Monthly Archives: January, 2021

ಬೀದರ ; ಗಣರಾಜ್ಯೋತ್ಸವ ಆಚರಣೆ

ಬೀದರ - ಜಿಲ್ಲೆಯ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾನ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಅರೆ ಸೇನಾಪಡೆಯವರಿಂದ ಆಕರ್ಷಕ ಪಥಸಂವಲನ ನಡೆಯಿತು. ಶಾಸಕರಾದ ಬಂಡೆಪ್ಪ ಕಾಶೆಂಪೂರ,ರಹೀಂಖಾನ್, ಅರವಿಂದ ಅರಳಿ, ಸಂಸದ ಭಗವಂತ ಖೂಬಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಗಣರಾಜ್ಯೋತ್ಸವದ ನಿಮಿತ್ತ ಸಂವಿಧಾನ ಸ್ವರೂಪ ಕುರಿತು ನೀಳ್ಗವನ…

🌺☘️🌺☘️🌺☘️🌺☘️🌺☘️🌺☘️ ಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನ ಪೀಠಿಕೆಯ ಪರಿಧಿಯಲ್ಲಿ ಪಲ್ಲವಿಸಿದೆ ಸಾರ್ವಭೌಮತೆ,ಸಮಾಜವಾದಿ,ಜಾತ್ಯಾತೀತತೆ, ಗಣತಂತ್ರ,ನ್ಯಾಯ, ಸ್ವಾತಂತ್ರ್ಯ, ಸಮಾನತೆ ಬ್ರಾತೃತ್ವದ ದುಂಧುಭಿ ಜೀವದಾಯಿನಿ ಇದು ದಾಸ್ಯದ ಸಂಕೋಲೆಗೆ ಈ ಸಂವಿಧಾನ ನಮಗೆ ಸುವಿಧಾನ.. ಲಿಖಿತವೂ, ದೀರ್ಘವೂ, ಭಾರತಿಯರಿಗಿದು ಮಾರ್ಗವು... ಮನದಲ್ಲಿ ಮಡುಗಟ್ಟಿದ ಅಸಮಾನತೆಯ ಮೌನಕ್ಕೆ ,ಸಮಾನತೆಯ ಬೆಳಕ ಚೆಲ್ಲುವ ನವ್ಯ ಚಿಂತನೆಗಳ ಸಿರಿದೀಪವು... ಶತ- ಶತಮಾನಗಳ ದಾಸ್ಯದ ಕಾರ್ಗತ್ತಲೆಯ ಅಳಿಸಿ ದಿವ್ಯಚೇತನದ ಮಾನವೀಯತೆಯನ್ನು ಎಲ್ಲರಲ್ಲೂ ಬೆಳೆಸಿ ಭವ್ಯ ಭಾರತಕ್ಕಿದುವೆ ಭದ್ರ ಬುನಾದಿ ಈ ಸಂವಿಧಾನ ನಮಗೆ...

ಗಣರಾಜ್ಯೋತ್ಸವ ಕವನಗಳು

ಪ್ರಜಾರಾಜ್ಯ ದಿನ 🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬನ್ನಿ ಬನ್ನಿ ಗೆಳೆಯರೇ ಪ್ರಜಾರಾಜ್ಯ ದಿನವಿಂದು ಎಲ್ಲರೂ ಕೂಡೋಣ ತಾಯಿ ಸೇವೆ ಮಾಡೋಣ ಸಂತಸದಿ ಸೇರಿ ಇಂದು ದೇಶಭಕ್ತರ ನೆನೆಯೋಣ ದೇಶಸೇವೆಗಾಗಿ ನಮ್ಮ ಜೀವಗಳ ಮುಡಿಪಿಡೋಣ.. ನ್ಯಾಯ ನೀತಿ ಧರ್ಮಗಳ ದಂಡ ಹಿಡಿದು ನಿಂತು ತ್ಯಾಗ ಸಹನೆ ಶಾಂತಿಗಳ ಮಂತ್ರ ಪಠಿಸಿ ಇಂತು ಕೆಂಪುಕೋಟೆ ಮೇಲೆ ನಮ್ಮ ತ್ರಿವರ್ಣ ಧ್ವಜ ಹಾರಿತು ಜನಮನಗಳಲಿ ಸುಭೀಕ್ಷತೆಯ ಸಾರಿತು... ಪ್ರಜಾಪ್ರಭುತ್ವದ ಅಡಿಯಲಿ ಗಣರಾಜ್ಯ ಪಡೆಯಲಿ ಪ್ರಜೆಗಳೇ ಪ್ರಜೆಗಳಿಗಾಗಿ ದೇಶ...

