spot_img
spot_img

ನಾಗ ಪಂಚಮಿ ಆಚರಣೆ

Must Read

spot_img
- Advertisement -

ಬೀದರ – ಕೋವಿಡ್ ನಿಯಂತ್ರಣದಲ್ಲಿ ಬರಲಿ ಎಂದು ಚಿಕ್ಕ ಮಕ್ಕಳು ತಾಲೂಕಿನ ಬಾವಗಿಯಲ್ಲಿ ನಾಗ ದೇವತೆ ಪೂಜಾ ಮಾಡಿದರು.

ಶುಕ್ರವಾರ ನಾಗಪಂಚಮಿ ಹಬ್ಬದ ಅಂಗವಾಗಿ ಮಹಿಳೆಯರು, ಮಕ್ಕಳು ನಾಗರಮೂರ್ತಿಗೆ ಹಾಲು ಎರೆದರು.

ಗ್ರಾಮದ ಭದ್ರೆಶ್ವರ ದೇವಸ್ಥಾನ ಆವರಣದಲ್ಲಿರುವ ನಾಗರಮೂರ್ತಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿ ಮಕ್ಕಳ ಕೈಯಲ್ಲಿ ಕೊಬ್ಬರಿ ಬಟ್ಟಲಿನಿಂದ ಹಾಲು ಹಾಕುತ್ತ ಹಾಲೆರೆದು ಕುಟುಂಬವನ್ನು ರಕ್ಷಿಸು ದೇವಾ ಕೊರೋನಾ ಮಹಾಮಾರಿ ತೊಲಗಿಸು ನಮ್ಮ ಶಾಲೆಯನ್ನು ಪ್ರಾರಂಭಿಸು ಎಂದು ಪ್ರಾರ್ಥಿಸಿ ನಾಗರಮೂರ್ತಿಗೆ ಹಾಲೆರೆದ ಮಕ್ಕಳು ವಿಶೇಷ ಪೂಜೆ ಅರ್ಪಿಸಿದರು.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group