ಲೇಖನ

ಡಾ.ಗೊರೂರರ ಸಾಹಿತ್ಯ ಮರು ಓದು ‘ಹೈ ಯಾರು ಈ ರಾಬಿನ್ ಸನ್ ಕ್ರೂಸೋ..?

ಡಾ. ಹಂಪನಹಳ್ಳಿ ತಿಮ್ಮೇಗೌಡರು ಡಾ. ಗೊರೂರರ ಸಾಹಿತ್ಯ ಮರು ಓದು ಪುಸ್ತಕ ನನಗೆ ಕೊಟ್ಟು ಬಹಳ ದಿನಗಳೇ ಆಗಿವೆ. ಡಾ. ರಾಮಸ್ವಾಮಿ ಅಯ್ಯಂಗಾರ್ ಅವರ 120ನೇ ಜನ್ಮದಿನ. (ತಾ.4-7-1904) ಅವರ ನೆನಪಿನಲ್ಲಿ ಪುಸ್ತಕ ತೆಗೆದು ಮರು ಓದಿದೆ. ಕೃತಿಯಲ್ಲಿ 43 ಲೇಖನಗಳಿವೆ. ಇದು ಹಾಸನದ ಸರ್ಕಾರಿ ಕಲಾ ಕಾಲೇಜು ಈ ಹಿಂದೆ ಡಾ. ಗೊರೂರು...

ದಿನಕ್ಕೊಬ್ಬ ಶರಣ ಮಾಲಿಕೆ

ವಚನ ಭಂಡಾರಿ ಶಾಂತರಸ12ನೇ ಶತಮಾನದ ಶಿವಶರಣರ ಸಮಕಾಲೀನರು ವಚನ ಭಂಡಾರಿ ಶಾಂತರಸರು. ಇವರ ಪರಿಚಯ ದೊರೆತಿಲ್ಲ ಇವರು ಅನುಭವ ಮಂಟಪದಲ್ಲಿ ಮಾಡಿರುವ ಕಾರ್ಯಗಳು ಮಾತ್ರ ಪ್ರಮುಖವಾಗಿದ್ದವೆಂದು ಹೇಳಬಹುದು. ಇವರದೊಂದು ವಚನದ ಮುಖಾಂತರ ಇವರ ಪರಿಚಯ ತಿಳಿದುಕೊಳ್ಳಬಹುದು.ಇನ್ನೆಲ್ಲರ ಕೇಳುವದು ಕುಲ ಛಲ ಮಲ ದೈಹಿಕರು ಬಿಡನೆನ್ನ ಎದೆಯಲ್ಲಿ ಕಟ್ಟಿದ ಎಳೆ ಆಶಯ ಬಿಡದು ಕೊಡುವಲ್ಲಿ ಕೊಂಬಲ್ಲಿ ದ್ವಿಜರೊಡಗೂಡುವದು ಬಿಡದು ಎನ್ನೊಡೆಯ...

ಚೀನಿ ಬೌದ್ಧ ಭಿಕ್ಕು ಹ್ಯುಯೆನ್ ತ್ಸಾಂಗ ಭಾರತಕ್ಕೆ ಏಕೆ ಪ್ರಯಾಣಿಸಿದ್ದನು..?

ಚೀನಾದ ಬೌದ್ಧ ಭಿಕ್ಕು, ಹ್ಯುಯೆನ್ ತ್ಸಾಂಗ (ಕ್ರಿ.ಶ. ೬೦೦-೬೬೪) ನ ಭಾರತ ಯಾತ್ರೆ ಅಪೂರ್ವವಾದದ್ದು.ಇನ್ನಿತರರು ಸಾಹಸಕ್ಕಾಗಿ, ಸ್ವಪ್ರತಿಷ್ಠೆಗಾಗಿ, ಲಾಭಕ್ಕಾಗಿ ಪರ್ಯಟನ ಕೈಕೊಂಡರೆ, ಇವನು ವಿದ್ಯಾರ್ಜನೆಗೆ ಮತ್ತು ಪ್ರಮುಖ ಬೌದ್ಧ ವಿಶ್ವವಿದ್ಯಾಲಯಗಳಿಂದ ಬುದ್ಧರ ನಿಜವಾದ ಬೋಧನೆಗಳನ್ನು ಸಂಗ್ರಹಿಸಲು ಬಂದವನು.ಮಧ್ಯ ಏಷ್ಯದ ಹಲವಾರು ದೇಶಗಳು, ರಷ್ಯ, ಆಫಘಾನಿಸ್ತಾನ, ಈಗಿನ ಪಾಕಿಸ್ತಾನಗಳನ್ನು ಸುತ್ತಿ ಕ್ರಿ.ಶ. ೬೨೬ ರಲ್ಲಿ ಶ್ರೀನಗರ...

ಸರ್ಕಾರಿ ಆಸ್ಪತ್ರೆಗಳಂತೆ ಗಬ್ಬು ನಾರುತ್ತಿವೆ ವಿಶ್ವವಿದ್ಯಾಲಯಗಳು !

