ಲೇಖನ
ಉತ್ಕೃಷ್ಟವಾದ ನಮ್ಮ ಪರಂಪರೆ ಹಾಗೂ ಸಂಸ್ಕೃತಿಯ ದ್ಯೋತಕವಾದ ಹಬ್ಬ ಹರಿದಿನಗಳು ಭಾರತೀಯರ ಜೀವನದ ಅವಿಭಾಜ್ಯ ಅಂಗಗಳೆಂದೇ ಹೇಳಬೇಕು. ಜೀವನದ ಅಮೂಲ್ಯವಾದ ಮೌಲ್ಯಗಳಿಗೆ ಆಗರವಾದ, ಬದುಕಿನ ಜಂಜಾಟ, ಕಷ್ಟಕಾರ್ಪಣ್ಯಗಳನ್ನು ಒಂದಿಷ್ಟಾದರೂ ಮರೆಯಿಸಿ, ಧಾರ್ಮಿಕ ಶ್ರದ್ಧಾ ಮನೋಭಾವನೆ ಯೊಂದಿಗೆ ಶಾಂತಿಯನ್ನಷ್ಟೇ ಅಲ್ಲದೆ, ಒಂದು ತೆರನಾದ ಮನೋರಂಜನೆಯನ್ನು ಒದಗಿಸಿ, ನಾವೆಲ್ಲ ಸಡಗರ, ಸಂಭ್ರಮದಿಂದ ಓಲಾಡುವಂತೆ ಮಾಡುತ್ತಿರುವ ನಮ್ಮ ಎಲ್ಲ...
ಲೇಖನ
“ನಮಗೆ ಭಗವಂತ ಮನಸ್ಸು ಕೊಟ್ಟಾನ,ಆ ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಬಿತ್ತಿದರೆ ಬದುಕು ಚಂದ ಇರುತ್ತದೆ.ಮನಸ್ಸಿನ ಕಸುವು ನಮಗೆ ಗೊತ್ತಿಲ್ಲ.” ಎನ್ನುವ ಪರಮಪೂಜ್ಯ ಸಿದ್ದೇಶ್ವರ ಶ್ರೀಗಳ ವ್ಯಕ್ತಿತ್ವ ನಿಜಕ್ಕೂ ಗಮನಾರ್ಹ. ಮೈಮೇಲೆ ಕಾವಿ ಬಟ್ಟೆಗಳಿಲ್ಲ.ಕೈಯಲ್ಲಿ ದಂಡ ಕಮಂಡಲಗಳಿಲ್ಲ. ಕಾಲಲ್ಲಿ ಆವಿಗೆ ಇಲ್ಲ, ಬಿಳಿ ಖಾದಿ ಪಂಚೆ, ಅಂಗಿ, ಅಂಗಿಗೆ ಜೇಬೂ ಇಲ್ಲ, ಸರಳತೆ, ಸಭ್ಯತೆ ಮತ್ತು...
ಲೇಖನ
ಇಂದಿನ ಆಧುನಿಕ ಗಡಿಬಿಡಿ ಜೀವನ ಶೈಲಿಯು ನಮ್ಮ ಮನಸ್ಸಿನ ಮೆಲೆ ಅನೇಕ ದುಷ್ಪರಿಣಾಮಗಳನ್ನು ಬೀರುತ್ತಿದೆ. ಅದರಲ್ಲಿ ಭಯವು ಪ್ರಮುಖವಾಗಿದೆ. ಭಯದ ಜೊತೆಗೆ ಉತ್ಸುಕತೆ ಹೆಚ್ಚುತ್ತಿದೆ. ಇವೆರಡೂ ಮಾನವನ ಸಹಜ ಗುಣಗಳಾದರೂ ಇತ್ತೀಚಿನ ದಿನಮಾನಗಳಲ್ಲಿ ಇವು ನಮ್ಮ ನಿಕಟ ಸಂಗಾತಿಗಳಾಗಿವೆ. ಮನಸ್ಸಿನಲ್ಲಿ ಭಯ ಮೂಡಿತೆಂದರೆ ಅದರಿಂದ ಹೊರಬರುವದು ಅಷ್ಟು ಸುಲಭದ ಮಾತಲ್ಲ.ಮಕ್ಕಳು ಯಾವ ಯಾವುದೆ ವಿಷಯಕ್ಕೆ...
ಲೇಖನ
Maharshi Valmiki Information in Kannada- ಮಹರ್ಷಿ ವಾಲ್ಮೀಕಿ
ಕೂಜತಂ ರಾಮರಾಮೇತಿ
ಮಧುರಾಂ ಮಧುರಾಕ್ಷರಾಮ್
ಆರುಹ್ಯ ಕವಿತಾ ಶಾಖಾಂ
ವಂದೇ ವಾಲ್ಮೀಕಿ ಕೋಕಿಲಂ.
