ಲೇಖನ
ಪುಸ್ತಕದ ಹೆಸರು : ಸಂದೇಶಗಳು.(ಮಹಾತ್ಮರ ಅಣಿ ಮುತ್ತುಗಳು)
ಲೇಖಕರು : ಶ್ರೀ.ಆರ್.ಎಸ್.ಪಾಟೀಲ (ಸಂಗ್ರಹ)
ಪುಟಗಳು : ೩೩೨
ಬೆಲೆ: ೩೦೦
ಪ್ರಕಾಶಕರು: ಎಲ್.ಎಸ್.ಎನ್.ಪಬ್ಲಿಕೇಷನ್ - ಬೆಂಗಳೂರು.ಪ್ರಿಯ ಓದುಗರೇ, ನೀವು ಕತೆ ಕಾದಂಬರಿ ನಾಟಕ ಆತ್ಮ ಚರಿತ್ರೆಯ ಪುಸ್ತಕಗಳನ್ನು ಓದಿರಬಹುದು.ಆದರೆ ನಾನು ತಮಗೆ ಇವೆಲ್ಲವುಗಳಕ್ಕಿಂತ ಭಿನ್ನವಾದ ಅದೇ ತೂಕದ ಒಂದು ಹೊಸ ಬಗೆಯ ಪುಸ್ತಕವನ್ನು ಪರಿಚಯಿಸುತ್ತಿದ್ದೇನೆ. ಲೇಖಕರು ಅಥವಾ ಸಂಗ್ರಹಕಾರರು ಶ್ರೀ...
ಲೇಖನ
ಇಂದು ವರಕವಿ, ಶಬ್ದ ಗಾರುಡಿಗ,ಡಾ.ದ.ರಾ.ಬೇಂದ್ರೆಯವರ ಜನ್ಮ ದಿನ
"ಕುಣಿಯೋಣು ಬಾರಾ ಕುಣಿಯೋಣು ಬಾ", "ಇಳಿದು ಬಾ ತಾಯಿ ಇಳಿದು ಬಾ", "ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು", ಎಂದು ಆರಂಭವಾಗುವ ಕವಿತೆಗಳನ್ನು ಕೇಳದ ಕನ್ನಡಿಗನಿಲ್ಲ. ಉತ್ಸಾಹದ ಚಿಲುಮೆಯನ್ನುಕ್ಕಿಸಬಲ್ಲ, ನೊಂದ ಜೀವಕ್ಕೆ ಸಾಂತ್ವನ ನೀಡಬಲ್ಲ, ಪ್ರೀತಿ ಪ್ರೇಮಗಳನ್ನು ಮೂಡಿಸಬಲ್ಲ ಕವಿತೆಗಳನ್ನು ರಚಿಸಿಕೊಟ್ಟ ವರಕವಿ ಬೇಂದ್ರೆ. ರಸವೆ ಜನನ, ವಿರಸವೆ ಮರಣ, ಸಮರಸವೆ...
ಲೇಖನ
ಹಿರಿಯ ನಾಗರಿಕರಿಗೂ ಭಾರತೀಯರಿಗೂ ವ್ಯತ್ಯಾಸ ಇದೆಯೆ? ಭಾರತೀಯರಾಗಲು ಭಾರತದೊಳಗಿದ್ದರೆ ಸಾಕೆ? ಪ್ರಜಾಪ್ರಭುತ್ವದ ಇಂದಿನ ಪರಿಸ್ಥಿತಿ ನೋಡಿದರೆ ನಿಜವಾಗಿಯೂ ನಾವು ದೇಶವನ್ನು ಉಳಿಸಿದ್ದೇವೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರದ ಎಲ್ಲಾ ಸೇವೆಗಳನ್ನು ಬಳಸಿಕೊಳ್ಳುವುದು ನಾಗರಿಕರ ಕರ್ಮ ವಾಗಿದೆ. ಆದರೆ, ಸರ್ಕಾರವನ್ನು ಸರಿ ದಾರಿಯಲ್ಲಿ ನಡೆಸುವುದು ಹೇಗೆಂಬ ಧರ್ಮ ಮಾರ್ಗ ತಿಳಿಯದವರು ನಾಗರಿಕರಾಗಿ ಸೇವೆ ಮಾಡಿಸಿಕೊಳ್ಳುವ...
