ಲೇಖನ

ಶಾಂತತೆ, ಸಮಚಿತ್ತತೆ ; ನಮಗೆ ನಾವೇ ಕೊಟ್ಟುಕೊಳ್ಳಬೇಕಾದ ಕಾಣಿಕೆ

ಮನುಷ್ಯನು (ಜೀವಿಯು) ಭೂ ಲೋಕಕ್ಕೆ ಏಕಾಂಗಿಯಾಗಿ ಬರುತ್ತಾನೆ. ಮರಣಾನಂತರ ಪರಲೋಕಕ್ಕೂ ಏಕಾಂಗಿಯಾಗಿ ಹೊರಡುತ್ತಾನೆ. ತಾನು ಮಾಡಿದ ಪುಣ್ಯ, ಪಾಪಕರ್ಮದ ಫಲವನ್ನು ತಾನೊಬ್ಬನೇ ಅನುಭವಿಸುತ್ತಾನೆ. ತಂದೆ, ತಾಯಿ, ಹೆಂಡತಿ, ಮಕ್ಕಳು, ಬಂಧುಗಳು,ಸ್ನೇಹಿತರು ಇವರೆಲ್ಲ ಸಂಸಾರದಲ್ಲಿ ಕೆಲವು ಕಾಲ ಮಾತ್ರ ಜೊತೆಗಿರುವವರು ಅಷ್ಟೆ. ಇವರು ಯಾರೂ ಜೀವಿಯು ಬರುವಾಗ,ಹೋಗುವಾಗ ಜೊತೆಗೆ ಬರುವುದಿಲ್ಲ. ( ಶ್ರೀಮದ್ಭಾಗವತದಿಂದ )“ನಮಗೆ ನಾವು ಕೊಟ್ಟುಕೊಳ್ಳಬಹುದಾದ...

ಕರುನಾಡಿನ (ದೇವಿ) ತಾಯಿ ಭುವನೇಶ್ವರಿ

ಭಾರತ ಮಾತೆ ಭಾರತಾಂಬೆ, ಆದರೆ ಕರ್ನಾಟಕ ತಾಯಿ ಭುವನೇಶ್ವರಿ ಆಗಿದ್ದಾಳೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪೂರದಲ್ಲಿ ಭುವನೇಶ್ವರಿ ಮೂರ್ತಿ ಇದೆ.“ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಎಂದು ಕುವೆಂಪು ಅವರು ಕಾವ್ಯ ಸೂಕ್ಷ್ಮದಲ್ಲಿ ಸಾರಿದ್ದಾರೆ. ಜಯ ಭಾರತ ಮಾತಾ ಎಂಬುದು ರಾಷ್ಟ್ರವ್ಯಾಪಿ ಚಳವಳಿಯ ಹಿಂದಿ ಮೂಲದ ಪ್ರಯೋಗ ಕನ್ನಡ...

ಕರಾಳ ದಿನ ಆಚರಣೆ; ಎರಡೂ ರಾಜ್ಯಗಳಿಗೆ ಅವಮಾನ

ಇನ್ನೇನು ನವೆಂಬರ್ ಒಂದು ಬರಲಿದೆ. ಕರ್ನಾಟಕದಲ್ಲಿ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ಆಚರಿಸಲು ಸಂಭ್ರಮದಿಂದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದರೆ ಅತ್ತ ಬೆಳಗಾವಿ ನಮ್ಮದೆಂದು ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯು ನ.೧ ರಂದು ಕರಾಳ ದಿನ ಆಚರಿಸುತ್ತದೆ. ಹಲವು ವರ್ಷಗಳಿಂದ ಇಂಥ ಒಂದು ಆಭಾಸವನ್ನು ಎಮ್ಈಎಸ್ ಮಾಡುತ್ತ ಬಂದಿದ್ದು ಈ ವರ್ಷ ಅದು ಕನ್ನಡಿಗರನ್ನು ಕೆರಳಿಸಿದೆ.ಅದರಲ್ಲೂ ಇತ್ತೀಚೆಗೆ...

ಆರೋಗ್ಯಕರ ವಿಚಾರಗಳಿಂದ ಆತ್ಮರಕ್ಷಣೆ ಸಾಧ್ಯವಿದೆ

We Come With Nothing, We go with Nothing, but one Great thing We can achieve in our Beautiful Life is -A Little remembrance in Someone’s Mind and a Small Place in Someone’s Heart. ಯಾರನ್ನೂ ಓಲೈಸಬೇಕಿಲ್ಲ ಎಂಬ ಸತ್ಯ ತಿಳಿದಾಗಲೆ ನಮ್ಮ ಸ್ವಾತಂತ್ರ್ಯ...

