Times of ಕರ್ನಾಟಕ
ಸುದ್ದಿಗಳು
ಜ.21ರಂದು ಬ್ರಹ್ಮಾಕುಮಾರೀಸ್ನಿಂದ ‘ಪಾಸಿಟಿವ್ ಪೇರೆಂಟಿಂಗ್’ ಕಾರ್ಯಾಗಾರ
ಮೈಸೂರು - ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ, ನಂ.422, 4ನೇ ಮುಖ್ಯರಸ್ತೆ. ಸರ್ದಾರ್ ವಲ್ಲಭಾಯಿ ಪಟೇಲ್ ನಗರದಲ್ಲಿ ಜ.21ರಂದು ಭಾನುವಾರ ಬೆಳಿಗ್ಗೆ 11ರಿಂದ 12.30ರವರೆಗೆ ಉಚಿತ ‘ಪಾಸಿಟಿವ್ ಪೇರೆಂಟಿಂಗ್’ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.ಪ್ರತಿ ಮಗು/ವಿದ್ಯಾರ್ಥಿಯು ನಮ್ಮ ದೇಶದ ಆಸ್ತಿ. ಆದ್ದರಿಂದ ಹೇಗೆ ಅವರನ್ನು ‘ಯಂಗ್ ಮೈಂಡ್ಸ್’ನಿಂದ ‘ಪವರ್ಫುಲ್ ಮೈಂಡ್ಸ್’ಗೆ ಸಬಲಗೊಳಿಸಬೇಕು ಎಂಬ ವಿಷಯದ...
ಸುದ್ದಿಗಳು
ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸುವಲ್ಲಿ ಡಾ. ಬಾಬು ಜಗಜೀವನರಾಮ್ ಅವರ ಪಾತ್ರ ಪ್ರಮುಖವಾಗಿತ್ತು – ಪ್ರೊ. ಪ್ರಕಾಶ ಎಸ್. ಕಾಂಬ್ಳೆ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ-ಧಾರವಾಡ, ಡಾ. ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಮತ್ತು ಸ್ನಾತಕೋತ್ತರ ಅರ್ಥಶಾಸ್ತ್ರ ಅಧ್ಯಯನ ವಿಭಾಗ, ಕ.ವಿ.ವಿ. ಧಾರವಾಡ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ವಿಶೇಷ ಉಪನ್ಯಾಸ ಮಾಲೆ : ಜ್ಞಾನ ಭಿತ್ತಿ -2 ರ ಕಾರ್ಯಕ್ರಮಕ್ಕೆ ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ. ಪ್ರಕಾಶ ಎಸ್. ಕಾಂಬ್ಳೆ ( ಹಿರಿಯ ಪ್ರಾಧ್ಯಾಪಕರು,...
ಸುದ್ದಿಗಳು
ಸಂಭ್ರಮದಿಂದ ಜರುಗಿದ ಗಂಗಾಧರೇಶ್ವರ ಜಾತ್ರೆ
ಸಿಂದಗಿ: ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರೇಶ್ವರರ ಜಾತ್ರೆ ಪ್ರತಿವರ್ಷದಂತೆ ಈ ವರ್ಷವೂ ಸಂಕ್ರಮಣದ ದಿನವೇ ಸೋಮವಾರ ಭಕ್ತರ ದರ್ಶನದಿಂದ ಜಾತ್ರೆ ವಿಜೃಂಭಣೆಯಿಂದ ನಡೆಯಿತು.ತಾಲೂಕಿನ ಆಹೇರಿ ಗ್ರಾಮದಲ್ಲಿರುವ ಗಂಗಾಧರೇಶ್ವರ ದೇವಸ್ಥಾನಕ್ಕೆ ಪಲ್ಲಕ್ಕಿಯನ್ನು ಜಯಘೋಷಗಳನ್ನು ಕೂಗುತ್ತಾ ಸ್ವಾಗತಿಸಲಾಯಿತು. ಬಳಿಕ ಅಗ್ಗಿ ಹಾಯುವ ಕಾರ್ಯ ಜಗುಗಿತು. ದೇವಸ್ಥಾನದ ಆವರಣದಲ್ಲಿ ಚರಗ ಚೆಲ್ಲಿ ರೈತನ ಸಿರಿ ಸಮೃದ್ಧಿಗೆ ಪ್ರಾರ್ಥಿನೆ ಸಲ್ಲಿಸಲಾಯಿತು....
