Times of ಕರ್ನಾಟಕ
ಲೇಖನ
ವೈಕುಂಠ ಏಕಾದಶಿ ಸರ್ವ ಪಾಪ ಕಳೆದು ಮೋಕ್ಷ ಸಂಪಾದಿಸುವ ದಿನ…
🕉️ ಓಂ ಶ್ರೀ ಗುರುಭ್ಯೋ ನಮಃ 🕉️
ಧನುರ್ ಮಾಸದಲ್ಲಿ ಬರುವಂತಹ ವೈಕುಂಠ ಏಕಾದಶಿ ಬಹಳ ಪ್ರಾಮುಖ್ಯತೆ ಪಡೆದಿದೆ. ಏಕೆಂದರೆ, ವಿಷ್ಣು ದೇವಾಲಯಗಳಲ್ಲಿ ಉತ್ತರ ಭಾಗದಲ್ಲಿರುವ ವಿಶೇಷ ದ್ವಾರ ವೈಕುಂಠದ್ವಾರವನ್ನು ಈ ದಿನ ತೆರೆದಿರುತ್ತಾರೆ. ಈ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎನ್ನುವರು. ಸೂರ್ಯನು ಧನುಸ್ಸು ರಾಶಿಯನ್ನು ಪ್ರವೇಶಿಸಿದ ನಂತರ ಮಕರ ಸಂಕ್ರಮಣದವರೆಗೆ ನಡೆಯುವ ಮಾರ್ಗ ಮದ್ಯದಲ್ಲಿ...
ಸುದ್ದಿಗಳು
ಭಾರತೀಯ ಭಾಷೆಗಳಲ್ಲಿ ಕನ್ನಡದ ಪ್ರಯೋಗಶೀಲತೆ ಹೆಚ್ಚು -ಡಾ. ಸರಜೂಕಾಟ್ಕರ್
ಬೆಳಗಾವಿಃ “ಕನ್ನಡ ಸಾರಸ್ವತ ಲೋಕದಲ್ಲಿ ನಡೆದಿರುವ ಪ್ರಯೋಗಶೀಲತೆಯಿಂದಾಗಿ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಹಾಗೂ ಮೂರುಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಥಾನವು ಒದಗಿ ಬಂದಿದೆ. ಕನ್ನಡದಂಥ ಪ್ರಾಚೀನ ಮತ್ತು ಶಾಸ್ತ್ರೀಯ ಭಾಷೆಯು ಇಂದು ಇಡೀ ಭಾರತೀಯರು ಹೆಮ್ಮೆ ಪಡುವಂತೆ ಸಾಹಿತ್ಯವನ್ನು ಸೃಷ್ಟಿಸಿರುವುದು ಸ್ತುತ್ಯರ್ಹ ಸಂಗತಿ” ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ, ದೆಹಲಿಯ ಸದಸ್ಯರಾದ...
ಸುದ್ದಿಗಳು
🌴ದಿನ ಭವಿಷ್ಯ (13/01/2022)🌴
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️
ಮೇಷ ರಾಶಿ:ವಿದೇಶಿ ಕಂಪನಿಯಲ್ಲಿ ಕೆಲಸ ಮಾಡುವ ಜನರು ಇಂದು ಕಂಪನಿಯಿಂದ ಉಡುಗೊರೆಯನ್ನು ಪಡೆಯಬಹುದು. ಇಂದು ನೀವು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಪ್ರಗತಿಯನ್ನು ಕಾಣುತ್ತೀರಿ. ಇಂದು ನೀವು ನಿಮ್ಮ ಹಣವನ್ನು ಎಲ್ಲೋ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದನ್ನು ಮುಕ್ತವಾಗಿ ಮಾಡಿ. ಇಂದು ನೀವು ಯಾವುದೇ ಭೂಮಿ ಮತ್ತು ವಾಹನವನ್ನು ಖರೀದಿಸಲು...
