ಲೇಖನ
ಯಾರು ದೊಡ್ಡವರು? ಏಕೆ ದೊಡ್ಡವರು? ಯಾವುದಕ್ಕೆ ದೊಡ್ಡವರು? ಈ ಪ್ರಶ್ನೆಗಳನ್ನು ಕೇಳಲು ಹೋದರೆ ನಾವೆಲ್ಲರೂ ಗೊಂದಲದಲ್ಲಿದ್ದಿವಿ. ನಮಗಿಂತ ವಯಸ್ಸಿನಲ್ಲಿ ದೊಡ್ಡವರು ಎಂದು ಕರೆಯಲಾಗುತ್ತದೆ. ಏಕೆ ದೊಡ್ಡವರು ಎಂದರೆ ಅನುಭವದಲ್ಲಿ ದೊಡ್ಡವರು. ಇವುಗಳನ್ನು ಪರಿಗಣಿಸಲಾಗುತ್ತದೆ. ಆದರೆ ಇದು ವಾಸ್ತವವಲ್ಲ ಮನುಷ್ಯ ದೊಡ್ಡವನಾಗುವುದು ತನ್ನ ಜ್ಞಾನದಿಂದ, ತಿಳುವಳಿಕೆಯಿಂದ, ಅನುಭವದಿಂದ.ಹಾಗಾದರೆ ಶಿಕ್ಷಣ ಪಡೆದವರು ದೊಡ್ಡವರಾ? ಶಿಕ್ಷಣ ಎನ್ನುವುದು ಒಬ್ಬ...
ಲೇಖನ
ಈ ಪುಣ್ಯ ಕ್ಷೇತ್ರವು ಶ್ರೀ ಚಿದಾನಂದ ಅವಧೂತರು ಒಮ್ಮೆ ಕಾಶಿಯಾತ್ರೆ ಸಮಯದಲಿ ಭೇಟಿ ನೀಡಿದ ಒಂದು ಸ್ಥಳ. ಸಂದರ್ಭ ಬಹುಶಃ (ಕ್ರಿ.ಶ. ಸು:1715-25)ನೇ ಸಾಲು ಇರಬಹುದೆಂದು ಊಹಿಸಬಹುದು. (ಕೆಳಗಿನ ಕೃತಿಗೆ ಆಧಾರವಿಡಿದು.) ಉನಕಿದೇವಿ ಹಾಗೂ ಉನಕೀಶ್ವರ ಇರುವ ಪ್ರತಿಷ್ಟಾಪನೆಗೊಂಡ ಕ್ಷೇತ್ರ.ಪ್ರಾಚೀನವಾದ, ರಾಮಾಯಣ ಕಾಲದ್ದು ಈ ಪುಣ್ಯಕ್ಷೇತ್ರ. ಹಿಂದೆ ಶ್ರೀರಾಮನ ವನವಾಸ ಕಾಲದಲ್ಲಿ, ಇಲ್ಲಿಗೆ ರಾಮ...
ಲೇಖನ
ಸುಬೇದಾರ ಮಾರುತಿ ಉದ್ದನ್ನವರ; ಕಿರು ಪರಿಚಯ
“ದೇಶ ಸೇವೆಯ ಹೊಣೆ ಹೊತ್ತು ಸುಧೀರ್ಘ 30 ವರ್ಷಗಳ ಕಾಲ ಸಿಪಾಯಿ ಹುದ್ದೆಯಿಂದ ಸುಬೇದಾರ ಹಂತದವರೆಗೆ ಬಡ್ತಿ ಪಡೆದು ಆಗಷ್ಟ 31 ರಂದು ನಿವೃತ್ತರಾದ ಸುಬೇದಾರ ಮಾರುತಿ ಶಿವಲಿಂಗಪ್ಪ ಉದ್ದನ್ನವರ ಅವರ ಕಿರು ಚಿತ್ರಣ”
ಮೂಡಲಗಿ ತಾಲೂಕಿನ ಖಾನಟ್ಟಿ ಗ್ರಾಮದ ಸುಬೇದಾರ ಮಾರುತಿ ಉದ್ದನ್ನವರ ಅವರು ತಂದೆ ಶಿವಲಿಂಗಪ್ಪ ತಾಯಿ ಬಾಳವ್ವ ಉದರದಲ್ಲಿ ಜೂನ್ 1...
