ಲೇಖನ
ತಹಶೀಲ್ದಾರ್ ಆದ ಶಿಕ್ಷಕ ಮಲ್ಲಿಕಾರ್ಜುನ ಹೆಗ್ಗನ್ನವರ
ತಹಶೀಲ್ದಾರ್ ಆದ ಶಿಕ್ಷಕ ಮಲ್ಲಿಕಾರ್ಜುನ ಹೆಗ್ಗನ್ನವಇದೇ ೨೦೨೪ ರ ಸಪ್ಟಂಬರ್ ೫ ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸವದತ್ತಿಯ ನಿಕ್ಕಂ ಕಲ್ಯಾಣ ಮಂಟಪದಲ್ಲಿ ಜರುಗಿತ್ತು.ಅಂದು ಸವದತ್ತಿ ತಾಲೂಕಿನ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿದರು. ಇಡೀ ಸಭಾಂಗಣದಲ್ಲಿ ಸೇರಿದ ಶಿಕ್ಷಕರ ಕರತಾಡನಕ್ಕೆ ಅವರ ಮಾತುಗಳು ಸಾಕ್ಷಿಯಾಗಿದ್ದವು. ಕಾರಣ ಅವರು ತಾವು ಶಿಕ್ಷಕರಾಗಿ ತಮ್ಮ ಶಾಲೆಯಲ್ಲಿ ಮಕ್ಕಳ...
ಲೇಖನ
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ‘ಲಿಂಗಾಯತನಾಗುತ್ತಿದೆ’ ಎಂದ್ದಿದ್ದರು
ಡಾ ಭೀಮರಾವ್ ಅಂಬೇಡ್ಕರ ಭಾರತದ ಸಮತಾ ಸೇನಾನಿ ಬುದ್ಧ ಬಸವಣ್ಣ ಫುಲೆಯವರ ನಂತರ ದೇಶದಲ್ಲಿ ಸಮಾನತೆ ಮಾನವ ಹಕ್ಕುಗಳಿಗೆ ಹೋರಾಡಿದ ದಿಟ್ಟ ನಾಯಕ.
ನಾಸಿಕದ ಕಾಳ ರಾಮ ಮಂದಿರದಲ್ಲಿ ಪ್ರವೇಶ ನಿರಾಕರಣೆ ವಿರುದ್ಧ ಸಂಘರ್ಷಕ್ಕಿಳಿದು ದಲಿತರಿಗೆ ಗುಡಿ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು . ಅವರಿಗೆ ಎಲ್ಲ ಹಂತದಲ್ಲೂ ಸಹಾಯ ಮಾಡಿದವರು ಅಂದಿನ ಮುಂಬೈ ರಾಜ್ಯದ ಶಿಕ್ಷಣ...
ಲೇಖನ
12ನೇ ಶತಮಾನ ಸುವರ್ಣಕ್ಷರಗಳಿಂದ ಬರೆದಿಡುವ ಕಾಲಘಟ್ಟ. ವಚನ ಸಾಹಿತ್ಯ ಹುಟ್ಟಿದ್ದೇ ಜನಸಾಮಾನ್ಯರಿಗಾಗಿ. ಶರಣರ ಅನುಭವ ಜನ್ಯ ನುಡಿಮುತ್ತುಗಳು ಸನ್ನಡತೆಯ ದೀವಿಗೆಗಾಗಿ ಜನಸಾಮಾನ್ಯರ ಹೃದಯ ಮುಟ್ಟಿದವು, ತಟ್ಟಿದವು. ನಿರಾಭರಣ ಸೌಂದರ್ಯ “ವಚನ ಸಾಹಿತ್ಯ” ಮೇರು ತಾರೆಯಾಗಿ ನಿಂತಿದೆ.ಶರಣರು ಉನ್ನತ ವ್ಯಾಸಂಗ ಮಾಡಿದ್ದರೂ ಅನುಭವದ ಜ್ಞಾನ ಸಾಗರವಾಗಿದ್ದರು.
ಸಮತಾಜೀವಿಯಾದ ಬಸವಣ್ಣ ಕಾಯಕ ಮತ್ತು ದಾಸೋಹಕ್ಕೆ ಪ್ರಾಧ್ಯಾನತೆ ನೀಡಿದ್ದು ವೈಶಿಷ್ಟ್ಯಪೂರ್ಣವಾದುದು.ಇಂಥ...
