ಆರೋಗ್ಯ

ಬೆಳ್ಳುಳ್ಳಿ; ಅಪಾರ ಗುಣಗಳ ಪದಾರ್ಥ

ಬೆಳ್ಳುಳ್ಳಿ ಮುಖ್ಯ ತರಕಾರಿಗಳಲ್ಲಿ ಒಂದು. ಕೆಲವರಿಗೆ ಬೆಳ್ಳುಳ್ಳಿ ಇಲ್ಲದ ಆಹಾರ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬೆಳ್ಳುಳ್ಳಿ ಆಹಾರವಲ್ಲದೆ ಒಳ್ಳೆಯ ಔಷಧೀಯ ಗುಣವನ್ನು ಹೊಂದಿದೆ. ಒಂದೆರಡು ಬೆಳ್ಳುಳ್ಳಿಯನ್ನು ಹಾಲಿನೊಂದಿಗೆ ಸೇವಿಸುವುದರಿಂದ ಹೊಟ್ಟೆ ಹುಳು ಮಾಯವಾಗುತ್ತದೆ. ತುಪ್ಪದೊಂದಿಗೆ ಉರಿದು ಸೇವಿಸುವುದರಿಂದ ಅಗ್ನಿ ಮಾಧ್ಯ ಅಥವಾ ಉದರ ಶೂಲೆ ಗುಣವಾಗುತ್ತದೆ. ಅರ್ಧಗಂಟೆಗೆ ಒಮ್ಮೆ ಬೆಳ್ಳುಳ್ಳಿಯ ರಸವನ್ನು ಸೇವಿಸುತ್ತಿದ್ದರೆ ಕಾಲರ ಗುಣವಾಗುತ್ತದೆ...

ನವರಾತ್ರಿ ಮತ್ತು ಆಯುರ್ವೇದ; ನವರಾತ್ರಿಗೆ ನವ ಔಷಧಿಗಳು

ನವರಾತ್ರಿಗೆ ನವ ಔಷಧಿಗಳು ನವರಾತ್ರಿ ಹಬ್ಬದ ಮುಖ್ಯ ಉದ್ದೇಶ ದುರ್ಗಾ ಮಾತೆಯ ಒಂಬತ್ತು ಅವತಾರಗಳನ್ನು ವಿಧ ವಿಧವಾಗಿ ಪೂಜಿಸಿ ಭಜಿಸುವ ಆಧ್ಯಾತ್ಮಿಕ ಪವಿತ್ರ ದಿನಗಳು. ದೇವಿಯ ಪುರಾಣ ಓದಿ, ಕೇಳಿ ಪುನೀತರಾಗುವ, ವಿವಿಧ ಭಕ್ಷ್ಯಗಳನ್ನು ದೇವಿಗೆ ಅರ್ಪಿಸುವ ಸಂಭ್ರಮದ ಹಬ್ಬ. ಉಪವಾಸದ ಮೂಲಕ ಆಧ್ಯಾತ್ಮದ ಅನುಭೂತಿ ಅನುಭವಿಸುವ, ಧ್ಯಾನಕ್ಕೆ ಬಹು ಪೂರಕವಾದ ಒಂಭತ್ತು ದಿನಗಳಿವು. ಧ್ಯಾನದ ಮೂಲಕ ಕುಂಡಲಿನಿ...

ಸ್ಮರಣಶಕ್ತಿ ಹೆಚ್ಚಿಸಲು ಬೇಕು ಗಾಢನಿದ್ರೆ

ನನ್ನ ಆತ್ಮೀಯ ಹಿರಿಯ ಮಿತ್ರ ಎನ್.ಜಿ.ತೊಪ್ಪಲದ ನನ್ನೊಂದಿಗೆ ಮೈಸೂರು ವಿಶ್ವವಿದ್ಯಾಲಯಕ್ಕೆ ೨೦೧೩-೧೪ ರಲ್ಲಿ ಬಿ.ಈಡಿ ವ್ಯಾಸಂಗಕ್ಕೆ ಬಂದಿದ್ದರು. ನಾವು ಒಂದೇ ರೂಮಿನಲ್ಲಿದ್ದೆವು.ರಾತ್ರಿ ಊಟವಾದ ನಂತರ ಸ್ವಲ್ಪ ಹೊತ್ತು ರೂಮಿನಿಂದ ಹೊರಗೆ ಸುತ್ತಾಡಿ ಬಂದು ಆ ದಿನ ತರಗತಿಯಲ್ಲಿ ನಡೆದ ಸಂಗತಿಯನ್ನು ಮಾತಾಡ್ತಾ ಮಾತಾಡ್ತ ಇರೋವಾಗಲೇ ಇವರ ಗೊರಕೆ ಆರಂಭವಾಗುತ್ತಿತ್ತು. ಆ ಗೊರಕೆ ಹೇಗಿರುತ್ತಿತ್ತು ಅಂದರೆ ಅಕ್ಕಪಕ್ಕದಲ್ಲಿ...