ತ್ರಿಕಾಲ ಧ್ಯಾನಿ ವಾಲ್ಮೀಕಿ ಮಹರ್ಷಿಯು ಕ್ರಿಸ್ತಪೂರ್ವ 500ನೇ ಇಸವಿಯಲ್ಲಿ ಜನಿಸಿದರು. ಅಶ್ವಿಜ ಮಾಸದ ಹುಣ್ಣಿಮೆಯ ದಿನ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ.ವಾಲ್ಮೀಕಿಯು ಬ್ರಹ್ಮರ್ಷಿ ಪ್ರಚೇತ ಎಂಬುವವರ ಮಗ. ಇವರ ಮೊದಲ ಹೆಸರು ರತ್ನಾಕರ. ಇವರನ್ನು ಬಿಲ್ ,(ಬೇಡ ಸಮುದಾಯದ) ಜನರು ಅಪಹರಿಸಿದರು. ಅವರು ಕುಲಕಸುಬಾದ ಲೂಟಿ...
ಲೇಖನ
ಹುಯಿಲಗೋಳ ನಾರಾಯಣರಾಯರ ಹುಟ್ಟು ಹಬ್ಬದ ಸವಿ ನೆನಪಿನಲ್ಲಿ
ಹುಯಿಲಗೋಳ ನಾರಾಯಣರಾಯರು (೧೮೮೪-೧೯೭೧) - ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಕರ್ನಾಟಕ ನಾಡಗೀತೆಯೆನಿಸಿದ್ದ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆಯನ್ನು ರಚಿಸಿದವರು.೧೮೮೪ ಅಕ್ಟೋಬರ್ ೪ ರಂದು ಜನಿಸಿದರು. ಇವರ ತಂದೆ ಕೃಷ್ಣರಾವ್, ತಾಯಿ ಬಹಿಣಕ್ಕ. ಬಾಲ್ಯದ ಶಿಕ್ಷಣವನ್ನು ಗದಗ, ಗೋಕಾಕ ಹಾಗು ಧಾರವಾಡಗಳಲ್ಲಿ ಪೂರೈಸಿದರು. ೧೯೦೨ ರಲ್ಲಿ ಧಾರವಾಡದಲ್ಲಿ ಮೆಟ್ರಿಕ್ ಪರೀಕ್ಷೆಯನ್ನು ಮುಗಿಸಿ ಉಚ್ಚ ಶಿಕ್ಷಣಕ್ಕಾಗಿ...
ಲೇಖನ
ದಸರಾ ವಿಶೇಷ: ನವರಾತ್ರಿ ಹಬ್ಬದ ಆರನೇ ದಿನದ ವಿಶೇಷತೆ
ನವರಾತ್ರಿ ಹಬ್ಬದ ಆರನೇ ದಿನದ ವಿಶೇಷತೆ
ಅಶ್ವಯುಜ ಶುಕ್ಲ ಪಾಡ್ಯಮಿಯಿಂದ ದಶಮಿಯತನಕ ಆಚರಿಸಲ್ಪಡುವ ಪವಿತ್ರ ಮಹಿಮೆಯಿಂದ ಕೂಡಿದ ಹಬ್ಬವೇ ನವರಾತ್ರಿ. ಒಂಬತ್ತು ರಾತ್ರಿಗಳು ಆಚರಿಸಲ್ಪಡುವ ಹಬ್ಬವಾಗಿರುವುದರಿಂದ ಇದಕ್ಕೆ ನವರಾತ್ರಿ ಎಂದು ಹೆಸರು ಬಂದಿದೆ.ನವರಾತ್ರಿ ಹಬ್ಬದ ಒಂಭತ್ತು ದಿನವೂ ಶಕ್ತಿ ದೇವಿ ಜಗನ್ಮಾತೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿ ಅಥವಾ ದುರ್ಗೆಯನ್ನೂ, ನಂತರ ಮೂರು...
ಲೇಖನ
ಹೊಸ ಪುಸ್ತಕ ಓದು: ವಚನ ಸಾಹಿತ್ಯಕ್ಕೊಂದು ಹೊಸ ಸೇರ್ಪಡೆ
ವಚನ ಸಾಹಿತ್ಯಕ್ಕೊಂದು ಹೊಸ ಸೇರ್ಪಡೆಪುಸ್ತಕದ ಹೆಸರು: ಮಡಿವಾಳ ಮಾಚಿದೇವರ ಸಮಗ್ರ ವಚನಗಳು
ಸಂಪದಕರು: ಅಶೋಕ ದೊಮ್ಮಲೂರು
ಪ್ರಕಾಶಕರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಬೆಂಗಳೂರು
ಮುದ್ರಣ: ೨೦೨೨ ಪು. ೩೦೦
ಬೆಲೆ: ರೂ. ೩೦೦
ಸಂಪರ್ಕವಾಣಿ : ೯೮೮೬೮೬೭೧೮೫ಸುಜ್ಞಾನ ಪ್ರಭೆಯ ಹಾಸಿ ಮಹಾಜ್ಞಾನದಲ್ಲಿ ನಿರ್ಭಾವ ಸಂಪನ್ನನಾದ
ಮಡಿವಾಳನ ಮಡಿಯ ಪ್ರಸಾದವ ನಾನು ಹೊದೆದ...
