ಲೇಖನ

ವಿವಾದಿತ ವಚನ ದರ್ಶನ

ಬಸವಣ್ಣನವರ ಬೆನ್ನು ಬಿದ್ದ ಬೇತಾಳಗಳು ಮಾಲಿಕೆ ೧ಹನ್ನೆರಡನೆಯ ಶತಮಾನವು ಸಾರ್ವಕಾಲಿಕ ಸಮಾನತೆ ಸಮತೆ ಶಾಂತಿ ಪ್ರೀತಿ ಹಂಚಿಕೊಂಡ ಶ್ರೇಷ್ಠ ಸ್ವತಂತ್ರ ಧರ್ಮವಾಗಿದೆ. ವೈದಿಕ ವ್ಯವಸ್ಥೆಗೆ ಪ್ರತಿಯಾಗಿ ಹೊಸ ಬದುಕಿನ ಆಲೋಚನಾ ಕ್ರಮವನ್ನು ಕಂಡು ಕೊಂಡರು. ಬಸವಣ್ಣ ದಮನಿತರ ಶೋಷಿತರ ಅಸ್ಪ್ರಶ್ಯರ ಕಾರ್ಮಿಕರ ಬಡವರ ಮಹಿಳೆಯರ ಪರವಾಗಿ ಧ್ವನಿ ಎತ್ತಿದ ನಾಡು ಕಂಡ ಸರ್ವ ಶ್ರೇಷ್ಠ...

ಮಾವಿನಕೊಪ್ಪ ಹನುಮಾನ ಮಂದಿರ

ಆತ್ಮಿಯರೇ , ಹನುಮಂತನನ್ನು ಭಾರತದಲ್ಲಿ ವ್ಯಾಪಕವಾಗಿ ಪೂಜಿಸಲಾಗುತ್ತದೆ.ದೇಶದಾದ್ಯಂತ ಹನುಮಾನ್ ಮಂದಿರಗಳು ವ್ಯಾಪಕವಾಗಿ ಹರಡಿವೆ. ಅವುಗಳಲ್ಲಿ ವಿಶೇಷ ಹನುಮಾನ್ ಮಂದಿರಗಳು ಬಹಳ ಅಪರೂಪ.ಅಂತಹ ಹನುಮಾನ್ ಮಂದಿರವೊಂದು ಧಾರವಾಡ ಜಿಲ್ಲೆಯ ಮಾವಿನಕೊಪ್ಪ ಎಂಬ ಗ್ರಾಮದಲ್ಲಿದೆ. ಇತ್ತೀಚೆಗೆ ಎಲ್.ಐ.ಲಕ್ಕಮ್ಮನವರ ಗುರುಗಳು ನಮ್ಮ ತಂಡದ ಕಿರು ಚಿತ್ರ ‘ನಾ ಕಂಡ ಕನಸು’ ಚಿತ್ರೀಕರಣಕ್ಕೆ ಆರಿಸಿಕೊಂಡ ಸ್ಥಳವಿದು. ನಾವು ಮುಂಗಾರು ಮಳೆ...

“ಅಪ್ನಾದೇಶ” ಬೆಳೆದು ಬಂದ ಹಿನ್ನೆಲೆ

೨೦೧೧ ರಲ್ಲಿ ಧಾರವಾಡದಲ್ಲಿ “ಅಪ್ನಾದೇಶ” ಎಂಬ ಸಂಘಟನೆ ಜನ್ಮ ತಾಳಿತು.ಇದಕ್ಕೆ ಸ್ಪೂರ್ತಿ ಅಂದಿನ ಐ.ಎ.ಎಸ್. ಅಧಿಕಾರಿ ಭರತಲಾಲ್ ಮೀನಾ. ಶಿಕ್ಷಕರು, ಸಮಾಜ ಚಿಂತಕರು, ನ್ಯಾಯವಾದಿಗಳು, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಸಹೃದಯರು ಇದರ ಪದಾಧಿಕಾರಿಗಳಾದರು. ’ನನ್ನ ದೇಶಕ್ಕೆ ನನ್ನಿಂದ ಏನನ್ನು ಮಾಡಲು ಸಾಧ್ಯ' ಎಂಬುದನ್ನು ಚಿಂತನೆ ಮೂಲಕ ಸಮಾಜೋಪಯೋಗಿ ಚಟುವಟಿಕೆಗಳನ್ನು ತನ್ನಷ್ಟಕ್ಕೆ ತಾನೇ...

