ಲೇಖನ

ಲೋಕ ದೃಷ್ಟಿ ಕಲಾ ಸೃಷ್ಟಿ

ಕಲೆಯು ಮಾನವನ ಹುಟ್ಟಿನೊಂದಿಗೆ ದೈವದತ್ತವಾಗಿ ಬೆಳೆದು ಬಂದ ಚಮತ್ಕಾರವಾಗಿದೆ. ಒಂದು ಕಾಲದ ಸಂಸ್ಕೃತಿಯಿಂದ ಇನ್ನೊಂದು ಕಾಲದ ಸಂಸ್ಕೃತಿಗೆ ಸಂಬಂಧವನ್ನು ಜೋಡಿಸುವ ಸಂಪರ್ಕ ಸಾಧನವಾಗಿರುವ ಭಾಷೆಯಂತೆ ಕಲೆಯೂ ಸಂಪರ್ಕ ಮಾಧ್ಯಮವಾಗಿದೆ. ವಿಶ್ವದ ಮೊಟ್ಟಮೊದಲ ಚಿತ್ರಕಾರನು ಆದಿಮಾನವನು. ಅದೆಷ್ಟೋ ಕಾಲದವರೆಗೆ ಚಿತ್ರವೇ ಆದಿ ಮಾನವನ ಭಾಷೆಯಾಗಿತ್ತು ಎಂಬುದಕ್ಕೆ ಚೀನಾ, ಜಪಾನ್, ಗ್ರೀಸ್, ಈಜಿಪ್ಟ್ ಹಾಗೂ ಸಿಂಧೂ ಸಂಸ್ಕೃತಿಗಳ...

ಗ್ರಾಮೀಣ ಮಕ್ಕಳ ಫೀ ಆಟ

ನಾನು ಶಾಲಾ ಸಂದರ್ಶನ ಜೊತೆಗೆ ಬರವಣಿಗೆ ರೂಢಿಸಿಕೊಂಡವನು. ಅನೇಕ ಶಿಕ್ಷಕರು ನನ್ನ ಬರವಣಿಗೆಗೆ ಕಾರಣರಾಗಿರುವರು.ಇತ್ತೀಚೆಗೆ ಹಿರಿಯ ಸನ್ಮಿತ್ರ ನನ್ನ ತಾಲ್ಲೂಕಿನ ತಲ್ಲೂರಿನ ಶಿವಾನಂದ ಅಣ್ಣೀಗೇರಿ ಸೋಮಾಪುರದ ತಮ್ಮ ಶಾಲೆಗೆ ಬರಲು ಹೇಳಿ ಅಲ್ಲಿನ ಮಕ್ಕಳ ಫೀ ಆಟದ ವೈಖರಿ ನನಗೆ ತೋರಿಸಿದರು. ಸೊಮಾಪುರ ಸವದತ್ತಿ ತಾಲೂಕಿನ ಪುಟ್ಟ ಹಳ್ಳಿ. ಜಾಲಿಕಟ್ಟಿ ತಲ್ಲೂರ ಮಾರ್ಗಮಧ್ಯದಲ್ಲಿ ೭...

ರಥಸಪ್ತಮಿ: ಸರ್ವರಿಗೂ ರಥಸಪ್ತಮಿಯ ಹಾರ್ದಿಕ ಶುಭಾಶಯಗಳು

ಬಾಲ್ಯದಲ್ಲಿ ಅಜ್ಜಿ ಪಾಡ್ಯ, ಬಿದಿಗೆ, ತದಿಗೆ... ಅಮಾವಾಸ್ಯೆಯವರೆಗೆ ಕಂಠಪಾಠ ಮಾಡಿಸುವಾಗ ಒಂದೊಂದು ತಿಥಿಗೂ ಒಂದೊಂದು ಹಬ್ಬವನ್ನು ಸೇರಿಸಿ ಹೇಳಿಕೊಡುತ್ತಿದ್ದರು. ಪಾಡ್ಯ- ಉಗಾದಿ ಪಾಡ್ಯ, ಬಿದಿಗೆ- ಭಾನು ಬಿದಿಗೆ, ತದಿಗೆ- ಅಕ್ಷ ತದಿಗೆ,ಚೌತಿ- ವಿನಾಯಕನ ಚೌತಿ. . . .ಹೀಗೆ ‘ಸಪ್ತಮಿ’ಯ ಸರದಿ ಬಂದಾಗ ರಥಸಪ್ತಮಿ ಸೇರಿಕೊಳ್ಳುತ್ತಿತ್ತು. ಸಮಯ ಸಿಕ್ಕಾಗಲೆಲ್ಲ ಹಬ್ಬಗಳ ಮಹತ್ವದ ಬಗ್ಗೆ  ವಿವರಿಸುತ್ತಿದ್ದರು....

