spot_img
spot_img

ಸಂಭ್ರಮದ ಶಿವ – ಬಸವ ಜಯಂತಿ

Must Read

- Advertisement -

ಗೋಕಾಕ: ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗ ದಳದಿಂದ ನಗರದ ವಿವಿಧೆಡೆ ಶಿವ-ಬಸವ ಜಯಂತಿಯನ್ನು ಆಚರಿಸಲಾಯಿತು.

ನಗರದ ಉಪ್ಪಾರ ಗಲ್ಲಿಯ ಹರಿ ಮಂದಿರದಲ್ಲಿ ಶಿವಾಜಿ ಮಹಾರಾಜರ ಮೂರ್ತಿಗೆ ಪೂಜೆ ನಂತರ ಶೂನ್ಯ ಸಂಪಾದನಾ ಮಠದಲ್ಲಿ ಬಸವೇಶ್ವರ ಮೂರ್ತಿಗೆ ಪೂಜೆಯನ್ನು ಸಲ್ಲಿಸಿ ಸಿಹಿ ಹಂಚುವ ಮೂಲಕ ಸರಳವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಸದಾಶಿವ ಗುದಗಗೋಳ, ಗಜಾನನ ಜಾಧವ, ಪ್ರವೀಣ ಚುನಮರಿ, ಗುರು ಬೆನ್ನವಾಡ, ವಿಠ್ಠಲ ಚಿಪ್ಪಲಕಟ್ಟಿ, ನಾಗು ಕಡಕೋಳ, ನಾಮದೇವ ಚಿಕ್ಕೋರ್ಡೆ, ಸಂತೋಷ ಗೋಂದಳಿ, ಮಾರುತಿ ಪೂಜೇರಿ, ಶಶಿಧರ ಬೋರಶೆಟ್ಟಿ,  ಶ್ರೀಕಾಂತ ಮನ್ನವಡ್ಡರ, ಶಿವಲಿಂಗ ಮಾಯಗೊಂಡ, ಸುರೇಶ ಜರತಾರಕರ, ಮಹೇಶ ಬಡೆಪ್ಪಗೋಳ, ಮಂಜುನಾಥ ಘಮಾಣಿ, ಆನಂದ ಮನ್ನವಡ್ಡರ ಸೇರಿದಂತೆ ಅನೇಕರು ಇದ್ದರು.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group