ಲೇಖನ

ಮನದಾಳದ ಮಾತು

"ಕೊರೋನಾದ ಭೀಕರ ಅಟ್ಟಹಾಸಕ್ಕೆ ತತ್ತರಿಸಿದ ಬೆಂಗಳೂರು ಹಾಗೂ ರಾಜ್ಯದ ಜನತೆ. ಸ್ಮಶಾನ-ಚಿತಾಗಾರಗಳಲ್ಲಿ ಹೌಸ್ ಫುಲ್ ಬೌಡ್೯ ನೋಡಿ ಕಂಗಾಲಾದ ಬೆಂಗಳೂರು ಜನರು. ತಮ್ಮ ತಮ್ಮ ಸಂಬಂಧಿಗಳನ್ನು ಕಳೆದುಕೊಂಡು ಕಣ್ಣೀರಲ್ಲೇ ನೊಂದು-ಬೆಂದು ಕಂಗಾಲಾದ ರಾಜ್ಯದ ಅದೆಷ್ಟೋ ಸಾವಿರಾರು ಕುಟುಂಬಗಳು. ಸಾವಿನೂರಾದ ಬೆಂಗಳೂರಿನ ಜೀವನ ನಿಜಕ್ಕೂ ಕಷ್ಟ-ಕಷ್ಟ, ರಾಜಧಾನಿ ಬೆಂಗಳೂರು ಜೀವನಕ್ಕಿಂತ ಹಳ್ಳಿಯ ನೆಮ್ಮದಿಯ ಜೀವನ ಎಷ್ಟೋ ಮೇಲು,...

ದಾದಿಯರು

ದಾದಿಯರು ಬಹುಶಃ ಈ ಪದ ನಮ್ಮ ಜೀವನದಲ್ಲಿ ಹುಟ್ಟಿನಿಂದ ಮರಣದವರೆಗೂ ಬರುತ್ತದೆ.ಕಾರಣ ದಾದಿಯರು ನಮಗೆ ಇನ್ನೊಂದು ತಾಯಿಯ ಹಾಗೆ. ಭೂಮಿಗೆ ಬರಲು ಒಂದು ಮಗು ತಾಯಿಯ ಗರ್ಭದಲ್ಲಿ ಒಂಭತ್ತು ತಿಂಗಳ ಕಾಲ ಇದ್ದು, ಭೂಮಿಗೆ ಬಂದ ತಕ್ಷಣ ದಾದಿಯ ಕೈಯಲ್ಲಿ ಇರುತ್ತದೆ. ಅವರೇ ಸ್ವತಃ ನಮ್ಮ ತಾಯಿಗೆ ಹೇಳುತ್ತಾರೆ. ಅಮ್ಮ ನಿಮ್ಮ ಮಗು ಜೋಪಾನ ಎಂದು.ಹುಟ್ಟುವ...

ಸಾಪೇಕ್ಷ ಸಿದ್ಧಾಂತಕ್ಕಿಂದು‌ 106 ವರುಷಗಳ ಸಂಭ್ರಮ; ಎಂದೂ ಮರೆಯದ ಐನ್‌ಸ್ಟೈನ್

ಎಂದೂ ಮರೆಯದ ಐನ್‌ಸ್ಟೈನ್ 1915. ಒಂದನೂರಾ ಆರು ವರ್ಷಗಳ ಹಿಂದಿನ ಮಾತು. ಇದು ವಿಜ್ಞಾನಕ್ಕೇ ವಿಶೇಷವಾದ ವರ್ಷ. ಇಂತಹ ಪ್ರಖರ ಪ್ರತಿಭಾವಂತ ಇನ್ನೊಬ್ಬನಿಲ್ಲ ಎನಿಸಿದ್ದ ಯೂರೋಪಿನ ಪ್ರಸಿದ್ಧ ಭೌತವಿಜ್ಞಾನಿ ಆಲ್ಬರ್ಟ್‍ ಐನ್‌ಸ್ಟೈನ್ (1879 – 1955) ಜನರ ನಂಬಿಕೆಗಳನ್ನೇ ಅಲ್ಲಾಡಿಸಿದ್ದು ಇದೇ ವರ್ಷ. ಹಾಗಾಗಿ ಮಾನವಜನಾಂಗದ ಇತಿಹಾಸದಲ್ಲಿ ಈ ವರ್ಷಕ್ಕೆ ಬಹಳ ಮಹತ್ವವಿದೆ. ಈ ಅತಿ ಮಹತ್ವದ...