ಲೇಖನ
ಪರಮಾತ್ಮನ ಸತ್ಯದ ಕಡೆ ನಡೆಯುವುದೆ ಮಹಾತ್ಮರ ಲಕ್ಷಣ
ರಾಜಕೀಯ ಭ್ರಷ್ಟಾಚಾರ ತಡೆಯಲು ಧಾರ್ಮಿಕ ಭ್ರಷ್ಟಾಚಾರ ನಿಲ್ಲಬೇಕು. ಪರಮಾತ್ಮನ ಸತ್ಯದ ಕಡೆ ನಡೆಯುವುದೆ ಮಹಾತ್ಮರ ಲಕ್ಷಣ. ರಾಜಕಾರಣಿಗಳ ವ್ಯವಹಾರ ಪಾರದರ್ಶಕವಾಗಿದ್ದಷ್ಟು ಧಾರ್ಮಿಕ ಕ್ಷೇತ್ರದ ವ್ಯವಹಾರ ಪಾರದರ್ಶಕವಾಗಿಲ್ಲ.ಹೀಗಾಗಿ ದೇವರು ರಾಜಕಾರಣಿಗಳಿಗಿಂತ ಹೆಚ್ಚು ಕಷ್ಟ ನಷ್ಟ ಧಾರ್ಮಿಕ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಸುವವರಿಗೆ ಕೊಟ್ಟರೂ ಅದೊಂದು ದೇವರ ಪರೀಕ್ಷೆ ಎಂದು ಎನಿಸುತ್ತದೆ. ಭೌತಿಕ ಕಾನೂನಿನಿಂದ ಪರಿಹರಿಸಲಾಗದ ಎಷ್ಟೋ ಸಮಸ್ಯೆಗಳನ್ನು...
ಲೇಖನ
" ಕೃಷ್ಣ " ಎಂದರೆ ಪೂರ್ಣಾನಂದ ಸ್ವರೂಪನಾದವನು. ಭವ ಬಂಧಕ ಬಿಡಿಸಿ ಮೋಚಕದಾಯಕನಾದವನು. ಇವನು ಅನಂತ ನಾಮಗಳಿಂದ ಕರೆಯಲ್ಪಡುವನು.ಶ್ರೀ ಕೃಷ್ಣ ಕೊಟ್ಟಿರುವ ಭಗವದ್ಗೀತೆಯಲ್ಲಿ ನಮ್ಮ ಜೀವನದ ಎಲ್ಲ ಸಂಶಯಗಳು ನಿವಾರಿಸಿ. ಸುಸಂದೇಶಗಳು ಸಾರಿ ನಮ್ಮ ಜೀವನವನ್ನು ಪ್ರಭಾವಿಸುತ್ತ ಬದಲಾವಣೆ ಮಾಡುತ್ತಾ ಬಂದಿದೆ. ಅವನ ಕುಶಲತೆ ಸರಳತೆ ನಮ್ಮ ಬದುಕಿನ ದಾರಿದೀಪವಾಗಿದೆ.ಅವನ ಜಾಣ್ಮೆ ಮತ್ತು ಪ್ರಬುದ್ಧತೆ...