ರಾಷ್ಟ್ರ ವೈವಿಧ್ಯತೆಯನ್ನು ಸಾರುವ ತಿರಂಗಾ ಗರಗದಲ್ಲಿ ಜನ್ಮ ತಾಳುತ್ತಿದೆ.

ನಮ್ಮ ದೇಶ ಭಾರತ..... ಭಾರತ ದೇಶದಲ್ಲಿ ಹುಟ್ಟಿರುವ ಪ್ರತಿಯೊಬ್ಬ ಪ್ರಜೆಯೂ ಕೂಡ ಪುಣ್ಯವಂತರು , ಒಟ್ಟಿನಲ್ಲಿ ನಾವೆಲ್ಲರೂ ಭಾರತೀಯರು.ರಾಷ್ಟ್ರ ಧ್ವಜವನ್ನು ನೋಡಿದ ತಕ್ಷಣ ಯಾರಿಗಾದರೂ ಆಗಲಿ ದೇಹದ ಮೇಲಿನ ರೋಮಗಳು ಎದ್ದು ನಿಂತು ಜಾತಿ ಮತ ಪಂಥ ಧರ್ಮಗಳು ಎಲ್ಲವೂ ಕೂಡ ಒಮ್ಮೆ ಮರೆತು ಬಿಡುತ್ತದೆ,ಒಂದು ಕ್ಷಣದಲ್ಲಿ ದೇಶ ಒಂದೇ ನಮಗೆ ಮುಖ್ಯ ಎಂದು...

೧೦೦ ರ ನೋಟು ರದ್ದತಿ ಇಲ್ಲ

ಹಳೆಯ ನೂರು ರೂಪಾಯಿ ನೋಟುಗಳನ್ನು ರದ್ದುಗೊಳಿಸುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕು ಸ್ಪಷ್ಟೀಕರಣ ನೀಡಿದ್ದು ಈ ಬಗ್ಗೆ ಚಾಲ್ತಿಯಲ್ಲಿರುವ ಊಹಾಪೋಹಗಳಿಗೆ ತೆರೆ ಎಳೆದಿದೆ. ೨೦೨೧ ರ ಮಾರ್ಚ್ ಒಳಗೆ ೫,೧೦ ಹಾಗೂ ೧೦೦ ರ ನೋಟುಗಳನ್ನು ಆರ್ ಬಿ ಐ ರದ್ದುಗೊಳಸುತ್ತದೆ ಎಂಬುದಾಗಿ ವದಂತಿಗಳು ಹಬ್ಬಿದ್ದವು. ಇದರಿಂದ ದೇಶಾದ್ಯಂತ ಸಂಚಲನ ಉಂಟಾಗಿತ್ತು. ಆದರೆ ಆರ್ ಬಿ...

ದ್ವೇಷಾಸೂಯೆ ರಾಜಕೀಯವಿದ್ದರೆ ಉತ್ಸವಕ್ಕೆ ಅರ್ಥವಿರುವುದಿಲ್ಲ

ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು. ಗಣಗಳ ಅಧಿಪತಿ ಗಣಪತಿಯನ್ನು ಇತ್ತೀಚಿನ ದಿನಗಳಲ್ಲಿ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲಾ ಧರ್ಮದವರೂ ಆರಾಧಿಸುತ್ತಾರೆ. ಆದರೂ ವಿಘ್ನಗಳು ಹೆಚ್ಚುತ್ತಲೇ ಇದೆ. 'ಗಣ' ಗುಂಪು ಮಾಡುವ ಉದ್ದೇಶ, ಕೆಲಸದಲ್ಲಿ ಕಾರ್ಯಗಳು ಸುಗಮವಾಗಿ ನೆರವೇರಿದರೆ ಮನಸ್ಸು ಶಾಂತವಾಗುವುದೆನ್ನುವ ಕಾರಣಕ್ಕಾಗಿ. ಆದರೆ ಮಾನವಗಣ ಇದನ್ನು ತನ್ನ ಸ್ವಾರ್ಥ ದ ರಾಜಕೀಯಕ್ಕೆ ಬಳಸಿಕೊಂಡು ಎಲ್ಲರನ್ನೂ ಒಂದುಗೂಡಿಸಿಕೊಂಡು ಆಳೋದಕ್ಕೆ...

