ಲೇಖನ
ಬೆಂಕಿಯಲ್ಲಿ ಅರಳಿದ ಹೂ ಡಾ. ಜ್ಯೋತಿ
ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದೊಂದು ಘಟನೆಗಳು ಜರಗುವ ಮೂಲಕ ಜೀವನಕ್ಕೊಂದು ತಿರುವು ನೀಡಿರುತ್ತವೆ.ನಮ್ಮ ದೈನಂದಿನ ಜೀವನದಲ್ಲಿ ಎಷ್ಟೋ ಸಂಗತಿಗಳು ನಮ್ಮ ಜೀವನಕ್ಕೆ ತಿರುವು ನೀಡುತ್ತವೆ. ಇಂತಹ ತಿರುವುಗಳು ಜೀವನದಲ್ಲಿ ಪರಿಶ್ರಮದ ಮೂಲಕ ಮುಂದೆ ಬಂದು ಸಮಾಜದಲ್ಲಿ ನಾವು ತಲೆ ಎತ್ತಿ ನಿಲ್ಲುವಂತೆ ಮಾಡುತ್ತವೆ. ಅಂತಹ ನೋವು ನಲಿವುಗಳ ನಡುವೆ ಬದುಕಿನಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ...
ಲೇಖನ
ಶ್ರೀ ರಾಘವೇಂದ್ರ ಗುರುಸಾರ್ವಭೌಮರ 352ನೇ ಆರಾಧನಾ ಮಹೋತ್ಸವ
ರಾಜಗುರು- ಗುರುರಾಜರು
ದೇವರ ಅನುಗ್ರಹದಿಂದಾಗಿ ನಮ್ಮ ಸಮಗ್ರಜೀವನ ನಡೆಯುತ್ತದೆ. ನಮ್ಮ ಸೃಷ್ಟಿಯಾಗಲಿ ಸ್ಥಿತಿಯಾಗಲಿ ಎಲ್ಲವೂ ಭಗವಂತನ ಕಾರುಣ್ಯ. ಆ ಭಗವಂತನನ್ನು ಕಾಣುವುದೇ ನಮ್ಮ ಜೀವನದ ಪರಮಗುರಿ. ಆದರಿಂದಲೇ ನಮ್ಮ ಎಲ್ಲ ಪುರುಷಾರ್ಥಗಳೂ ಸಿದ್ಧಿಸುವಂಥಹದ್ದು.ಸಕಲ ಸಮಸ್ಯೆಗಳ ಬಂಧನದಿಂದ ಮೋಕ್ಷ ಆಗಬೇಕಾಗಿದ್ದರೆ ಪರಮಾತ್ಮನ ಕಾರುಣ್ಯವೇ ಪ್ರಧಾನವಾದ ಸಾಮಗ್ರಿ. ಆ ಭಗವಂತನ ಕಾರುಣ್ಯ ನಮ್ಮಲ್ಲಿ ಹರಿಯಬೇಕಾಗಿದ್ದರೆ ಭಗವಂತನ ದರ್ಶನ...
ಲೇಖನ
ಹೆಸರೇ ಸೂಚಿಸುವಂತೆ ಪಾಷಾಣ ಎಂದರೆ ಕಲ್ಲು ಭೇದ ಅಂದ್ರೆ ಭೇದಿಸುವುದು ಅಥವಾ ಒಡೆಯುವುದು.ಇದು ಅಳಿವಿನಂಚಿನಲ್ಲಿರುವ ಉತ್ತಮ ಔಷಧೀಯ ಸಸ್ಯ.ಇದರ ಎಲೆ ಮತ್ತು ಬೇರು ಔಷಧೀಯ ಗುಣವನ್ನು ಹೊಂದಿದೆ.1) ಇದರ ಎಲೆಯನ್ನು ಅರೆದು ಹಸಿಯಾಗಿ ಹಚ್ಚುವುದರಿಂದ ಉರಿ ಮತ್ತು ಊತ ಗುಣವಾಗುತ್ತದೆ.2) ಎಲೆಗಳನ್ನು ಅರೆದು ವಸಡಿಗೆ ಹಚ್ಚುವುದರಿಂದ ಮಕ್ಕಳಲ್ಲಿ ಹಲ್ಲು ಹುಟ್ಟುವ ಸಮಯದಲ್ಲಿ ಆಗುವ ನೋವು...
