ಲೇಖನ
ಮನೆಯಲ್ಲಿ ಸೈಕಲ್ ಇದ್ದವರು ಅನುಕೂಲಸ್ಥರು. ಸ್ಕೂಟರ್ ಇದ್ದವರು ಶ್ರೀಮಂತರು.ಘಂಟೆಗೆ ಇಷ್ಟು ಆಣೆ ಎನ್ನುವ ಲೆಕ್ಕಾಚಾರದಲ್ಲಿ ಸೈಕಲ್ ಶಾಪ್ ನಿಂದ ಬಾಡಿಗೆ ಸೈಕಲ್ ತಂದು ಅದರಲ್ಲೇ ಸೈಕಲ್ ಓಡಿಸುವುದನ್ನು ಕಲಿತುಬಿಟ್ಟರೆ ದೊಡ್ಡ ಸಾಹಸ ಮಾಡಿದಂತೆ.ಆಮೇಲೆ ಅಪ್ಪ ಅಮ್ಮನನ್ನು ಪೀಡಿಸಿ ನಾಲ್ಕಾಣೆ, ಎಂಟಾಣೆ ಪಡೆದು ಸೈಕಲ್ ಶಾಪ್ ಸೈಕಲ್ ಓಡಿಸುತ್ತಿದ್ದರೆ BMW, Benz ಕಾರ್ ಓಡಿಸಿದಷ್ಟು ಖುಷಿ.ಬೀದಿಯಲ್ಲಿ...
ಲೇಖನ
ಶಿವ ಪಾರ್ವತಿ ವಿವಾಹದ ದಿನ ಮಹಾ ಶಿವರಾತ್ರಿ
🌹ಹಿಂದೂ ಧರ್ಮದಲ್ಲಿ ಶಿವರಾತ್ರಿಗೆ ಅದರದ್ದೇ ಆದ ಮಹತ್ವವಿದೆ. ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯಂದು ಪರಿಗಣಿಸಲಾಗುತ್ತದೆ. ಕೈಲಾಸನಾಥನು ಈ ದಿನದಂದು ಭೂಮಿಗೆ ಆಗಮಿಸಿ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾನೆಂಬ ನಂಬಿಕೆ ಹಿಂದೂ ಭಕ್ತರಲ್ಲಿದೆ. ಶಿವರಾತ್ರಿಗೆ ಹೆಚ್ಚು ಪಾವಿತ್ರ್ಯತೆ ಪ್ರಾಮುಖ್ಯತೆ ಇರುವುದು ಅಂದು ಆಚರಿಸುವ ಉಪವಾಸದಲ್ಲಿ.ಶುಚಿರ್ಭೂತರಾಗಿ ಶಿವನನ್ನು ಧ್ಯಾನಿಸುತ್ತಾ ದಿನಪೂರ್ತಿ ಭಕ್ತರು ಆಹಾರ ನೀರು ಮುಟ್ಟದೆ...
ಲೇಖನ
ಇಂತಹವರೂ ಇರುತ್ತಾರೆ ನೋಡಿ: Feeling Speechles
ಮೊನ್ನೆ ಬೆಂಗಳೂರಿಗೆ ಬಂದಿದ್ದಾಗ, ಶ್ರೀಮತಿ ವೀಣಾ ರಾವ್ ದಂಪತಿಗಳು ಕರೆ ಮಾಡಿ ಮನೆ ಲೊಕೇಶನ್ ತಿಳಿದುಕೊಂಡು, ಸಂಜೆ ಅನಿರೀಕ್ಷಿತವಾಗಿ ನಮ್ಮಲ್ಲಿಗೆ ಭೇಟಿಕೊಟ್ಟರು. ಶ್ರೀಮತಿ ವೀಣಾ ರಾವ್ ಅವರ ಚೊಚ್ಚಲ ಕಾದಂಬರಿ ’ಮಧುರ ಮುರಳಿ’ ಯ ಪ್ರತಿಯನ್ನು ನೀಡಿ, ದಂಪತಿಗಳು ಹಣ್ಣು-ಹಾರ-ಶಾಲುಗಳೊಂದಿಗೆ ಅಕ್ಕರೆ-ಗೌರವಗಳಿಂದ ಸತ್ಕರಿಸಿದಾಗ ನಾನು ನಿಜಕ್ಕೂ ಮೂಕವಿಸ್ಮಿತನಾಗಿದ್ದೆ. ನಮ್ಮ ಮನೆಯವರಿಗೂ ಉಡುಗೊರೆಯೊಂದಿಗೆ ಬಾಗಿನ ನೀಡಿ,...