ಗುರುಹಿರಿಯರ ಆಸ್ತಿ ಬೇಕೋ, ಆರೋಗ್ಯವೋ?

ಹಿರಿಯರ ಆಸ್ತಿಯಲ್ಲಿ ನ್ಯಾಯವಾಗಿ ನಮಗೆ ಬರುವ ಪಾಲನ್ನು ಪಿತೃಗಳ ಆಶೀರ್ವಾದ ಎಂದು ಪಡೆದು ಅವರ ಹೆಸರಲ್ಲಿ ಧರ್ಮ ಕಾರ್ಯ ನಡೆಸುತ್ತಿದ್ದರೆ ಯಾವುದೇ ಸಮಸ್ಯೆಗೆ ಅವಕಾಶವಿರುವುದಿಲ್ಲ.ಬಂದರೂ ಪರಿಹಾರ ನಮ್ಮೊಳಗೆ ನಮ್ಮ ಹತ್ತಿರವೆ ಇರುತ್ತದೆ. ಆದರೆ ಆಸ್ತಿಗಾಗಿ ಹೋರಾಟ ಮಾಡಿ, ಮನೆಯವರನ್ನೇ ದ್ವೇಷ ಮಾಡುತ್ತಾ ಮುಂದೆ ನಡೆದರೆ ಆಪತ್ತು ಕಟ್ಟಿಟ್ಟ ಬುತ್ತಿ. ಇದು  ಮಕ್ಕಳು ಮೊಮ್ಮಕ್ಕಳವರೆಗೆ ಹೋಗುವ...

Shri Siddheswara Swamiji Information in Kannada- ಶ್ರೀ ಸಿದ್ಧೇಶ್ವರ ಸ್ವಾಮಿಗಳು

ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು.ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು.ಬಿಜಾಪುರ(ವಿಜಯಪುರ)ದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ...

ಶಿಕ್ಷಣದಲ್ಲಿ ಸತ್ಯ ತಿಳಿಸಲು ಶಿಕ್ಷಕರಲ್ಲಿ ಸತ್ಯ ಜ್ಞಾನವಿರಬೇಕು

ಸತ್ಯವೇ ದೇವರೆನ್ನುತ್ತಾರೆ ಮಹಾತ್ಮರು.ಸತ್ಯದ ಹಾದಿಯಲ್ಲಿ ನಡೆಯುವ ಜನರಿಗೆ ಅಡ್ಡಿ ಆತಂಕ ಸಮಸ್ಯೆಗಳು ಅವಶ್ಯಕವಾಗಿ ಎದುರಾಗುತ್ತವೆ. ಆದರೆ ಪರಮಾತ್ಮನು ಅವರ ಜೀವನ ದೋಣಿಯನ್ನು ಎಂದೂ ಮುಳುಗಲು ಬಿಡುವುದಿಲ್ಲ ಕಾರಣ ಸತ್ಯವೇ ದೇವರು.ಸತ್ಯ ಹರಿಶ್ಚಂದ್ರನ ಕಥೆ ಸತ್ಯವಾಗಿದ್ದರೂ ಇಂದಿನ ಎಷ್ಟೋ ಜನರಿಗೆ ಇದು ಅಸತ್ಯದ ಕಟ್ಟು ಕಥೆ ಎನಿಸುತ್ತದೆ. ಕಾರಣ ಸತ್ಯವನ್ನು ನುಡಿಯಲಾಗಲಿ, ಸತ್ಯದಲ್ಲಿ ನಡೆಯುವುದಾಗಲಿ ಇಂದು...

