ಲೇಖನ
ವಿಶೇಷ ಲೇಖನ
ಪಬ್ಲಿಕ್ ಟಿವಿಯವರು ಒಂದು ಪ್ರಶ್ನೆಗೆ ಉತ್ತರವನ್ನು ಪಬ್ಲಿಕ್ ನೀಡಲು ಕೇಳಿದ್ದರು. ಪ್ರಶ್ನೆ ಹೀಗಿದೆ ನೋಡಿ.ಕೊರೊನ ವನ್ನು ತಡೆಯಲು ಸರ್ಕಾರ ಏನು ಮಾಡಬೇಕು?ವಿದೇಶ ಪ್ರವಾಸ ತಡೆಯೋದು
ಮಾಸ್ಕ್ ಧರಿಸೋದನ್ನು ಕಡ್ಡಾಯ ಮಾಡೋದು
ಲಾಕ್ಡೌನ್ ಮಾಡೋದು
ಜನರೆ ಎಚ್ಚರವಾಗಿರೋದುಇದರಲ್ಲಿ ಯಾವುದೇ ವ್ಯವಹಾರಕ್ಕಾಗಲಿ, ಮನರಂಜನೆಗಾಗಲಿ, ಮಾಧ್ಯಮಗಳಿಗಾಗಲಿ ಇನ್ನಿತರ ರಾಜಕೀಯ ಚಟುವಟಿಕೆಗಳಿಗಾಗಲಿ ತಡೆಹಾಕುವ ಮಾತಿಲ್ಲ. ಸತ್ಯ ಹೇಳಬೇಕೆಂದರೆ...
ಲೇಖನ
ಶ್ರೀ ಪ್ಲವನಾಮ ಸಂವತ್ಸರದ ಹಬ್ಬ ಹರಿದಿನಗಳು (2021-2022)
ಚೈತ್ರ ಮಾಸ: ಶುದ್ದ
13.04.2021 ಮಂಗಳವಾರ ಉಗಾದಿ ಹಬ್ಬ
21.04.2021 ಬುಧುವಾರ ಶ್ರೀ ರಾಮ ನವಮಿ
27.04.2021 ಮಂಗಳವಾರ ಪೌರ್ಣಿಮೆ, ಹನುಮ ಜಯಂತಿ
ವೈಶಾಖ ಶುದ್ಧ:
14.05.2021 ಶುಕ್ರವಾರ ಅಕ್ಷಯ ತೃತೀಯ
25.05.2021 ಮಂಗಳವಾರ ಶ್ರೀ ನರಸಿಂಹ ಜಯಂತಿ
ಆಷಾಡ ಬಹುಳ:
08.8.2021 ಭಾನುವಾರ ಭೀಮನ ಅಮಾವಾಸ್ಯೆ
ಶ್ರಾವಣ ಮಾಸ ಶುದ್ದ:
13.08.21 ಶುಕ್ರವಾರ ನಾಗಪಂಚಮಿ
20.08.2021 ಶುಕ್ರವಾರ ಶ್ರೀ ವರಮಹಾಲಕ್ಷ್ಮಿ ವ್ರತ
21.08.2021 ಶನಿವಾರ ಋಗ್ವೇದ ಉಪಾಕರ್ಮ
22.08.2021 ಭಾನುವಾರ ಯಜುರ್ವೇದ...
ಲೇಖನ
"ಇದು ಇಂದಿನ ವಿಶೇಷತೆಗಳ ಬಿಂಬಿಸುವ ಕವಿತೆ. ನಮ್ಮ ಹಳೇ ಮೈಸೂರು, ತುಮಕೂರು ಪ್ರಾಂತ್ಯದಲ್ಲಿ ಯುಗಾದಿ ಹಬ್ಬದ ಮರುದಿನವನ್ನು ವರ್ಷದೊಡಕು ಹಬ್ಬವೆಂದು ಆಚರಿಸುತ್ತೇವೆ. ಹಾಗಾಗಿ ಯುಗಾದಿ ಹಬ್ಬ ನಮ್ಮಲ್ಲಿ 2 ದಿನಗಳ ಆಚರಿಸುವ ಹಬ್ಬ. ಇಂದು ನಮ್ಮ ಭಾಗದಲ್ಲಿ ತುಂಬಾ ವಿಶೇಷತೆ, ಮಹತ್ವದ ದಿನ. ಇಂದಿನ ಪ್ರತಿ ನುಡಿ-ನಡೆಯೂ ಒಳಿತನ್ನೇ ಕೋರಬೇಕು.ಒಳಿತನ್ನೇ ಹಂಚಬೇಕು. ವರ್ಷವೆಲ್ಲಾ ಹೀಗೆ...
