ಲೇಖನ

ಡಾ.ಗೊರೂರು ಜನ್ಮದಿನ ಸ್ವಾತಂತ್ಯದ ಬದುಕು ಒಂದು ನೆನಪು

ಇಂದು ಡಾ. ರಾಮಸ್ವಾಮಿ ಅಯ್ಯಂಗಾರ್ ಅವರ 120ನೇ ಜನ್ಮದಿನ. ಅವರ ನೆನಪಿನಲ್ಲಿ ನಮ್ಮೂರಿನತ್ತ ಒಮ್ಮೆ ತಿರುಗಿ ನೋಡಿದರೆ ಹಾಸನ ಜಿಲ್ಲೆಯ ಹೇಮಾವತಿ ನದಿ ತೀರದ ಗೊರೂರು ನಮ್ಮೂರು. ಇದು ನಾಡಿನ ಇತರ ಎಷ್ಟೋ ಊರುಗಳಂತೆ ಒಂದು ಸಾಮಾನ್ಯ ಊರು. ಆದರೂ ನಮ್ಮೂರಿಗೆ ದೊರೆತಿರುವ ಪ್ರಸಿದ್ಧಿಗೆ ಕಾರಣರಾದವರಲ್ಲಿ ಡಾ. ಗೊರೂರರು ಪ್ರಮುಖರು.ಗೊರೂರರಿಗೆ ಹುಟ್ಟುತ್ತಾ ಒಂದು ವ್ಯಕ್ತಿತ್ವ...

ದಿನಕ್ಕೊಬ್ಬ ಶರಣ ಮಾಲಿಕೆ

ಶರಣೆ ಸತ್ಯಕ್ಕ12ನೆಯ ಶತಮಾನವೆಂದರೆ ಅದು ಸಾಮಾಜಿಕ ಕ್ರಾಂತಿಯ ಪರ್ವ ಎಂದು ಹೇಳಬಹುದು. ಕಾಯಕ ಮತ್ತು ದಾಸೋಹಗಳೆಂಬ ಎರಡು ತತ್ವಗಳನ್ನು ಜಾರಿಗೆ ತರುವ ಮೂಲಕ ಹೊಸ ಕ್ರಾಂತಿ ಜ್ಯೋತಿಯನ್ನು ಬೆಳಗಿಸಿ ಸಮಾಜದಲ್ಲಿ ಸರ್ವ ಸಮಾನತೆಯನ್ನು ನಾಂದಿ ಹಾಡಿದವರು ನಮ್ಮ ಬಸವಣ್ಣನವರು.12ನೇ ಶತಮಾನದಲ್ಲಿ ಶೋಷಣೆಯಲ್ಲಿ ಜೀವ ಹಣ್ಣಾದ ಕಾಲಘಟ್ಟದಲ್ಲಿ ಬಸವಣ್ಣನವರ ಸಮಕಾಲೀನರಾದ ಕಾಯಕನಿಷ್ಠೆ ಪ್ರಾಮಾಣಿಕತೆ ಮತ್ತು ಆತ್ಮ...

ದೋರನಹಳ್ಳಿ ಕಟ್ಟಾಯ ದೇವಿರಮ್ಮ ಕರಿಬೀರೇಶ್ವರ ದೇವಸ್ಥಾನಗಳು

ಮೊನ್ನೆ ಭಾನುವಾರ ಸೋನೆ ಮಳೆ ಸುರಿಯುತ್ತಿತ್ತು. ಅವತ್ತು ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಕಲಾಭವನದಲ್ಲಿ ಇತ್ತು. ಉದ್ಘಾಟನಾ ಕಾರ್ಯಕ್ರಮಕ್ಕೆ ನಾನೂ ಓರ್ವ ಅತಿಥಿ ಆಗಿ ಹೋಗಿದ್ದೆನು. ಖ್ಯಾತ ಚಿತ್ರಕಲಾವಿದರು ಕೆ.ಟಿ.ಶಿವಪ್ರಸಾದ್ ದೀಪ ಹಚ್ಚಿ ಉದ್ಘಾಟಿಸುತ್ತಿದ್ದರು. ಆ ವೇಳೆಗೆ ಹೋದೆ. ನನ್ನ ಕೈಗೂ ಮೇಣದಬತ್ತಿ ಬಂತು.ಭಾಷಣ ನಂತರ ಮಕ್ಕಳಿಗೆ ಬಹುಮಾನ ವಿತರಿಸಿ ಕಲಾಭವನ ಒಳಹೋದೆ...

