ಲೇಖನ

Doctors Day 2023: ಇಂದು ವೈದ್ಯರ ದಿನ

ಆರೋಗ್ಯವೇ ಭಾಗ್ಯ ಎಂಬುದು ಸಾರ್ವಕಾಲಿಕ ಸತ್ಯ. ವೈದ್ಯೋ ನಾರಾಯಣೋ ಹರಿಃ ಎನ್ನುವ ಸಾಲು ಅದಕ್ಕೆ ಸಾಕ್ಷಿ ಎನ್ನುವಂತಿದೆ. ಆರೋಗ್ಯವನ್ನು ರಕ್ಷಿಸುವ ಅನಾರೋಗ್ಯಕ್ಕೆ ಮದ್ದು ನೀಡುವ ವೈದ್ಯರನ್ನು ದೇವರಿಗೆ ಹೋಲಿಸುವ ಪದ್ಧತಿ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದೆ.2002 ಮೇ 23 ರಿಂದ 27 ರವರೆಗೆ ರಾಜ್ಯ ವಿಜ್ಞಾನ ಪರಿಷತ್ತು ಬೆಳಗಾವಿ ಜಿಲ್ಲೆಯ ಸೊಗಲ ಕ್ಷೇತ್ರದಲ್ಲಿ ವಿಜ್ಞಾನ ಲೇಖನ...

Brahma Kamala: ರಾತ್ರಿ ರಾಣಿ ಹೆಸರಿನ ಬ್ರಹ್ಮ ಕಮಲ

ಇತ್ತೀಚಿಗೆ ನನ್ನ ಮನೆಯಂಗಳದಲ್ಲಿ ಬ್ರಹ್ಮ ಕಮಲ ಸಸ್ಯವು ಮೊಗ್ಗು ಬಿಡತೊಡಗಿತು. ಮಳೆಗಾಲದ ಆರಂಭದಲ್ಲಿ ಮೊಗ್ಗು ಬಿಟ್ಟು. ಕೆಲವೇ ದಿನಗಳಲ್ಲಿ ರಾತ್ರಿ ಅರಳುವ ಈ ಹೂವಿಗೆ ಬ್ರಹ್ಮ ಕಮಲ ಎಂದು ಹೆಸರು. ಇದನ್ನು ಅರಳುವ ಸಮಯದಲ್ಲಿ ಮನೆಯವರೆಲ್ಲ ಗಿಡದ ಬಳಿ ಕುಳಿತು ಪೂಜಿಸಿ ನೋಡಿ ನೈವೇದ್ಯ ಮಾಡಿ ಪ್ರಸಾದ ಹಂಚಿ ಮಲಗಿದೆವು. ಇದು ಪೂಜ್ಯನೀಯ ಹೂವು...

Nuggikere: ಧಾರವಾಡದ ನುಗ್ಗಿಕೇರಿ ಅಂಜನೇಯ(ಹನುಮಪ್ಪ) ದೇವಾಲಯ

ಧಾರವಾಡವು ಬೆಂಗಳೂರಿನಿಂದ ೪೨೫ ಕಿ.ಮೀ ಬೆಳಗಾವಿಯಿಂದ ೮೫ ಕಿ.ಮೀ ಬಳ್ಳಾರಿಯಿಂದ ೨೩೪ ಕಿ.ಮೀ, ವಿಜಯಪುರದಿಂದ ೨೦೪ ಕಿ.ಮೀ ಶಿವಮೊಗ್ಗದಿಂದ ೨೩೧ ಕಿ.ಮೀ ಹುಬ್ಬಳ್ಳಿಯಿಂದ ೨೧ ಕಿ.ಮೀ ಅಂತರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ೪ ರಲ್ಲಿ ಬರುವ ರಾಜ್ಯದ ಅತೀ ದೊಡ್ಡ ಜಿಲ್ಲೆಯಲ್ಲಿ ನಾಲ್ಕನೆಯದು. ನಿತ್ಯ ಹರಿದ್ವರ್ಣ ಗಿಡಮರಗಳಿಂದ ಹದವಾಗಿ ಅವ್ಯಾಹತವಾದ ಹಿತಕರವಾದ ಪ್ರಶಾಂತ ವಾತಾವರಣ, ನಸುಗೆಂಪು...

ಕಾಸಿದ್ದರೂ ಕೊಳ್ಳೋಕಾಗಲ್ಲ, ಕಾಸಿಗಿಲ್ಲಿ ಕಿಮ್ಮತ್ತಿಲ್ಲ!! ದುನಿಯಾದಲ್ಲಿ ದುಡ್ಡಿಗೂ ದಕ್ಕದ ವಸ್ತುಗಳಿವೆ!!

