spot_img
spot_img

ಕವನ

Must Read

- Advertisement -

ಬಿಸಿಲ ಮಳೆ

ಸುರಿಯುತಿದೆ ಪ್ರತಿದಿನ ಬಿಸಿಲಮಳೆ
ಪ್ರಕೃತಿ ತನ್ನ ಕೋಪವ ತೀರಿಸಲೆಂದು
ಹನಿ ಹನಿ ನೀರಿಗೂ ತತ್ವಾರ
ಪ್ರಾಣಿ ಪಕ್ಷಿಗಳಿಗೆ ಜೀವಕಂಟಕ ಈ ಬಿಸಿಲ ಮಳೆ

ಹಸಿರು ಸಿರಿಯ ನಾಶದ ಫಲದಿ
ಕೆರೆ ಕುಂಟೆ ನದಿಗಳ ಅಪಹರಣ ಕಾರಣದಿ
ಕಾನನದ ವಿನಾಶದ ದುಷ್ಪಲವಾಗಿ
ಸುರಿಯುತಿದೆ ಭೂಮಂಡಲಕೆ ಬಿಸಿಲಮಳೆ

- Advertisement -

ಮನುಜ ಮಾಡಿದ ಪರಿಸರ ನಾಶದ ಕುಕೃತ್ಯಕೆ
ಸೇಡು ತೀರಿಸುವ ರೀತಿಯಲಿ
ಹಿಂದೆಂದೂ ಕಾಣದ ರೀತಿಯಲಿ ಬಿಸಿಗಾಳಿಯ ಶಿಕ್ಷೆ (ಕರಿನೀರ ಶಿಕ್ಷೆಯ ತರದಿ) ವಿಧಿಸುತಿದೆ

ಇನ್ನಾದರೂ ಕೃಪೆದೋರು ಓ ವರುಣದೇವ
ಬೆಂದೊಡಲ ಹಸಿಮಾಡಿ
ರವಿಕಿರಣದ ಪೌರುಷ ಕುಗ್ಗಿಸಿ
ತಂಗಾಳಿಯ ಸೂಸು
ಬದುಕು ಹಸನಾಗಿಸು

ಶಿವಕುಮಾರ ಕೋಡಿಹಾಳ,  ಮೂಡಲಗಿ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group