ಕವನ

ವೈಚಾರಿಕ ಲೇಖನ: ಒಮ್ಮೆ ತಿರುಗಿ ನೋಡ

ಒಮ್ಮೆ ತಿರುಗಿ ನೋಡ ತಿರುಗಿ ನೋಡಿದರೆ ತಿರುಕನು ಖುಷಿ ಪಡುವ ಈ ಕಾಲದಲ್ಲಿ, ಕಾಲೇಜಿನಲಿ ಪಡ್ಡೆ ಹುಡುಗರಿಗೆ ಚಂದನದ ಚಲುವೆ ತಿರುಗಿ ನೋಡಿದಳೆಂದರೆ ಜೀವನವೆ ಪಾವನರಾದವರಂತೆ, ಅವಳ ನೋಟದ ಊಟದಲ್ಲೇ ಹಗಲು ರಾತ್ರಿ ಕಳೆಯುತ್ತಾರೆ ,ಈ ತಿರುಗಿ ನೋಡುವಿಕೆಯಲ್ಲಿಯೇ ಇಡಿ ಜೀವನವೆ ಕಳೆಯುತ್ತಾರೆ ,ತಿರುಗಿ ನೋಡೊದರಿಂದಾನೆ ಮುಂದಿನ ಜೀವನ ಇಷ್ಟೋಂದು ಸುಖವಿದೆಯಂದಾದರೆ, ಜೀವನದಲ್ಲಿ ನಾವು ನಡೆದು...

ಶರಣಪ್ಪ ಮೇಟ್ರಿ ಕವನಗಳು

ಕನಸಿನರಾಣಿ ಇವಳು ಯಾರು ತಿಳಿಯಲಾರೆ ! ಇವಳ ಹೆಸರು ಹೇಳಲಾರೆ ! ಇವಳ ದನಿಯ ಕೇಳಲಾರೆ ! ಇವಳು ಏತಕೋ ಬಂದು, ನನ್ನ ಕರೆದಳು. ಹಾವತಳುಕಿನಂತೆ ಜಡೆ; ತೂಗುತಿತ್ತು ಬೆನ್ನಿನೆಡೆ; ಹಂಸಗಮನದಂತೆ ನಡೆ ಹೆಜ್ಜೆಗೆಜ್ಜೆಗೆ ಮಾತು ಮಥಿಸಿ ಮೆಲ್ಲಗೆ. ಚೆಂದುಟಿಗಳ ಬಣ್ಣ ಕೆಂಪು, ಸವಿನುಡಿಗಳ ಕೇಳಲಿಂಪು, ಮೈಯ್ಯ ಸೊಬಗು ಕಣ್ಗೆ ತಂಪು ಸೆಳೆದವೆನ್ನನು; ನಾನು ಮಾರುಹೋದೆನು. ತುಟಿಗಳಲ್ಲಿ ದಂತ ಮುತ್ತು; ಮೂಗಿನಲ್ಲಿ ಹೊಳೆವ ನತ್ತು; ಕೊಡಲುಬಂದಳೆನಗೆ ಮುತ್ತು ಬಳಿಗೆ ಸುಳಿದಳು ; ನನ್ನ ತಬ್ಬಿ ಸೆಳೆದಳು. ಪೀತಾಂಬರದುಡುಗೆಯಲ್ಲಿ ಬಂಗಾರದ ತೊಡುಗೆಯಲ್ಲಿ ಬೆಳದಿಂಗಳ ಬೆಳಕಿನಲ್ಲಿ ಹೊಳೆಯುತ್ತಿದ್ದಳು; ನನ್ನ ಸೆಳೆಯುತಿದ್ದಳು ಅವಳು ಹೆಜ್ಜೆಯಿಟ್ಟ ಕಡೆಗೆ ಚೆಂಗುಲಾಬಿ‌...

