ಲೇಖನ
ವಸಂತನ ಆಗಮನ ಚೈತ್ರ ಹಬ್ಬಗಳ ಸಮ್ಮಿಲನ
ನಮ್ಮ ಭಾರತದಲ್ಲಿ ಆಚರಿಸುವ ಪ್ರತಿ ಹಬ್ಬದ ಹಿಂದೆ ಶೃತಿ ಸ್ಮೃತಿಗಳ ಹಿನ್ನೆಲೆ ಇರುವುದರ ಜೊತೆ ವೈಜ್ಞಾನಿಕ ಹಿನ್ನೆಲೆಯೂ ಸೇರಿದೆ.ಭಗವಂತ ಅಣುತೃಣಾದಿಗಳನ್ನು ಸೃಷ್ಟಿಸಬೇಕಾದರೆ, ಸೃಷ್ಟಿಯಲ್ಲಿರುವಂತಹುದೆ ಮಾನವಕುಲದಲ್ಲಿ ತಂದನು. ಅಂದರೆ ಸೃಷ್ಟಿಯಲ್ಲಿನ ಬದಲಾವಣೆ ಪ್ರತಿ ಮಾಸದ ಋತುಮಾನದತಕ್ಕಂತೆ ನಾವು ಕಾಣಬಹುದು. ಹಾಗೇ ನಮ್ಮ ಜೀವನದಲ್ಲಿ ಕಾಣಬಹುದು. ಯುಗಾದಿ ಹಬ್ಬ ದೇವರ ಪೂಜೆ ಮಾಡಿ ಭಕ್ಷ್ಯ ಭೋಜ್ಯ ,...
ಲೇಖನ
ಹಿಂದೂಗಳ ಹೊಸ ವರ್ಷ ಯುಗಾದಿಯಿಂದ ಆರಂಭವಾಗುತ್ತದೆ
ಒಟ್ಟು 60 ಸಂವತ್ಸರಗಳಿವೆ.ಈ ಸಂವತ್ಸರವು ಪ್ರಭಾವದಿಂದ ಪ್ರಾರಂಭವಾಗಿ ಅಕ್ಷಯದಿಂದ ಕೊನೆಗೊಳ್ಳುತ್ತದೆ. 60 ಪೂರ್ಣಗೊಂಡ ನಂತರ, ವರ್ಷವು ಮತ್ತೆ ಮೊದಲಿನಿಂದ ಪ್ರಾರಂಭವಾಗುತ್ತದೆ.ಒಂದೊಂದು ಹೆಸರಿನ ಹಿಂದೆಯೂ 60 ವರ್ಷಗಳ ಕಥೆಯಿದೆ. ಮೊದಲ ಋತುವು ವಸಂತಕಾಲ.ಮೊದಲ ತಿಂಗಳು ಚೈತ್ರ ಮಾಸ. ಹಿಂದೂಗಳಿಗೆ ಹೊಸ ವರ್ಷವು ಜನವರಿ 1 ರ ಬದಲಿಗೆ ಯುಗಾದಿಯಿಂದ ಪ್ರಾರಂಭವಾಗುತ್ತದೆ.ಯುಗಾದಿ ಹಬ್ಬವನ್ನು ಒಂದೊಂದು ಕಡೆ ಒಂದೊಂದು...