ಲೇಖನ
ನಿಜಗುಣಯ್ಯ ಅವರಿಗೆ ಜ್ಯೋತಿ ಬಾ ಪುಲೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕ ವಿಜಯಪುರದಲ್ಲಿ ಸಾವಿತ್ರಿಬಾಯಿ ಫುಲೆ ಜಯಂತ್ಯುತ್ಸವ ಹಾಗೂ ಜಿಲ್ಲಾ ಶೈಕ್ಷಣಿಕ ಸಮಾವೇಶದಲ್ಲಿ ಕೊಡಮಾಡುವ ರಾಜ್ಯ ಮಟ್ಟದ ಜ್ಯೋತಿ ಬಾ ಪುಲೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನಿಜಗುಣಯ್ಯ ಹೆಚ್ಎಸ್ ಪ್ರೌಢಶಾಲಾ ಶಿಕ್ಷಕರು ಮತ್ತು ಕವಿ ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಇವರಿಗೆ ದೊರಕಿದೆ.ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ...
ಸುದ್ದಿಗಳು
ಬೋವಿಗಳು ಮೂಲ ಕಸುಬು ಮರೆಯಬಾರದು – ಡಾ. ಅರವಿಂದ್
ಸಿಂದಗಿ: ಜಗತ್ತಿನ ಮೂಲ ಇಂಜನಿಯರ್ಸ ಸೊನ್ನಲಗಿ ಸಿದ್ದರಾಮೇಶ್ವರರ ವಂಶಸ್ಥರು ಭೋವಿ ವಡ್ಡರ ಜನಾಂಗವಾಗಿದೆ ಇವರ ಮೂಲ ಕಸಬು ಮಣ್ಣು ಹೊರುವುದು, ಕಲ್ಲು ಒಡೆಯುವುದು ಅದಕ್ಕೆ ಪ್ರಪಂಚದ ಉಗಮವಾಗುವಲ್ಲಿ ಭೋವಿಗಳ ಪಾತ್ರ ಹಿರಿದಾದದ್ದು ಅದಕ್ಕೆ ನಾವೆಲ್ಲರ ಮೂಲ ಕಾಯಕ ಭೋವಿ ಜನಾಂಗದವರ ಕಾಯಕವನ್ನು ಕೀಳರಿಮೆಯಿಂದ ನೋಡದೇ ನಾವೆಲ್ಲ ಭೋವಿಗಳು ಎಂದು ಎದೆ ತಟ್ಟಿ ಹೇಳಬೇಕಲ್ಲದೇ ಮೂಲ...
ಲೇಖನ
ರಾಷ್ಟ್ರೀಯ ಸೇನಾ ದಿವಸ: ಜನವರಿ 15
ದೇಶದ ಗಡಿ ಕಾಯುವ ಸೈನಿಕರ ಕೊಡುಗೆ ಎಂದಿಗೂ ಅಪಾರ. ನಾವು ಇಂದು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವೆ ಎಂಬುದಕ್ಕೆ ಕಾರಣವೇ ಈ ಸೈನಿಕರು. ಇವರು ದೇಶವನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಕಾರಣವೇ ನಾವು ಇಂದು ಸುಖವಾಗಿ ನಿದ್ರೆ ಮಾಡುವಂತಾಗಿದೆ. ನಮ್ಮ ದೇಶ ಮಾತ್ರವಲ್ಲ, ಇತರ ಎಲ್ಲಾ ದೇಶಗಳಲ್ಲೂ ಸೇನೆ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ.ನಮ್ಮ ದೇಶದಲ್ಲಿ ಈ...
ಕವನ
ಕವನ: ಸುಗ್ಗಿ ಸಂಕ್ರಾಂತಿ
ಸುಗ್ಗಿ ಸಂಕ್ರಾಂತಿ
ವರುಷದ ದುಡಿಮೆಯ ಫಲವಾಗಿ
ಬಂದೈತೆ ಸುಗ್ಗಿಯ ಸಂಕ್ರಾಂತಿ
ಬೆರೆಸುತ ಎಳ್ಳಿಗೆ ಬೆಲ್ಲವನು
ತಂದೈತೆ ನಾಡಿಗೆ ಸುಖಶಾಂತಿ//ಪ
ಬೆಳ್ಳಿಯ ರಥವೇರಿ ರವಿಬಂದು
ಮಿಂಚೈತೆ ನಾಡೆಲ್ಲ ಬೆಳಕಲ್ಲಿ
ಹಳ್ಳಿಯ ನೆಲದಿಂದ ದಿಲ್ಲಿಗೂ
ಹಂಚೈತೆ ರಟ್ಟೆಯ ಬಲವಿಲ್ಲಿ//೧
ಗಿಲಿಗಿಲಿ ಗೆಜ್ಜೆಯ ನಾದದಲಿ
ಬದುಕಿನ ಬಂಡಿಯು ಹೊರಟಾವ
ಕುಲುಕುಲು ನಗುವಿನ ಮೊಗದಲ್ಲಿ
ಹಂತಿಯ ಪದವನು ಹಾಡ್ಯಾವ//೨
ಕಬ್ಬನು ಸವಿಯುತ ಕೃಷಿಕಾರ
ಬೆಲ್ಲದ ರುಚಿಯನು ನೀಡ್ಯಾನ
ಹಬ್ಬವ ಮಾಡಿದ ಸರದಾರ
ವಲ್ಲಿಯ ನೆರಿಗೆಯ ತೀಡ್ಯಾನ/೩
ಪರಿಪರಿ ಕಾಳಿನ ರಾಶಿಯನು
ಮುದದಲಿ ಮಡದಿಯು ಪೂಜಿಸಲು
ಹರಿಹರ ನಾಮವ...
