Times of ಕರ್ನಾಟಕ

Toothache Remedies in Kannada Faster Recovery: ಹಲ್ಲು ನೋವಿಗೆ ಪರಿಹಾರ ಮನೆಮದ್ದು

ಯಾವುದೇ ಮನುಷ್ಯನಿಗೆ ಹಲ್ಲುನೋವು ಸಂಭವಿಸಬಹುದು ಆದ್ದರಿಂದ ಅವುಗಳನ್ನು ಸರಿಯಾಗಿ ನೋಡಿಕೊಳ್ಳುವುದು ಬಹಳ ಮುಖ್ಯ, ನಮ್ಮ ಮನೆಮದ್ದುಗಳೊಂದಿಗೆ ಈ ಹಲ್ಲುನೋವು ಸಮಸ್ಯೆಗಳನ್ನು ತಪ್ಪಿಸಿ. ಅನೇಕ ಜನರು ವಿಭಿನ್ನ ರೀತಿಯ ನೋವುಗಳನ್ನು ಹೊಂದಿದ್ದಾರೆ, ಆದ್ದರಿಂದ, ನಮ್ಮ ಮನೆಮದ್ದುಗಳ ಸಹಾಯದಿಂದ ಗುಣಮುಖರಾಗಿ.ಮಕ್ಕಳು ಮತ್ತು ವೃದ್ಧರು ತಮ್ಮ ಜೀವನದಲ್ಲಿ ಕೆಲವು ಸಮಯದಲ್ಲಿ ಹಲ್ಲು ನೋವನ್ನು ಎದುರಿಸಬೇಕಾಗುತ್ತದೆ ಮತ್ತು ಇದು ತುಂಬಾ...

ಆಪಲ್ ಗೆ ೨ ಮಿಲಿಯನ್ ಡಾಲರ್ ದಂಡ ವಿಧಿಸಿದ ಬ್ರೆಜಿಲ್!!

ಹೊಸದಾಗಿ ಪ್ರಾರಂಭಿಸಲಾದ ಐಫೋನ್ 12 ಸರಣಿಯಲ್ಲಿ ಚಾರ್ಜರ್ ಅನ್ನು ಸೇರಿಸದಿದ್ದಕ್ಕಾಗಿ ಬ್ರೆಜಿಲ್ನ ಗ್ರಾಹಕ ವಾಚ್ಡಾಗ್ ಆಪಲ್ಗೆ  2 ಮಿಲಿಯನ್ ಡಾಲರ್ ದಂಡ ವಿಧಿಸಿದೆ.ಟೆಕ್ ದೈತ್ಯ ತಪ್ಪುದಾರಿಗೆಳೆಯುವ ಜಾಹೀರಾತಿನಲ್ಲಿ ತೊಡಗಿದೆ ಹಾಗೂ ಚಾರ್ಜರ್ ಇಲ್ಲದೆ ಸಾಧನವನ್ನು ಮಾರಾಟ ಮಾಡಿದೆ ಎಂದು‌ ಆರೋಪಿಸಿದೆ.ಪರಿಸರ ಕಾಳಜಿಯನ್ನು ಉಲ್ಲೇಖಿಸಿ ಆಪಲ್ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಐಫೋನ್ 12, ಚಾರ್ಜರ್‌ಗಳು ಅಥವಾ...

ಹರಿದಾಸ ಸಾಹಿತ್ಯದ ಪ್ರಚಾರಕ ಶ್ರೀ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಜನಿಸಿದ ದಿನ