ಲೇಖನ
ಆಕೆಗೆ ಫೋನ್ ಮಾಡುವುದನ್ನು ಕಲಿಸಿದ್ದು ನಾನೇನಾ??!
ಎಷ್ಟು ಗರ್ವದಿಂದ ಹೇಳಿಕೊಳ್ಳಬಹುದಾದ ಅವ್ವನ ಬಗೆಗಿನ ಸಂಗತಿ ಇದು. ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ, ಅವ್ವ ಅನ್ನಕ್ಕಾಗಿ ಹೋರಾಟ ಮಾಡಿದಳು, ಕಾಸಿಗಾಗಿ ಹೋರಾಟ ಮಾಡಿದಳು, ಕೂಲಿಗಾಗಿ ಹೋರಾಟ ಮಾಡಿದಳು, ನಮ್ಮ ಇಂಚಿಂಚು ಕಾಯವನ್ನು ಕಾಯಲು ಹೋರಾಟ ಮಾಡಿಯೇ ಸುಸ್ತಾದಳು. ಅವ್ವ, ಅಪ್ಪ ಇಬ್ಬರೂ ಒಂದೇ ಊರಿನವರು. ಅಪ್ಪನ ಹೊಲದ ಬಳಿ ಅವ್ವನ ಮನೆ ಇತ್ತು....
ಲೇಖನ
ದೇವರ ದರ್ಶನದಿಂದ ಶಾಂತಿ, ಅಂತಃಶಕ್ತಿ ಸಾಧಕರ ದರ್ಶನದಿಂದ ಸ್ಫೂರ್ತಿ, ಬಾಳಿಗೆ ದೀಪ್ತಿ…
ಹೀಗೆ ಅನ್ನಿಸಲು ಕಾರಣವಾಗಿದ್ದು ಬೀದರಿನ ಸಮಾಜಮುಖಿ ಚೇತನ ಬಸವಕುಮಾರ್ ಪಾಟೀಲರು. ಕಳೆದ 4-5 ವರ್ಷಗಳಿಂದ ವಾಟ್ಸಾಪ್ ಬಳಗಗಳಿಂದ ಪರಿಚಿತರಾಗಿ, ಆತ್ಮೀಯರಾಗಿರುವ ಪಾಟೀಲರ ವ್ಯಕ್ತಿತ್ವದ ವಿರಾಟ್ ದರ್ಶನವಾಗಿದ್ದು ಕಳೆದ ವರ್ಷ ಮಾರ್ಚನಲ್ಲಿ. ಡಾ.ಎಂ.ಜಿ.ದೇಶಪಾಂಡೆಯವರ ಪ್ರತಿಷ್ಠಾನದ ಪ್ರಶಸ್ತಿ ಸ್ವೀಕರಿಸಲು ಬೀದರಿಗೆ ಹೋದಾಗ.ಅಂದು ಬಸವಕುಮಾರ್ ಪಾಟೀಲರು ನೀಡಿದ ಆತಿಥ್ಯ, ತೋರಿದ ಅಕ್ಕರೆ-ಕಕ್ಕುಲತೆ ಸ್ನೇಹಬಂಧವನ್ನು ಮತ್ತಷ್ಟು ಸದೃಢಗೊಳಿಸಿತು. ಅಲ್ಲಿ ಅವರ...