ಸುದ್ದಿಗಳು
ಮಕರ ಸಂಕ್ರಮಣಕ್ಕೆ ಶುಭ ಹಾರೈಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ್- ಅರಭಾವಿ ಶಾಸಕ ಮತ್ತು ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭ ಕೋರಿದ್ದಾರೆ.ನೇಸರನು ತನ್ನ ಪಥವ ಬದಲಿಸುತ್ತಿರಲಿ, ಮಾಗಿಯ ಚಳಿ ಮಾಯವಾಗುತ್ತಿರಲಿ, ತನುಮನದಲ್ಲಿ ಹೊಸ ಚೈತನ್ಯ ಮೂಡುತ್ತಿರಲಿ, ಈ ಜಗತ್ತಿನಲ್ಲಿ ಹೊಸ ಬೆಳೆ ಬರಲಿ ಎಂದು ಶುಭ ಕೋರಿರುವ ಅವರು, ಸಂಕ್ರಾಂತಿಯ ಈ ಶುಭ ದಿನದಂದು ಎಲ್ಲರ...
ಲೇಖನ
ಸಂಕ್ರಾಂತಿ ಹಬ್ಬಕ್ಕೆ ಚುಂಚನಕಟ್ಟೆ ಶ್ರೀ ಕೋದಂಡರಾಮ ದೇಗುಲ ದರ್ಶನ
“ರೀ, ನಾಳೇ ನಾಲ್ಕನೇ ಶನಿವಾರ ಚುಂಚನಕಟ್ಟೆಗೆ ಹೋಗಿಬರೋಣ" ಎಂದು ಮಡದಿ ಶಕುಂತಲೆ ಹೇಳಿದಾಗ ಸರಿ ಎಂದೆ. ನಾನು ಕೂಡ ಅಲ್ಲಿಗೆ ಹೋಗಿ ಬಂದು ಬಹಳ ವರ್ಷಗಳೇ ಆಗಿತ್ತು. ನನ್ನ ಮಡದಿಯ ಊರು ಚುಂಚನಕಟ್ಟೆ ಸಮೀಪದ ಕೆ.ಆರ್.ನಗರ ತಾಲ್ಲೂಕಿನ ನಾಟನಹಳ್ಳಿ ಗ್ರಾಮ. ನಾವು ಕಾಶಿಗೆ ಹೋಗಿ ಬಂದು ವಾರವಾಗಿತ್ತಷ್ಟೇ. ಕಾಶಿಗೆ ಹೋಗಿಬಂದವರು ರಾಮೇಶ್ವರಕ್ಕೆ ಹೋಗಿಬರಬೇಕೆಂಬ ವಾಡಿಕೆಯಿದೆಯಂತೆ!...
ಸುದ್ದಿಗಳು
ಹೊಸಪುಸ್ತಕ ಓದು
ದಣಿವರಿಯದ ಗುರುಗಳ ಅನುದಿನದ ಸ್ಮರಣೆದಣಿವರಿಯದ ಗುರು : ಎಂ. ಎಂ. ಕಲಬುರ್ಗಿ ಅವರ ಜೀವನ ಮತ್ತು ಸಾಹಿತ್ಯ ಚಿಂತನೆಗಳು
ಲೇಖಕರು : ಡಾ. ಎಫ್.ಟಿ.ಹಳ್ಳಿಕೇರಿ
ಪ್ರಕಾಶಕರು : ಯಾಜಿ ಪ್ರಕಾಶನ, ಹಂಪಿ, ೨೦೨೩
(ಸಂಪರ್ಕವಾಣಿ : ೯೪೪೮೧೮೪೦೨೨)ಈ ಮೂರು ಕೃತಿಗಳಲ್ಲಿ ಮೊದಲಿಗೆ ಓದಲು ನಾನು ಕೈಗೆತ್ತಿಕೊಂಡ ಪುಸ್ತಕ ‘ದಣಿವರಿಯದ ಗುರು’. ಆಪ್ತವಾದ ಭಾಷೆಯಲ್ಲಿ...
About Me
11391 POSTS
1 COMMENTS
Latest News
ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.
ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...