ಲೇಖನ
ಕಾಗವಾಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಲಿರುವ “ಹೃದಯ ಮಾಧುರ್ಯ”
ಪುಸ್ತಕ ಪರಿಚಯ
ಪುಸ್ತಕದ ಹೆಸರು : ಹೃದಯ ಮಾಧುರ್ಯ
ಲೇಖಕರ ಹೆಸರು : ಬಿ. ಕೆ. ಮಲಾಬಾದಿ
ಪ್ರಕಾಶಕರು : ಶ್ರೀಶೈಲಗಿರಿ ಪ್ರಕಾಶನ ಶಹಪುರ ಬೆಳಗಾವಿ
ಪ್ರಥಮ ಮುದ್ರಣ : ೨೦೨೦
ಪುಟಗಳು : xxiv+58=82ಶ್ರೀ. ಬಿ. ಕೆ. ಮಲಾಬಾದಿಯವರು ವೃತ್ತಿಯಿಂದ ಹಿರಿಯ ಲೆಕ್ಕಪರಿಶೋಧಕರಾಗಿದ್ದರೂ ಸಹ ಪ್ರವೃತ್ತಿಯಿಂದ ಲೇಖಕರಾಗಿದ್ದಾರೆ . ತಮ್ಮಲ್ಲಿರುವ ನೈಜ ಭಾವನೆಗಳನ್ನು ಲಿಖಿತ ರೂಪದಲ್ಲಿ ತರುವುದು ಇವರ ಅತ್ತುತ್ಯಮ...
ಲೇಖನ
ಮಾನವನಿಗೂ ದೇವರಿಗಿರುವ ವ್ಯತ್ಯಾಸವೇನು?
ದೇವರು ನಿರಾಕಾರ ಮಾನವ ಸಾಕಾರ. ಆತ್ಮನಿರಾಕಾರ ದೇಹ ಸಾಕಾರ, ಸತ್ಯ ನಿರಾಕಾರ ಅಸತ್ಯ ಸಾಕಾರ, ಧರ್ಮ ನಿರಾಕಾರ ಧರ್ಮರಕ್ಷಕ ಸಾಕಾರ.ತತ್ವ ನಿರಾಕಾರ ತಂತ್ರ ಸಾಕಾರ. ಮಂತ್ರ ನಿರಾಕಾರ ಮಂತ್ರವಾದಿ ಸಾಕಾರ.ಜ್ಞಾನ ನಿರಾಕಾರ ವಿಜ್ಞಾನ ಸಾಕಾರ. ಸತ್ಯಯುಗದಿಂದಲೂ ಭೂಮಿಯ ಮೇಲಿರುವ ಎಲ್ಲವೂ ಕಲಿಯುಗದಲ್ಲಿಯೂ ಇದೆ. ಆದರೆ ದೈವತ್ವ ಪಡೆದವರು ದೇವರಾದರು. ಅಸುರತ್ವ ಪಡೆದವರು ಮಾನವರಾಗೇ ಉಳಿದರು....
ಲೇಖನ
ಪುಸ್ತಕ ಪರಿಚಯ ; ಓದುಗರೊಡಲಿನ ಪುಸ್ತಕ
ಆತ್ಮೀಯರು , ಹಿರಿಯರು ಸಾಹಿತಿಗಳೂ ಆಗಿರುವ ಶ್ರೀಮತಿ ಡಾ. ಸರೋಜಿನಿ ಭದ್ರಾಪೂರ ಅವರು ತಮ್ಮ ಇಳಿ ವಯಸ್ಸಿನಲ್ಲೂ ಬಹಳ ಉತ್ಸುಕತೆಯಿಂದ ನನ್ನ ಎರಡು ಕೃತಿಗಳನ್ನು ಓದಿ ಈ ಕೃತಿಗಳ ಅವಲೋಕನವನ್ನು ಮಾಡಿರುವುದು ತುಂಬಾ ಸಂತಸದ ವಿಷಯ.ಅವರ ಓದುವ ಹವ್ಯಾಸ ಮತ್ತು ಬರವಣಿಗೆಯ ಆಸಕ್ತಿ ನೋಡಿದರೆ ನನಗೆ ಆಶ್ಚರ್ಯವಾಗುತ್ತದೆ ಕಾರಣ ಈ ವಯಸ್ಸಿನಲ್ಲಿ ಈಗಿನ ಜನ...
ಲೇಖನ
ರಾಷ್ಟ್ರ ವೈವಿಧ್ಯತೆಯನ್ನು ಸಾರುವ ತಿರಂಗಾ ಗರಗದಲ್ಲಿ ಜನ್ಮ ತಾಳುತ್ತಿದೆ.