ಜಾನಪದ ಕವಿತೆ: ಸುಗ್ಗಿ ಸಂಭ್ರಮ

ಸುಗ್ಗಿ ಸಂಭ್ರಮ ಕೊಡ್ಡಾರೆ ಕಡಿದರೆ ||ಹೊಡ್ಡವ ಹಾಕ್ಯಾರ|| ಬಂಡಿ ಬಂಡಿಯ ಗೊಬ್ಬರ ಹಾಕ್ಯಾರ|| ತೆಳ್ಳಗ ,,,,ಹರಿ ವ್ಯಾರಿ|| ತೆಳ್ಳಗ,,, ಹರವಲ್ಲಿ||ಹೊಳ್ಳಿ ಹೋಳ್ಳಿ ಮಳೆ ಬಂದು|| ಒಳ್ಳೆಯವರ ಭೂಮಿ ಹಸಿಯಾಗಿ|| ದೈವ ,,,,,ಖುಷಿಯಾಗಿ||ಕೂರಿಗಿ ನಿಂದರು ಶಾರೆ||ಸುರೇಶನ ಮಾರಿಗೆ|| ಕೈ ಮುಚ್ಚಿ ಬೀಜ ಬಿತ್ತು ವರ|| ಹೂಲಿಗೆ,,,,ಎಂದಾರೆ||ಕೈ ಮುಚಿಯ ಬೀಜ ಬಿಟ್ಟರೆ||ನೋಡ್ಯಾರ|| ಬಂಗಾರದ ಬೆಳೆಯ ಬೆಳದಾರ|| ಅವನ,,,, ಭಾವ ಚಂದ|| ಗೆಜ್ಜಿ ಹಚ್ಚಿದ ಕುಡುಗೋಲು|| ಬಗ್ಗಿ ಬಗ್ಗಿ ಕೊಯ್ದರೆ|| ಸಣ್ಣ ಸಣ್ಣ ಸೂಡ ಬೀಗಿದ್ದಾರೆ|| ಬಣಮಿ,,,,ಒಟ್ಟಾರೆ|| ದೊಡ್ಡದೊಂದು...

ಕವನ: ಹೆಣ್ಣು

ಹೆಣ್ಣು ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ ಎಲ್ಲರಿಗೂ ಇವಳೇ ಆಧಾರಿ ನಡೆಯುವಳು ದಿಟ್ಟ ನಡೆ ತೋರಿ ಮುನ್ನುಗ್ಗುವಳು ದೈವಾನುಸಾರಿ ಸಹನೆಯ ಸಾಕಾರ ಮೂರುತಿ ನಾಡಿಗೆಲ್ಲ ಇವಳಿಂದ ಕೀರುತಿ ಬಿಡುವಿಲ್ಲದೇ ದುಡಿಯುವ ಸಂಚಾರಿಪೂಜಾ ಗೋಪಶೆಟ್ಟಿ ಮುನವಳ್ಳಿ 9380369921

ಜಾನಪದದಲ್ಲಿ ಬಸವಣ್ಣ

ಜಾನಪದದಲ್ಲಿ ಬಸವಣ್ಣ ಹಡದವ್ವ ಮಾದವ್ವ ಹಡದಪ್ಪ ಮಾದರಸು ಪಡೆದವ್ವ ಅಕ್ಕನಾಗಾಯಿ| ಬಸವನಿಗೆ ಬಿಡದೆ ಸಲುಹಿದನು ವರಸಂಗ|| ವೇದ ವೇದದ ವಾದ ಭೇದ ಹುಟ್ಟಿಸಿ ಜಗಕೆ ದಾದು ಯಾರಿಲ್ಲ ಹೇಳುವುದಕ್ಕೆ| ಬಸವಣ್ಣ ಭೇದ ಅಳುಕಿಸಿದ ಕುಲ ಕುಲಕೆ. ದಾಸೋಹಿ ಬಸವಣ್ಣ ದಾಸೋಹ ಕಲಿಸಿದನು ದೇಶ ದೇಶೆಲ್ಲ ಕೇಳುತಲಿ| ಹೊಸಮಾತ ಮಾಸಿದವು ವೇದ ಹುಸಿಯೆಂದು. ಹೊಲೆಯ ಮಾದಿಗರೆಂಬ ಬಲೆಯಾತ ಕಿತ್ತೊಗೆದ ಭಲರೆ ಬಸವಯ್ಶಾ ಬಸವರಸ| ನಿನ್ನುಸುರು ನೆಲೆಯಾತು ನಿತ್ಶ ಜನಪದಕೆ ಓದಿದನು ಬಸವಯ್ಶ ವೇದದೊಳಗಿನ ಹುಸಿಯ ಭೇದ ಭೇದವನೆ ಬಿಚ್ಚಿಟ್ಟ| ಜನಪದಕೆ ತೇದುಂಡ ಜೀವಿ ಬಸವಣ್ಣ|| ಸಾಧು...

