ಕಥೆ
ಪ್ರೇಮ ಪಯಣ : ಅದೇ ಭೂಮಿ ಅದೇ ಬಾನು. . . .ಈ ಪಯಣ ನೂತನ
ಮನದಲ್ಲಿ ಮುಗಿಲೆತ್ತರದ ಆಸೆಗಳನ್ನಿಟ್ಟುಕೊಂಡು ಇಂದಲ್ಲ ನಾಳೆ ನಿನ್ನ ಹೃದಯವೆಂಬ ನೆಲದಲ್ಲಿ ಪ್ರೀತಿಯ ಹೂವು ಅರಳುತ್ತದೆಂದು ಕಾದದ್ದೇ ಬಂತು ಕಾಯುವುದರಲ್ಲೂ ಅದೇನೋ ಸವಿಯಾದ ಸುಖವಿದೆ. ಆ ಸವಿನೆನಪುಗಳ ಸುಖ ಅನುಭವಿಸಿದವರಿಗೆ ಮಾತ್ರ ಗೊತ್ತು. ಕಾಡುವುದೇ ನೆನಪುಗಳ ಕೆಲಸ. ಅವುಗಳ ಕಾಡುವಿಕೆಯಲ್ಲೂ ಏನೋ ಒಂದು ಹಿತವಿದೆ ಅನಿಸುತ್ತೆ. ಅದರಲ್ಲೂ ನಿನ್ನ ನೆನಪುಗಳಲ್ಲಿ ಮುಗಿಯದ ಸೆಳೆತವಿದೆ. ನೆನಪುಗಳಲ್ಲಿ ಅಷ್ಟೇ...
ಕಥೆ
ಸಣ್ಣ ಕತೆ : ದಯೆ ಬೇಕು ಬದುಕಿನಲ್ಲಿ
ದಯೆ ಬೇಕು ಬದುಕಿನಲ್ಲಿಆ ಯುವಕ ಕಳೆದ ಹಲವಾರು ದಿನಗಳಿಂದ ಕೆಲಸದ ನಿರೀಕ್ಷೆಯಲ್ಲಿ ಆ ಊರಿನ ರಸ್ತೆಗಳಲ್ಲಿ ತಿರುಗಾಡುತ್ತಿದ್ದ ಇಡೀ ಜಗತ್ತಿನ ಭಾರ ತನ್ನ ಮೇಲೆ ಇದೆಯೇನೋ ಎಂಬಂತೆ ಬಳಲಿದ್ದ ಆತ ಕಳೆದ ಕೆಲವು ದಿನಗಳಿಂದ ಊಟವನ್ನು ಕೂಡ ಮಾಡಿರಲಿಲ್ಲ. ಉಳಿದೆಲ್ಲ ದಿನಗಳಿಗಿಂತ ಆ ದಿನ ಭಿನ್ನವಾಗಿತ್ತು.ತೀವ್ರ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಆತನ ತಾಯಿ ದಾಖಲಾಗಿದ್ದು ಆಕೆಗೆ...
ಕಥೆ
ಛಲದ ಮಲ್ಲಿಅದೊಂದು ಸಣ್ಣ ಹಳ್ಳಿ ಅಲ್ಲಿ ಬಡ ಗುಮಾಸ್ತನಿಗೆ ಮೂವರು ಹೆಣ್ಣುಮಕ್ಕಳು ಎರಡನೇ ಮಗಳು ಮಲ್ಲಿ ಬಹಳ ಚುರುಕು ಓದುವುದರಲ್ಲಿ ಆಟದಲ್ಲಿ ಸಹಪಠ್ಯ ಚಟುವಟಿಕೆಗಳಲ್ಲಿ ಸದಾ ಮುಂದು ಆದರೆ ನೋಡಲು ಸಾದಗೆಂಪಿನ ಹುಡುಗಿ.ಸಂಬಂಧಿಕರು ಇವರ ಮನೆಯವರಿಗೆ ಮೂವರು ಹೆಣ್ಣುಮಕ್ಕಳು ಎಂದು ಗೇಲಿ ಮಾಡಿದರು ತಂದೆ ತಲೆ ಕೆಡಿಸಿಕೊಳ್ಳದೆ ತಾಯಿಯ ಆತ್ಮೀಯ ಭಾವಕ್ಕೆ ಸಹಾಯದ ಮನೋಭಾವಕ್ಕೆ...
