spot_img
spot_img

ವಿಶೇಷ ಉಪನ್ಯಾಸ ಕಾಯ೯ಕ್ರಮ

Must Read

- Advertisement -

ಬೆಳಗಾವಿ– ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಿನ ಘಟಕ ಬೆಳಗಾವಿ ಮತ್ತು ಮ ರ  ಸಂ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಇವರ  ಸಂಯುಕ್ತ  ಆಶ್ರಯದಲ್ಲಿ ದಿನಾಂಕ 15.07.2023  ರಂದು 11.00   ಘಂಟೆಗೆ ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಅವರ ಬದುಕು ಬರಹ ಕುರಿತು ಉಪನ್ಯಾಸವನ್ನು ಡಾ. ನಿಮ೯ಲಾ ಬಟ್ಟಲ ಪ್ರಾಚಾರ್ಯರು ಮ ರ ಸಂ  ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಇವರು ನೀಡಲಿದ್ದಾರೆ.

ಕುಲಪುರೋಹಿತ ಆಲೂರ ವೆಂಕಟರಾಯರ ಬದುಕು ಬರಹ ಕುರಿತು ಡಾ. ಅ ಬ ಇಟಗಿ ಉಪನ್ಯಾಸಕರು  ಸರಕಾರಿ ಪ್ರಥಮ ದಜೆ೯ಕಾಲೇಜು, ಖಾನಾಪೂರ ಇವರು ಉಪನ್ಯಾಸ ನೀಡಲಿದ್ದಾರೆ. 

ಅಧ್ಯಕ್ಷತೆಯನ್ನು ಸುರೇಶ ಸಿ ಹಂಜಿ ಕ ಸಾ ಪ ಬೆಳಗಾವಿ ತಾಲೂಕಿನ ಅಧ್ಯಕ್ಷರು ವಹಿಸಲಿದ್ದಾರೆ. 

- Advertisement -

ಎಂ ವೈ ಮೆಣಸಿನಕಾಯಿ ಗೌರವ ಕಾಯ೯ದಶಿ೯ ಕ ಸಾ ಪ ಜಿಲ್ಲಾ ಬೆಳಗಾವಿ ಮತ್ತು ಡಾ ಸಿದ್ದಣ್ಣಾ ವಾಲಿಶೆಟ್ಟಿ ಪ್ರಾಧ್ಯಾಪಕರು ಮ ರ ಸಂ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಅವರು ಉಪಸ್ಥಿತಿ ಇರುವರು ನಿರೂಪಣೆ ರೂಪಾ ಅಕ್ಕಿ ಪ್ರಾಧ್ಯಾಪಕರು ಮ ರ ಸಂ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಮಾಡಲಿದ್ದು ಸಮಸ್ತ ಕನ್ನಡ ಮನಸ್ಸುಗಳು ಆಗಮಿಸಲು ಸುರೇಶ ಹಂಜಿ ಅಧ್ಯಕ್ಷರು ಕ ಸಾ ಪ ಬೆಳಗಾವಿ ತಾಲೂಕ ಘಟಕ ವಿನಂತಿಸಿದ್ದಾರೆ.

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group