ಲಿಂಗಾಯತ ಸಂಘಟನೆ ಚರಿತ್ರೆಗೆ ಒಂದು ದೀರ್ಘ ಇತಿಹಾಸವಿದೆ

"ಮಾಡಿದೆನೆಂದು ಮನದಲಿ ಹೊಳೆದರೆ ಏಡಿಸಿ ಕಾಡಿತ್ತೋ ಶಿವನ ಡಂಗುರ." ಸಮಾಜವಾದಿ ಬಸವಣ್ಣನವರು ಹೇಳಿರುವಂತೆ. ತಾವು ಮಾಡುವ ಕೆಲಸಗಳು ಪ್ರತಿಷ್ಠೆಗೆ ಪ್ರಚಾರಕ್ಕೆ ಬಳಸುವ ಬದಲು ಬಸವಣ್ಣನವರು ಸ್ಥಾಪಿಸಿದ ಮುಕ್ತ ಸಮಾಜದ ಆಚರಣೆ ನೀತಿ ತತ್ವ ಸಂದೇಶ ತಿಳಿದುಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು.ಜಗತ್ತೇ ನಿಬ್ಬೆರಗಾಗಿ ಬಸವ ಭೂಮಿಯತ್ತ ನೋಡುತ್ತಿರುವಾಗ ನಾವಿನ್ನು ನಾನೇ ಮಾಡಿದೆ ನಾನೇ ಕಟ್ಟಿದೆ ಎಂಬ ಹಮ್ಮು...

ಇಸ್ರೆಲನ್ನು ಕೆಣಕಿದ ಇರಾನ್ ತನ್ನ ಗೋರಿ ತಾನೇ ತೋಡಿಕೊಂಡಿತೆ !?

ಹೀಗೊಂದು ಬರಹ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ನೀವು ಓದಲೇಬೇಕು.ರಷ್ಯಾದ ಪ್ರಖ್ಯಾತ ರಾಜನೀತಿಜ್ಞ ಅಲೆಕ್ಸಾಂಡರ್ ದುಗಿನ್ ಮೊನ್ನೆ ಮಾಡಿದ ಟ್ವೀಟ್ ಪೂರ್ತಿ ಮಧ್ಯಪೂರ್ವವನ್ನು ಬೆಚ್ಚಿಬೀಳಿಸಿದೆ. ದುಗಿನ್ ಖುದ್ದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರಿಂದಲೇ ಗುರು ಎಂದೇ ಗೌರವಿಸಲ್ಪಡುವ ವ್ಯಕ್ತಿ. ಜಾಗತಿಕ ರಾಜಕಾರಣದಲ್ಲಿ ಆತನ ಲೆಕ್ಕಾಚಾರಗಳು ತಪ್ಪಿದ ಉದಾಹರಣೆಗಳೇ ಇಲ್ಲ. ದುಗಿನ್ ಮೊನ್ನೆ ಹಿಜ್ಬುಲ್ಲಾ ನಾಯಕ...

ಹುಯಿಲಗೋಳ ನಾರಾಯಣರಾಯರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ

ಹುಯಿಲಗೋಳ ನಾರಾಯಣರಾಯರು ( 1884 - 1971 ) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯನ್ನು ರಚಿಸಿದವರು.1884 ಅಕ್ಟೋಬರ್ 4 ರಂದು ಜನಿಸಿದರು. ಇವರ ತಂದೆ ಕೃಷ್ಣರಾವ್, ತಾಯಿ ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗು ಧಾರವಾಡಗಳಲ್ಲಿ ಪೂರೈಸಿದರು. 1902 ರಲ್ಲಿ ಧಾರವಾಡದಲ್ಲಿ ಮೆಟ್ರಿಕ್...

ನಿಚ್ಚಳ ನಿರೂಪಕ ಲಿಂಗಾರೆಡ್ಡಿ‌ ಆಲೂರು ಸುನೀತದ‌ ವಿವರಣೆ

ಹನುಮ ನಾಡಲಿ ಬಂದ ವೀರಭದ್ರನ ಗಿರಿಗೆ            ಸೇರಿದನು ವೀರಣ್ಣನಾ ರೆಡ್ಡಿಬಳಗವನು                ಸಾವಯವ ಸಂಪದದಿ ಕೃಷಿಸುದ್ದಿ ಮಾಡಿದನು                ಕೃಷಿ ದರ್ಶನವ ತಂದ ಚಂದನದ ವಾಹಿನಿಗೆಇವರ ಮೂಲ ಮುಂಡರಗಿ ತಾಲೂಕಿನ...