ಅರಳುಮಲ್ಲಿಗೆ ಪಾರ್ಥಸಾರಥಿ’’’ ( ಮಾರ್ಚ್ ೨೨, ೧೯೪೮) ಹರಿದಾಸ ಸಾಹಿತ್ಯವನ್ನು ವಿಶ್ವದಾದ್ಯಂತ ಪಸರಿಸುವಲ್ಲಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಅರಳುಮಲ್ಲಿಗೆ ಪಾರ್ಥಸಾರಥಿ ಜನನ: ಮಾರ್ಚ್ ೨೨, ೧೯೪೮ ದೊಡ್ಡಬಳ್ಳಾಪುರದ ಅರಳುಮಲ್ಲಿಗೆವೃತ್ತಿ: ಬರಹಗಾರರು ಮತ್ತು ಪ್ರವಚನಕಾರರುವಿಷಯ: ಹರಿದಾಸ ಸಾಹಿತ್ಯ ಜೀವನ ಹರಿದಾಸ ಸಾಹಿತ್ಯವನ್ನು ವಿಶಾಲವ್ಯಾಪ್ತಿಯಲ್ಲಿ ಪಸರಿಸುತ್ತಿರುವ ಅರಳುಮಲ್ಲಿಗೆ ಪಾರ್ಥಸಾರಥಿಯವರು ದೊಡ್ಡಬಳ್ಳಾಪುರ ಬಳಿಯ ಅರಳುಮಲ್ಲಿಗೆ ಎಂಬ ಹಳ್ಳಿಯಲ್ಲಿ ಮಾರ್ಚ್ ೨೨, ೧೯೪೮ರಂದು ಜನಿಸಿದರು. ಅವರ...

ನಾನು ಓದಿದ ಪುಸ್ತಕ- ಐ ಕಾಂಟ್ ಬ್ರೀದ್

ಕಾವ್ಯವು ಕವಿಯ ಸಂವೇದನೆ, ಕವಿಯ ಅನುಭವದಿಂದಿಳಿದ ರಸ ವಸ್ತುವೆ ಕಾವ್ಯ. ಕಾವ್ಯವು ಲೋಕದ ಆದರ್ಶದ ಪ್ರತಿಮೆ. ಈ ಲೋಕಕ್ಕೆ ವಿರುದ್ಧವಾದದ್ದಲ್ಲ,ಈ ಲೋಕವನ್ನು ಬಣ್ಣಿಸಬೇಕೆಂದಲ್ಲ. ಲೋಕದ ಜಂಜಡಗಳನ್ನು ಯಥಾವತ್ತಾಗಿ ಎತ್ತಿ ಬರೆಯುವುದಾಗಿದೆ. ಅದು ಅತಿಶಯವಾಗಿರಬೇಕು-ಎನ್ನುವುದು ಬಲ್ಲವರಿಂದ ಕೇಳಲಾಗಿದೆ.ಅತ್ಯಂತ ಸೂಕ್ಷ್ಮ ಸಾಹಿತಿಯಾದವರು ಅಕ್ಷರವನ್ನೆ ಆಸ್ತಿಯನ್ನಾಗಿ ಮಾಡಿಕೊಳ್ಳುತ್ತಾರೆ. ಭಾಷೆಯನ್ನು ಮತ್ತೆ. . . ಮತ್ತೆ ಮುರಿದು ಕಟ್ಟುವ ಕ್ರಮವು...

ಭಾರತೀಯರಿಗೊಂದು ಸಂದೇಶ

ನಾವು ಹಿಂದೂಗಳಾಗಿ ಮಾಡಿದ್ದೇನು? ಕೊಟ್ಟಿದ್ದು ಯಾರಿಗೆ? ಪಡೆದದ್ದು ಯಾರಿಂದ? ನಾವ್ಯಾರು? ಈ ಪ್ರಶ್ನೆಗೆ ಉತ್ತರ ನಮ್ಮ ವ್ಯವಹಾರದಲ್ಲಿ ಸಿಗಬಹುದು. ಕೊರೊನವನ್ನು ಈಗಲಾದರೂ ಆಧ್ಯಾತ್ಮಿಕವಾಗಿ ಅರ್ಥ ಮಾಡಿಕೊಂಡರೆ ಧರ್ಮದ ಜೊತೆಗೆ ಸತ್ಯವನ್ನೂ ರಕ್ಷಣೆ ಮಾಡಬಹುದು.ಮೊದಲಿಂದಲೂ ಧಾರ್ಮಿಕ ಕ್ಷೇತ್ರದವರಿಗೆ ಮಾನವೀಯತೆಯ ಸತ್ಯ ತಿಳಿಸುವ ಆಧ್ಯಾತ್ಮದ ವಿಚಾರವನ್ನು ಕಳಿಸಿದರೂ ಈವರೆಗೆ ಬಾಯಿಮುಚ್ಚಿಕೊಂಡು ತಮ್ಮ ವ್ಯವಹಾರವೇ ದೊಡ್ಡದು ಎಂದರೆ ವ್ಯವಹಾರದಿಂದ...