ಲೇಖನ
ಯುಗದ ಆದಿ, ಯುಗಾದಿಗೆ ಇದೆ ಪಂಚಾಂಗದ ನಂಟು
ವೇದಾಂಗ ಜ್ಯೋತಿಷದಲ್ಲಿ ಹೇಳುವ ಐದು ಬಗೆ ಸಂವತ್ಸರಗಳಲ್ಲಿ ಚಾಂದ್ರಮಾನವೂ ಒಂದು. ಇದು ಚೈತ್ರಮಾಸ ಶುಕ್ಲಪಕ್ಷ ಪ್ರತಿಪದೆಯಂದು ಆರಂಭವಾಗಿ ಫಾಲ್ಗುಣಮಾಸ ಅಮಾವಾಸ್ಯೆಯಂದು ಕೊನೆಗೊಳ್ಳುತ್ತದೆ. ಇದನ್ನು ಅನುಸರಿಸುವ ಜನರಿಗೆ, ಮುಖ್ಯವಾಗಿ ದಕ್ಷಿಣ ಭಾರತದಲ್ಲಿ, ಚೈತ್ರ ಶುದ್ಧ ಪ್ರತಿಪದೆ ಹೊಸ ವರ್ಷದ ಮೊದಲ ದಿನ. ಅಂದು ಜನರು ಸಂಭ್ರಮ ಸಡಗರಗಳಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.ಸಂಸ್ಕೃತ ದಲ್ಲಿರುವ ಯುಗಾದಿ ಶಬ್ದವು...
ಲೇಖನ
ಯಾರಿಗುಂಟು ಯಾರಿಗಿಲ್ಲ ಬಾಳೆಲ್ಲ ಬೇವು ಬೆಲ್ಲ
ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು . ಕವಿ ಕಾಳಿದಾಸ ಹೇಳಿದಂತೆ ಹಳೆಯದು ಎಂದ ಮಾತ್ರಕ್ಕೆ ಎಲ್ಲವೂ ಒಳ್ಳೆಯದೇನೂ ಅಲ್ಲ. ನೂತನವಾದುದು ಬಂದ ಮೇಲೆ ಹಳೆಯದೆಲ್ಲವನ್ನೂ ತೆಗಳುವ ಕಾರಣವಿಲ್ಲ.ಎಂಬುದು ಸರ್ವಕಾಲಕ್ಕೂ ಅನ್ವಯವಾಗುವ ಮಾತು.ಕವಿಯ ಕಲ್ಪನಾಲೋಕವನ್ನೂ ಮೀರಿಸುವಂತದ್ದು ಸೃಷ್ಟಿಯ ಸೊಬಗು. ನೀತ್ಸೆ ಉಕ್ತಿಯಂತೆ ಲಯದ ಹೃದಯದಲ್ಲಿಯೇ ಪುನಃ ಸೃಷ್ಟಿಯ ಬೀಜವಿದೆ. ಮಾಸಗಳಲ್ಲಿ ಸರ್ವಶ್ರೇಷ್ಠವಾದುದು...
ಲೇಖನ
ಯುಗಾದಿ
ಯುಗ ಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ಎಂಬ ಬೇಂದ್ರೆಯವರ ಗೀತೆಯ ಸಾಲುಗಳಲ್ಲಿ ಯುಗಾದಿಯ ಬರುವಿಕೆ, ಅದರಲ್ಲಿನ ಸಡಗರ ವರ್ಣನಾತೀತ.ಋತುಗಳ ರಾಜ ವಸಂತನ ಆಗಮನದ ಸೂಚನೆಯ ಜೊತೆಗೆ ಯುಗಾದಿಯು ಎಲ್ಲ ಹಬ್ಬಗಳಿಗೂ ನಾಂದಿಯಾಗಿ ಪ್ರತಿ ಸಂವತ್ಸರದ ಚೈತ್ರ ಮಾಸ ಶುಕ್ಲಪಕ್ಷದ ಪಾಡ್ಯಮಿ ತಿಥಿಯಂದು ಆಚರಿಸಲ್ಪಡುವ ಹಬ್ಬ ಯುಗಾದಿ.ರಾಮಾಯಣ ಕಾಲಕ್ಕಿಂತ ಮೊದಲು...
ಲೇಖನ
ಈ ಬಾರಿ ಅಮಾವಾಸ್ಯೆ ತಿಥಿಯು ರವಿವಾರ ಮತ್ತು ಸೋಮವಾರ ಇರುವುದರಿಂದ ಹಾಗೂ ಪ್ರತಿಪಾದ ತಿಥಿಯು ಸೋಮವಾರ ಮತ್ತು ಮಂಗಳವಾರ ಇರುವದರಿಂದ ಅನೇಕ ಜನರಿಗೆ ಅಮಾವಾಸ್ಯೆ - ಯುಗಾದಿ ಆಚರಣೆಯ ವಿಷಯದಲ್ಲಿ ಗೊಂದಲ ಉಂಟಾಗುತ್ತಿದೆ.ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಅನೇಕರು ಸೋಮವಾರ ಯುಗಾದಿಯ ಆಚರಣೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಶಾಸ್ತ್ರಗಳ ಅನ್ವಯ ಯುಗಾದಿ ನಿರ್ಣಯದ ಚರ್ಚೆ...