ದಿನಕ್ಕೊಬ್ಬ ಶರಣ ಮಾಲಿಕೆ

ಮುಕ್ತಾಯಕ್ಕಹನ್ನೆರಡನೆ ಶತಮಾನ ಜನ್ಮಸ್ಥಳ _ ಲಕ್ಕುಂಡಿ ವಚನಗಳು_ 37 ಅಂಕಿತನಾಮ_ ಅಜುಗಣ್ಣ ತಂದೆಮುಕ್ತಾಯಕ್ಕ ಲಕ್ಕುಂಡಿ ಗ್ರಾಮದವಳು ಲಕ್ಕುಂಡಿ ಗ್ರಾಮ ಗದಗ ಜಿಲ್ಲೆಯಲ್ಲಿದೆ, ಮುಕ್ತಾಯಕ್ಕ ಅಜ್ಜಗಣ್ಣನ ಸಹೋದರಿ. ಇವರಿಬ್ಬರಲ್ಲಿ ಅನನ್ಯ ಭ್ರಾತೃ ಪ್ರೇಮ. ತಂದೆ ತಾಯಿ ತೀರಿದ ಮೇಲೆ ಅಧ್ಯಾತ್ಮದ ಗುರೂವು ತಂದೆ ಎಲ್ಲವೂ ಅಜಗಣ್ಣನೇ ಆಗಿದ್ದನು. ಮುಕ್ತಾಯಕ್ಕಳನ್ನು ಮಸಳೆ ಕಲ್ಲು ಎಂಬ ಗ್ರಾಮಕ್ಕೆ ಮದುವೆ ಮಾಡಿ ಕೊಡಲಾಗಿತ್ತು. ಸಂಶೋಧನೆಯ ಪ್ರಕಾರ...

ವಸಂತಕುಮಾರ್ ಕೈ ಚಳಕದಲ್ಲಿ ಅರಳಿದ ಹೂವುಗಳು ರಮ್ಯ ಪ್ರಕೃತಿ ಚಿತ್ರಣ

ರಮ್ಯ ಪ್ರಕೃತಿ ಚಿತ್ರಣಹಾಸನದ ವಸಂತಕುಮಾರ್ ಉತ್ತಮ ಚಿತ್ರ ಕಲಾವಿದರು. ಸುಮಾರು ವರ್ಷ ಶಾಂತಲಾ ಚಿತ್ರಕಲಾ ಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿದ್ದವರು. ಪ್ರಸ್ತುತ ಸರ್ಕಾರಿ ಶಾಲೆಯ ಚಿತ್ರಕಲಾ ಶಿಕ್ಷಕರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರು. ಇವರ ಏಕವ್ಯಕ್ತಿ ಪ್ರಕೃತಿ ಚಿತ್ರಕಲಾ ಪ್ರದರ್ಶನ ಹಾಸನಾಂಬ ಕಲಾಕ್ಷೇತ್ರದಲ್ಲಿ ಎರಡು ದಿನ ನಡೆಯಿತು. ವಸಂತ್ ಪ್ರತಿ ವರ್ಷ ವಿಶ್ವ ಪರಿಸರ ದಿನಾಚರಣೆ...

ದಿನಕ್ಕೊಬ್ಬ ಶರಣ ಮಾಲಿಕೆ

ಮಡಿವಾಳ ಮಾಚಿದೇವಜನನ -ಕ್ರಿ. ಶ.1120ರಿಂದ 1130ರ ಮಧ್ಯದ ಅವಧಿ ಜನ್ಮಸ್ಥಳ ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿ. ತಂದೆ-ಪರ್ವತಯ್ಯ, ತಾಯಿ - ಸುಜ್ಞಾನಮ್ಮ ಇತರೆ ಹೆಸರುಗಳು ಮಾಚಯ್ಯ. ಮಾಚಿದೇವ. ಮಾಚಿತಂದೆ. ಗುರುಗಳು ಮಲ್ಲಿಕಾರ್ಜುನ ಸ್ವಾಮಿ. ವಚನಗಳು -3 46ಕ್ಕೂ ಹೆಚ್ಚು. ವಚನದ ಅಂಕಿತನಾಮ ಕಲಿದೇವಯ್ಯ. ಕಲಿದೇವರ ದೇವ. ಉದ್ಯೋಗ ಶರಣರ ಬಟ್ಟೆ ಒಗೆಯುವ ಕಾಯಕ/ಅಗಸ/ಮಡಿವಾಳ. ಕುಲದೈವ ಕಲಿದೇವರು. ಇವರನ್ನು ವೀರಭದ್ರನ ಅವತಾರ ಎಂದು ಕರೆಯುತ್ತಿದ್ದರು. ಸಮಾಜಕ್ಕೆ ಇವರು ಅಗಸತನ...

ಚಾರ್ಟರ್ಡ್ ಅಕೌಂಟೆಂಟರುಗಳ ದಿನ

ಜುಲೈ 1 ರ ದಿನ ‘ಚಾರ್ಟರ್ಡ್ ಅಕೌಂಟೆಂಟ್’ಗಳ ದಿನವೆಂದು ಪರಿಗಣಿತವಾಗಿದೆ. ಜುಲೈ 1, 1949 ರಂದು ಸಂವಿಧಾನದಲ್ಲಿನ ಚಾರ್ಟರ್ಡ್ ಅಕೌಂಟೆಂಟ್ ಕಾಯಿದೆಯ ಪ್ರಕಾರ ‘ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ’ ಸಂಸ್ಥೆ ಅಸ್ತಿತ್ವಕ್ಕೆ ಬಂತು.ಈ ಸಂಸ್ಥೆಯು ‘ಐಸಿಎಐ(ICAI)’ ಎಂಬ ಕಿರುರೂಪದಿಂದ ಪ್ರಖ್ಯಾತವಾಗಿದೆ. ಚಾರ್ಟರ್ಡ್ ಅಕೌಂಟೆಂಟ್ಗಳು ವೃತ್ತಿಪರ ಸಾಂಸ್ಥಿಕ ಲೆಖ್ಖಪತ್ರ ನಿರ್ವಹಣೆ ಮತ್ತು...