ಪ್ರವೇಶವೇ ಇರದ ಹೆಚ್ಚುವರಿ ವಿಶ್ವವಿದ್ಯಾಲಯಗಳುಹಿಂದಿನ ಬಿಜೆಪಿ ಸರಕಾರವು ಮಾಡಿದ ಮಹಾ ತಪ್ಪುಗಳಲ್ಲಿ ಹೆಚ್ಚುವರಿ ವಿಶ್ವವಿದ್ಯಾಲಯಗಳ ಸ್ಥಾಪನೆಯೂ ಒಂದು. ಕರ್ನಾಟಕ ರಾಜ್ಯದಲ್ಲಿನ ಮೊದಲಿನ ವಿಶ್ವವಿದ್ಯಾಲಯಗಳಲ್ಲಿ ಪ್ರತಿಶತ 80% ರಷ್ಟು ಭೋಧಕ ಮತ್ತು ಭೋಧಕೇತರ ಸಿಬ್ಬಂದಿಯ ಕೊರತೆ ಇದೆ ಸರಕಾರವು ಕಳೆದ 6 ವರ್ಷಗಳಿಂದ ಯಾವುದೇ ನೇಮಕಾತಿ ಮಾಡಿಲ್ಲ. 5000 ಪ್ರಾಧ್ಯಾಪಕರ ನೇಮಕಾತಿ ಆಗಬೇಕು. ಸರಕಾರಿ ಕಾಲೇಜುಗಳದೂ ಇದೇ ದಯನೀಯ...

ಜನಪದರ ಮೊದಲ ಹಬ್ಬ: ಮಣ್ಣೆತ್ತಿನ ಅಮವಾಸ್ಯೆ

ಮಳೆಗಾಲ ಆರಂಭದಲ್ಲಿ ಬಿತ್ತನೆ ಮಾಡಿದ ರೈತ ಫಸಲು ಹಸಿರಾಗಿ ಕಂಗೊಳಿಸುವ, ಕೃಷಿಕ ಹೆಣ್ಣು ಮಕ್ಕಳು ಕೆಲಸ ಕಡಿಮೆ ಇರುವ ಸಂದರ್ಭ ಇದು ಅನ್ನ ಹಾಕುವ ಭೂತಾಯಿಗೆ, ಬಸವಣ್ಣನಿಗೆ ಕೃತಜ್ಞರಾಗಿರಲು ಪೂಜೆ ಮಾಡುವ ಸಂಪ್ರದಾಯದ ಹಬ್ಬ.ಕಾರಹುಣ್ಣಿಮೆಯಲ್ಲಿ ಎತ್ತುಗಳ ಬಣ್ಣ ಬಡಿದು ಶೃಂಗರಿಸಿ ಕರಿ ಹರಿದು ಸಂತಸ ಪಟ್ಟಿದ ರೈತಾಪಿಗಳು.ಈ ಹಬ್ಬದಲ್ಲಿ ಭೂಮಿ ತಾಯಿಯ ಮಣ್ಣಿನಲ್ಲಿ, ತನ್ನ...

ಬಾಲ್ಯದ ಮಣ್ಣೆತಿನ ಅಮವಾಸ್ಯೆ

ನಮ್ಮ ಭಾರತ ವೈವಿಧ್ಯತೆಯ ದೇಶ. ನಮ್ಮಲ್ಲಿರುವ ಸಂಪ್ರದಾಯ, ಹಬ್ಬ, ಆಚರಣೆಗಳಿಗೆ ಬಹಳ ಮಹತ್ವವಿದೆ. ಅದೇ ರೀತಿ ರೈತ ವರ್ಗಕ್ಕೇ ಹಲವಾರು ಹಬ್ಬಗಳಿವೆ. ರೈತರ ಉಸಿರೇ ಮಣ್ಣು ಮತ್ತು  ಜಾನುವಾರುಗಳು.ಮಣ್ಣೆತ್ತಿನ ಅಮಾವಾಸ್ಯೆ ಸಾಮಾನ್ಯ ಜನರಿಗೆ ವಿಶೇಷ ಇಲ್ಲದಿದ್ದರೂ ರೈತನಿಗೆ ಅತ್ಯಂತ ಮೆಚ್ಚಿನ ಹಬ್ಬ. ರೈತನ ಬದುಕಿನ ಅವಿಭಾಜ್ಯ ಅಂಗವಾಗಿರುವ ಎತ್ತುಗಳನ್ನು ಮಣ್ಣಿನ ರೂಪದಲ್ಲಿ ಪೂಜಿಸುವ ಹಬ್ಬವೇ...