ಲೇಖನ
ಲೇಖನ : ಹಣ ಎಲ್ಲವೂ ಅಲ್ಲ ಆದರೆ ಹಣವಿಲ್ಲದೆ ಏನೇನಿಲ್ಲಾ
ಹೌದು, ಇವತ್ತಿನ ಕಾಲಘಟ್ಟಕ್ಕೆ ಹಣಕ್ಕೆ ನೀಡುವ ಪ್ರಾಶಸ್ತ್ಯ ಬೇರಾವುದಕ್ಕೂ ಇಲ್ಲದಾಗಿದೆ. ಒಂದು ಕಾಲಕ್ಕೆ ಸಮಯ, ಸಂಬಂಧ, ಆತ್ಮವಿಶ್ವಾಸ ಇವುಗಳಿಗೆ ಬೆಲೆ ನೀಡುತ್ತಿದ್ದ ಜನರು ಈಗ ಹಣದ ಮೇಲೆ ನಿಂತಿದ್ದಾರೆ. ಓಡುತ್ತಿರುವ ಕಾಲದ ಜೊತೆ ಜೊತೆಗೆ ಲಗಾಮಿಲ್ಲದ ಕುದುರೆ ಓಡಿದಂತೆ ಹಣ, ಅಂತಸ್ತಿನ ಬೆನ್ನತ್ತಿದ ಬಹುತೇಕರು ಸಂಬಂಧಗಳ ಸರಪಳಿಯನ್ನೇ ಕಡಿದು ಬದುಕುತ್ತಿರುವುದು ಆಧುನಿಕತೆಯ ವಿಪರ್ಯಾಸ. ಅರೆ,...
ಲೇಖನ
ಲೇಖನ : ಕುರುಡು ಕಾಂಚಾಣ ಕುಣಿಯುತಲಿತ್ತು
ಬದುಕಿನ ಎಲ್ಲ ಹಂತದಲ್ಲೂ ಹಣ ಬೇಕು. ಹಣವಿಲ್ಲದಿದ್ದರೆ ಜೀವನವಿಲ್ಲ ಜೀವವೂ ಇಲ್ಲ. ಹಣವೇ ಬದುಕೆಂದು ಅದಕ್ಕೆ ಅಂಟಿಕೊಂಡಿದ್ದೇವೆ. ಹಣ ಗಳಿಕೆಯಲ್ಲಿ ಬಿದ್ದರೆ ಬದುಕುವುದಕ್ಕೆ ಇನ್ನುಳಿದ ಯಾವ ಕಾರಣಗಳು ಕಾಣುವುದಿಲ್ಲ. ಹೋದಲೆಲ್ಲ ಹಣದ ಖಜಾನೆ ಸಿಕ್ಕುತ್ತಿರಬೇಕೆಂದೆನಿಸುತ್ತದೆ. ಜಗದಲ್ಲಿರುವ ಧನವೆಲ್ಲ ನನ್ನದಾಗಲಿ ಎಂದು ಯೋಚಿಸುವ ಮನಸ್ಸಿಗೆ ಹಣ ಸಿಗದಿದ್ದರೆ ಬದುಕೇ ಕೊನೆಗೊಂಡಿತು ಎನಿಸುತ್ತದೆ.ಹೀಗಾಗಿ ಬದುಕನ್ನು ಯಾವಾಗಲೂ...
ಲೇಖನ
ಬದುಕಿನ ಬಂಡಿ ಸಾಗುವ ದಾರಿಯಲಿ ಹಲವು ಮಜಲುಗಳು
ಸಾಧನೆಯ ಕುದುರೆ ಏರುವುದೆಂದರೆ ಅದು ಸಾಮಾನ್ಯ ವಿಷಯವಲ್ಲ. ಭೂಮಿಯಲ್ಲಿ ಜನಿಸಿದ ಪ್ರತಿ ಜೀವಿಗೂ ಕೂಡ ತನ್ನದೇ ಆದ ಬದುಕಿದೆ. ಆ ಬದುಕಿನಲ್ಲಿ ಖುಷಿ, ದುಃಖ, ಸಂಭ್ರಮ, ಸಡಗರ ಹೀಗೆ ನೂರೆಂಟು ನೋವು-ನಲಿವಿನ ಬದುಕಿನ ಮಜಲುಗಳನ್ನು ಕಾಣಬಹುದು. ನಾವು ನಮ್ಮ ಬದುಕಿನ ಬಂಡಿ ಎಳೆಯಲು ಎರಡು ಎತ್ತುಗಳನ್ನು ಹೂಡಲೇಬೇಕು, ಆ ಎರಡು ಎತ್ತುಗಳು ಎಂದರೆ ಒಂದು...