ಸುದ್ದಿಗಳು
ಕೂಡಲಸಂಗಮ: ಪಾದಯಾತ್ರೆ ವರ್ಷಾಚರಣೆ ಕಾರ್ಯಕ್ರಮ ಮುಂದೂಡಿಕೆ
ಜನವರಿ 14 ರಂದು ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ನಡೆಯಬೇಕಿದ್ದ ಪಂಚಮಸಾಲಿ ಪಾದಯಾತ್ರೆ ವರ್ಷಾಚರಣೆ ಹಾಗೂ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.ಮುಂದಿನ ದಿನಾಂಕವನ್ನು ಕರೋನಾ ನಿಯಮಗಳು ಸಡಿಲಗೊಂಡ ನಂತರ ಪ್ರಕಟಿಸಲಾಗುವುದು ಎಂದು ಬಾಗಲಕೋಟೆಯಲ್ಲಿ ಜನವರಿ 12 ರಂದು ನಡೆದ ಪಂಚಮಸಾಲಿ ತುರ್ತು ಸಭೆಯಲ್ಲಿ ನಿರ್ಧರಿಸಲಾಗಿದೆ.ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಬಸವನಗೌಡ...
ಸುದ್ದಿಗಳು
ಬದಲಾವಣೆಗಳ ಆಶಯ ಪ್ರತಿಪಾದಕ ಚಂಪಾ – ಬುಲ್ ಬುಲೆ
ಸಿಂದಗಿ; ಸೃಜನಶೀಲ ಸಾಹಿತ್ಯಿಕ ಕೃತಿಗಳು, ನಾಟಕ, ಕಾವ್ಯ, ವೈಚಾರಿಕ ಬರಹಗಳ ಮೂಲಕ ಸಮಾನತೆ ಸೌಹಾರ್ದತೆ ಸಾಮಾಜಿಕ ಬದಲಾವಣೆಗಳ ಆಶಯ ಪ್ರತಿಪಾದಿಸಿದ ಚಂದ್ರಶೇಖರ ಪಾಟೀಲ ಅವರ ಸಾವು ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಗಣಿಹಾರದ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಸಂಜೀವಕುಮಾರ ಬುಲ್ ಬುಲೆ ಹೇಳಿದರು.ತಾಲೂಕಿನ ಗಣಿಹಾರದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಹಯೋಗದಲ್ಲಿ ನಡೆದ...
ಸುದ್ದಿಗಳು
ಕೆ.ಆರ್.ನಗರ ದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ
ಮೈಸೂರು ಜಿಲ್ಲೆಯ ಕೆ.ಆರ್.ನಗರ ದ ಭಗತ್ ಸಿಂಗ್ ಯೂತ್ ಫೆಡರೇಶನ್ ವತಿಯಿಂದ ವಿವೇಕಾನಂದ ಅವರ 159 ನೇ ಜನ್ಮ ದಿನಾಚರಣೆ ಯನ್ನು ಅತ್ಯಂತ ವಿಶಿಷ್ಟ ಪೂರ್ಣ ವಾಗಿ ಆಚರಿಸಲಾಯಿತು.ವಿವೇಕಾನಂದರ ೧೫೯ ನೇ ಜನ್ಮಜಯಂತಿ ಅಂಗವಾಗಿ ಕಾರ್ಯಕ್ರಮ ದ ಸಭಾಂಗಣದಲ್ಲಿ ೧೫೯ ಮೇಣದ ಬತ್ತಿಗಳನ್ನು ಹಚ್ಚಿದ್ದು ಕಾರ್ಯಕ್ರಮಕ್ಕೆ ರಂಗು ತುಂಬಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹಿರಿಯ ಸಾಹಿತಿ...
ಸುದ್ದಿಗಳು
ಸುಶೀಲಾ ಗುರವರವರಿಗೆ ಶ್ರೇಷ್ಠ ‘ ಶಿಕ್ಷಣ ರತ್ನ ಪ್ರಶಸ್ತಿ ‘
ಚಿತ್ರದುಗ೯- ದಿ. ೧೧ ರಂದು ನಡೆದ ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆಯಲ್ಲಿ ' ಹೆಣ್ಣೆಂದರೆ ಬೆಳಕು ' ಸಂಪಾದಿತ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳಗಾವಿಯ ಶ್ರೀಮತಿ ಸುಶೀಲಾ ಲಕ್ಮೀಕಾಂತ ಗುರವ ಶಿಕ್ಷಕಿಯರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ವಿಶೇಷ ಸಾಧನೆಯನ್ನು ಗುರುತಿಸಿ ' ಶ್ರೇಷ್ಠ ಶಿಕ್ಷಣ ರತ್ನ ' ಎಂಬ...