ಲೇಖನ
ನಾವು ಇಂದು ಏನಾಗಿರುವೆವೋ ಅದು ನಮ್ಮ ಯೋಚನೆಗಳ ಮೊತ್ತವೇ ಹೊರತು ಮತ್ತೇನೂ ಅಲ್ಲ. ನಾವು ಆಲೋಚಿಸುವ ರೀತಿಯು ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ಎಂಥ ವ್ಯಕ್ತಿ ಆಗಬೇಕೆಂದು ಬಯಸುತ್ತೇವೆಯೋ ಅದೇ ರೀತಿಯ ವ್ಯಕ್ತಿಯಾಗಲು ಖಂಡಿತ ಸಾಧ್ಯ. ಅಂದರೆ ಸುಂದರ ಜೀವನದ ನಾವಿಕರು ನಾವಾಗಬೇಕೆಂದರೆ ಸಕಾರಾತ್ಮಕ ಯೋಚನಾ ಲಹರಿಯ ಉತ್ಪಾದಕರಾಗಿರಬೇಕು. ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ...
ಲೇಖನ
ಸೃಜನಶೀಲ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ
ನಾನು ಧಾರವಾಡ ಬಳಿಯ ಹೆಬ್ಬಳ್ಳಿಯಲ್ಲಿ ‘ಅಮ್ಮ ನಾನು ಶಾಲೆಗೆ ಹೋಗುವೆ’ ಎಂಬ ಶೈಕ್ಷಣಿಕ ಕಿರುಚಿತ್ರದ ಪಾತ್ರದಲ್ಲಿ ಅಭಿನಯಿಸುತ್ತಿದ್ದೆ. ಆಗ ಅಪರೂಪದ ವ್ಯಕ್ತಿಯ ಆಗಮನವಾಯಿತು. ಎಲ್ಲರ ಗಮನ ಅವರ ಕಡೆ ಹರಿಯಿತು. ಅವರ ಪರಿಚಯ ಲಕ್ಕಮ್ಮನವರ ನನಗೆ ಮಾಡಿಸಿದರು. ಅವರೇ ವೈ.ಬಿ.ಕಡಕೋಳ. ಸಾಹಿತಿ, ಶಿಕ್ಷಕರು.ಆ ದಿನ ಅವರು ಕ್ಯಾಮರಾ ಕ್ಲಾಪ್ ಮಾಡಿದರು. ಅವರು ನನಗೆ ಕೆಲವು...
ಲೇಖನ
ಕಾಡಿನ ದೊಡ್ಡ ದೊಡ್ಡ ಮರ ಮರದ ಕೊಂಬೆ ರೆಂಬೆಗಳಿಗೆ ಸುತ್ತಿಕೊಂಡಿರುವ ಸಣ್ಣ ಎಲೆ ಯ ಬಳ್ಳಿ ಬಳ್ಳಿಯಲ್ಲಿ ಮುಳ್ಳಿರುವ ಕಾಯಿ ಎಷ್ಟು ಮುಳ್ಳೆಂದರೆ ನೆಲಕ್ಕೆ ಕಾಲಿಡಲು ಭಯ ಗಜ್ಜಗದ ಮಟ್ಟಿ ಎಂದರೆ ಸಣ್ಣ ವಯಸ್ಸಿನಲ್ಲಿ ನಾವು ಹೋಗಲಾರದ ಜಾಗ ಎಂದು ತೀರ್ಮಾನ.ಕತ್ತಿಯ ಮೊನೆಯಲ್ಲಿ ಕೆಣಕಿ ಕುಕ್ಕಿತೆಗೆದಾಗ ಮಾತ್ರ ಗಜ್ಜಗದ ಕಾಯಿಯ ದರ್ಶನ ಗೋಲಿ ಆಡಲಂತೂ...
ಲೇಖನ
ಸಾಧಾರಣವಾಗಿ ಸಾಂಬಾರು ಸೊಪ್ಪು ಒಂದಿಷ್ಟು ಔಷಧಿ ಬಲ್ಲವರಲ್ಲಿ ತಿಳಿದೇ ಇರುತ್ತದೆ. ಮನೆಯೆಂದರಲ್ಲಿ ಇರುವ ಉಪಯುಕ್ತ ಔಷಧೀಯ ಗಿಡಗಳಲ್ಲಿ ಇದು ಒಂದು. ಕುಂಡದಲ್ಲಿಯೂ ಬೆಳೆಸಬಹುದಾದ ಸಸ್ಯ. ಆಹಾರಕ್ಕೆ ಉಪಯುಕ್ತವಾಗಿದೆ.ತಂಬುಳಿ ಸಾರು ಚಟ್ನಿ ಚಟ್ನಿ ಪುಡಿ ಬೋಂಡಾ ಇನ್ನಿತರೆ ಖಾದ್ಯಗಳಲ್ಲಿ ಒಳ್ಳೆಯ ರುಚಿಯನ್ನು ಆರೋಗ್ಯವನ್ನು ಕೊಡುವಂತಹ ಬಹು ಉಪಯೋಗಿ ಸಸ್ಯ.ಕಣ್ಣಿನ ರೆಪ್ಪೆಗೆ ಇದರ ರಸವನ್ನು ಹಚ್ಚುವುದರಿಂದ...
