ಇಲಾಖೆ ಬೆಳಗಾವಿ, ಅರಣ್ಯ ಇಲಾಖೆ ಬೆಳಗಾವಿ, ಗ್ರಾಮ ಪಂಚಾಯಿತಿ ಕಡೋಲಿ ಇವರ ಸಂಯುಕ್ತಾಶ್ರಯದಲ್ಲಿ ಮದ್ರಾಸ್ ಫರ್ಟಿಲೈಸರ್ಸ್ ಲಿಮಿಟೆಡ್ ಚೆನ್ನೈ ಇವರ ಸಹಯೋಗದಲ್ಲಿ ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗಳ ಆವರಣದಲ್ಲಿ "ಆಜಾದಿ ಕಾ ಅಮೃತಮಹೋತ್ಸವ "ಇಂಡಿಯಾ -75". ವರ್ಷಾಚರಣೆ ನಿಮಿತ್ತ ವಾಗಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮೊದಲಿಗೆಕನ್ನಡ ಮತ್ತು ಮರಾಠಿ...

ನವರಾತ್ರಿಯ ಮೊದಲ ದಿನ

ನವರಾತ್ರಿಯ ಮೊದಲ ದಿನ ಪೂಜೆಗೊಳ್ಳುವ ದುರ್ಗಾದೇವಿಯ ಅವತಾರ ಎಂದರೆ ಶೈಲಪುತ್ರಿ. ಈಕೆಯ ಬಗ್ಗೆ ಇರುವ ಮನೋಹರವಾದ ಕತೆ ಹಾಗೂ ಈಕೆಯನ್ನು ಪೂಜಿಸುವ ಕ್ರಮವನ್ನು ಈಗ ತಿಳಿಯೋಣ.ಅಶ್ವಯುಜ ಮಾಸದ ಶುಕ್ಲ ಪಾಡ್ಯಮಿಯಿಂದ ದಶಮಿಯವರೆಗೂ ಒಂಭತ್ತು ದಿನಗಳ ಕಾಲ ಆಚರಿಸಲ್ಪಡುವ ಹಬ್ಬವೇ ನವರಾತ್ರಿ (Navratri). ನವರಾತ್ರಿಯ ಈ ದಿನಗಳಲ್ಲಿ ದುರ್ಗಾಮಾತೆಯನ್ನು ನವ ಅವತಾರಗಳಲ್ಲಿ ಪೂಜಿಸುವುದು ಹಿಂದಿನಿಂದಲೂ ನಡೆದು...

ನ್ಯೂ ಟೌನ್ ಪೊಲೀಸರಿಂದ ಕಳ್ಳನ ಬಂಧನ

ಬೀದರ - ಜನರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ಖದೀಮನೊಬ್ಬನನ್ನು ನಗರದ ಪೊಲೀಸರು ಬಂಧಿಸಿದ್ದಾರೆ.ಎಂಟು ದಿನಗಳ ಹಿಂದೆ ಸರ ಕಳ್ಳತನ ಮಾಡಿದ್ದ ಓರ್ವ ಆರೋಪಿಯನ್ನು ಬಂಧಿಸಿರುವ ನ್ಯೂ ಟೌನ್ ಪೊಲೀಸರು ಆತನಿಂದ ೬೦ ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿ ಬೀದರ್ ಜೈಲಿಗೆ ಕಳುಹಿಸಿದ್ದಾರೆ.ಪೊಲೀಸ್ ಅಧೀಕ್ಷಕ ನಾಗೇಶ್ ಡಿ ಎಲ್, ಉಪ...

ಕುಮಾರಸ್ವಾಮಿ ವಿರುದ್ಧ ಆರ್ ಎಸ್ ಎಸ್ ಶಕ್ತಿ ಪ್ರದರ್ಶನ

ಬೀದರ - ಗಡಿ ಜಿಲ್ಲೆ ಬೀದರ್ ನಲ್ಲಿ ಇಂದು ರಾತ್ರಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ವಿರುದ್ಧ ಆರ್ ಎಸ್ ಎಸ್ ಶಕ್ತಿ ಪ್ರದರ್ಶನ ನೀಡಲಾಯಿತು. ಆರ್ ಎಸ್ ಎಸ್ ವಿರುದ್ಧ ಇತ್ತೀಚೆಗೆ ಕುಮಾರ ಸ್ವಾಮಿ ಹೇಳಿಕೆ ಇಡೀ ದೇಶ, ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ್ಲ ಆಗಿದ್ದು ಸಂಚಲನ ಮೂಡಿಸಿತ್ತು. ಆರ್ ಎಸ್...

ಶಿಸ್ತುಬದ್ಧ ಆರ್ ಎಸ್ ಎಸ್ ಪಥಸಂಚಲನ; ಟೀಕಾಕಾರರಿಗೆ ಉತ್ತರ

ಶಿಸ್ತುಬದ್ಧ, ಲಯಬದ್ಧ ನಡಿಗೆ, ದ್ವೇಷದ ಮಾತುಗಳಿಲ್ಲ, ಪ್ರಚೋದನಾತ್ಮಕ ಘೋಷಣೆಗಳಿಲ್ಲದೆ ಹೆಜ್ಜೆ ಹೆಜ್ಜೆಗೂ ಭಾರತಾಂಬೆಯ ಸ್ಮರಣೆಯೊಂದಿಗೆ ನಿನ್ನೆ ಬೀದರ ನಗರದಲ್ಲಿ ನಡೆದ ಆರ್ ಎಸ್ ಎಸ್ ಸಂಘಟನೆಯ ಪಥ ಸಂಚಲನ ಟೀಕಾಕಾರರಿಗೆ ಸಮರ್ಥ ಉತ್ತರ ನೀಡುವಂತಿತ್ತು.ಕೊರೋನಾದ ಸಂಕಷ್ಟವನ್ನು ಎದುರಿಸಲು ಪ್ರತಿಯೊಬ್ಭರೂ ಮಾಸ್ಕ್ ಧರಿಸಿ ಶಿಸ್ತುಬದ್ಧ ಚಲನೆಯೊಂದಿಗೆ ಹೊರಟ ಕಕಾಣುತ್ತಿಲ್ಲಆರ್ ಎಸ್ ಎಸ್ ಎಂಬ ದೇಶಭಕ್ತ ಸಂಘಟನೆಯ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group