Mahatma Gandhiji Information in Kannada- ಮಹಾತ್ಮ ಗಾಂಧಿ

ಮಹಾತ್ಮ ಗಾಂಧಿ ಅವರು ಭಾರತದ ಸ್ವಾತಂತ್ರ್ಯ ಚಳವಳಿಯ ನೇತಾರ ಹಾಗೂ ಪ್ರಪಂಚದ ಮೇಲೆ ಅತ್ಯಂತ ಪ್ರಭಾವ ಬೀರಿದ ಅಹಿಂಸಾತ್ಮಕ ನಾಗರಿಕ. ಭಾರತ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನೇ ತೇಯ್ದ ಮಹಾತ್ಮ.ಗಾಂಧಿಯವರು ಬ್ರಿಟಿಷ್ ಆಡಳಿತದ ವಿರುದ್ಧ ಭಾರತದ ಅಹಿಂಸಾತ್ಮಕ ಸ್ವಾತಂತ್ರ್ಯ ಚಳವಳಿಯ ನಾಯಕತ್ವ ವಹಿಸಿದ್ದರು. ಮುಂಚೆ ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ನಾಗರಿಕ ಹಕ್ಕುಗಳಿಗಾಗಿ ಪ್ರತಿಪಾದಿಸಿದರು. ಅವರ ಹೋರಾಟ...

Kittur Rani Chennamma Information in Kannada-ವೀರ ಮಹಿಳೆ ಚೆನ್ನಮ್ಮರಾಣಿ

ಕರ್ನಾಟಕವು ವೀರ ಮಹಿಳೆ ಹಾಗೂ ವೀರ ಯೋಧರಿಗೆ ಜನ್ಮ ಕೊಟ್ಟು ಅವರ ರೋಮಾಂಚನ ಕೃತಿಗಳಿಂದ ಹೆಸರು ವಾಸಿಯಾಗಿದೆ. ಅಂಥವರಲ್ಲಿ ಜನ್ಮ ಭೂಮಿಯ ರಕ್ಷಣೆಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ತನ್ನ ಮತ್ತು ತನ್ನ ನಾಡಿನ ಕೀರ್ತಿಯನ್ನು ಅಮರವಾಗಿರಿಸಿದ ವೀರ ಮಹಿಳೆ ಕಿತ್ತೂರ ಚೆನ್ನಮ್ಮಳೂ ಒಬ್ಬಳು.ವೀರ ವೀರಪ್ಪ ಕಿತ್ತೂರ ದೊರೆ ಮಲ್ಲಸರ್ಜನ ತಂದೆ 1749 ರಿಂದ 1782 ರವರೆಗೆ...

ಜಾತ್ಯತೀತ ಬುದ್ಧಿಜೀವಿಗಳ ಲಜ್ಜೆಗೇಡಿತನ

ನಮ್ಮ ದೇಶದ ಜಾತ್ಯತೀತ ಬುದ್ಧಿಜೀವಿಗಳೆಂಬ ಒಂದು ವರ್ಗವು ತಮ್ಮ ಮಾನ ಮರ್ಯಾದೆಯನ್ನೆಲ್ಲ ಗಂಟು ಮೂಟೆ ಕಟ್ಟಿ ಮೂಲೆಗೆ ಎಸೆದಿದೆಯೆಂಬುದು ಸಾಬೀತಾಗಿದೆ. ಜಮ್ಮು ಕಾಶ್ಮೀರದಲ್ಲಿ ಪಂಡಿತರನ್ನು ಗುರಿ ಮಾಡಿ ಕೊಲ್ಲುತ್ತಿರುವ ಉಗ್ರಗಾಮಿಗಳ ವಿರೋಧ ಮಾಡಿ ಒಂದೇ ಒಂದು ಮಾತು ಹೇಳದಷ್ಟು ನಸುಗುನ್ನಿಗಳಾಗಿದ್ದಾರೆ ಈ ಬುದ್ಧಿಜೀವಿಗಳು.ಅಕಸ್ಮಾತ್ ಈ ಪಂಡಿತರ ಜಾಗದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ನೇನಾದರೂ ಸತ್ತಿದ್ದರೆ...
- Advertisement -

Latest News

ಬೈಲಹೊಂಗಲದಲ್ಲಿ ಬಿಜೆಪಿಯಿಂದ ಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಪೂಜೆ

ಬೈಲಹೊಂಗಲ - ಪೆಹಲ್ಗಾಮ್ ಘಟನೆಗೆ ಪ್ರತಿಯಾಗಿ ನಮ್ಮ ದೇಶದ ಸೈನಿಕರು ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ವಿರುದ್ಧ ಯಶಸ್ವಿಯಾಗಿ ಪ್ರತೀಕಾರ ನೀಡಿದ್ದಾರೆ. ಈ ಯಶಸ್ವೀ ಕಾರ್ಯಾಚರಣೆಯ...
- Advertisement -
close
error: Content is protected !!
Join WhatsApp Group