ದೇಹದ ಫಿಲ್ಟರ್ ಕಿಡ್ನಿಗಳನ್ನು ಫೇಲ್ ಆಗಲು ಬಿಡಬೇಡಿ

ಇತ್ತೀಚೆಗೆ ಕಿಡ್ನಿ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ತುಂಬಾ ಹೆಚ್ಚಾಗುತ್ತಿದೆ. ಕಿಡ್ನಿ ಎಂಬ ಅಂಗ ನಮ್ಮ ದೇಹಕ್ಕೆ ಅತ್ಯಂತ ಪ್ರಮುಖವಾದದ್ದು. ನಾವು ಜೀವನದಲ್ಲಿ ಪಾಸಾಗಬೇಕಾದರೆ ಕಿಡ್ನಿ ಫೇಲ್ ಆಗಬಾರದು ! ಕಿಡ್ನಿ ಎಂಬ ಎರಡು ಅವರೆ ಕಾಳಿನ ಆಕಾರದ ಅಂಗಗಳು ನಮ್ಮ ದೇಹದ ರಕ್ತವನ್ನು ಶುದ್ಧೀಕರಿಸಿ ಪೂರೈಸುವ ಫಿಲ್ಟರ್ ಗಳು. ಇವು ಹಾನಿಗೊಂಡು ರಕ್ತದ ಫಿಲ್ಟರ್...

Omicron Information in Kannada- ಒಮಿಕ್ರಾನ್ ವೈರಸ್

26 ನವೆಂಬರ್ 2021 ರಂದು, WHO ವೈರಸ್ ಎವಲ್ಯೂಷನ್ (TAG-VE) ಕುರಿತು WHO ನ ತಾಂತ್ರಿಕ ಸಲಹಾ ಗುಂಪಿನ ಸಲಹೆಯ ಮೇರೆಗೆ, Omicron ಹೆಸರಿನ ಕಾಳಜಿಯ ರೂಪಾಂತರ B.1.1.529 ಅನ್ನು ಗೊತ್ತುಪಡಿಸಿತು. Omicron ಹಲವಾರು ರೂಪಾಂತರಗಳನ್ನು ಹೊಂದಿದೆ ಎಂದು TAG-VE ಗೆ ಪ್ರಸ್ತುತಪಡಿಸಿದ ಪುರಾವೆಗಳನ್ನು ಆಧರಿಸಿ ಈ ನಿರ್ಧಾರವು ಅದು ಹೇಗೆ ವರ್ತಿಸುತ್ತದೆ ಎಂಬುದರ ಮೇಲೆ...

ದೌರ್ಬಲ್ಯಗಳನ್ನು ಶಕ್ತಿ ತುಂಬುವ ಬಲಗಳನ್ನಾಗಿಸಿ

ಇದ್ದದ್ದನ್ನು ಇದ್ದ ಹಾಗೆ ಹೇಳಿದರೂ ಅದನ್ನು ಯಾವಾಗ ಹೇಗೆ ಎಲ್ಲಿ ಹೇಳಬೇಕು ಅಂತ ನಿನಗೆ ಗೊತ್ತಾಗುವುದಿಲ್ಲ ಎಂದು ಬೈಸಿಕೊಳ್ತಿನಿ. ಯಾವಾಗಲೂ ಶಾಂತ ಸಾಗರದಂತಿರುವ ನಾನು ಒಮ್ಮೊಮ್ಮೆ ನನಗೆ ಅರಿವಿಲ್ಲದಂತೆ ಸಿಟ್ಟಿಗೆದ್ದು ಬಿಡ್ತಿನಿ. ಮತ್ತೊಬ್ಬರ ಮನಸ್ಸಿಗೆ ನೋವು ಮಾಡುವ ಉದ್ದೇಶ ಇರುವುದಿಲ್ಲವಾದರೂ ಬಾಯಿ ತಪ್ಪಿ ಏನೋ ಹೇಳಿ ನಂತರ ನಾನೂ ನೊಂದುಕೊಳ್ತಿನಿ. ಹೊಸಬರ ಜೊತೆ ಮಾತನಾಡಲು...

ಬ್ಲಾಕ್ ಫಂಗಸ್; ಬಾಯಿ ಸ್ವಚ್ಛವಾಗಿಟ್ಟುಕೊಂಡರೆ ತೊಂದರೆ ಬಾರದು.

ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಾಡುತ್ತಿರುವ ಹೊಸ ರೋಗವೆಂದರೆ ಬ್ಲಾಕ್ ಫಂಗಸ್. ಕೊರೋನಾದಿಂದ ಚೇತರಿಕೆ ಕಂಡವರಲ್ಲಿ ಇದು ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸ. ಕೊರೋನಾವೇ ಸಾಕಷ್ಟು ಹೈರಾಣ ಮಾಡಿ ಹೋಯಿತು ಎನ್ನುತ್ತಿರುವಾಗಲೇ ಈ ಬ್ಲಾಕ್ ಫಂಗಸ್ ಕಾಣಿಸಿಕೊಂಡು ಜನರ ಜೀವನವನ್ನು ಮತ್ತಷ್ಟು ಹೈರಾಣವಾಗಿಸುತ್ತಿದೆ. ಕೊರೋನಾ ಟ್ರೀಟ್ಮೆಂಟಿನಲ್ಲಿ ಸಾಕಷ್ಟು ಸ್ಟಿರಾಯ್ಡ್ ಗಳು ಅಂದರೆ ಉದ್ದೀಪನಕಾರಿ ಔಷಧಗಳ ಬಳಕೆಯಿಂದಾಗಿ ಕೊರೋನಾ ನಂತರ ಬ್ಲಾಕ್...

ಮನೆಯಲ್ಲಿಯೇ ಕೊರೋನಾ ಟೆಸ್ಟ್ ಮಾಡಿಕೊಳ್ಳಿ !

ಈಗ ಮನೆಯಲ್ಲಿ ಯೇ ಕುಳಿತು ನೀವೇ ನಿಮ್ಮ ಕೊರೋನಾ ಟೆಸ್ಟ್ ಮಾಡಿಕೊಳ್ಳುವ ಕೋವಿಶೆಲ್ಫ್ ಎಂಬ ಉಪಕರಣವೊಂದಕ್ಕೆ ಭಾರತೀಯ ಮೆಡಿಕಲ್ ರೀಸರ್ಚ್ ಸೆಂಟರ್ ಅನುಮತಿ ನೀಡಿದೆ. ಈ ಉಪಕರಣದಿಂದ ಕೇವಲ ೧೫ ನಿಮಿಷಗಳಲ್ಲಿ ನಿಮ್ಮ ಮನೆಯಲ್ಲಿಯೇ ಕೊರೋನಾ ಪರೀಕ್ಷೆ ಮಾಡಿಕೊಳ್ಳಬಹುದು. ಕೋವಿಡ್ ಪರೀಕ್ಷೆಯ ಕಿಟ್ ಒಂದು ಪೌಚ್ ನಲ್ಲಿ ಬರುತ್ತದೆ. ಮೊದಲು ಒಂದು ಆ್ಯಪ್ ಡೌನ್ ಲೋಡ ಮಾಡಿಕೊಳ್ಳಬೇಕು....

Disadvantages Of Drinking Fridge Water In Kannada- ಫ್ರಿಡ್ಜ್ ನೀರಿನ ಸಮಸ್ಯೆಗಳು

Disadvantages Of Drinking Fridge Water ಬೇಸಿಗೆ ಶುರುವಾಯಿತೆಂದರೆ ಸಾಕು ತಣ್ಣಗಿರುವ ನೀರನ್ನು ಕುಡಿಯುವುದು ಸರ್ವೇ ಸಾಮನ್ಯ. ಬಿಸಿಲಿನ‌ ತಾಪಕ್ಕೆ ಬಳಲಿ ಬೆಂಡಾಗಿ ತಂಪು ಪಾನೀಯ ತಣ್ಣನೆಯ ನೀರಿಗೆ ಜನ ಮೊರೆ ಹೋಗುತ್ತಾರೆ. ಇನ್ನೂ ಕೆಲವರು ತಾವು ಕುಡಿಯುವ ಪಾನೀಯಗಳಿಗೆ ಐಸ್ ಗಡ್ಡೆಗಳನ್ನು ಹಾಕಿ ಅದನ್ನು ಸೇವಿಸುತ್ತಾರೆ. ಬೇಸಿಗೆಯಲ್ಲಿ ತಣ್ಣಗಿನ ನೀರು ಸಿಕ್ಕರೆ ಅದೇ ಸ್ವರ್ಗ. ಬಿಸಿಲಿನಿಂದ...

ತೆಂಗಿನ ನೀರು ಕುಡಿದಿರಿ ; ತೆಂಗಿನ ಹಾಲು ಕುಡಿದು ನೋಡಿ ಅದರ ಪ್ರಯೋಜನ

ಬೇಸಿಗೆಯಲ್ಲಿ ತೆಂಗಿನ ನೀರು ಅಥವಾ ಎಳನೀರು ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳುಂಟು ಆದರೆ ತೆಂಗಿನ ಹಾಲು ಕುಡಿದರೆ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ ? ಅದು ನಿಮ್ಮ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಹಾಗಾದರೆ ಬನ್ನಿ ತೆಂಗಿನ ಹಾಲು ಕುಡಿದರೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ... ತೆಂಗಿನ ಹಾಲಿನಲ್ಲಿಯ ಪೋಷಕಾಂಶಗಳು ಎಲ್ಲ ಜನರು ತೆಂಗಿನ ನೀರನ್ನೇ...
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -
close
error: Content is protected !!
Join WhatsApp Group