ಗಾದೆ ಮಾತುಗಳ ಹೊಂದಿಸಿ ಕವನ ರಚನೆ

ಗಾದೆ ವೇದಕ್ಕೆ ಸಮಾನ ಆಳಾಗಿ ದುಡಿಯುವವ ಅರಸನಾಗಬಲ್ಲ ನುಡಿದಂತೆ ನಡೆಯುವವ ಜಗ ಆಳಬಲ್ಲ ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲವಲ್ಲ ಎಂದರಿತು ಬಾಳಿದವನಿಗೆ ಸೋಲಿಲ್ಲ// ಕುಂತುಂಡರೆ ಕುಡಿಕೆ ಹೊನ್ನು ಸಾಲದಲ್ಲ ಮಾಡಿದ್ದು ಉಣ್ಣದೆ ಯಾರಿಗೂ ಗತಿಇಲ್ಲ ಉಪ್ಪು ತಿಂದವ ನೀರು ಕುಡಿಯಬೇಕಲ್ಲ ಇದನ್ನೆಲ್ಲಾ ಅರಿತವ ಜಗದಿ ಬದುಕಬಲ್ಲ// ಮನಸ್ಸಿದ್ದರೆ ಮಾರ್ಗ ಉಂಟು ತಿಳಿಯಬೇಕಲ್ಲ ಹುಟ್ಟಿದವನು ಸಾಯಲೇಬೇಕೆಂಬುದು ಸುಳ್ಳಲ್ಲ ಕುಡುಗೋಲುನುಂಗಿರೋನೊಟ್ಟೆ ಹರಿಯಬೇಕಲ್ಲ ಇದನ್ನರಿತು ಬಾಳಿದರೆ ಸುಂದರ ಬದುಕೆಲ್ಲ// ಮಾತು ಬೆಳ್ಳಿ ಮೌನ ಬಂಗಾರ ನಿಜವಹುದಲ್ಲ ಉಪ್ಪಿಗಿಂತ ಬೇರೆನು...

ಕವನ: ರಂಗು ರಂಗಿನ ಹೋಳಿ

ರಂಗು ರಂಗಿನ ಹೋಳಿ ದ್ವೇಷ, ಅಸೂಯೆ, ಹೊಟ್ಟೆಕಿಚ್ಚುಗಳನ್ನು ಸುಟ್ಟು ಹಾಕಿ , ಪ್ರೀತಿ,ವಾತ್ಸಲ್ಯ, ಮಮತೆಗಳನ್ನು ಬೆಳೆಸುವ ಹಬ್ಬವಿದು ಸುಂದರ ಹೋಳಿ (1) ಕಾಮನಹಬ್ಬವಿದು ತರಲಿ ಎಲ್ಲರ ಮನದಲಿ ಹರುಷ ಓಡಿಸಲಿ ಎದೆಯಲ್ಲಿನ ಅಂಧಕಾರದ ಸಂಘರ್ಷ (2) ಬಣ್ಣ ಬಣ್ಣದ ಕನಸುಗಳನ್ನು ಕಾಣುವ ಎಲ್ಲರ ಹಬ್ಬವಿದು ಸುಂದರ ಜೀವನವೆಲ್ಲವೂ ಆಗಲಿ ರಂಗು ರಂಗಿನ ಸುಗಂಧರ (3) ವರ್ಷಕ್ಕೊಮ್ಮೆ ಬಂದು ಮನದಲಿ ಚಿಗುರಿಸುತ್ತಿದೆ ನವ ಚೈತನ್ಯಗಳು ಎಲ್ಲರ ಮನದಲಿ ಮೂಡಲಿ...

ಯೋಗಮೂರ್ತಿ ತಾತಯ್ಯನವರು

ಯೋಗಮೂರ್ತಿ ತಾತಯ್ಯನವರು ಧರೆಯ ಜನರ ಭವಬಂಧನ ಬಿಡಿಸಲೆಂದೇ , ಇಳೆಗವತರಿಸಿದ ಕಲಿಯುಗದ ಕಾಮಧೇನು ತಾತಯ್ಯನೆಂಬ ನಾಮಾಂಕಿತ ಸಚ್ಚಿದಾನಂದ ಗುರುವರ್ಯರು/1/ ಕೈವಾರವೆಂಬ ವಸುಂಧರೆಯ ಪುಣ್ಯಕ್ಷೇತ್ರದಿ , ಬಳೆಗಾರ ದಂಪತಿಯ ಪುಣ್ಯಗರ್ಭೋತ್ಸವದಿ ಉದಯಿಸಿತು ಭವ್ಯ ಉಜ್ವಲಮೂರ್ತಿ, ಪ್ರಕಾಶಿಸಿತು  ಭರತಭೂಮಿಯ ಕಾರುಣ್ಯಮೂರ್ತಿ /2/ ಜಗದ ಜಂಜಡದಲಿ ಸಿಲುಕಿ ಬಳಲಿ ಬೆಂಡಾದ  ನಿಮ್ಮ ಜೀವಕೆ , ಸಂಜೀವಿನಿಯಾಗಿ ದೊರೆತ ಗುರುವಿನ ಮಾರ್ಗದರ್ಶನ ಬೆಳಗಿತು ನಿಮ್ಮ  ಅಂತರಂಗದ ಆತ್ಮಜ್ಯೋತಿ. /3/ ಇಂದ್ರಿಯಗಳಿಗೆ ಮನಸೋಲುವ ಭವಿಗಳಿಗೆ ಯೋಗದ ಚಿರತತ್ವವ ಉಣಬಡಿಸಿ, ಸುಖೀ ಆರೋಗ್ಯ...