ಲೇಖನ
ತೈಮೂರಲಂಗ ಎಂಬ ರಾಜ ನೈರುತ್ಯ ಏಶ್ಯಾದಲ್ಲಿ ಭಾರೀ ಸೋಲನ್ನು ಕಂಡನು. ಸೋಲಿನಿಂದ ದಿಕ್ಕು ಕಾಣದಂತಾಗಿದ್ದ ರಾಜ ಒಂದು ನಿರ್ಜನವಾದ ಪರಿತ್ಯಕ್ತ ಮಣ್ಣಿನ ಗುಡಿಸಲಿನಲ್ಲಿ ಹುದುಗಿಕೊಂಡನು. ಅಂಗಾತ ಮಲಗಿದ್ದ. ಅವನಿಗೆ, ಗೋಡೆ ಏರುತ್ತಿದ್ದ ಇರುವೆ ಕಾಣಿಸಿತು. ಅದು ಕಾಳಿನ ಧಾನ್ಯವೊಂದನ್ನು ಮೇಲಕ್ಕೊಯ್ಯಲು ಪ್ರಯತ್ನಿಸುತ್ತಿತ್ತು. ಆದರೆ ಅದರ ಪ್ರಯತ್ನ ಮೇಲಿಂದ ಮೇಲೆ ವ್ಯರ್ಥವಾಗುತ್ತಲೇ ಇತ್ತು. ಇರುವೆಗಿಂತಲೂ ಅದು...
ಲೇಖನ
ಭೂತಯ್ಯನ ಮಗ ಅಯ್ಯು ಚಿತ್ರಕ್ಕೆ ಐವತ್ತು ವರ್ಷ; ಅದರ ಸುತ್ತಮುತ್ತ…
ಕನ್ನಡದ ಶ್ರೇಷ್ಠ ಕಥೆಗಳಲ್ಲಿ ‘ಭೂತಯ್ಯನ ಮಗ ಅಯ್ಯು’ ಕೂಡ ಒಂದು. ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರರ ವೈಯ್ಯಾರಿ ಕಥಾ ಸಂಕಲನದಲ್ಲಿ ಒಂದು ಕಥೆ ಒಂದು ಕಾದಂಬರಿಗಾಗುವಷ್ಟು ಸರಕನ್ನು ಒಳಗೊಂಡಿದೆ. ಒಳಿತು ಕೆಡುಕುಗಳ ಪರಿಣಾಮ ಕುರಿತ ಹಳ್ಳಿಯ ಒಂದು ಮನೆತನಕ್ಕೆ ಸೇರಿದ ಕಥಾವಸ್ತು ಮನುಷ್ಯ ಸ್ವಭಾವದಲ್ಲಿ ಕೆಟ್ಟತನ ಎಷ್ಟಿರಬಹುದು ಗಟ್ಟಿತನ ಎಷ್ಟಿರಬಹುದು ಎಂಬುದನ್ನು ಗೊರೂರರು ಎಷ್ಟರಮಟ್ಟಿಗೆ...
ಲೇಖನ
ಗ್ರಾಮೀಣ ಶಿಕ್ಷಕರ ಶಕ್ತಿ ಅಶೋಕ ಸಜ್ಜನ
೨೦೨೧ ನೆಯ ಇಸ್ವಿ ಅಕ್ಟೋಬರ್ ರಜೆಯ ದಿನ ಅಶೋಕ ಸಜ್ಜನರು ಹೆಬ್ಬಳ್ಳಿಗೆ ಲಕ್ಕಮ್ಮನವರ ಗುರುಗಳ ಮನೆಗೆ ಬಂದಿದ್ದರು.ಅದೇ ದಿನ ನಾನು ನನ್ನ ಮಾವ ಲಕ್ಕಮ್ಮನವರ ಮನೆಗೆ ಹೋಗಿದ್ದೆ. ಸಜ್ಜನ ಗುರುಗಳು ನನ್ನನ್ನು ನೋಡಿದ ತಕ್ಷಣ ಬೀಗರೇ ಹೇಗಿದ್ದೀರಾ.? ಎಂದರು.ನಾನು ಕ್ಷೇಮ ಸರ್. ನೀವು ಹೇಗಿರುವಿರಿ.? ಗ್ರಾಮೀಣ ಶಿಕ್ಷಕರ ಸಂಘದ ಹೋರಾಟದ ರೂಪರೇಷೆಗಳು ಹೇಗೆ ಸಾಗಿವೆ.?...