ಲೇಖನ
ಅಪಾಯದ ಅಂಚಿನಲ್ಲಿ ಹುನಗುಂದದ ನವಿಲು
ಹುನಗುಂದ: ಹೇಳಿ ಕೇಳಿ ಹುನಗುಂದ ತಾಲ್ಲೂಕು ಬಯಲ ನಾಡು. ಮತ್ತೆ ಬರದ ನಾಡೆಂಬ ಹಣೆಪಟ್ಟಿ ಬೇರೆ. ಸದ್ಯ ಇಳಕಲ್ ತಾಲೂಕಿಗೆ ಸೇರಿದ ಗುಡೂರ, ದಮ್ಮೂರಗಳ ಗುಡ್ಡಗಳ ಇರುವ ದಟ್ಟ ಕಾಡು. ಮತ್ತೆ ಹುನಗುಂದ ತಾಲೂಕಿನ ಅಮೀನಗಡ ಕಮತಗಿ ಭಾಗದಲ್ಲಿ ಇರುವ ಕಾಡಿನಲ್ಲಿ ಸಾವಿರಾರು ಸಂಖ್ಯೆಯ ನವಿಲುಗಳು ವಾಸವಾಗಿವೆ. ಅಲ್ಲದೇ ಎರಡೂ ತಾಲೂಕುಗಳ ಚಿಕನಾಳ, ಸಿದ್ದನಕೊಳ್ಳ,...
ಲೇಖನ
ಜೋಪಾನ… ಇದು ಹೃದಯಗಳ ವಿಷಯ. ಯಾಕೆ ಅಂದರೆ ಇಂದು ವಿಶ್ವ ಹೃದಯ ದಿನ !
ಹೃದಯದ ಆರೋಗ್ಯದ ಕಾಳಜಿ ಕುರಿತು ವಿಶ್ವದ ಜನರಿಗೆ ಅರಿವು ಮೂಡಿಸಲು ವಿಶ್ವಮಟ್ಟದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 29 ರಂದು 'ವಿಶ್ವ ಹೃದಯ ದಿನ' ವನ್ನು ಆಚರಿಸಲಾಗುತ್ತದೆ.ಹೃದ್ರೋಗ ಜಾಗತಿಕ ಮಟ್ಟದಲ್ಲಿ ನಂ.1 ಮಾರಣಾಂತಿಕ ರೋಗ ಎಂಬುದರ ಬಗ್ಗೆ ಜಗತ್ತಿನಾದ್ಯಂತ ಜನರಿಗೆ ಮಾಹಿತಿ ನೀಡಲು ಮತ್ತು ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಹೃದಯ ಒಕ್ಕೂಟವು ವಿಶ್ವ ಹೃದಯ ದಿನದ...
ಲೇಖನ
ಸಾವಯವ ಕೃಷಿ ಶಬ್ದದ ಬದಲು “ನಂದಿ ಕೃಷಿ” ಎಂಬ ಶಬ್ದದ ಬಳಕೆ ಮಾಡುವ ಅವಶ್ಯಕತೆ ಏಕೆ ಬಂದೊದಗಿದೆ?
ಕಳೆದ ಇಪ್ಪತ್ತು ವರ್ಷಗಳಿಂದ ಸಾವಯವ ಕೃಷಿ ಎಂಬ ಶಬ್ದದ ಅಡಿಯಲ್ಲಿ ಕೃಷಿಯಲ್ಲಿ ಬದಲಾವಣೆ ತರಲು ಹಲವು ರೀತಿಯ ಪ್ರಯತ್ನಗಳು ನಡೆದಿವೆ. ಆದರೂ ಸಹ ಇಂದು ಪ್ರತಿ ಗ್ರಾಮಗಳಲ್ಲಿ ಕನಿಷ್ಠ ಇಪ್ಪತ್ತು ಜನ ಸಾವಯವ ಕೃಷಿಕರು ನೋಡಲು ಸಿಗುವುದಿಲ್ಲ. ಏಕೆಂದರೆ, ಸಾವಯವ ಕೃಷಿ ಎಂಬ ಶಬ್ದವು ಬಹುಜನ ರೈತರಿಗೆ ಸರಳವಾಗಿ ಅರ್ಥವಾಗದ ಶಬ್ದವಾಗಿ ಉಳಿದಿದೆ ಎಂಬುದು...
ಲೇಖನ
“ನಡೆಯಿರಿ ಹೋಗೋಣ” ಎನ್ನುತ್ತಲೇ “ಇಂಕ್ವಿಲಾಬ್ ಜಿಂದಾಬಾದ್” ಎಂದ ದೇಶಭಕ್ತ.