ಬಯಸಿದ್ದೆಲ್ಲವೂ ಸಿಗುವ ಹಾಗಿದ್ರೆ ಈ ಬದುಕು ಅದೆಷ್ಟು ಸುಂದರ ಅನಿಸುತ್ತಿತ್ತೇನೋ! ಖುಷಿ ನೆಮ್ಮದಿ ಗೆಲುವು ಹುಡುಕೋಕೆ ಕೈಯಲ್ಲಿ ದುಡ್ಡು ಹಿಡಿದುಕೊಂಡು ಹಗಲು ಹೊತ್ತಿನಲ್ಲಿ ಕೊರಳಿಗೆ ಕಂದೀಲು ಹಾಕಿಕೊಂಡು ಒಂದು ನಮೂನೆ ಹುಚ್ಚು ಹಿಡಿದವರ ತರ ತಿರುಗಿ ತಿರುಗಿ ಸುಸ್ತಾಗಿ ಬಿಡುತ್ತೇವೆ.ಜೀವನದ ಜಂಜಾಟದೊಳಗ ಒಂದು ಅರೆ ಗಳಿಗೇನೂ ಒತ್ತಡ ಇಲ್ಲದೇ ಬದುಕುವ ಹಾಗಿಲ್ಲ ಅಂತ ಬೇಸರ...

ಮಣ್ಣೆತ್ತಿನ ಅಮವಾಸೆ

ಇಂದು ಮಣ್ಣೆತ್ತಿನ ಅಮವಾಸೆ. ಕಾರಹುಣ್ಣಿಮೆ ಹಬ್ಬಗಳ ಕರಕೊಂಡು ಬಂತು ಹೋಳಿ ಹುಣ್ಣಿಮೆ ಹೊಯ್ಕೊಂಡು ಹೋಯ್ತು ಎಂಬ ಹಿರಿಯರ ನುಡಿ ಎಷ್ಟು ಸತ್ಯ.. ವೈಶಾಖದ ಬಿಸಿಲ ಬೇಗೆಯಿಂದ ತಂಪಿನೆಡೆಗೆ ಮೋಡಗಳನ್ನು ನೋಡುತ್ತಾ ಮಳೆಯಾದೊಡನೆ ಬೀಜ ಬಿತ್ತುವ ತವಕದಿಂದ ರೈತ ಇರುವಾಗ ಮಳೆಮೋಡಗಳ ಮೂಲಕ ಬರುವುದು.ಕಾರಹುಣ್ಣಿಮೆ ಮುಗಿದು ರೈತಾಪಿಗಳು ಸಡಗರದಿಂದ ಪೂಜಿಸುವ ಮಣ್ಣೆತ್ತಿನ ಅಮವಾಸೆ ಮಣ್ಣಿನಿಂದ ಎತ್ತುಗಳನ್ನು...

ವಿಶ್ವ ಅಪ್ಪಂದಿರ ದಿನ- Happy Fathers Day

ನಮ್ಮ ಜೀವನದಲ್ಲಿ ತಂದೆ ಅಥವಾ ತಂದೆ ವಯಸ್ಸಿನ ವ್ಯಕ್ತಿಗಳನ್ನು ಗೌರವಿಸಲು ತಂದೆಯ ದಿನವನ್ನು ಆಚರಿಸಲಾಗುತ್ತದೆ. ತನ್ನ ಮಕ್ಕಳಿಗಾಗಿ ತಂದೆ ತೋರಿದ ಪ್ರೀತಿ, ಗೌರವ, ಬೋಧನೆಗಳು ಮತ್ತು ತ್ಯಾಗಗಳನ್ನೂ ನೆನಪಿಸುವ ದಿನವಿದು. ಅವರು ತಮ್ಮ ಕುಟುಂಬದ ಶಕ್ತಿಯ ಆಧಾರ ಸ್ತಂಭವಾಗಿ ಕಾರ್ಯನಿರ್ವಹಿಸುತ್ತಾರೆ. *ಮಕ್ಕಳು ಹಾಗೂ ಅಪ್ಪನ ನಡುವಿನ ಪ್ರೀತಿಯ ಸಂಕೇತವಾಗಿ ಪ್ರತೀ ವರ್ಷ ಜೂನ್ ತಿಂಗಳ...

ಅತ್ತು ಹಗುರಾಗಿ ಹೊತ್ತು ತಿರುಗಬೇಡಿ

ಶ್ರೀಮಂತರು ಬಡವರು ಎಲ್ಲರೂ ಸಮಾನರು. ನಗು ಅಳು ನಿಸರ್ಗ ಸಹಜವಾದುವುಗಳು. ಮನುಷ್ಯನ ಸಂತೋಷ ದುಃಖಗಳನ್ನು ಸೂಚಿಸುವ ಸಂಕೇತಗಳು. ಜೀವನವೇ ಭಾವನೆಗಳ ಸಂಗಮ. ಹೀಗಿರುವಾಗ ಭಾವನೆಗಳಿಗೆ ಸ್ಪಂದಿಸದಿದ್ದರೆ ಹೇಗೆ? ಅಳು ಒತ್ತರಿಸಿ ಬಂದಾಗ ಬಾಯಿ ಕಟ್ಟಿಕೊಂಡು ಸುಮ್ಮನಿರೋದು ಸರಿಯೆ? ಜನರಿದ್ದಾಗ  ಕಣ್ಣೀರು ಹಾಕಿದರೆ ಅಳುಬುರುಕ /ಕಿ ಅಂತ ಆಡಿಕೊಳ್ಳುತ್ತಾರೆ. ಗಂಟಲು ಉಬ್ಬಿದರೂ ಅದ್ಹೇಗೋ ನಿಯಂತ್ರಿಸಿಕೊಂಡು ಹೃದಯದಲ್ಲಿಯೇ ಅದುಮಿ ...

