Times of ಕರ್ನಾಟಕ

ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ

ಸವದತ್ತಿ: ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಶೈಕ್ಷಣಿಕ ವರ್ಷದುದ್ದಕ್ಕೂ ನಡೆದಿರುವ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಶನಿವಾರ 11-09-2021ರಂದು ಬೆಳಿಗ್ಗೆ 11 ಗಂಟೆಗೆ ಜರುಗಲಿದೆ. ಈ ಕಾಯಕ್ರಮದಲ್ಲಿ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡ ವಿರುಪಾಕ್ಷಿ ಕ. ಮಾಮನಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜೊತೆಗೆ ಸದಸ್ಯರಾದ ಬಿ.ವಿ.ಮಲಗೌಡರ, ಉಮೇಶ ಬಾಳಿ, ಈಶಣ್ಣಾ...

ಕವನ: ನಮಿಪೆ ಗಣಪ

ನಮಿಪೆ ಗಣಪ ಗ ಣೇಶ ನಿನ್ನಯ ಬರುವಿಕೆಯಿಂದ ಸಂತಸ ಸಂಭ್ರಮ ಮನೆ ತುಂಬ || ಗಾ ಯನ ಲಹರಿಯ ಹರಿಸುತ ಎಲ್ಲ ಸಿಹಿಯನು ಸವಿಯುತಿಹರು ಮೆಲ್ಲ || ಗಿ ಟುಕು ಕೊಬ್ಬರಿಗೆ ಬೆಲ್ಲವ ಸೇರಿಸಿ ಮೋದಕ ತಯಾರಿ ನಡೆಸಿಹೆವು || ಗೀ ತ ಪ್ರೀಯ ನೀ ಗಣಪತಿರಾಯ ಶಿರವನು ಬಾಗಿಸಿ ಮುಗಿವೆವು ಕೈಯ || ಗು ಡಿಯೊಳು ನೀನೇ ಪ್ರಥಮ ಪೂಜಿತನು ದೇವ ದೇವತೆಗಳ ನಾಯಕನು || ಗೂ ಡನು...

ಬೆಂಗಳೂರಿನಲ್ಲಿ ಹತ್ತು ದಿನ ಗಣೇಶೋತ್ಸವ

ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಮಣಿದು ಬೆಂಗಳೂರು ಮಹಾನಗರ ಪಾಲಿಕೆ ೧೦ ದಿನಗಳ ಗಣೇಶೋತ್ಸವಕ್ಕೆ ಪರವಾನಿಗೆ ನೀಡಿ ಕೈ ತೊಳೆದುಕೊಂಡಿದೆ. ಯಾರಿಗೂ, ಯಾವುದಕ್ಕೂ ಇಲ್ಲದ ನಿಬಂಧನೆಗಳು, ರೂಲ್ಸ್ ಗಳು ಗಣೇಶ ಹಬ್ಬಕ್ಕೆ ಮಾತ್ರ ಯಾಕೆ ಎಂದು ಪ್ರಶ್ನಿಸಿದ ಹಿಂದೂ ಪರ ಸಂಘಟನೆಗಳು ಬಿಬಿಎಂಪಿ ಕಚೇರಿ ಎದುರು ಬೃಹತ್ ಪ್ರಮಾಣದ ಗಣೇಶ ಮೂರ್ತಿಗಳನ್ನೇ ತಂದು ಇಟ್ಟು ಪ್ರತಿಭಟನೆ ನಡೆಸಿದರು. ಕೇವಲ...

ಗುರು ಶಿಷ್ಯರ ಸಂಬಂಧವು ಪವಿತ್ರವಾದದ್ದು – ಬ್ರಹ್ಮಕುಮಾರಿ ರೇಖಾಜೀ ಅಭಿಪ್ರಾಯ

ಮೂಡಲಗಿ: ‘ಗುರು ಶಿಷ್ಯರ ಸಂಬಂಧವು ಪವಿತ್ರವಾಗಿದ್ದು,ವಿಧೆಯತೆಯ ಮೂಲಕ ಗುರುವಿನ ಸಾಕಾರತೆಯನ್ನು ಶಿಷ್ಯರು ಕಾಣಬೇಕು’ ಎಂದು ಬ್ರಹ್ಮಕುಮಾರಿ ರೇಖಾಜೀ ಅವರು ಹೇಳಿದರು. ಇಲ್ಲಿಯ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಚರಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಭಕ್ತರು ನೀಡಿದ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಗುರು ಆದವರು ಶಿಷ್ಯರನ್ನು ಬೆಳೆಸುವ ಎಲ್ಲ ಸಾಮರ್ಥ್ಯವನ್ನು ಹೊಂದಿರಬೇಕು ಎಂದರು. ಗುರು ಜ್ಞಾನವನ್ನು ನೀಡುವ ಪುಸ್ತಕದ...