ಲೇಖನ
ಆತ್ಮಸಾಕ್ಷಾತ್ಕಾರಕ್ಕಾಗಿ ಅನೇಕ ಆಧ್ಯಾತ್ಮವಾದಿಗಳು. ಅನುಭಾವಿಗಳು ಪುರಾತನ ಕಾಲದಿಂದಲೂ ವಿಭಿನ್ನ ಸಾಧನ ಮಾರ್ಗಗಳನ್ನು ಅನುಸರಿಸುತ್ತ ಬಂದಿದ್ದಾರೆ. ಅವುಗಳಲ್ಲಿ ಯೋಗಮಾರ್ಗವೂ ಒಂದು. ಇದರಲ್ಲಿ ಕಾಲದಿಂದ ಕಾಲಕ್ಕೆ ಮಂತ್ರಯೋಗ, ಹಠಯೋಗ, ಲಯಯೋಗ, ರಾಜಯೋಗ-ಮುಂತಾದ ಪ್ರಕಾರಗಳು ಹುಟ್ಟಿಕೊಂಡವು. ಅವುಗಳ ಮೂಲಕ ಜೀವಿ ಸಿದ್ಧಿಯನ್ನು ಪಡೆಯಲು ನಡೆಸಿದ ಸಾಧನೆಯ ಮಾರ್ಗದಲ್ಲಿ ಅನೇಕ ಅಡೆ-ತಡೆ, ತೊಂದರೆ-ತಾಪತ್ರಯಗಳು ಉದ್ಭವಿಸಿದವು. ದೇಹದಂಡನೆ, ಶ್ವಾಸನಿರೋಧ ಮೊದಲಾದ ಕಠಿಣ...
ಲೇಖನ
ಮನಸಿನ ಮಾತುಗಳ ಪಿಸುಮಾತಾಡುವ ಮಂಜುನಾಥ ಮೆಣಸಿನಕಾಯಿ
ಕನ್ನಡ ಸಾರಸ್ವತ ಲೋಕದಲ್ಲಿ ಕವಿಯನ್ನು ವಯಸ್ಸು, ಹುದ್ದೆಗಳಿಂದ ಅಳೆಯಲಾಗದು. ಕವಿಯನ್ನು ಕಾವ್ಯ, ಭಾವದಿಂದ, ಕಲ್ಪನಾ ರಚಿತ ಕಾವ್ಯಶಕ್ತಿ, ಸಾಹಿತ್ಯದ ಗಟ್ಟಿತನ, ಕವನಗಳ ಅಂತಃಶಕ್ತಿ, ಕವಿಯ ಚಾರಿತ್ರ್ಯ, ಬರಹ ಬದುಕಿನ ಸಂಬಂಧ, ಶಿಕ್ಷಣ, ಸಮಾಜ, ಸಂಘಟನೆಗಳಿಗೆ ಕವಿಯ ಕೊಡುಗೆ, ಜಗದಲಿ ತಾನಿದ್ದು ಜಗದಗಲದ ತಾಕಿ೯ಕ, ಮಾಮಿ೯ಕ, ಬದಲಾವಣೆಗಳಲ್ಲಿ ಕವಿಯ ಪ್ರಯತ್ನಗಳು, ಕವಿಯ ನಡಾವಳಿಕೆಗಳೊಂದಿಗೆ, ಸ್ತ್ರೀ ಸಮ್ಮಾನ,...
ಲೇಖನ
ಪುಸ್ತಕ ಪರಿಚಯ: ಖಾನಾಪುರ ಕಾನನದ ಐಸಿರಿ
ಖಾನಾಪುರ ಕಾನನದ ಐಸಿರಿ
ಪುಸ್ತಕದ ಹೆಸರು : ಖಾನಾಪುರ ಕಾನನದ ಐಸಿರಿಲೇಖಕರು : ಶಬಾನಾ ಇ ಅಣ್ಣಿಗೇರಿ
ಪ್ರಕಾಶಕರು : ಸಪನಾ ಪ್ರಭಾ ಪ್ರಕಾಶನ
ಪುಟಗಳು : 100 ಬೆಲೆ 120/-
ಪ್ರಥಮ ಮುದ್ರಣ : 2021
ಮುದ್ರಣ : ಇಂಪ್ರೆಶನ್ಸ್ ಬೆಳಗಾವಿ.ಖಾನಾಪೂರ ಕಾನನದ ಐಸಿರಿ ತಾಲೂಕಿನ ಅಧ್ಯಯನ ಕೃತಿ ಆಗಿದ್ದು, ಮುನ್ನುಡಿಯನ್ನು ಹಿರಿಯ ಸಾಹಿತಿ ಪತ್ರಕರ್ತರು ಆದ ಶ್ರೀ. ಎಲ್.ಎಸ್....
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