ಸುದ್ದಿಗಳು
ವಿವೇಕಾನಂದ ಜಯಂತಿ ಆಚರಣೆ
ಭಾರತ ಸರ್ಕಾರ ನೆಹರು ಯುವ ಕೇಂದ್ರ ಬೆಳಗಾವಿ ( ಯುವ ಕಾರ್ಯ ಕ್ರೀಡಾ ಸಚಿವಾಲಯ ) ಪ್ರೊಫೆಷನಲ್ ಸೋಶಿಯಲ್ವ ರ್ಕ್ ಅಸೋಸಿಯೇಷನ್ (ರಿ)ಕರ್ನಾಟಕ ಮತ್ತು ದಿ ಅಸೊಶಿಯೇಶನ್ ಆಫ್ ಪೀಪಲ್ ಪಿತ್ ಡಿಸೇಬಲಿಟಿ (APD) ಬೆಳಗಾವಿ ಇವರ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಯುವ-ಚೈತನ್ಯ 2022 ವಿಕಲಚೇತನರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ...
ಸುದ್ದಿಗಳು
ಹಿಂದೂ ಧರ್ಮದ ಹಿರಿಮೆ ಸಾರಿದ ವಿವೇಕಾನಂದರು – ನೂಲಾನವರ
ಸಿಂದಗಿ: ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ ಭವ್ಯ ಭಾರತದ ಹೆಮ್ಮೆಯ ಪುತ್ರ ಭಾರತದ ಸನಾತನ ಸಂಸ್ಕೃತಿ, ಅಖಂಡ ಹಿಂದೂ ಧರ್ಮವನ್ನು ವಿಶ್ವದ ತುಂಬಾ ಮೊಳಕೆ ಒಡೆಯುವಂತೆ ಮಾಡಿದ ಸಿಡಿಲ ಸನ್ಯಾಸಿ, ಸ್ವಾಮಿವಿವೇಕಾನಂದರು ಎಂದು ಉಪನ್ಯಾಸಕ ಮಹಾಂತೇಶ ನೂಲಾನವರ ಹೇಳಿದರು.ತಾಲೂಕಿನ ಲಕ್ಷ್ಮಿ ವಿದ್ಯಾ ವರ್ಧಕ ಸಂಘದ ಶ್ರೀ ಡಿ.ಎಸ್. ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ...
ಸುದ್ದಿಗಳು
ಯುವಕರು ಸದೃಢ ಭಾರತ ಕಟ್ಟಬೇಕು – ಡಾ.ಮನಗೂಳಿ
ಸಿಂದಗಿ; ಭಾರತೀಯ ಇತಿಹಾಸ ಪರಂಪರೆಯಲ್ಲಿ ಭಕ್ತಿಗೆ ಬಹಳ ಮಹತ್ವವಾದ ಸ್ಥಾನವಿದೆ. ಭಕ್ತಿ ಜ್ಞಾನದಿಂದ ಕೂಡಿರಬೇಕು. ಭಕ್ತಿ ಶಕ್ತಿಯಾಗಲು ಅನನ್ಯ ಭಕ್ತಿ ಶ್ರದ್ಧೆಯ ಅವಶ್ಯಕತೆ ಇದೆ ಯುವಕರಲ್ಲಿ ಹುಮ್ಮಸ್ಸು,ತೇಜಸ್ಸು, ರಾಷ್ಟ್ರೀಯ ಭಾವೈಕ್ಯತೆ, ಜಾತ್ಯತೀತತೆ ಭಾವನೆಯನ್ನು ಹೊಂದಿ ಸದೃಢ ರಾಷ್ಟ್ರವನ್ನು ಕಟ್ಟಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಾ. ಅರವಿಂದ ಎಮ್. ಮನಗೂಳಿ ಕರೆ ನೀಡಿದರು.ತಾ.ಶಿ.ಪ್ರ ಮಂಡಳಿಯ ಸಿ.ಎಮ್.ಮನಗೂಳಿ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