ಕೃತಿ ಪರಿಚಯ : ಅಲ್ಲಮನ ವಜ್ರಗಳು

ಅಲ್ಲಮನ ವಚನಗಳಿಗೆ ಅನನ್ಯವಾದ ವ್ಯಾಖ್ಯಾನಪುಸ್ತಕದ ಹೆಸರು : ಅಲ್ಲಮನ ವಜ್ರಗಳು ಲೇಖಕರು : ಡಾ. ಎನ್. ಜಿ. ಮಹಾದೇವಪ್ಪ ಪ್ರಕಾಶಕರು : ಬಸವ ಸಮಿತಿ, ಬೆಂಗಳೂರು, ೨೦೨೪ ಬೆಲೆ : ರೂ. ೪೫೦ ======================================‘ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ...’ ಎಂಬ ಲೋಕಪ್ರಸಿದ್ಧ ನುಡಿಯನ್ನು ಎಲ್ಲರೂ ಕೇಳಿರುತ್ತಾರೆ. ‘ವಜ್ರದಂತೆ ಕಠೋರ’ ಎಂಬ ನುಡಿ ಗಮನ ಸೆಳೆಯುತ್ತದೆ. ಥಳ ಥಳ ಹೊಳೆಯುವ ವಜ್ರ...

ವಿಶ್ವ ಹಿರಿಯರ ದಿನ

ಜಗತ್ತಿನಲ್ಲಿ ಹಿರಿಯರಿಗೆ ಆಗುತ್ತಿರುವ ಅನ್ಯಾಯ ಮತ್ತು ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ *ಪ್ರತಿ ವರ್ಷ ಅಕ್ಟೋಬರ್ 01* ದಿನವನ್ನು ಅಂತಾರಾಷ್ಟ್ರೀಯ ಹಿರಿಯರ ದಿನವನ್ನಾಗಿ ಆಚರಿಸಲಾಗುತ್ತದಅಂತಾರಾಷ್ಟ್ರೀಯ ವೃದ್ಧರ ದಿನವನ್ನು 'ಅಂತಾರಾಷ್ಟ್ರೀಯ ಹಿರಿಯರ ದಿನ' ಅಥವಾ 'ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನ' ಅಥವಾ 'ವಿಶ್ವ ವಯಸ್ಕರ ದಿನ' ಅಥವಾ 'ಅಂತರರಾಷ್ಟ್ರೀಯ ಹಿರಿಯರ ದಿನ' ಮುಂತಾದ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ....

ಹರಿಶ್ಚಂದ್ರ ಸತ್ಯಕ್ಕಾಗಿ ಪಟ್ಟ ಕ್ಲೇಶವನ್ನೆಲ್ಲಾ ನಾನೂ ಪಡಬೇಕು ಎಂದ ಗಾಂಧೀಜಿ

ಇಂದು ಗಾಂಧಿ ಜಯಂತಿ. ಗಾಂಧೀಜಿಯವರ ಆತ್ಮ ಕಥೆ ಅಥವಾ ನನ್ನ ಸತ್ಯಾನ್ವೇಷಣೆ ಪುಸ್ತಕ ಓದುತ್ತಿದ್ದೆ. ನಾವು ಗುಜರಾತ್ ಪ್ರವಾಸ ಹೋಗಿ ಬಂದು ಆಗಲೇ ಎರಡು ವರ್ಷ ಕಳೆದಿದೆ. ನಮ್ಮ ಅಕ್ಕ ಭಾವನವರು ಗುಜರಾತ್ ಪ್ರವಾಸ ಪ್ರಸ್ತಾಪಿಸಿದಾಗ ಆ ಪ್ರವಾಸಿ ಪಟ್ಟಿಯಲ್ಲಿ ನನ್ನನ್ನು ಆಕರ್ಷಿಸಿದ್ದು ಒಂದು ದ್ವಾರಕ ಮತ್ತೊಂದು ಪೋರ್‌ಬಂದರ್.ಮಹಾಭಾರತ ಕಥೆ ಓದಿದ್ದು ಟಿವಿ ದಾರಾವಾಹಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group