ಶ್ರೀಕ್ಷೇತ್ರ ದುರ್ಗಾಸ್ಥಳ ದರ್ಶನ ಪ್ರಸಿದ್ಧ ಅಯ್ಯನಕೆರೆಯಲ್ಲಿ ಬೋಟಿಂಗ್ ವಿಹಾರ -ಗೊರೂರು ಅನಂತರಾಜು, ಹಾಸನ

“ರೀ, ಕಡೂರು ಹತ್ತಿರ ಇರುವ ಶ್ರೀಕ್ಷೇತ್ರ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ಬರೋಣ ಹೊರಡಿ ಎಂದಳು ಮಡದಿ ಶಕುಂತಲೆ. ಸಂಜೆ ಐದರವರೆಗೂ ದೇವಸ್ಥಾನ ಓಪನ್ ಇರುತ್ತದೆ ಎಂಬ ಖಾತ್ರಿಯಲ್ಲಿ  ನಾವು ಮಧ್ಯಾಹ್ನ ಊಟ ಮುಗಿಸಿ ಹಾಸನ ಚಿಕ್ಕಮಗಳೂರು ರಸ್ತೆಯಲ್ಲಿ ಹೊರಟು ಹಗರೆ ಬಳಿ ಸ್ವಲ್ಪ ದೂರ ಕಡಿಮೆಯಾಗಬಹುದೆಂದು ಹಳೆಬೀಡು ಮಾರ್ಗ  ಕಾರಿನ ಗೂಗಲ್ ಮ್ಯಾಪ್...

ಕೃಪಾಕರ – ಸೇನಾನಿ

ಕೃಪಾಕರ - ಸೇನಾನಿ ಒಂದೇ ಹೆಸರಿನಂತಿರುವ ಮಹಾನ್ ಸಾಧನೆ ಮಾಡಿರುವ ಜೋಡಿ. ಈ ಜೋಡಿ ಶ್ರೇಷ್ಠ ಮಟ್ಟದ ವನ್ಯಜೀವಿಗಳ ಕುರಿತಾದ ಚಿತ್ರಗಳಿಗಾಗಿ ವಿಶ್ವಮಾನ್ಯತೆ ಗಳಿಸಿರುವುದರ ಜೊತೆಗೆ, ಪರಿಸರದ ಕಾಳಜಿಯ ಕುರಿತಾಗಿ ಮಹತ್ವದ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿರುವವರು. ವೀರಪ್ಪನ್ ಇಂದ ಅಪಹೃತರಾಗಿದ್ದ ಈ ಜೋಡಿ ತಮ್ಮ ಸ್ನೇಹಗುಣದಿಂದ ಆತನಿಂದಲೂ ಆಪ್ತ ಬೀಳ್ಕೊಡುಗೆ ಪಡೆದು ಬಂದು ನಿರಂತರವಾಗಿ...

ಸ್ವತಂತ್ರ ಭಾರತದ ಸೇನಾ ಪಡೆಗಳ ಪ್ರಥಮ ಮುಖ್ಯಸ್ಥ ವೀರ ಕನ್ನಡಿಗ ಫೀಲ್ಡ್ ಮಾರ್ಷಲ್ ಕೆ.ಎಂ ಕಾರಿಯಪ್ಪ

"ದಕ್ಷಿಣ ಭಾರತದ ಕಾಶ್ಮೀರ ಎಂದೇ ಪ್ರಸಿದ್ದವಾಗಿರುವ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆ ವಿಶ್ವದಲ್ಲೇ ತನ್ನದೇ ಆದ ಸಂಪ್ರದಾಯ ಹೊಂದಿದೆ. ವಿಶಿಷ್ಟ ಉಡುಪು, ಕೊಡವ ಭಾಷೆ, ಕಾಫಿ, ಕಿತ್ತಳೆ, ಯಾಲಕ್ಕಿ, ಭತ್ತ, ಕರಿಮೆಣಸು, ಜೇನುಕೃಷಿ, ಜೀವನಾಡಿ ಕಾವೇರಿ ನದಿಯ ಉಗಮ ಸ್ಥಾನವಾಗಿದೆ. ನಿತ್ಯ ಹರಿದ್ವರ್ಣ, ಹಚ್ಚ ಹಸಿರಿನ ವನಸಿರಿಯ ನಾಡು ವೀರ ಯೋಧರ ಬೀಡು. 1600...

ಮಂಗನಬಾವು ಅಲಕ್ಷಿಸಿದರೆ ಬದುಕು ಬರಡಾದೀತು…! – ಡಾ.ಕರವೀರಪ್ರಭು ಕ್ಯಾಲಕೊಂಡ

"Poetry ,Shakespeare and opera ,are like Mumps and should be sought when young .In the unhappy event that there is postponemet to mature years, the results may be devastating " -Dimitris Mita ಹೆಚ್ಚು ಸುದ್ಧಿಮಾಡದ ,ಸಾವು ನೋವುಗಳಿಗೆ ಕಾರಣವಾಗದ ಸೌಮ್ಯ ಸ್ವರೂಪದ ಸಾಂಕ್ರಾಮಿಕ ಕಾಯಿಲೆ...