ಲೇಖನ
ದಸರಾ ವಿಶೇಷ: ನವರಾತ್ರಿ ಹಬ್ಬದ ನಾಲ್ಕನೇ ದಿನದ ವಿಶೇಷತೆ
ನವರಾತ್ರಿ ಹಬ್ಬದ ನಾಲ್ಕನೇ ದಿನದ ವಿಶೇಷತೆ
ಅಶ್ವಯುಜ ಶುಕ್ಲ ಪಾಡ್ಯಮಿಯಿಂದ ದಶಮಿಯತನಕ ಆಚರಿಸಲ್ಪಡುವ ಪವಿತ್ರ ಮಹಿಮೆಯಿಂದ ಕೂಡಿದ ಹಬ್ಬವೇ ನವರಾತ್ರಿ. ಒಂಬತ್ತು ರಾತ್ರಿಗಳು ಆಚರಿಸಲ್ಪಡುವ ಹಬ್ಬವಾಗಿರುವುದರಿಂದ ಇದಕ್ಕೆ ನವರಾತ್ರಿ ಎಂದು ಹೆಸರು ಬಂದಿದೆ.ನವರಾತ್ರಿ ಹಬ್ಬದ ಒಂಭತ್ತು ದಿನವೂ ಶಕ್ತಿ ದೇವಿ ಜಗನ್ಮಾತೆಯನ್ನು ಆರಾಧಿಸಲಾಗುತ್ತದೆ. ನವರಾತ್ರಿಯ ಮೊದಲ ಮೂರು ದಿನ ಮಹಾಕಾಳಿ ಅಥವಾ ದುರ್ಗೆಯನ್ನೂ, ನಂತರ ಮೂರು...
ಲೇಖನ
ಹೊಸ ಪುಸ್ತಕ ಓದು: ಶತಮಾನದ ಶಿವಯೋಗಿಯ ಸಮಗ್ರ ಜೀವನ ದರ್ಶನ
ಶತಮಾನದ ಶಿವಯೋಗಿಯ ಸಮಗ್ರ ಜೀವನ ದರ್ಶನಪುಸ್ತಕದ ಹೆಸರು: ಶಿವಯೋಗಿ (ಪೂಜ್ಯ ಶ್ರೀ ಶ್ರೀ ಡಾ. ಶಿವಕುಮಾರ ಮಹಾಸ್ವಾಮಿಗಳವರ ಕುರಿತ ಲೇಖನ ಸಂಗ್ರಹ)
ಪ್ರಧಾನ ಸಂಪಾದಕರು: ಶೈಲಜ ಸೋಮಣ್ಣ
ಸಂಪಾದಕರು: ಸಂತೋಷ ಹಾನಗಲ್ಲ ಮತ್ತು ಪಾಲನೇತ್ರ
ಪ್ರಕಾಶಕರು: ಶ್ರೀ ವಿ. ಸೋಮಣ್ಣ ಪ್ರತಿಷ್ಠಾನ, ಬೆಂಗಳೂರು
ಮುದ್ರಣ: ೨೦೨೨ ಪು. ೨೨೮
ಬೆಲೆ: ರೂ. ೨೦೦
...
ಲೇಖನ
ಕನ್ನಡ ಸಾಹಿತ್ಯದ ಭುವನ ಕೋಶ- ಲಕ್ಕಣ್ಣ ದಂಡೇಶ ಮತ್ತು ಶಿವತತ್ವ ಚಿಂತಾಮಣಿಪುಸ್ತಕದ ಹೆಸರು : ಲಕ್ಕಣ್ಣ ದಂಡೇಶ ಮತ್ತು ಶಿವತತ್ವ ಚಿಂತಾಮಣಿ
ಲೇಖಕರು: ಪ್ರೊ. ಡಿ. ವಿ. ಪರಮಶಿವಮೂರ್ತಿ
ಪ್ರಕಾಶಕರು: ಜಿ. ಎಸ್. ಎಸ್. ಟ್ರಸ್ಟ್, ತುಮಕೂರು
ಮುದ್ರಣ: ೨೦೨೨ ಪುಟಗಳು : ೯೧೨
ಬೆಲೆ: ೮೦೦
ಪ್ರಕಾಶಕರ ಸಂಪರ್ಕವಾಣಿ : ೯೭೩೧೩೯೪೬೧೧ಕನ್ನಡದ...
Latest News
ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ
ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...