ಕಲಬುರ್ಗಿ ಜಿಲ್ಲಾ ಬರಹಗಾರರ ವೇದಿಕೆ: ಹೋಳಿ ಹಬ್ಬದ ಕವನಗಳು

ರಂಗು ರಂಗಿನ ಹಬ್ಬ ಹೋಳಿ ಹೋಳಿ ಬಣ್ಣದೋಕುಳಿ ಬದುಕು ಬವಣೆಗಳ ಜೀಕುಳಿ ಪಾಲ್ಗುಣ ಮಾಸದ ಹುಣ್ಣಿಮೆ ಹಬ್ಬ ಬಣ್ಣ ಬಣ್ಣದ ಆಸೆಗಳ ಹೊತ್ತ ದಿಬ್ಬ ಗಿಡ ಮರದಿ ಹಸಿರು ಚಿಮ್ಮುವ ಕಾಲ ಪುರುಷ ಹರುಷದಿ ಆಗುವ ಬಾಲ ವಸಂತ ಋತುವನು ಸ್ವಾಗತಿಸಿ ವಿಶ್ರಾಂತ ಸಮಯವ ಸಂಭ್ರಮಿಸಿ ಮನದ ಕಾಮವ ದಹಿಸಿ ಪವಿತ್ರ ಪ್ರೇಮವ ಬಯಸಿ ವಿವಿಧ ಬಣ್ಣಗಳ ಎರಚುತಲಿ ಮನದ ದ್ವೇಷಗಳ ಮರೆಯುತಲಿ ಓಣಿ ಓಣಿಗಳಲಿ ಕಾಮನನ ಸುಟ್ಟು ಬಡಕೊಂಡ ಬಾಯಿಗೆ ಹೋಳಿಗೆಯ ಇಟ್ಟು ಮೇಲು...

ಕವನ: ಸಂಭ್ರಮದ ಹೋಳಿ ಹಬ್ಬ

ಸಂಭ್ರಮದ ಹೋಳಿ ಹಬ್ಬ ಹೋಳಿ ಹುಣ್ಣಿಮೆ ಹಬ್ಬ ಬಂತು ನೋಡ್ರಿ ಸಂಜಿ ಆಗ್ಯಾದ ಮಬ್ಬ ಕೂಡೂನು ಬರ್ರಿ !! ಕುಳ್ಳು,ಕಟಗಿ,ಕದ್ದು ಒಂದ್ಕಡೆ ಹಾಕೂನು ಓಣ್ಯಾಗೆಲ್ಲ ಬಾರಸ್ಕೋಂತ ಹಲಗೀನ !! ಗೆಳ್ಯಾರೆಲ್ಲಾ ಕೂಡಿ ಕಾಮಣ್ಣ ಸುಟ್ಟು ರಾತ್ರಿರಾತ್ರಿ ಬರದು ಪದವ ಹಾಡಿ ಓಣ್ಯಾಗಿನ ಟೋಳಿ ಕೂಡಿ ಮುಂಜ್ಯಾನೆದ್ದು ಬಣ್ಣಬಣ್ಣದ ಡಬ್ಬಿ ತಂದ್ವಿ ಅಂದು !! ಬಣ್ಣ ಕಲಿಸಿ ಇಟ್ಟಿದ್ವಿ ಹಂಡ್ಯಾ ತುಂಬಿ ಬಂದಬಂದವರಿಗಿ ಬಣ್ಣಚೆಲ್ಲಿ ಮೈತುಂಬಿ ರಂಗುರಂಗಿನ ರಂಗೋಲಿ ಮೈಮ್ಯಾಲ ಬಿಡಸಿ ಮಾಡಿದ್ವಿ...
- Advertisement -spot_img

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...
- Advertisement -spot_img
error: Content is protected !!
Join WhatsApp Group