spot_img
spot_img

ಬಾಳಕ್ಕನವರಗೆ ಜಿಲ್ಲಾ ಕನ್ನಡ ಸಿರಿ ಪ್ರಶಸ್ತಿ

Must Read

- Advertisement -

ಬಾಗಲಕೋಟೆ :ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಪತ್ರಿಕಾ ರಂಗದ ಅನುಪಮ ಸೇವೆಗಾಗಿ ಬಾಗಲಕೋಟೆ ತಾಲೂಕಿನ ಬೆನಕಟ್ಟಿಯ ಹಿರಿಯ ಪತ್ರಕರ್ತ ಪ್ರಕಾಶ ಬಾಳಕ್ಕನವರ ಅವರಿಗೆ ಜಿಲ್ಲಾ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಿದೆ.

ಪರಿಷತ್ತಿನ ತಾಲೂಕು ಅಧ್ಯಕ್ಷ ಬೆನಕಟ್ಟಿಯ ಪಾಂಡುರಂಗ ಸಣ್ಣಪ್ಪನವರ, ವಲಯ ಘಟಕದ ಅಧ್ಯಕ್ಷ ಶಿರೂರಿನ ಸಂಜಯ ನಡುವಿನಮನಿ ಅವರು ಪ್ರಕಾಶ ಅವರ ಬೆನಕಟ್ಟಿಯ ನಿವಾಸಕ್ಕೆ ತೆರಳಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶಿವು ಸುನಗದ, ರಮೇಶ ಬಾಳಕ್ಕನವರ, ಕರಿಯಪ್ಪ ಹುಲ್ಯಾಳ ಇದ್ದರು.

- Advertisement -
- Advertisement -

Latest News

ಕಲ್ಲೋಳಿ ಸಾಯಿ ಮಂದಿರ ವಾರ್ಷಿಕೋತ್ಸವ

ಮೂಡಲಗಿ:ಕಲ್ಲೋಳಿ ಪಟ್ಟಣದ ಶ್ರೀ ಸತ್ಯ ಸಾಯಿ ಸಮಿತಿ ಇದರ 39 ನೇ ವಾರ್ಷಿಕೋತ್ಸವ ಸಮಾರಂಭ ರವಿವಾರ ಅ-20 ರಂದು ಬೆಳಿಗ್ಗೆ 11-00 ಗಂಟೆಗೆ ಪ್ರಶಾಂತಿ ಕುಟೀರದಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group