ಲೇಖನ
ರಾಧ ಕೃಷ್ಣ ಮತ್ತು ಶ್ರೀ ಕೃಷ್ಣ ಧಾರಾವಾಹಿಗಳು ಕೊರೋನಾ ಸಂದರ್ಭದಲ್ಲಿ ಟೀವೀ ವಾಹಿನಿಗಳಲ್ಲಿ ಪ್ರಸಾರವಾಗುವ ಮೂಲಕ ಭಾರತೀಯ ಸಂಸ್ಕೃತಿಯಲ್ಲಿ ಶ್ರೀ ಕೃಷ್ಣನ ಕುರಿತು ಇಂದಿನ ಪೀಳಿಗೆಗೆ ಮಾಹಿತಿಯನ್ನು ಒದಗಿಸುತ್ತಿವೆ. ಶ್ರಾವಣ ಮಾಸದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ.
ಸರ್ವಾಸಾಂ ಜಯಂತೀನಾಂ ಶ್ರೇಷ್ಠಾ ಕೃಷ್ಣಾಷ್ಟಮೀ ಮತಾ
ಯಸ್ಮಾತ್ ಸನ್ನಿಹಿತಾತ್ಯಂತಂ ತತ್ರೈವೋಪವಸೇನ್ನರಃ
ಸರ್ವಾಸ್ವಪಿ ಜಯಂತೀಷು ಪೂಜಾ ಕಾರ್ಯಾ ವಿಸೇಷತಃ
ಸಾನಿಧ್ಯ ಏವ ಕರ್ತವ್ಯ ಉಪವಾಸೋ...
ಲೇಖನ
ಕೋಪದಿಂದ ಕಳೆದುಕೊಳ್ಳುವುದೇ ಹೆಚ್ಚು
ಸಿಸ್ಟರ್ ಎಲಿಜಬೆತ್ ಕೆನ್ನಿ ಎಂಬಾಕೆ ಖ್ಯಾತ ಆಸ್ಟ್ರೇಲಿಯನ್ ಐರಿಶ್ ನರ್ಸ್. ಎಂಥ ದೊಡ್ಡ ಸಮಸ್ಯೆ ಬಂದರೂ ಅದಕ್ಕೆ ತಕ್ಕ ಪರಿಹಾರ ಹುಡುಕುವಲ್ಲಿ ಯಶಸ್ವಿಯಾಗುತ್ತಿದ್ದಳು. ಯಾವಾಗಲೂ ಉತ್ಸಾಹದಿಂದ ಪುಟಿದೇಳುವ ಚೆಂಡಿನಂತಿರುತ್ತಿದ್ದಳು. ಆಕೆಯ ಸ್ನೇಹಿತೆಯೊಬ್ಬಳು ಅದು ಆಕೆ ಹುಟ್ಟಿನಿಂದ ಬಂದ ಗುಣವೇ ಎಂದು ಕೇಳಿದಳು. ಆಗ ಎಲಿಜಬೆತ್ ಇಲ್ಲ, ನಾನು ಚಿಕ್ಕವಳಿದ್ದಾಗ ನನ್ನ ತಾಯಿ ‘ನಮಗೆ ಕೋಪ...
ಲೇಖನ
‘ಕರ್ನಾಟಕ ರಾಜ್ಯ ಉದಯ... ಕರ್ನಾಟಕದಲ್ಲಿ ಕನ್ನಡ’ : ಒಂದು ಮೌಲಿಕ ಆಕರ ಗ್ರಂಥ‘ಕರ್ನಾಟಕ ರಾಜ್ಯ ಉದಯ... ಕರ್ನಾಟಕದಲ್ಲಿ ಕನ್ನಡ’
ಲೇಖಕರು : ಡಾ. ಜಿ. ಆರ್. ತಮಗೊಂಡ
ಪ್ರಕಾಶಕರು : ಅವಿರತ ಪುಸ್ತಕ, ವಿಜಯನಗರ, ಬೆಂಗಳೂರು
ಬೆಲೆ : ೧೬೦/-
(ಲೇಖಕರ ಸಂಪರ್ಕ ನಂ: ೯೪೪೮೪೩೫೬೫೫)ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿ ಮೆರೆಯಬೇಕು. ಆಗ ಮಾತ್ರ ಕನ್ನಡಿಗರ ಸಮಗ್ರ ಸಮೃದ್ಧಿಯ ಉನ್ನತಿ...