ಅಗಲಿದ ಕರುನಾಡಿನ ಧೀಮಂತ ಚೇತನ ಅರವಿಂದ ಕಟ್ಟಿ

ಯುವಕರನ್ನೂ ನಾಚಿಸುವಂತಿದ್ದ 70 ರ ಹರೆಯದ, ದಣಿವರಿಯದ ಚೈತನ್ಯದ ಚೇತನ, ಮೃದು ಮಾತಿನ, ನಗು ಮೊಗದ ಸಜ್ಜನ.. ಇನ್ನಿಲ್ಲ.. ನಾಡಿನ ಮನೆ-ಮನೆಗಳನ್ನು ತಮ್ಮ ಅಪೂರ್ವ ಚಿತ್ರಿಕೆಗಳಿಂದ ಆವರಿಸಿಕೊಂಡಿರುವ ಅನನ್ಯ ಚಿತ್ರಕಾರ. ಕೆ.ಜಿ.ಎಫ್. ನಂತಹ ಕನ್ನಡರಹಿತ ಪ್ರದೇಶದಲ್ಲಿ ಕನ್ನಡ ಬಾವುಟ ಹಾರಿಸಿ, ನಿರಂತರ 40 ವರ್ಷಗಳ ಕಾಲ ಅವಿರತ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಗಾಗಿ ಅಹರ್ನಿಶಿ ದುಡಿದ...

ವಿಶ್ವ ತಾಯಂದಿರ ದಿನ ಆಟೊದಲ್ಲೊಂದು ತಾಯಿಯ ಹೆಣ

ಮೇ ತಿಂಗಳ ಎರಡನೆಯ ಭಾನುವಾರ ವಿಶ್ವ ತಾಯಂದಿರ ದಿನ. ಅವತ್ತು ನಮಗೆ ತಿಳಿದಿರುವ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ತಾಯಿಯೊಂದಿಗೆ ನಮ್ಮ ಭಾವಚಿತ್ರಗಳನ್ನು ಹಾಕಿ ಅಮೋಘ ತಾಯಿ ಪ್ರೀತಿ, ಪ್ರೇಮ ತೋರಿಸುವ ನಮಗೆ. ಆಟೋದಲ್ಲಿ ಹೆಣ ಸಾಗಿಸುವಾಗ ಎಲ್ಲಿತ್ತು ನಮ್ಮ ಮಾತೃತ್ವ. ಕೇವಲ ಮೇ ತಿಂಗಳ ಎರಡನೇ ಭಾನುವಾರಕ್ಕೆ ಮಾತ್ರ ಸೀಮಿತವಾ? ಉಳಿದ ದಿನಗಳಲ್ಲಿ ನಮ್ಮ ತಾಯಿ...

ಎಮೋಶನಲ್ ಕಂಟಾಜಿಯನ್( Emotional contagion) ಭಾವನೆಗಳ ಸೋಂಕು; ಏನಿದು ?

ಹತ್ತಿರದವರಿಗೆ ಕೊರೊನಾ ಬಂದಿತು ಅಂತ ಕೇಳಿದ ಕೂಡಲೇ ನಿಧಾನವಾಗಿ ಗಂಟಲ ನೋವು ಶುರುವಾಗುತ್ತದೆ, ತಲೆನೋವು , ಮೈಕೈ ನೋವು ಸಹಾ ... ಸಣ್ಣಗೆ ಜ್ವರ ಬಂದಿದೆ ಅನಿಸುತ್ತದೆ. ಮಾರನೆಯ ದಿನ ಅಥವ ಸ್ವಲ್ಪ ಕಡಿಮೆ ಆಗಿರುತ್ತದೆ ಮದುವೆಮನೆಯಲ್ಲಿ ಇನ್ನೇನು ಮದುಮಗಳನ್ನು ಒಪ್ಪಿಸುವ ಸಮಯ , ಅಮ್ಮ ಬಿಕ್ಕಳಿಸಿ ಅಳಲಾರಂಭಿಸುತ್ತಾಳೆ. ಅಪ್ಪ ಕಣ್ಣಂಚನ್ನು ಒರೆಸಿಕೊಳ್ಳುತ್ತಾನೆ. ಇದನ್ನು ನೋಡಿ...

ಸ್ತ್ರೀಕುಲದ ಕೀರ್ತಿಯನ್ನು ವರ್ಧಿಸಿದ ಶ್ರೀಶೈಲ ಶರಣೆ ಹೇಮರಡ್ಡಿ ಮಲ್ಲಮ್ಮ

ಶಿವಶರಣೆ ಹೇಮರಡ್ಡಿ ಮಲ್ಲಮ್ಮ, ಮೌನ ತಪಸ್ವಿನಿ. ಅವರ ಅಂತರಂಗವು ದೈವಿ ಸಾಧನೆಯಿಂದ ಹದವಾಗಿತ್ತು .ಇದೇ ಮೇ 10 ರಂದು ಮಹಾಶರಣೆ ಮಲ್ಲಮ್ಮಳ ಜಯಂತಿ ಉತ್ಸವವನ್ನು ಸರ್ಕಾರ ಆಚರಿಸಲು ಕರೆ ಕೊಟ್ಟಿದೆ. ಬರೀ ಮಲ್ಲಮ್ಮಳ ಪೋಟೋ ಪೂಜಿಸಿದರೆ ಮಾತ್ರ ಅದು ಆಚರಣೆ ಅಲ್ಲ. ಅವಳ ಬದುಕಿನ ರೀತಿಯನ್ನು ಮೌಲ್ಯಗಳನ್ನು ತಿಳಿಸುವ ಕಾರ್ಯ ಜರುಗಬೇಕು. ಭಾರತದೇಶ ಧರ್ಮದ ನೆಲೆ,...