ಕಥೆ
ರಂಗ ರೂಪಾಂತರ : ಹೊಲ ಊರಾಯ್ತು ಊರ ಮನಸ್ಸು ತಿಳಿಯಾಗಲಿ
ಹೊಲ ಊರಾಯ್ತು ಊರ ಮನಸ್ಸು ತಿಳಿಯಾಗಲಿಮೂಲ ಕಥೆ: ಮಧು ನಾಯ್ಕ ಲಂಬಾಣಿ, ಹೂವಿನಹಡಗಲಿ.
ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.ದೃಶ್ಯ-೧ ( ಆ ಊರಿನ ಜನರೆಲ್ಲಾ ಒಂದು ಕಡೆ ಸೇರಿದ್ದಾರೆ)
ಪೊಲೀಸ್ ಇನ್ಸ್ಪೆಕ್ಟರ್: ಇದೆಂತಹ ವಿಚಿತ್ರ ಊರ ಐತಿ. ಉರಾಗೊಂದು ಹೆಣ, ಹೊಲದಾಗೊಂದು ಹೆಣ. ಯಾರು ಕೂಡ ಹತ್ರ ರ್ತಾ ಇಲ್ಲ. ಯಾರಿಗೂ ಅಲ್ಲಿಗೆ ಹೋಗಿ ಅವನ್ನ...
ಕಥೆ
ನಮ್ಮಿಬ್ರಿಗೆ ಸಾವು ಯಾವಾಗ ಬರತೈತೋ ಅಂತ ಕಾಯಾಕತ್ತೀವಿ : ರಂಗ ರೂಪಾಂತರ
ನಮ್ಮಿಬ್ರಿಗೆ ಸಾವು ಯಾವಾಗ ಬರತೈತೋ ಅಂತ ಕಾಯಾಕತ್ತೀವಿ
ಮೂಲ ಕತೆ: ಮಧುನಾಯ್ಕ ಲಂಬಾಣಿ, ಹೂವಿನಹಡಗಲಿ
ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.
(ಹನುಮಜ್ಜಿ ಮನೆ)ನೀಲಕ್ಕ: ಸತ್ತರ್ನ ಸುಡಾಕ ಜಾಗ ಇಲ್ಲ. ಮಣ್ಣಾಗ ಇಡಾಕು ಜಾಗ ಇಲ್ಲ. ಇದೇಂಥಾ ಊರು. ಊರನ್ನೋದೆ ಸುಡುಗಾಡು ಆಗೈತಿ. ಹೇಳೋರಿಲ್ಲ ಕೇಳೋರಿಲ್ಲ. ಈ ಊರಾಗ ಯಜಮಾನ್ರ ಇಲ್ಲ. ಊರಿನ ಪರಿಸ್ಥಿತಿನ ಸರಿಮಾಡೋರ ಇಲ್ದಾಂಗತು ನೋಡು.
ಹನುಮಜ್ಜಿ:...
ಕಥೆ
ಒಂದು ಸುಡುಗಾಡು ಕಥೆ ; ರಂಗ ರೂಪಾಂತರ
ಒಂದು ಸುಡುಗಾಡು ಕಥೆ.
ಮೂಲ ಕಥೆ: ಮಧು ನಾಯ್ಕ ಲಂಬಾಣಿ, ಹೂವಿನಹಡಗಲಿ.
ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.ದೃಶ್ಯ-೧ ( ಆ ಊರಿನ ಜನರೆಲ್ಲಾ ಒಂದು ಕಡೆ ಸೇರಿದ್ದಾರೆ)
ಅಧಿಕಾರಿ: ಎಲ್ಲರೂ ಸುತ್ತಲೂ ಕುಂತಕೋ ಬೇಕು. ಗಲಾಟೆ ಮಾಡ್ಬಾರ್ದು. ಸಾಹೇಬ್ರು ಏನ್ ಹೇಳ್ತಾರ ಕೇಳ್ಕೋಬೇಕು. ಅವರು ಯಾರಿಗೆ ಪ್ರಶ್ನೆ ಕೇಳ್ತಾರ ಅವರು ಉತ್ತರ ಕೊಡ್ಬೇಕು ತಿಳಿತಾ.? ಊರ...
ಕಥೆ
ನಾನು ಯಾರು ಪಾಲಿಗೆ?