ಡಾ. ಬಿದಾನ್ ಚಂದ್ರ ರಾಯ್ ನೆನಪಿಗೆ ವೈದ್ಯರ ದಿನ ಆಚರಣೆ

ರಾಷ್ಟ್ರೀಯ ವೈದ್ಯರ ದಿನಾಚರಣೆಕೊರೋನಾ ವೈರಸ್ ಕಾರಣದಿಂದ ಹಾಗೂ ಇತ್ತೀಚೆಗೆ ಬರುತ್ತಿರುವ ಹತ್ತು ಹಲವು ವಿವಿಧ ರೀತಿಯ ಕಾಯಿಲೆಗಳಿಂದ ಇಡೀ ವಿಶ್ವವೇ ಕಂಗಾಲಾಗಿರುವ ಈ ಸಂದರ್ಭದಲ್ಲಿ ಎಲ್ಲರ ಪಾಲಿಗೂ ದೇವರಾಗಿ ಕಾಣುತ್ತಿರುವುದು ವೈದ್ಯರು. ಹಾಗಾಗಿ ಇಡೀ ವೈದ್ಯ ಸಮೂಹಕ್ಕೆ ನಮ್ಮ ಸಮಾಜ ಕೃತಜ್ಞರಾಗಿರಬೇಕು. ಈ ಜುಲೈ 1 ವೈದ್ಯರಿಗೆ ಕೃತಜ್ಞತೆ ಸಲ್ಲಿಸುವುದಕ್ಕೆ ಮೀಸಲಾದರೆ ಅದೇ ಈ...

ದಿನಕ್ಕೊಬ್ಬ ಶರಣ ಮಾಲಿಕೆ

ಶರಣ ವೈದ್ಯ ಸಂಗಣ್ಣಮಾನವನ ಮೈ ಮನಕ್ಕೆ ಮದ್ದನ್ನೀಯುವ ವೈದ್ಯ ಶರಣ ಸಂಗಣ್ಣ. ಶರೀರಕ್ಕೆ ಬರುವ ಬಾಹ್ಯಕಾಯಿಲೆಗಳಂತೆ ಮನಸ್ಸಿಗೆ ಬರುವ ಕಾಯಿಲೆಗಳು ಅಷ್ಟೇ ಅಪಾಯಕಾರಿ. ತನು-ಮನಗಳೆರಡನ್ನೂ ಶುದ್ಧವಾಗಿಟ್ಟುಕೊಂಡಾಗಲೇ ಮನುಷ್ಯ ಆರೋಗ್ಯದಿಂದಿರಲು ಸಾಧ್ಯ ಎಂದು ವೈದ್ಯ ಸಂಗಣ್ಣ ತೋರಿಸಿಕೊಟ್ಟಿದ್ದಾರೆ.ಕನಾ೯ಟಕದ ಇತಿಹಾಸದಲ್ಲಿ 12ನೇಯ ಶತಮಾನವು ಅತ್ಯಂತ ಪ್ರಮುಖವಾದ ಸ್ಥಾನವನ್ನು ಹೊಂದಿದೆ. ಕಾರಣ ಅಣ್ಣ ಬಸವಣ್ಣನವರು ಲಿಂಗ-ವಗ೯-ವಣ೯ ರಹಿತ ಲಿಂಗಾಯತ...

ಶ್ರೀ ರಾಚೋಟೇಶ್ವರ ಪುಣ್ಯ ಸ್ಮರಣೋತ್ಸವ

ಜುಲೈ - 3 ರಿಂದ 5 ರ ವರೆಗೆ ಕಿಲ್ಲಾ ತೊರಗಲ್ಲದ ಸಂಸ್ಥಾನ ಗಚ್ಚಿನಹಿರೇಮಠದ ಲಿಂ.ಶ್ರೀ ರಾಚೋಟೇಶ್ವರ ಶಿವಯೋಗಿಗಳವರ 47 ನೇಯ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮ ನಡೆಯಲಿದೆಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ತನ್ನದೇ ಆದಂತಹ ಅಧ್ಯಾತ್ಮಿಕ , ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ. ಈ ತಾಲೂಕು ಧಾರ್ಮಿಕ, ಶೈಕ್ಷಣಿಕ, ಸಾಹಿತ್ಯಿಕವಾಗಿ ಹೆಸರು ಪಡೆದಿದೆ , ಇಲ್ಲಿ...
- Advertisement -spot_img

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...
- Advertisement -spot_img
error: Content is protected !!
Join WhatsApp Group