ಲೇಖನ
ಕೃತಿ ಅವಲೋಕನ: ಗೊರೂರು ಅನಂತರಾಜು ಅವರ ‘ ನಮ್ಮೂರು- ತಿರುಗಿ ನೊಡಿದಾಗ’
ಭಾರತೀಯ ಸಾಮಾಜಿಕ ವ್ಯವಸ್ಥೆಯ ಆಧಾರ ಸ್ಥಂಭಗಳಲ್ಲೊಂದಾದ ಗ್ರಾಮಗಳು ವೇದಗಳ ಕಾಲ ಮಹಾಭಾರತ ರಾಮಾಯಣ ಹಾಗೂ ಪುರಾಣ ಕಾಲಗಳಿಂದಿಡಿದು ಪ್ರಸ್ತುತದವರಿಗೂ ಅಸ್ತಿತ್ವದಲ್ಲಿದ್ದು ತಮ್ಮ ಅನನ್ಯತೆಯನ್ನೂ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ವರೂಪವನ್ನು ಸಾಬೀತುಪಡಿಸಿವೆ. ಗಾತ್ರದಲ್ಲಿ ಚಿಕ್ಕದಾದ ಮುಖಾಮುಖಿ ಸಂಬಂಧಗಳ ಅನ್ಯೋನ್ಯತೆಯೊಂದಿಗೆ ಸಾಮಾಜಿಕ ಸಮೈಕ್ಯತೆ ಸಾಧಿಸಿರುವ ಈ ಗ್ರಾಮಗಳು ಪ್ರಾಚೀನ ಪರಂಪರೆ, ಸಂಪ್ರದಾಯ, ಜಾತಿ ಮತ್ತು ಧರ್ಮಗಳಿಂದ ಸಮ್ಮಿಳಿತಗೊಂಡಿವೆ....
ಲೇಖನ
ಮಕ್ಕಳೇಕೆ ಹೀಗೆ…? ಇಂದಿನ ವ್ಯವಸ್ಥೆಯ ಕುರಿತು ಶಿಕ್ಷಕರೋರ್ವರ ಆತಂಕ
ಇಂದಿನ ಪತ್ರಿಕೆ ತಿರುವುತ್ತಿದ್ದೆ. ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣ ಪರೀಕ್ಷೆಯಲ್ಲಿ ಚೀಟಿ ಇಟ್ಟಿದ್ದಳೆಂದು ಕ್ಲಾಸ್ ಟೀಚರ್ ಬೈದಿದ್ದರು. ಅವಮಾನ ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಳು. ಪೋಷಕರು ಮತ್ತು ಊರವರು ಶಾಲೆಯ ಮುಂದೆ ವಿದ್ಯಾರ್ಥಿನಿಯ ಶವ ಇಟ್ಟು ಧರಣಿ ಕೂತಿದ್ದರು. ಅವರ ಬೇಡಿಕೆ ಸ್ಪಷ್ಟ "ಹುಡುಗಿಯ ಸಾವಿಗೆ ಟೀಚರೇ ಕಾರಣ, ಅವರನ್ನು ನಮ್ಮ ಕೈಗೆ...
Latest News
ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.
ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...