ಮನೆಯ ಹಿರಿಯ ವಯೋಸಹಜದಿಂದಾಗಿ ತೀರಿಕೊಳ್ಳುತ್ತಾನೆ . ಆತ ತನ್ನ ಹಿಂದೆ ಪತ್ನಿ , ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿರುತ್ತಾನೆ.ಆತ ಸತ್ತ ನಂತರ ದಿನಕಾರ್ಯ ಮಾಡಿ ಮುಗಿಸುತ್ತಾರೆ. ನಾಲ್ಕು ಜನ ಗಂಡು ಮಕ್ಕಳು ಹಾಗೂ ಅವರನ್ನು ಹೆತ್ತು ಹೊತ್ತ ಅವರ ವೃದ್ಧ ತಾಯಿ ಒಂದೆಡೆ ಸೇರುತ್ತಾರೆ. ನಾಲ್ಕು ಜನ ಪುತ್ರರಲ್ಲಿ ಎಲ್ಲರೂ...
ಕಥೆ
ವಿಜಯಪುರ - ಜಿಲ್ಲೆಯ ಶಂಬೆವಾಡ, ಕುಮಸಗಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವಳಿ ಇಟ್ಟಿದ್ದ ಚಿರತೆಯು ಸಿಂದಗಿ ತಾಲೂಕಿನ ದೇವರ ನಾವದಗಿ ಬಳಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವಿಗೀಡಾಗಿದೆ.ದೇವರನಾವದಗಿ ಬಳಿಯ ಜಮೀನೊಂದರಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಕೆಲವು ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಂಡಿದ್ದ ಚಿರತೆ ಜಾನುವಾರುಗಳನ್ನ ತಿಂದು ಹಾಕಿತ್ತು.ಚಿರತೆ ಹಾವಳಿಗೆ ಜನ ಬೆಚ್ಚಿಬಿದ್ದಿದ್ದರು. ಮೊನ್ನೆಯಷ್ಟೆ ಅರಣ್ಯ ಇಲಾಖೆ...
ಕಥೆ
ಶ್ರೀ ವಿಶ್ವೇಶತೀರ್ಥ ಉವಾಚಿತ ಕಥೆಗಳ ಸಂಗ್ರಹಗಳು
ಕಥೆಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯಾರಾದರೂ ಕಥೆ ಹೇಳುತ್ತಾರೆಂದರೆ ಹಸುಗೂಸುಗಳಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗೆ ಎಲ್ಲರೂ ಕಿವಿಗೊಟ್ಟು ಕುಳಿತುಕೊಳ್ಳುತ್ತಾರೆ!ಕಥೆ ಕೇಳುವುದಕ್ಕೂ ಇಷ್ಟ; ಕೇಳುವವರಿದ್ದರೆ ಹೇಳುವುದಕ್ಕೂ ಖುಷಿಕೊಡುವ ಸಂಗತಿ.ಎಂಟುದಶಕಗಳ ಸಂನ್ಯಾಸಜೀವನ ನಡೆಸಿದ್ದ ಪೇಜಾವರಮಠದ ಪೂಜ್ಯ ವಿಶ್ವೇಶತೀರ್ಥ ಸ್ವಾಮಿಜೀ, ತಮ್ಮ ಸಾವಿರಾರು ಆಶೀರ್ವಚನ- ಪ್ರವಚನಗಳಲ್ಲಿ ಹೇಳಿದ ಕಥೆಗಳು ಸಾವಿರಾರು. ಅವೆಲ್ಲವೂ ಕೂಡ ಭಾರತೀಯ ಸಂಸ್ಕೃತಿ, ಪರಂಪರೆ,...
ಕಥೆ
ಬೆಳಗಾವಿ: ರಾಜ್ಯದ ಮುಖ್ಯಮಂತ್ರಿಗಳು ರೈತ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯ ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷರು, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ಬೆಂಗಳೂರಿನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿದರು.ಈ ಸಂದರ್ಭದಲ್ಲಿ ಲೋಕೇಶ ಗೌಡ ಸಿ.ವಿ, ಷಣ್ಮುಖ ಗುರಿಕಾರ, ಎಸ್. ಶಿವಪ್ರಸಾದ, ಪ್ರಸನ್ನ್ ಕರಿಕೇರಿ, ಲಲ್ಲೇಶ ರೆಡ್ಡಿ ಇದ್ದರು.
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