ಲೇಖನ
Gorur Ramaswamy Iyengar Information in Kannada: ಗೊರೂರು ರಾಮಸ್ವಾಮಿ ಅಯ್ಯಂಗಾರ್
ನಮ್ಮೂರಿನ ಹೆಮ್ಮೆಯ ಕುವರ, ಹೇಮಾವತಿ ನದಿ ತಟದ ಗೊರೂರು ಎಂಬ ಪುಟ್ಟ ಗ್ರಾಮದ ಕೀರ್ತಿ ಪತಾಕೆಯನ್ನು ಸಪ್ತ ಸಾಗರಗಳನ್ನೂ ದಾಟಿಸಿ ದೂರದ ಅಮೆರಿಕದಲ್ಲಿ ಹಾರಾಡಿಸಿದ ಖ್ಯಾತ ಬರಹಗಾರ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್" ರವರ ಜನ್ಮದಿನ.ವಿಷಯ ಸಂಗ್ರಹ : ಗೊರೂರರ ಸುಪುತ್ರಿ ಶ್ರೀಮತಿ ವಸಂತಮೂರ್ತಿ ( ಹಾಲಿ ವಾಸ ಕೆನಡಾ ) ರವರೊಂದಿಗೆ ನೇರ...
ಲೇಖನ
ಇದನ್ನು ತರಕಾರಿ ರೂಪದಲ್ಲಿ ಉಪಯೋಗಿಸುತ್ತಾರೆ. ಹೊಟ್ಟೆಗೆ ತೆಗೆದುಕೊಳ್ಳುವುದು ಸ್ವಲ್ಪ ಉಷ್ಣ ಆದರೂ ಉತ್ತಮ ಔಷಧಿ ಗುಣಗಳನ್ನು ಹೊಂದಿದೆ.ಪುನರ್ನವ ಯಾವ ಅವಯವ ಡ್ಯಾಮೇಜ್ ಆದರೂ ಪುನಃ ಮೊದಲಿನ ಸ್ಥಿತಿಗೆ ತರುತ್ತದೆ.ಕೊಮ್ಮೆಗಿಡ ಅಥವಾ ಪುನರ್ನವ ಬೇರಿನ ಕಷಾಯವನ್ನು ಕುಡಿದರೆ ಕಾಲುಗಳ ಊತ ಕಡಿಮೆಯಾಗುತ್ತದೆ.
ಎಲೆಗಳನ್ನು ಪಲ್ಯ ಮಾಡಿ ಸೇವಿಸಿದರೆ ರುಮ್ಯಾಟಿಕ್(ಸಂಧಿವಾತ) ಸಮಸ್ಯೆ ದೂರವಾಗುತ್ತದೆ.
ಬೇರನ್ನು ನೀರಲ್ಲಿ...
ಲೇಖನ
Guru Poornima: ಗುರುವಿಲ್ಲದಾ ಜೀವನ ಸೂತ್ರವಿಲ್ಲದ ಗಾಳಿಪಟ
(ಇಂದು ಗುರು ಪೂರ್ಣಿಮಾ; ತನ್ನಿಮಿತ್ತ ಈ ಲೇಖನ)
“ಗುರುವಿಲ್ಲದಾ ಜೀವನ ಸೂತ್ರವಿಲ್ಲದ ಗಾಳಿಪಟ. ಭಗವಂತನ ಕರುಣೆ ಗುರುಗಳ ಮೂಲಕ ಹರಿದು ಬರುತ್ತದೆ. ಗಾಳಿಪಟವು ಸೂತ್ರವಿಲ್ಲದೇ ಹೇಗೆ ಸರಿಯಾಗಿ ಹಾರಲಾಗದೋ . ಹಾಗೆಯೇ ಗುರುವಿನ ಮಾರ್ಗದರ್ಶನವಿಲ್ಲದೇ ನಮ್ಮ ಬದುಕಿನಲ್ಲಿ ನಡೆಯಲಾಗದು. ಮನುಷ್ಯನಿಗೆ ಗುರುವನ್ನು ಬಿಟ್ಟು ಬೇರೆ ಗತಿಯಿಲ್ಲ. ಅಂದರೆ ಮುಕ್ತಿ ಇಲ್ಲ.ಮುಕ್ತಿಯನ್ನು ಹೊಂದುವುದೇ ಮಾನವ ಜನ್ಮದ...
Latest News
ಲೇಖನ : ಹಟ್ಟಿ ಹಬ್ಬ
ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...