೧೧೯ ಜನರಿಗೆ ಪದ್ಮ ಪ್ರಶಸ್ತಿ ; ಇವರಲ್ಲಿ ಐವರು ಕನ್ನಡಿಗರು

ಗಣರಾಜ್ಯೋತ್ಸವ ದ ಸಂದರ್ಭದಲ್ಲಿ ಭಾರತ ಸರ್ಕಾರ ಹಲವು ಕಲಾವಿದರಿಗೆ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದ್ದು ಕರ್ನಾಟಕದ ಐವರಿಗೆ ಪ್ರಶಸ್ತಿ ಸಿಕ್ಕಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ, ಜಾನಪದ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಪದ್ಮಭೂಷಣ, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಡಾ.ಬಿ ಎಮ್ ಹೆಗಡೆ ಅವರಿಗೆ ಪದ್ಮವಿಭೂಷಣ, ಕೆ ವೈ ವೆಂಕಟೇಶ ಅವರಿಗೆ ಕ್ರೀಡಾ ಪದ್ಮಶ್ರೀ, ಮಂಜಮ್ಮ...

ಇಂದು ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪುಣ್ಯ ದಿನ

ಸಂಗೊಳ್ಳಿ ರಾಯಣ್ಣ (15 ಆಗಸ್ಟ್ 1796 - 26 ಜನವರಿ 1831) ಕರ್ನಾಟಕ, ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು - ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು. ಕಿತ್ತೂರು ಚೆನ್ನಮ್ಮಳ ಬಲಗೈ ಬಂಟರಾಗಿದ್ದರು.ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಅವರ ಸಾವಿನವರೆಗೂ ಹೋರಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನನ: ಆಗಸ್ಟ್ ೧೫, ೧೭೯೬ ಜನ್ಮ ಸ್ಥಳ: ಸಂಗೊಳ್ಳಿ, ಕಿತ್ತೂರು...

ಇಂದು ಕನ್ನಡದ ಖ್ಯಾತ ಚಿತ್ರ ಸಾಹಿತಿ ಡಾ. ಜಯಂತ್ ಕಾಯ್ಕಿಣಿಯವರು ಜನಿಸಿದ ದಿನ

ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು. ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ,‌ ಸಂಭಾಷಣೆಗಾರನಾಗಿ, ಅಂಕಣಕಾರ...

ಪ್ರಜೆಗಳಲ್ಲಿ ಅಡಗಿರುವ‌ ಆತ್ಮಶಕ್ತಿಯನ್ನು ಹೆಚ್ಚಿಸುವವರೆ ಮಹಾತ್ಮರು.

ಪ್ರಜಾಪ್ರಭುತ್ವದಲ್ಲಿ ಮಹಾತ್ಮರೆಲ್ಲಿ ? ಆತ್ಮಶಕ್ತಿಗೂ ದೇಹಶಕ್ತಿಗೂ ವ್ಯತ್ಯಾಸವಿದೆ. ಆತ್ಮಶಕ್ತಿಗೆ ಅಧ್ಯಾತ್ಮದ ಶಿಕ್ಷಣದಿಂದ, ಯೋಗದಿಂದ ಬೆಳೆಸಬೇಕು. ದೇಹಶಕ್ತಿಗೆ ಆರೋಗ್ಯಕರ ಆಹಾರವನ್ನು ನೀಡಬೇಕು. ಸರ್ಕಾರ ಪ್ರಜೆಗಳಿಗೆ ದೇಹಶಕ್ತಿ ನೀಡುವ ಉದ್ದೇಶದಿಂದ ಉಚಿತ ಆಹಾರ ಪದಾರ್ಥಗಳ ಜೊತೆಗೆ ಊಟದ ವ್ಯವಸ್ಥೆ ಮಾಡಿತು. ಇದರಿಂದಾಗಿ ದೇಹವನ್ನು ಬೆಳೆಸಿಕೊಂಡವರು ತಮ್ಮನ್ನು ತಾವರಿಯಲಾಗದೆ ಸೋಮಾರಿಗಳಾಗಿ ಬೆಳೆದರು. ಸೋ, ಮಾರಿಯ ದರ್ಶನ ಪಡೆದರು. ಅದನ್ನು ತಡೆಯಲು ಸರ್ಕಾರ...
- Advertisement -spot_img

Latest News

ದಲಿತರ ಹಣ ಗ್ಯಾರಂಟಿಗಳಿಗೆ ಬಳಸಿದ ಕಾಂಗ್ರೆಸ್ ; ತನಿಖೆ ಮಾಡಿಸಬೇಕು – ಈರಣ್ಣ ಕಡಾಡಿ ಆಗ್ರಹ

ಮೂಡಲಗಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ ಮೀಸಲಾದ ಅನುದಾನದ ಹಣವನ್ನು ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸಿಕೊಂಡಿದ್ದು, ಅದು ದಲಿತ...
- Advertisement -spot_img
close
error: Content is protected !!
Join WhatsApp Group