ನವ್ಯೋತ್ತರ ಕಾವ್ಯ ಭಾಷೆ ಸಂಕೀರ್ಣ ಮತ್ತು ವೈವಿಧ್ಯಮಯ ಅರ್ಥ ವ್ಯಾಪ್ತಿಯುಳ್ಳದ್ದು : ಡಾ ಹರೀಶ್ ಕೂಲ್ಕಾರ

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಆಶ್ರಯದಲ್ಲಿ ಲಿಂ.ಗಂಗಾ ಕಂಬಾರ ದತ್ತಿ ಕಾರ್ಯ ಕ್ರಮದಲ್ಲಿ ಶ್ರೀಮತಿ ಯಮುನಾ ಕಂಬಾರ ಅವರ ತ್ರಿವಳಿ ಸಾಹಿತ್ಯ ಕೃತಿ ಬಿಡುಗಡೆಯ ಸಮಾರಂಭದ ನಡೆಯಿತು. ಸಮಾರಂಭದಲ್ಲಿ ಪ್ರೀತಿ ಅಂದರೆ.. ಕವನ ಸಂಕಲನ ಕುರಿತು ಮಾತನಾಡಿದ ಬೆಳಗಾವಿಯ ಆರ್.ಪಿ. ಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ ಹರೀಶ...

ಶಾಲಾರಂಭಕ್ಕೆ ಸಮನ್ವಯಾಧಿಕಾರಿ ಚಾಲನೆ

ಸಿಂದಗಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕಸಿಂದಗಿ ಶಾಲಾ ಪ್ರಾರಂಬೋತ್ಸವಕ್ಕೆ ಕ್ಷೇತ್ರ ಸಮನ್ವಯಾಧಿಕಾರಿ ಸಂತೋಷಕುಮಾರ ಬೀಳಗಿ ಆಗಮಿಸಿ ಮಕ್ಕಳಿಗೆ ಪಠ್ಯ ಪುಸ್ತಕ ನೋಟ್ ಪುಸ್ತಕ ಮತ್ತು ಲೇಖನಿ ನೀಡಿ ಸ್ವಾಗತಿಸಿ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳಿಗೆ ಶಿಕ್ಷಕರಿಗೆ ಕಡ್ಡಾಯವಾಗಿ ಕೊವಿಡ್ ನಿಯಮಗಳನ್ನು ಪಾಲಿಸಿಕೊಂಡು ತರಗತಿಗೆ ಹಾಜರಾಗಿ ಶಿಕ್ಷಣ ಪಡೆಯಬೇಕೆಂದರು ಎಲ್ಲ ಮಕ್ಕಳು ಶಾಲೆಗೆ...

ಮಲೆನಾಡಿನ ಗೌರಿ ಗಣೇಶ ಹಬ್ಬ

ಮಲೆನಾಡು ಎಂದಾಕ್ಷಣ ನೆನಪಾಗುವುದೇ ಗಿರಿ, ವನ,ಬಾಗಿದ ಬಳ್ಳಿಗಳು ಕಾಡು ಪ್ರಾಣಿಗಳ ಶಬ್ದ, ಹಕ್ಕಿ ಪಕ್ಷಿಗಳ ಕಲರವ ಜುಳು ಜುಳು ಹರಿಯುವ ನದಿಗಳು, ಧುಮುಕುವ ಜಲಪಾತ ಒಂದೇ ಎರಡೇ ಹೇಳ ಹೊರಟರೆ ಸಾಗರದಷ್ಟು ಅಪಾರ. ಇಲ್ಲಿನ ಹಬ್ಬಗಳ ಆಚರಣೆ ಇನ್ನೂ ವಿಶೇಷ. ಗಣೇಶನನ್ನು ಮನೆಗೆ ಆಹ್ವಾನಿಸುವ ಮುನ್ನ ಆತನ ತಾಯಿ ಗೌರಿಯನ್ನು ಮನೆಗೆ ಆಹ್ವಾನಿಸಲಾಗುತ್ತದೆ ದಿನವನ್ನೇ...

ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ

ಹುಟ್ಟೋದು ಒಂದು ದಿನ ಸಾಯೋದು ಒಂದು ದಿನ. ನಡುವಿರುವುದೇ ಮೂರು ದಿನದ ಜೀವನ ಅನ್ನೋದು ಜೀವನದ ಸಾಮಾನ್ಯ ನುಡಿ. ಈ ಮೂರು ದಿನದ ಜೀವನ ಹೇಗೆ ಕಳೆಯುತ್ತೇವೆ? ಏನೆಲ್ಲ ಕಳೆದುಕೊಂಡು ಏನು ಪಡೆದುಕೊಳ್ಳುತ್ತೇವೆ. ಪಡೆದುಕೊಂಡದ್ದನ್ನು ಅದೆಷ್ಟು ಪ್ರಮಾಣದಲ್ಲಿ ಅನುಭವಿಸುತ್ತೇವೆ? ಜೀವನದ ಪಯಣದಲ್ಲಿ ಸಹ ಪಯಣಿಗರಿಗೆ ಎಷ್ಟು ಪ್ರೀತಿ ಅನುಕಂಪ ಖುಷಿ ನೀಡುತ್ತೇವೆ? ಪರರ ಕಷ್ಟಕ್ಕೆ...

ಇಂದು ಶ್ರೀಸ್ವರ್ಣಗೌರಿ ವ್ರತ  ನಾಳೆ ವಿಘ್ನ  ವಿನಾಯಕನ ಹಬ್ಬ

ಬೆಂಗಳೂರು: ಬನಶಂಕರಿ 3 ನೇ ಹಂತದ ಕತ್ತರಿ ಗುಪ್ಪೆ ವಾಟರ್ ಟ್ಯಾಂಕ್ ಬಳಿ ಇರುವ ಮೈಸೂರು ನರಸಿಂಹ ಸ್ವಾಮಿ ಉದ್ಯಾನವನದ ಬಳಿ ಇರುವ ಪಾದಾಚಾರಿ ಮಾರ್ಗದಲ್ಲಿ  ಬಣ್ಣ ಬಣ್ಣದ ಗೌರಿ  ಮೂರ್ತಿ ಗಳು ಹಾಗೂ ಬಣ್ಣ ಬಣ್ಣದ ಹಾಗೂ ಪರಿಸರ ಸ್ನೇಹಿ  ಗೌರಿ - ಗಣೇಶ ನ ಮೂರ್ತಿಗಳು. ಗೌರಿ ಹಬ್ಬದ ಮುನ್ನಾ ದಿನವಾದ ನಿನ್ನೆಯೇ...

ದತ್ತಿನಿಧಿ ಕಾರ್ಯಕ್ರಮ ಮತ್ತು ಕೃತಿ ಬಿಡುಗಡೆ

ಗುರುವಾರ ದಿ.8 ರಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ 'ದಿ. ಗಂಗಾ ಕಂಬಾರ ಸ್ಮರಣಾರ್ಥ ದತ್ತಿ ಕಾರ್ಯಕ್ರಮ' ಹಾಗೂ ದತ್ತಿದಾನಿ ಯಮುನಾ ಕಂಬಾರ ಅವರ ಮೂರು ಕೃತಿಗಳ ಬಿಡುಗಡೆ ಸಮಾರಂಭ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ ಮಾತನಾಡಿ,...

About Me

10152 POSTS
1 COMMENTS
- Advertisement -spot_img

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಒಳ್ಳೆಯವನಾಗೆಂದು ಒಳಿತನ್ನೆ ಮಾಡೆಂದು ನೀನೆಂದು ಮಾಡದಿರು ಕೆಟ್ಟದೆಂದು ಸಾರುತಿವೆ ಸರ್ವ ಮತಧರ್ಮಗಳ ಗ್ರಂಥಗಳು ಧರ್ಮಗಳ‌ ತಿರುಳೊಂದೆ - ಎಮ್ಮೆತಮ್ಮ  ಶಬ್ಧಾರ್ಥ ತಿರುಳು = ಸಾರ ತಾತ್ಪರ್ಯ ಧರ್ಮದ ಹತ್ತು‌ ಲಕ್ಷಣಗಳನ್ನು ಮನುಸ್ಮೃತಿ ಹೀಗೆ ಹೇಳುತ್ತದೆ. "ಧೃತಿ ಕ್ಷಮಾ...
- Advertisement -spot_img
close
error: Content is protected !!
Join WhatsApp Group