ಕರೋನಾ ಚುಟುಕುಗಳು

ಎಲ್ಲೆಡೆ ಕರೋನ ಭೀತಿ ಬದುಕಾಗಿದೆ ಬಲು ಫಜೀತಿ ಮನಸ್ಸಿಗಿಲ್ಲ ಒಂದಷ್ಟು ಶಾಂತಿ ದಿನ ಬೆಳಗಾದ್ರ ಹಚ್ಚಿದಿ ನೀ ಚಿಂತಿ *** ಕರೋನಾ ಕರೋನಾ ಜಗದಾಗ ನಿನಗಿಲ್ಲ ಮಾನ ನಿನ್ನಿಂದ ಲೋಕಕ್ಕೆ ಅವಮಾನ ನೀ ಆಗಿದಿ ಕೊಬ್ಬಿದ ಕ್ವಾಣ॥ *** ಹಲೋ ಕರೋನ ವೈರಸ್ ನಿಂದು ಭಾರಿ ವರ್ಚಸ್ ಮಾಡಾಕ ಹತ್ತಿದಿ ಸರ್ಕಸಸ್ ಭಾರತದಲ್ಲಿ ಆಗುದಿಲ್ಲ ನೀ ಸಕ್ಸಸ್॥ ** ನಿನ್ನಿಂದ ದುಡಿಯುವ ಕೈಗೆ ಕೆಲಸವಿಲ್ಲ ಹೊಟ್ಟೆ ತುಂಬ ಅನ್ನವಿಲ್ಲ ಕಾಡು—ಮೇಡು ಅಲೆದು ಊರ ಸೇರಿರಲ್ಲ ಎಂದು ಅಡಗುವುದು ನಿನ್ನ ಸೊಲ್ಲ( ಕರೋನಾ) *** ಕಣ್ಣಿಗೆ ಕಾಣದ ಕೊರೋನಾ ಜಗತ್ ಆಗಿದೆ...

ನಮಗೆ ಸಂತೋಷ, ಉಲ್ಲಾಸ ನೀಡಲಿಕ್ಕೆಂದೇ ಹಾರ್ಮೋನ್ ಗಳಿವೆ ಅವು ಯಾವುವು ? ಇದನ್ನು ನೀವು ಓದಲೇಬೇಕು

ಎಂದೋ ನಡೆದುಹೋದ ಕಹಿ ಗಳಿಗೆಗಳನ್ನು ಪ್ರತೀ ಬಾರಿ ನೆನೆದಾಗಲೂ ಶರೀರದಲ್ಲಿ ಅಂದು ಅನುಭವಿಸಿದ ಕೋಪ, ಕ್ರೋಧ, ವ್ಯಥೆ, ನಿರಾಶೆ, ಹತಾಶೆ ಈ ರೀತಿಯ ನೆಗಟಿವ್ ಎಮೋಷನ್ ಗಳು ಮತ್ತೆ ಅದೇ ರೀತಿ ಮರುಕಳಿಸುತ್ತವೆ. ಪ್ರತಿ ಬಾರಿಯ ನೆನಪಿನಲ್ಲಿಯೂ ನಿಮ್ಮ ಶರೀರ ಮನಸ್ಸು ಮತ್ತೆ ಕೆಟ್ಟ ಸನ್ನಿವೇಶದ ಪ್ರಭಾವವನ್ನು ಮತ್ತೊಮ್ಮೆ ಅನುಭವಿಸುತ್ತಾ ಜರ್ಜರಿತವಾಗುತ್ತಾ ಹೋಗುತ್ತದೆ.ಇದು ನಮ್ಮ...