ವಿಶ್ವ ತಾಯಂದಿರ ದಿನ; ನಿಮ್ಮ ಅಮ್ಮನಿಗೊಂದು ಶುಭಕೋರಿ

ಭೂಮಿಯ ಮೇಲೆ ದೇವರು ಇರಲಾಗುವುದಿಲ್ಲವೆಂದು ತಾಯಿಯನ್ನು ಇರಿಸಿದ್ದಾನೆ ಎಂಬ ಮಾತು ಅದೆಷ್ಟೋ ಸಲ ಹೌದು ಎನ್ನುವಂತೆ ಸಾಕ್ಷ್ಯವಾಗಿ ಸಿಗುತ್ತಲೇ ಇರುತ್ತದೆ. ಅಂತಹ ತಾಯಿಯ ಪ್ರೀತಿಯನ್ನು ಎಂದಿಗೂ ಮರಳಿಸಲು ಸಾಧ್ಯವೇ ಇಲ್ಲ. ಆ ಮಹಾನ್ ತಾಯಿಯನ್ನು ನೆನೆಯಲು ಇಂತಹುದೇ ದಿನ ಎಂದು ಹೇಳಲಾಗದು ಆದರೂ ಅಮ್ಮನ ಮೇಲಿನ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಅವಕಾಶವೂ ಇದೆ. ಹೌದು ಪ್ರತಿ...

ಲಾಕಡೌನ್ ; ತಮ್ಮ ಲಾಕ್ ತೆರೆಯಲು ಸದವಕಾಶ

ಲಾಕಡೌನನಿಂದಾಗಿ ಮತ್ತೊಮ್ಮೆ ಮನೆಯಲ್ಲೇ ಇರಬೇಕಾದ ಅನಿವಾರ್ಯತೆ ಬಂದಿದೆ. ದಿನನಿತ್ಯದ ಕೆಲಸಕ್ಕೆ ಬ್ರೇಕ್ ಬಿದ್ದಿದೆ. ಹೊರಗಡೆ ಹೋದರೆ ಕ್ರಿಯಾಶೀಲ ಆಗಿರ್ತೇವೆ ಇದೇನಪ್ಪಾ ಮನೆಯಲ್ಲೇ ಲಾಕ್ ಆಗಿ ಇರಬೇಕಾದ ಸ್ಥಿತಿ ಬಂತಲ್ಲ ಎಂದು ದಯವಿಟ್ಟು‌ ಕೊರಗಬೇಡಿ ಅದರಲ್ಲೂ ಗಂಡಸರಂತೂ ಮೊದಲೇ ಕೊರಗಬೇಡಿ. ಗಂಡಸರು ಮನೆ ಎಂದರೇನೇ ಅಲರ್ಜಿ.ಮನೆಯಲ್ಲಿದ್ರಂತೂ ಬರೀ ಟಿವಿ ನೋಡೋದು,ಮೊಬೈಲ್ ಒತ್ತೋದು,ಸಮಯಕ್ಕೆ ಸರಿಯಾಗಿ ತಿನ್ನೋದು ,ಹಾಸಿಗೆಗೆ ಒರಗಿಕೊಳ್ಳುವುದಷ್ಟಕ್ಕೆ...

ಕೃತಿ ಪರಿಚಯ

ಪ್ರತಿ ಹಳ್ಳಿಯೂ ನೂರಾರು ವರ್ಷಗಳ ಇತಿಹಾಸವನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿರುತ್ತದೆ.ನೀವು ನಗರವಾಸಿಗಳಾಗಿದ್ದಲ್ಲಿ,ಅನ್ಯ ಕಾರಣಗಳಿಂದ ನಿಮ್ಮ ಹಿರಿಯರು ಹಳ್ಳಿಯನ್ನು ತೊರೆದವರಾಗಿದ್ದಲ್ಲಿ ಬೇಸರವಾದಾಗ ನಿಮ್ಮ ಹಳ್ಳಿಗೆ ಹೋಗಿ ಒಂದೆರಡು ದಿನ ಮುಕ್ತವಾಗಿ ಹಳ್ಳಿಯಲ್ಲೇ ಇದ್ದರೆ ಅದರದೇ ಆದ ಜಾನಪದದ ಸೊಗಡಿಗೆ, ಗ್ರಾಮ್ಯಭಾಷೆಗೆ,ಅಲ್ಲಿನ ಜನರ ಬಾವಣಿಕೆಗೆ, ಆಚಾರ, ಆಹಾರ ಪದ್ಧತಿಗೆ ಮಾರು ಹೋಗುವಿರಿ. ನಿಮ್ಮ ಮಕ್ಕಳಿಗೆ ಹಳ್ಳಿಯ ಬದುಕೆ...
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -
close
error: Content is protected !!
Join WhatsApp Group