spot_img
spot_img

ಪರಿಚಯ: ಚುಚ್ಚುಮದ್ದು ಹಿಡಿಯುವ ಕೈಯಲ್ಲಿ ಲೇಖನಿ

Must Read

- Advertisement -

ಹೆಸರು: ಶ್ರೀಮತಿ ಹೆಚ್ ಎಸ್ ಪುಷ್ಪಾ ಮಂಜುನಾಥ್

ಪತಿ: ಶ್ರೀ ಜಿ.ಎನ್ ಮಂಜುನಾಥ್
ಮಗಳು: ಕು ಚಂದನಾ
ಜನನ: ೦೧-೦೬-೧೯೭೮

ವಿಳಾಸ: ಶುಶ್ರೂಷಕಿ ಬಾಪೂಜಿ
ದಾವಣಗೆರೆ.

- Advertisement -

# 1673/99 ಗಂಗಮ್ಮ ನಿಲಯ,ಪ್ರದೂಷ ದುರ್ಗಾ ಗಣಪತಿ ದೇವಸ್ಥಾನದ ಹತ್ತಿರ, ನಿಟ್ಟುವಳ್ಳಿ ಹೊಸ ಬಡಾವಣೆ ದಾವಣಗೆರೆ.577004.
ದೂರವಾಣಿ:99003 39787

ಸಾಹಿತ್ಯ ಕೃಷಿ

ಕವನ ಸಂಕಲನ: ಮತ್ತೆ ಬರುತ್ತೇವೆ.

- Advertisement -

ಗೌರವ ಪ್ರಶಸ್ತಿಗಳು

  • 2018ರ ಕರುನಾಡ ಕಲಾ ಕೌಸ್ತುಭ
  • ವಿನೋದ ಸಾಂಸ್ಕೃತಿಕ ವೇದಿಕೆ ದಾವಣಗೆರೆ.
  • 2018ರ ಫ್ಲಾರೆನ್ಸ್ ನೈಟಿಂಗೇಲ್
  • 2019ರ ಕನ್ನಡ ಸಾಹಿತ್ಯ ಕೌಸ್ತುಭ
  • ಹೆಚ್ ಎಸ್ ಆರ್ ಎ ಪ್ರಕಾಶನ ಬೆಂಗಳೂರು.
  • 2019ರ Super Achievers Award
  • ಜನ ಮನ ಫೌಂಡೇಶನ್ ಹಾವೇರಿ.
  • 2019ರ ಕನ್ನಡ ರಾಜ್ಯೋತ್ಸವ
  • ಚೇತನ ಪ್ರಕಾಶನ ಹುಬ್ಬಳ್ಳಿ.
  • 2019 Rich For Social Impact Award
  • 2019 ರ ಕರುನಾಡ ಕಾವ್ಯ ರತ್ನ ಸಮಾಜ ವಿಜ್ಞಾನ ವೇದಿಕೆ ಬಳ್ಳಾರಿ.
  • 2019 ರ ಸಾಹಿತ್ಯ ವಿಭೂಷಣ
  • ಸಮಗ್ರ ಸಾಹಿತ್ಯ ವೇದಿಕೆ ಬೆಂಗಳೂರು.
  • 2020 ರ ತರಾಸು ರತ್ನ
  • ಕರುನಾಡ ಹಣತೆ ಚಿತ್ರ ದುರ್ಗ.
  • 2020 International Achievers Council
  • 2021 ರ ರಂಗ ಕಾವ್ಯ ಸಾಹಿತ್ಯ ಸಿರಿ
  • ರಂಗ ಕುಸುಮ ಪ್ರಕಾಶನ ರಾಣಿಬೆನ್ನೂರ.
  • 2021 ರ ರಾಜ್ಯ ಕಲಾ ರತ್ನ
  • ಅಖಿಲ ಕರ್ನಾಟಕ ಹವ್ಯಾಸಿ ರಂಗಭೂಮಿ ಮತ್ತು ಸರ್ವ ಜಾನಪದ ಕಲಾವಿದರ ಸಂಘ ಹಾವೇರಿ.
  • 2021ರ ವಿಶೇಷ ಕೊರೋನಾ ವಾರಿಯರ್
  • ಕರುನಾಡು ಹಣತೆ ಬಳಗ ರಾಜ್ಯ ಘಟಕ ಚಿತ್ರದುರ್ಗ
  • 2021 ರ ಕೊರೋನಾ ವಾರಿಯರ್ ಬೆಳಕು ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ ರಾಜ್ಯ ಘಟಕ ಮಾನ್ವಿ

ಕವಿಗೋಷ್ಟಿಗಳು

  • ೫ ಜಿಲ್ಲಾ ಸಾಹಿತ್ಯ ಸಮ್ಮೇಳನ
  • ೮ ತಾಲ್ಲೂಕು ಸಾಹಿತ್ಯ ಸಮ್ಮೇಳನ
  • ೫೦ ರಾಜ್ಯ ಸಾಹಿತ್ಯ ಸಮ್ಮೇಳನ (ವಿವಿಧ ಕನ್ನಡ ಪರ ಸಂಘಟನೆಗಳು)
  • ಅನೇಕ ಅಂತರ್ಜಾಲದಲ್ಲಿ ಕವಿಗೋಷ್ಠಿಗಳು

ಗೌರವಗಳು

  • ಕಲಾ ಕುಂಚ ವೇದಿಕೆ ದಾವಣಗೆರೆ.
  • ಕವಿವೃಕ್ಷ ಬಳಗ ರಾಜ್ಯ ಘಟಕ
  • ಕರುನಾಡ ಹಣತೆ
  • ದಸರಾ ಕವಿಗೋಷ್ಟಿ ಯಲ್ಲಿ ಕವನ ವಾಚನ
  • ಕೊರೋನಾ ವಾರಿಯರ್
  • 2020 ಮತ್ತು 2021ರ ಕೊರೋನಾ ವಿರುದ್ಧ ಜನ ಜಾಗೃತಿ

ಉಪಾಧ್ಯಕ್ಷರು:  ಕವಿವೃಕ್ಷ ಬಳಗ ರಾಜ್ಯ ಘಟಕ.

ಹಲವಾರು ಕನ್ನಡ ಪರ ಸಂಘಟನೆಗಳು
ಪ್ರಜಾವಾಣಿ,ಜನ ಮಿಡಿತ,ನಗರವಾಣಿ,ಜನತಾವಾಣಿ,ದಾವಣಗೆರೆ ಸ್ಥಳೀಯ ಅನೇಕ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ.


ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group