(ಸರ್ದಾರ್ ಭಗತ್ ಸಿಂಗ್ ಜನ್ಮದಿನದ ಪ್ರಯುಕ್ತ ಪ್ರಸ್ತುತ ಲೇಖನ)ಸೆಪ್ಟೆಂಬರ 28 ಕ್ರಾಂತಿಯ ಕಿಡಿ "ಭಗತ್ ಸಿಂಗ್" ಅವರ ಜನ್ಮದಿನ, ಈ ಕ್ರಾಂತಿಕಾರಿ ಹೋರಾಟಗಾರನಿಗೆ ನಮ್ಮ ಶತಕೋಟಿಯ ನಮನಗಳು. ಇವರ ತಂದೆ ಸರ್ದಾರ್ ಕಿಶನ್, ತಾಯಿ ವಿದ್ಯಾವತಿ, ಇವರಿಗೆ ಕ್ರಾಂತಿಯ ಕಿಡಿ, ಪಂಜಾಬಿನ ಪುರುಷ ಸಿಂಹ ಎಂಬ ಬಿರುದುಗಳಿದ್ದವು. ಇವರ ಪ್ರಮುಖ ಘೋಷಣೆಯೆಂದರೆ "ಇಂಕ್ವಿಲಾಬ್ ಜಿಂದಾಬಾದ್"...
ಲೇಖನ
ಹಾನಗಲ್ಲ ಗುರು ಕುಮಾರ ಶಿವಯೋಗಿಗಳ ಕುರಿತ ಟೀಕೆಗಳಿಗೆ ಒಂದು ಪ್ರತ್ಯುತ್ತರ
ಕೇವಲ ಎರಡು ದಿನಗಳ ಹಿಂದೆ ಮುಂಡರಗಿ ಪಟ್ಟಣದಲ್ಲಿ ಹಾನಗಲ್ಲ ಗುರು ಕುಮಾರ ಶಿವಯೋಗಿಗಳ ೧೫೭ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ಅತ್ಯಂತ ವಿಧಾಯಕವಾಗಿ ರಚನಾತ್ಮಕವಾಗಿ ಜರುಗಿ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ವಿರಕ್ತ ಮಠಾಧೀಶರು ಭಾಗವಹಿಸಿ ಮುಂಡರಗಿ ಸುತ್ತಮುತ್ತಲಿನ ೧೮ ಹಳ್ಳಿಗಳಲ್ಲಿ ಸದ್ಭಾವನಾ ಪಾದಯಾತ್ರೆ ಮಾಡಿ, ಜನರಲ್ಲಿ ಒಂದು ರೀತಿಯ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದರು....
ಲೇಖನ
ಶತಾಯುಷಿ ಸ್ವತಂತ್ರ ಸೇನಾನಿ ಮಾಜಿ ಶಾಸಕ ಡಾ. ಮಹದೇವಪ್ಪ ಶಿ ಪಟ್ಟಣ ಅವರ 114 ನೇ ಹುಟ್ಟು ಹಬ್ಬ
ಭಾರತ ಇತಿಹಾಸದಲ್ಲಿ ರಾಮದುರ್ಗ ಸಂಸ್ಥಾನ ವಿಮೋಚನೆ ನಡೆದ ರಕ್ತ ಸಿಕ್ತ ಹೋರಾಟ ರಾಮದುರ್ಗ ದುರಂತ ಇದರ ಕ್ಯಾಪ್ಟನ್ ಶತಾಯುಷಿ ಸ್ವತಂತ್ರ ಸೇನಾನಿ ಮಾಜಿ ಶಾಸಕ ಡಾ.ಮಹದೇವಪ್ಪ ಶಿ ಪಟ್ಟಣ ಅವರ 114 ನೇ ಹುಟ್ಟು ಹಬ್ಬ ಇಂದು ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ.1911 ಸೆಪ್ಟೆಂಬರ್ 26 ರಂದು ಶಿವಬಸಪ್ಪ ಸೌ ಸಾವಂತರೆಮ್ಮ ಅವರ ಮಗನಾಗಿ...
ಲೇಖನ
ಹೀಗೊಂದು ಹೃದಯಸ್ಪರ್ಶಿ ಅಭಿನಂದನಾ ಸಮಾರಂಭ
ಸವದತ್ತಿ ತಾಲೂಕಿನ ಜಕಬಾಳ ಗ್ರಾಮದ ಲಕ್ಷ್ಮೀನಗರ ಶಾಲೆಯಲ್ಲಿ ಇತ್ತೀಚೆಗೆ ಉತ್ತಮ ಶಾಲೆ ರಾಜ್ಯ ಪ್ರಶಸ್ತಿ ಪಡೆದ ಶಾಲೆಯಲ್ಲಿ ಒಂದು ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ನಾನು ಕೂಡ ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆ ಕಾರ್ಯಕ್ರಮ ಕುರಿತು ನಾಲ್ಕು ಸಾಲುಗಳನ್ನು ಬರೆಯಬೇಕು ಎನಿಸಿ ಇಡೀ ಕಾರ್ಯ ಕ್ರಮ ಜರುಗಿದ ಕ್ಷಣಗಳನ್ನು ದಾಖಲಿಸಿರುವೆನು.ಈ ಶಾಲೆ ಬೆಂಗಳೂರಿನ...
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