ಕಥಾಬಿಂದು ಪ್ರಕಾಶನ ಮಂಗಳೂರು ಟಿವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿ – ಮಲೆನಾಡಿನ ಲೇಖಕ ಅಜಯ್ ಶರ್ಮ ಅವರ ಮೂರು ಕೃತಿ ಲೋಕಾರ್ಪಣೆ “

ರಾಜ್ಯಕ್ಕೆ ಹಾಗು ರಾಷ್ಟ್ರಕ್ಕೆ ಅನೇಕ ಸಾಧಕರು ತೀರ್ಥಹಳ್ಳಿ ನಾಡಿನಿಂದ ಹೊರಹೊಮ್ಮಿದ್ದು ಅನೇಕರು ದೇಶದ ಸೇನೆಯಲ್ಲಿ ಸೇವೆ ಸಲ್ಲೀಸುತ್ತಾ ಇದ್ದು ಮತ್ತು ಸಿನಿಮಾ ರಂಗದಲ್ಲಿ ಹಾಗು ಪತ್ರಿಕಾ ರಂಗದಲ್ಲಿ ಮತ್ತು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.ಸಾಮಾನ್ಯವಾಗಿ ಛಲವಿರುವ ಮಂದಿ ಸಾಧನೆಯ ಹಿಂದೆ ಓಡುತ್ತಲೇ ಇರುತ್ತಾರೆ , ಗುರಿ ತಲುಪಲು ಊಟ, ನಿದ್ದೆಗಳನ್ನು ತ್ಯಜಿಸಿ, ಅವಿರತ ಶ್ರಮಿಸುತ್ತಲೇ...

ಮುನವಳ್ಳಿಯ ಅಪರೂಪದ ಪ್ರಾಣದೇವರುಗಳು

ನಾಳೆ ಅಯೋಧ್ಯೆಯಲ್ಲಿ ರಾಮಮಂದಿರದ ಲೋಕಾರ್ಪಣೆ ಜರುಗುತ್ತಿರುವ ಪ್ರಯುಕ್ತ ಮುನವಳ್ಳಿಯ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಜರಗುತ್ತಿರುವುದು ಈ ಹಿನ್ನೆಲೆಯಲ್ಲಿ ಹನುಮಂತನ ದೇವಾಲಯಗಳ ಒಂದು ಅವಲೋಕನ ಈ ಬರಹದ ಉದ್ದೇಶ.ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ. ಹನುಮಂತನು ಕಿಷ್ಕಿಂದೆಯಲ್ಲಿ ಸುಗ್ರೀವನ ಜೊತೆಯಲ್ಲಿರುವಾಗ ಸೀತೆಯನ್ನು ಹುಡುಕಿಕೊಂಡು ಶ್ರೀರಾಮ ಅಲ್ಲಿಗೆ ಬಂದಾಗ ತನ್ನ ಸ್ವಾಮಿಯೊಡನೆ ಭೇಟಿಯಾಗುತ್ತದೆ. ಅಲ್ಲಿಂದ...

ಚುಕ್ಕಿಯೊಂದು ನಿಬ್ಬೆರಗಾಗಿ ನಮ್ಮನ್ನೆ ನೋಡುತ್ತಿದ್ದೆ ಸಖಿ

ಹಲವು ಕೃತಿಗಳ ವಿಮರ್ಶಾ ಕೃತಿ ಇತ್ತೀಚೆಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶಕರು ಕಡಿಮೆಯಾಗುತ್ತಿದ್ದಾರೆ. ಕೆಲವರು ಪುಸ್ತಕಗಳ ಪರಿಚಯವನ್ನು ಅಷ್ಟೇ ಮಾಡುತ್ತಿದ್ದಾರೆ. ಪುಸ್ತಕದೊಳಗಿನ ಬರಹದ ಗಟ್ಟಿತನವನ್ನು ಪ್ರಬುದ್ಧತೆಯ ಬರಹದೆಡೆಗೆ ಯುವ ಬರಹಗಾರರಿಗೆ ದಾರಿ ತೋರುವ ಪ್ರಯತ್ನ ಇಂದಿನ ಸಾಹಿತ್ಯ ಕ್ಷೇತ್ರದಲ್ಲಿ ನಡೆಯುತ್ತಿಲ್ಲ.ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಕೃತಿಗಳನ್ನು ಲೋಕಾರ್ಪಣೆ ಮಾಡಿ ಹಿರಿಯ ಬರಹಗಾರರೆಂದೆ ಗುರುತಿಸಿ ಕೊಂಡಿರುವ ಗೊರೂರು...
- Advertisement -spot_img

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...
- Advertisement -spot_img
error: Content is protected !!
Join WhatsApp Group