ದಿನಕ್ಕೊಬ್ಬ ಶರಣ ಮಾಲಿಕೆ

ಆಯ್ದಕ್ಕಿ ಲಕ್ಕಮ್ಮರಾಯಚೂರು ಜಿಲ್ಲೆಯಲ್ಲಿ ಅನೇಕ ಪುಣ್ಯ ಕ್ಷೇತ್ರಗಳಿವೆ ಅವುಗಳಲ್ಲಿ ಅಮರೇಶ್ವರ ಕ್ಷೇತ್ರವು ಒಂದು. ಸುಂದರವಾದ ಕ್ಷೇತ್ರ ಸುಮಾರು 890ವರ್ಷಗಳ ಹಿಂದೆ ಆ ಕ್ಷೇತ್ರದಲ್ಲಿ ಮಾರಯ್ಯ ಮತ್ತು ಲಕ್ಕಮ್ಮ ಎಂಬ ಇಬ್ಬರು ದಂಪತಿಗಳಿದ್ದರೂ ಮನೆತನದಿಂದ ಬಡವರು. ಆದರೆ ಭಕ್ತಿಯಿಂದ ಶ್ರೀಮಂತರು ಸಾತ್ವಿಕರು ಸತ್ಯವಂತರು ಆಗಿದ್ದರು. ಅಮರೇಶ್ವರ ಕ್ಷೇತ್ರಕ್ಕೆ ಬರುವ ಜಂಗಮರಿಂದ ಕಲ್ಯಾಣದ ವಿಚಾರವನ್ನು ತಿಳಿದ ಲಕ್ಕಮ್ಮ...

ಮಣ್ಣೆತ್ತಿನ ಅಮಾವಾಸ್ಯೆ; ಸಂಭಾಳಮಠರ ಮಣ್ಣಿನ ಎತ್ತುಗಳು ಪ್ರಸಿದ್ಧ

ಕಾರಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು ಹೋಳಿ ಹುಣ್ಣಿಮೆ ಹೊಯ್ದುಕೊಂಡು ಹೋಯ್ತು ಎಂಬ ಹಿರಿಯರ ನುಡಿ ಎಷ್ಟು ಸತ್ಯ. ವೈಶಾಖದ ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆಮೋಡಗಳ ಮೂಲಕ ಬರುವುದು. ಕಾರಹುಣ್ಣಿಮೆ ಮುಗಿದು ರೈತಾಪಿಗಳು ಸಡಗರದಿಂದ ಪೂಜಿಸುವ ಹಬ್ಬ ಮಣ್ಣೆತ್ತಿನ ಅಮವಾಸ್ಯೆ.ಮಣ್ಣಿನಿಂದ ಎತ್ತುಗಳನ್ನು ಮಾಡಿ ಅದರ...

ಹೋರಾಟದ ಬದುಕಿನ ಸಾಹಿತ್ಯ ದಿಗ್ಗಜ ; ಗೊರೂರು ರಾಮಸ್ವಾಮಿ ಅಯ್ಯಂಗಾರ

ಗೊರೂರು ರಾಮಸ್ವಾಮಿ ಅಯ್ಯಂಗಾರ್  ನಮ್ಮೂರಿನ ಹೆಮ್ಮೆಯ ಪುತ್ರ, ಹೇಮಾವತಿ ನದಿ ತಟದ ಗೊರೂರು ಎಂಬ ಪುಟ್ಟ ಗ್ರಾಮದ ಕೀರ್ತಿಪತಾಕೆಯನ್ನು ಸಪ್ತ ಸಾಗರಗಳನ್ನೂ ದಾಟಿಸಿ ದೂರದ ಅಮೆರಿಕದಲ್ಲಿ ಹಾರಾಡಿಸಿದ ಖ್ಯಾತ ಬರಹಗಾರ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ ಜನ್ಮದಿನ.ವಿಷಯ ಸಂಗ್ರಹ : ಗೊರೂರರ ಸುಪುತ್ರಿ ಶ್ರೀಮತಿ ವಸಂತಮೂರ್ತಿ ( ಹಾಲಿ ವಾಸ ಕೆನಡಾ )...

ಡಾ.ಗೊರೂರು ಜನ್ಮದಿನ ಸ್ವಾತಂತ್ಯದ ಬದುಕು ಒಂದು ನೆನಪು

ಇಂದು ಡಾ. ರಾಮಸ್ವಾಮಿ ಅಯ್ಯಂಗಾರ್ ಅವರ 120ನೇ ಜನ್ಮದಿನ. ಅವರ ನೆನಪಿನಲ್ಲಿ ನಮ್ಮೂರಿನತ್ತ ಒಮ್ಮೆ ತಿರುಗಿ ನೋಡಿದರೆ ಹಾಸನ ಜಿಲ್ಲೆಯ ಹೇಮಾವತಿ ನದಿ ತೀರದ ಗೊರೂರು ನಮ್ಮೂರು. ಇದು ನಾಡಿನ ಇತರ ಎಷ್ಟೋ ಊರುಗಳಂತೆ ಒಂದು ಸಾಮಾನ್ಯ ಊರು. ಆದರೂ ನಮ್ಮೂರಿಗೆ ದೊರೆತಿರುವ ಪ್ರಸಿದ್ಧಿಗೆ ಕಾರಣರಾದವರಲ್ಲಿ ಡಾ. ಗೊರೂರರು ಪ್ರಮುಖರು.ಗೊರೂರರಿಗೆ ಹುಟ್ಟುತ್ತಾ ಒಂದು ವ್ಯಕ್ತಿತ್ವ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group