ಲೇಖನ
ಲೇಖನ : ಆರ್ಟ್ ಫಾರ್ ಇಂಟಿಗ್ರಿಟಿ ಡಾ.ವಿಠಲ ರೆಡ್ಡಿ ಎಫ್ ಚುಳಕಿ
ಮುಂಬಯಿ ಜಹಾಂಗೀರ್ ಆರ್ಟ್ ಗ್ಯಾಲರಿಯ ಆಡಿಟೋರಿಯಂ ಹಾಲ್ ನಲ್ಲಿ 'ಆರ್ಟ್ ಫಾರ್ ಇಂಟಿಗ್ರಿಟಿ' ಎಂಬ ಶೀರ್ಷಿಕೆಯ ಅಡಿಯಲ್ಲಿ ಡಾ. ವಿಠ್ಠಲರಡ್ಡಿ ಎಫ್ ಚುಳಕಿಯವರ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.ಇವರ ಕಲಾಕೃತಿಯ ಗುರಿ ವಾಸ್ತವದ ಮಾಂತ್ರಿಕತೆಯನ್ನು ಹಿಡಿಯುವುದು ಮತ್ತು ಈ ವಾಸ್ತವವನ್ನು ಚಿತ್ರಕಲೆಯಲ್ಲಿ ವರ್ಗಾಯಿಸುವುದು. ಅದೃಶ್ಯವನ್ನು ವಾಸ್ತವದ ಮೂಲಕ ಗೋಚರಿಸುವಂತೆ ಮಾಡುವುದು. ಈ ಕಾರ್ಯದಲ್ಲಿ ನನಗೆ ಹೆಚ್ಚು...
ಲೇಖನ
ಮೈಕ್ರೋಫ್ಲೋರಾ ; ಮಾನವನಿಗೆ ದೇವರು ಕೊಟ್ಟ ಹಿತ ಸ್ನೇಹಿತರು
ಸಾಮಾನ್ಯ ಮೈಕ್ರೋಫ್ಲೋರಾ ; ಸಾಮಾನ್ಯವಾಗಿ ಮನುಷ್ಯನಿಗೆ ಮನುಷ್ಯನೇ ಸ್ನೇಹಿತರಾಗಿರುತ್ತಾರೆ. ಆದರೆ ಅವರನ್ನು ಬಿಟ್ಟು ಮತ್ತ್ಯಾರನ್ನು ದೇವರು ನಮಗಾಗಿ ಸ್ನೇಹಿತರನ್ನು ಕೊಟ್ಟಿದಾನೆ? ಎಂಬ ಪ್ರಶ್ನೆ ಕಾಡುತ್ತಿದೆಯೇ, ಹೌದು ನಮಗಾಗಿ ದೇವರು ನಮ್ಮೊಟ್ಟಿಗೆ ಸ್ನೇಹಿರತನ್ನು ಕೊಟ್ಟಿದ್ದಾನೆ ಎಂದರೆ ನಂಬಲೇಬೇಕು. ಆ ಸ್ನೇಹಿತರು ಯಾರೆಂದರೆ ಸಾಮಾನ್ಯ ಮೈಕ್ರೋಫ್ಲೋರಾ! (ಪ್ರಯೋಜನಕಾರಿ ಸೂಕ್ಷ್ಮಜೀವಿಗಳು) ಪರಿಸರದಲ್ಲಿ ನಾವು ಅಸಂಖ್ಯಾತ ಸೂಕ್ಷ್ಮಜೀವಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಆದಾಗ್ಯೂ,...