ಲೇಖನ
“ಮೌನಂ ಸಮ್ಮತಿ ಲಕ್ಷಣಂ” ನಮ್ಮ ಜೀವನದಲ್ಲಿ ಮೌನವಾಗಿದ್ದಷ್ಟೂ ಶಾಂತಿ ಸಿಗುತ್ತದೆ
ಎನ್ನುತ್ತಿದ್ದರು ಗುರು ಹಿರಿಯರು. ಆದರೆ ಈಗ ಕಾಲ ಬದಲಾಗಿದೆ. ಮಾತನಾಡದಿದ್ದರೆ ತುಳಿದು ಆಳೋರೆ ಹೆಚ್ಚು. ಸಂಸಾರಿಗಳಿಗಿರುವಷ್ಟು ಅನುಭವ ಜ್ಞಾನ ಸಂನ್ಯಾಸಿಗಳಿಗಿಲ್ಲದ ಕಾಲದಲ್ಲಿ ನಾವಿದ್ದೇವೆ.ಯಾರಿಗೆ ಅಧಿಕಾರ, ಸ್ಥಾನಮಾನ, ಹಣ, ಹೆಸರು ಇರುವುದೋ ಅವರಲ್ಲಿ ಭೌತಿಕಾಸಕ್ತಿ ಹೆಚ್ಚಾಗಿದ್ದು ರಾಜಕೀಯವೂ ಇರುತ್ತದಂತೆ.ಈ ಕಾರಣಕ್ಕಾಗಿಯೇ ಹಿಂದಿನ ಸಂನ್ಯಾಸಿಗಳು ಅದರಿಂದ ದೂರ ಉಳಿದು ಸ್ವತಂತ್ರ ಜೀವನ ನಡೆಸಿಕೊಂಡು ರಾಜ ಮಹಾರಾಜರಿಗೆ ಧರ್ಮ...
ಲೇಖನ
ದೇವರು ಕಷ್ಟ ಕೊಟ್ಟು ನೆನಪಿಸುತ್ತಾನೆ….
ಸಂಕಟಬಂದಾಗ ವೆಂಕಟರಮಣ ಎನ್ನುತ್ತಾರೆ. ದೇವರು ಕಷ್ಟಕೊಟ್ಟು ನೆನಪಿಸುತ್ತಾನೆ. ಅಸುರರು ಸುಖ ತೋರಿಸಿ ಮರೆಯುತ್ತಾರೆ. ಅಂದರೆ ಸುಖದಲ್ಲಿದ್ದಾಗ ಜನರು ಹತ್ತಿರವಾಗುತ್ತಾರೆ.ದು:ಖದ ಸಮಯದಲ್ಲಿ ದೂರ ನಿಂತು ನೋಡುತ್ತಾರೆ. ಹೀಗಾಗಿ ಜಗತ್ತಿನಲ್ಲಿ ಹೆಚ್ಚು ಸುಖಕ್ಕಾಗಿ ಮೈಮರೆತಾಗಲೆ ದೊಡ್ಡ ಸಮಸ್ಯೆಗಳು ಎದುರಾಗೋದು. ಭಾರತದ ಪರಿಸ್ಥಿತಿಯನ್ನು ಅವಲೋಕಿಸಿದರೆ ಯಾವಾಗ ದೇಶದಲ್ಲಿ ಸಾಲ,ಬಡತನ ಹೆಚ್ಚುವುದೋ ಆಗ ಶ್ರೀಮಂತ ಜನರು ಜನರನ್ನು ಆಳಲು ಹೊರಡುತ್ತಾರೆ.ಅವರ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