ಮುನಿಪುರಾಧೀಶ ಮುರುಘೇಂದ್ರ ಮಹಾಸ್ವಾಮಿಗಳು

ಇಂದು ಮುನವಳ್ಳಿ ಶ್ರೀ ಸೋಮಶೇಖರ ಮಠದಲ್ಲಿ ಪರಮಪೂಜ್ಯ ಶ್ರೀ ಮುರುಘೇಂದ್ರ ಸ್ವಾಮೀಜಿಯವರ ಜನ್ಮ ದಿನದ ಸಂಭ್ರಮ ಈ ಸಂಭ್ರಮ ಮುನವಳ್ಳಿ ಹಾಗೂ ಸುತ್ತ ಮುತ್ತಲಿನ ಜನತೆಯ ಅಭಿಮಾನ ಮತ್ತಿ ಭಕ್ತಿಯ ಸಡಗರವೋ ಸಡಗರ.ಪೂಜ್ಯರ ಹುಟ್ಟು ಹಬ್ಬವೆಂದರೆ ಅದು ವೈಶಿಷ್ಟ್ಯಪೂರ್ಣ  ಮತ್ತು ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳ ಮುನ್ನುಡಿ ಕೂಡ. ಇಂದು ಬೆಳಿಗ್ಗೆ ೧೦.೩೦ ಕ್ಕೆ...

ಮಳೆ-ಬೆಳೆಯ ಮುಂಭವಿಷ್ಯದ ಕಾರಹುಣ್ಣಿಮೆ

ಇಂದು ಕಾರಹುಣ್ಣಿಮೆ ನಮ್ಮ ಆಚರಣೆಗಳನ್ನು ನೆನಪು ಹಾಕಬೇಕಾಗಿರುವುದು ಇಂದಿನ ಪೀಳಿಗೆಗೆ ಅವಶ್ಯಕ. ಹೀಗಾಗಿ ಕಾರ ಹುಣ್ಣಿಮೆ ಆಚರಣೆ ಉತ್ತರ ಕರ್ನಾಟಕದಲ್ಲಿ ಹೇಗೆ ಜರಗುತ್ತದೆ.? ಎಂಬುದನ್ನು ಮೆಲಕು ಹಾಕುವುದು ಈ ಬರಹದ ಉದ್ದೇಶ,“ಕಾರ ಹುಣ್ಣಿಮೆ ಕರಕೊಂಡು ಬಂತು. ಹೋಳಿ ಹುಣ್ಣಿಮೆ ಹೊಯ್ಕೊಂಡು ಹೋಯ್ತು” ಇದು ಉತ್ತರ ಕರ್ನಾಟಕದಲ್ಲಿ ಜನಪದರಾಡುವ ಮಾತು. ಇದರರ್ಥ ಕಾರಹುಣ್ಣಿಮೆಯೊಂದಿಗೆ ಹಬ್ಬಗಳು ಸಾಲು...

ನಾಲ್ವಡಿ ಕೃಷ್ಣರಾಜ ಒಡೆಯರ್‌ ಆಳ್ವಿಕೆ – ಸುವರ್ಣಯುಗ

ಮಹಾರಾಜ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯ ಅವಧಿಯಲ್ಲಿ  ಅನೇಕ ಕಾರಣಗಳಿಗಾಗಿ ಮೈಸೂರು   ವಿಶ್ವ ಪ್ರಸಿದ್ದಿ ಪಡೆಯಿತು.  ಬಡತನ ನಿರ್ಮೂಲನೆ ಮತ್ತು ಗ್ರಾಮೀಣ ಮೂಲಸೌಕರ್ಯಗಳನ್ನು ಅಭಿವೃದ್ಧಿಗೊಳಿಸುವುದು ಅವರ ಮುಖ್ಯ ಕಾಳಜಿಯಾಗಿತ್ತು. ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಆರ್ಥಿಕತೆಯು ಅವರ ಆಳ್ವಿಕೆಯಲ್ಲಿ ಪ್ರವರ್ಧಮಾನಕ್ಕೆ ಬಂದಿತು.ಮಹಾರಾಜ ಕೃಷ್ಣರಾಜ ಒಡೆಯರ್  ಅಸ್ಪೃಶ್ಯತೆಯನ್ನು ಅಪರಾಧವೆಂದು ಪರಿಗಣಿಸಿದರು. ಎಂಟು ವರ್ಷಕ್ಕಿಂತ ಕಡಿಮೆ...
- Advertisement -spot_img

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...
- Advertisement -spot_img
error: Content is protected !!
Join WhatsApp Group