ನಮ್ಮ ದೇಶ ಭಾರತ..... ಭಾರತ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕೂಡ ಪುಣ್ಯವಂತರು , ಒಟ್ಟಿನಲ್ಲಿ ನಾವೆಲ್ಲರೂ ಭಾರತೀಯರು.ರಾಷ್ಟ್ರ ಧ್ವಜವನ್ನು ನೋಡಿದ ತಕ್ಷಣ ಯಾರಿಗಾದರೂ ಆಗಲಿ ದೇಹದ ಮೇಲಿನ ರೋಮಗಳು ಎದ್ದು ನಿಂತು ಜಾತಿ ಮತ ಪಂಥ ಧರ್ಮಗಳು ಎಲ್ಲವೂ ಕೂಡ ಒಮ್ಮೆ ಮರೆತು ಬಿಡುತ್ತದೆ,ಒಂದು ಕ್ಷಣದಲ್ಲಿ ದೇಶ ಒಂದೇ ನಮಗೆ ಮುಖ್ಯ ಎಂದು...
ಲೇಖನ
ದ್ವೇಷಾಸೂಯೆ ರಾಜಕೀಯವಿದ್ದರೆ ಉತ್ಸವಕ್ಕೆ ಅರ್ಥವಿರುವುದಿಲ್ಲ
ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಗಣಗಳ ಅಧಿಪತಿ ಗಣಪತಿಯನ್ನು ಇತ್ತೀಚಿನ ದಿನಗಳಲ್ಲಿ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲಾ ಧರ್ಮದವರೂ ಆರಾಧಿಸುತ್ತಾರೆ. ಆದರೂ ವಿಘ್ನಗಳು ಹೆಚ್ಚುತ್ತಲೇ ಇದೆ.'ಗಣ' ಗುಂಪು ಮಾಡುವ ಉದ್ದೇಶ, ಕೆಲಸದಲ್ಲಿ ಕಾರ್ಯಗಳು ಸುಗಮವಾಗಿ ನೆರವೇರಿದರೆ ಮನಸ್ಸು ಶಾಂತವಾಗುವುದೆನ್ನುವ ಕಾರಣಕ್ಕಾಗಿ. ಆದರೆ ಮಾನವಗಣ ಇದನ್ನು ತನ್ನ ಸ್ವಾರ್ಥ ದ ರಾಜಕೀಯಕ್ಕೆ ಬಳಸಿಕೊಂಡು ಎಲ್ಲರನ್ನೂ ಒಂದುಗೂಡಿಸಿಕೊಂಡು ಆಳೋದಕ್ಕೆ...
ಲೇಖನ
ಇಂದು ಕನ್ನಡದ ಖ್ಯಾತ ಚಿತ್ರ ಸಾಹಿತಿ ಡಾ. ಜಯಂತ್ ಕಾಯ್ಕಿಣಿಯವರು ಜನಿಸಿದ ದಿನ
ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು.ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ, ಸಂಭಾಷಣೆಗಾರನಾಗಿ, ಅಂಕಣಕಾರ...
ಲೇಖನ
ಪ್ರಜೆಗಳಲ್ಲಿ ಅಡಗಿರುವ ಆತ್ಮಶಕ್ತಿಯನ್ನು ಹೆಚ್ಚಿಸುವವರೆ ಮಹಾತ್ಮರು.
ಪ್ರಜಾಪ್ರಭುತ್ವದಲ್ಲಿ ಮಹಾತ್ಮರೆಲ್ಲಿ ?
ಆತ್ಮಶಕ್ತಿಗೂ ದೇಹಶಕ್ತಿಗೂ ವ್ಯತ್ಯಾಸವಿದೆ. ಆತ್ಮಶಕ್ತಿಗೆ ಅಧ್ಯಾತ್ಮದ ಶಿಕ್ಷಣದಿಂದ, ಯೋಗದಿಂದ ಬೆಳೆಸಬೇಕು. ದೇಹಶಕ್ತಿಗೆ ಆರೋಗ್ಯಕರ ಆಹಾರವನ್ನು ನೀಡಬೇಕು. ಸರ್ಕಾರ ಪ್ರಜೆಗಳಿಗೆ ದೇಹಶಕ್ತಿ ನೀಡುವ ಉದ್ದೇಶದಿಂದ ಉಚಿತ ಆಹಾರ ಪದಾರ್ಥಗಳ ಜೊತೆಗೆ ಊಟದ ವ್ಯವಸ್ಥೆ ಮಾಡಿತು. ಇದರಿಂದಾಗಿ ದೇಹವನ್ನು ಬೆಳೆಸಿಕೊಂಡವರು ತಮ್ಮನ್ನು ತಾವರಿಯಲಾಗದೆ ಸೋಮಾರಿಗಳಾಗಿ ಬೆಳೆದರು. ಸೋ, ಮಾರಿಯ ದರ್ಶನ ಪಡೆದರು.ಅದನ್ನು ತಡೆಯಲು ಸರ್ಕಾರ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