ಹೆಣ್ಣು ಮನೆಯ ಸಂಸ್ಕಾರ, ತಾಳ್ಮೆಯ, ಸಹನೆಯ ಪ್ರತೀಕ – ರತ್ನಾ ಆನಂದ ಮಾಮನಿ

ಸವದತ್ತಿಃ ಹೆಣ್ಣು ಇದ್ದ ಮನೆಯು ತನುವು(ತಂಪಿನ ಸಂಕೇತ).ಹೆಣ್ಣು ಮನೆಯ ಸಂಸ್ಕಾರ.ತಾಳ್ಮೆ ಸಹನೆಯ ಪ್ರತೀಕ,ಅವಳನ್ನು ಭೂತಾಯಿಗೆ ಹೋಲಿಸುವರು.ಮಕ್ಕಳಿಗೂ ಒಳ್ಳೆಯ ಸಂಸ್ಕಾರ ನೀಡುತ್ತ ಸಂಸಾರದ ಜವಾಬ್ದಾರಿಯ ಜೊತೆಗೆ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಸ್ತ್ರೀಯ ಪಾತ್ರ ಮಹತ್ವದ್ದು.ಈ ನಿಟ್ಟಿನಲ್ಲಿ ಪುರುಷ ಮತ್ತು ಸ್ತ್ರೀ ಒಬ್ಬರಿಗೊಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಬೆರೆತು ಅರಿತು ನಡೆದರೆ ಜೀವನ ಸಾರ್ಥಕ ಎಂದು ರತ್ನಾ ಮಾಮನಿ...

ಇಂದು ಗುಬ್ಬಿ ಸಂರಕ್ಷಣಾ ದಿನ; ಗುಬ್ಬಚ್ಚಿ ಕವಿತೆಗಳು

ಗುಬ್ಬಚ್ಚಿ ಕವಿತೆಗಳು ಕಾಣೆಯಾಗಿದೆ ಕವಿತೆಯ ಮೆರೆಸಿದ್ದ ಹಕ್ಕಿ ಕರುಣೆ ಪ್ರೀತಿಭಾವನೆಗಳ ಬೆರೆಸಿದ್ದ ಹಕ್ಕಿ ಚೀಂವ್ ಚೀಂವ್ ಗೆ ಕುಣಿದಾಡದೇ ಮನ ಚೆಲುವಿನೊಳಗೆ ಎಳೆಯುತ ತೆರೆಸಿದ್ದ ಹಕ್ಕಿ ಪುರ್ ಪುರ್ ಹಾರುವ ಸದ್ದಿಗೆಷ್ಟು ಹರುಷವು ಒಲವಿನಲಿ ಇಳಿಸಿ ನೋವನು ಒರೆಸಿದ್ದ ಹಕ್ಕಿ ಕೂಳಿಗೆ ಕಾಳುಗಳ ಹೆಕ್ಕುವ ಸೊಗಸೇ ಹಬ್ಬ ಬಾಳಿಗೆ ಪಟಹಿಂದೆ ಮನೆಮಾಡಿ ಕರೆಸಿದ್ದ ಹಕ್ಕಿ ಸಂತತಿ ಅಳಿದವೇ ಸಂಶಯವು ಪ್ರಸಾದನಿಗೆ ಗುಬ್ಬಿ ಸಂರಕ್ಷಣೆಗೆಂದೇ ಕೂಗುತ ಬರೆಸಿದ್ದ ಹಕ್ಕಿ ಗಣೇಶ ಪ್ರಸಾದ...

ಮಾರ್ಚ್ 21 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ಸವದತ್ತಿ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಬೆಳಗಾವಿ ಮತ್ತು ತಾಲೂಕಾ ಶಾಖೆ ಸವದತ್ತಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ ಮತ್ತು ತಾಲೂಕಾ ಘಟಕ ಸವದತ್ತಿ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ...

About Me

12281 POSTS
1 COMMENTS
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group