spot_img
spot_img

ರಸ್ತೆ ಬದಿಯೇ ಗ್ರಾಮಸ್ಥರ ಸಮಸ್ಯೆ ಆಲಿಸಿದ ಶಾಸಕ

Must Read

- Advertisement -

ಬೀದರ – ಬಸವಕಲ್ಯಾ ತಾಲೂಕಿನ ಉಜಳಂಬ ಗ್ರಾಮದ ಜನರ ಸಮಸ್ಯೆ ಆಲಿಸಿದ ಶಾಸಕ ಶರಣು ಸಲಗರ ಸ್ಥಳದಲ್ಲಿಯೇ ಕೆಲವು ಪರಿಹಾರ ಸೂಚಿಸಿದ್ದಲ್ಲದೆ ವೃದ್ಧರೊಬ್ಬರಿಗೆ ರೂ. ೫೦೦೦ ಸಹಾಯ ನೀಡಿದರು.

ಕಳೆದ ಎರಡೂವರೆ ವರ್ಷದ ಹಿಂದೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಹೂಡಿದ್ದ ಗ್ರಾಮ ಉಜಳಂಬಕ್ಕೆ ಭೇಟಿ ನೀಡಿದ ಶಾಸಕರ ಮುಂದೆ ಗ್ರಾಮಸ್ಥರು ಸಮಸ್ಯೆಗಳ ಸುರಿಮಳೆ ಸುರಿಸಿದರು.

ಕೆಲವರಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿದ ಶಾಸಕರು ನಿಸ್ಸಹಾಯಕ ವೃದ್ಧರೊಬ್ಬರಿಗೆ ೫000 ರೂಪಾಯಿ ಸಹಾಯ ನೀಡಿದರು.

- Advertisement -
- Advertisement -

Latest News

ಅಹಂಕಾರದಿಂದ ಸರ್ವನಾಶ: ಡಾ. ಶ್ರೇಯಾ ಮಹೀಂದ್ರಕರ್

ಬೀದರ: ಪ್ರತಿ ವರ್ಷ ಶ್ರೀ ರಾಮನವಮಿಗೆ ಶ್ರೀ ರಾಮಜನ್ಮೋತ್ಸವವನ್ನು ನಾವು ಆಚರಿಸುತ್ತೇವೆ. ಶ್ರೀರಾಮ ನಮ್ಮ ಆದರ್ಶದ ಪ್ರತೀಕವಾಗಿದ್ದಾನೆ. ಮರ್ಯಾದಾ ಪುರುಷೋತ್ತಮ ರಾಮ ಮತ್ತು ರಾವಣರ ಮಧ್ಯೆ...
- Advertisement -

More Articles Like This

- Advertisement -
close
error: Content is protected !!
Join WhatsApp Group