ಲೇಖನ
ಲೇಖನ : ಪಿ.ಎಸ್.ಕಡೇಮನಿ ನವ್ಯ ಶೈಲಿಯ ಕಲೆಗಾರಿಕೆ
ಕಲೆ ಕೇವಲ ರೇಖೆಗಳು ಮತ್ತು ಬಣ್ಣಗಳಿಗೆ ಸೀಮಿತವಾಗಿಲ್ಲ. ಇದರ ಗೋಳವು ಅಗಾಧವಾಗಿದೆ ವಿಜಯಪುರದ ಪಿ.ಎಸ್.ಕಡೇಮನಿ ಬಿಎಲ್ಡಿ ಕಲಾಸಂಸ್ಥೆಯ ನಿವೃತ್ತ ಪ್ರಾಂಶುಪಾಲರು, ವೃತ್ತಿಯಿಂದ ನಿವೃತ್ತರಾದರು ಪ್ರವತ್ತಿಯ ಮೂಲಕ ಕಲಾ ಲೋಕಕ್ಕೆ ಚಿರಪರಿಚಿತರು. ಅವರ ನಿವೃತ್ತಿಯು ಅವರನ್ನು ವಿಶ್ರಾಂತ ಜೀವನಕ್ಕೆ ಕಟ್ಟಿ ಹಾಕದೆ ಕಲೆಗಾಗಿ ತಮ್ಮ ಸಮಗ್ರ ಜೀವನವನ್ನು ಮುಡುಪಾಗಿಡುವಂತೆ ಮಾಡಿದೆ.ಕುಮಟೆ ಎಂಬ ಪುಟ್ಟ ಹಳ್ಳಿಯಲ್ಲಿ...
ಲೇಖನ
ಮಾರ್ಚ್ 19.2025 ನಿಜವಾದ ಮಹಿಳಾ ದಿನಾಚರಣೆ
ಮಹಿಳಾ ಶಕ್ತಿದಿನಾಂಕ 19 ಬೆಳಗಿನ ಜಾವ 3 .27 ಇತಿಹಾಸ ಪುಟ ಸೇರಿದೆ.
ಆ ಕ್ಷಣ ಇಡೀ ಜಗತ್ತು ಎಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ನಿದ್ರೆ ಬಿಟ್ಟು ಸುನಿತಾ ವಿಲಿಯಮ್ಸ್ ಅವರ ಬರುವಿಕೆಯನ್ನು ಕಾಯುತ್ತಿತ್ತು.ಹೆಣ್ಣು ಏನು ಬೇಕಾದರೂ ಸಾಧಿಸುತ್ತಾಳೆ ಎಂಬುದಕ್ಕೆ ಸುನಿತಾ ವಿಲಿಯಮ್ಸ್ ಜೀವಂತ ಉದಾಹರಣೆ.
ಅನೇಕ ದುರ್ಘಟನೆಗಳು, ತಿಂಗಳುಗಟ್ಟಲೆ ನಡೆಯುತ್ತಿರುವ ಯುದ್ಧಗಳು, ಪ್ರವಾಹಗಳು ,ಪ್ರಕೃತಿ ವಿಕೋಪ,...
ಲೇಖನ
ಬಲಹೀನರನ್ನು ಹೊಡೆಯಬೇಡಿ ನಿಮ್ಮನ್ನು ಭಗವಂತ ಹೊಡೆದಾನು
ಬಲಹೀನರು ಎಂದರೆ ಯಾರು? ಹೋ ಬಲಹೀನರು ಎಂದರೆ ಕೈಲಾಗದವರು ಎಂದರ್ಥವಾ ಅಥವಾ ಅಸಮರ್ಥರು, ದುರ್ಬಲರು ಹೀಗೆ ಯಾವುದಾದರು ಒಂದು ಇರಬಹುದಾ ? ಹೌದು ಇಂತಹ ನೂರಾರು ಅರ್ಥಗಳಿವೆ. ಹಾಗಾದ್ರೆ ಒಂದಷ್ಟು ವರ್ಗಗಳಿಗೆ ಕೈಲಾಗದವರು ಎಂಬ ಪಟ್ಟ ಕೊಟ್ಟವರೆಲ್ಲರೂ ಸಮರ್ಥರೇ? ಅಲ್ಲವೇ ಅಲ್ಲ. ನನ್ನ ಪ್ರಕಾರ ಬೊಬ್ಬೆ ಹೊಡೆದು, ಕಿಕ್ಕಿರಿದು ನಾನು, ನಾನೆ, ನನ್ನದು ಎಂದು...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



