Monthly Archives: March, 2021
ಸುದ್ದಿಗಳು
ಹಳ್ಳಿ ಬದುಕಿನ ಛಲಗಾರ್ತಿ ಪ್ರಜಕ್ತಾ ಮಾಳಿ
“ಸಾಧನೆ ಎಂಬುದು ಯಾರ ಸೊತ್ತು ಅಲ್ಲ" ಎಂಬುದನ್ನು ಅನೇಕ ಘಟನೆಗಳು ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವದನ್ನು ನಾವು ಆಗಾಗ ಸುದ್ದಿ ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಬದುಕೆಂಬುದು ನಿರಂತರ ಹೋರಾಟವೆಂದು ತಿಳಿದು ಹಗಲಿರುಳು ಶ್ರಮವಹಿಸಿ ಬದುಕುತ್ತಿರುವರರನ್ನು ನೋಡಿ ನಾವು ಪಾಠ ಕಲಿಯಬೇಕಾದದ್ದು ಬಹಳಷ್ಟಿದೆ. ಅಂತಹ ಗ್ರಾಮೀಣ ಬದುಕಿನ ಹಿನ್ನೆಲೆಯಿಂದ ಬಂದ ಸಾಧಕಿಯ ಬಗ್ಗೆ ತಿಳಿದು ನಮ್ಮ ಬದುಕಿಗೆ ಸ್ಪೂರ್ತಿಯ...
ಸುದ್ದಿಗಳು
ಡಿಕೆಶಿ ಒಬ್ಬ ಗಾಂಡು, ನಾನು ಗಂಡಸು – ರಮೇಶ ಜಾರಕಿಹೊಳಿ
ಬೆಂಗಳೂರು- ಡಿ ಕೆ ಶಿವಕುಮಾರ ಒಬ್ಬ ಗಾಂಡು, ನಾನು ಗಂಡಸು. ಆತ ನಿಜವಾಗಿ ಗಂಡಸಾಗಿದ್ದರೆ ರಾಜಕಾರಣದಿಂದ ನಿವೃತ್ತನಾಗಬೇಕು. ಆತ ಮಾಡುತ್ತಿರುವುದು ಹೊಲಸು ರಾಜಕೀಯ ಆತ ರಾಜಕಾರಣಕ್ಕೆ ನಾಲಾಯಕ್ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.ನಾನೇನು ಆತನಿಗೆ ಹೆದರುವುದಿಲ್ಲ. ಅಂವಾ ಎಂಥ ಗಂಡಸು ಆತ ಗಾಂಡು. ಎಲ್ಲಾ ಕಾಂಗ್ರೆಸ್ ನಾಯಕರಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ ಡಿಕೆಶಿಯನ್ನು...
ಕ್ರೀಡೆ
ಕ್ರಿಕೆಟ್ ದೇವರಿಗೆ ಕೊರೋನಾ
ಮುಂಬೈ - ಭಾರತೀಯ ಕ್ರಿಕೆಟ್ ನ ದೇವರೆಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಅವರಿಗೆ ಕೊರೋನಾ ಇರುವುದು ದೃಢಪಟ್ಟ ಬಗ್ಗೆ ವರದಿಯಾಗಿದೆ.ಇತ್ತೀಚೆಗೆ ರಾಯಪುರದಲ್ಲಿ ನಡೆದ ರಸ್ತೆ ಸುರಕ್ಷತಾ ಸಪ್ತಾಹದ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಅವರು ಭಾಗವಹಿಸಿದ್ದರು.ಅಲ್ಲಿಂದ ಮರಳಿದ ನಂತರ ಸಚಿನ್ ಅವರು ಕೋವಿಡ್ ಪರೀಕ್ಷೆ ಮಾಡಿಸಿದಾಗ ಅವರಿಗೆ ಕೊರೋನಾ ಇರುವುದು ದೃಢಪಟ್ಟಿದೆ. ಸಚಿನ್ ಈಗ...
ಸುದ್ದಿಗಳು
Bidar News: ಭಗವಂತ ಖೂಬಾ ವಿರುದ್ಧ ತೀವ್ರವಾದ ಪ್ರತಿಭಟನೆ
ಬೀದರ - ಬಸವಕಲ್ಯಾಣ ಉಪಚುನಾವಣೆಗೆ ಟಿಕೆಟ್ ನೀಡಿಕೆ ಸಂಬಂಧವಾಗಿ ಮಲ್ಲಿಕಾರ್ಜುನ ಖೂಬಾ ಬೆಂಬಲಿಗರು ಸಂಸದ ಭಗವಂತ ಖೂಬಾ ಅವರ ಭಾವಚಿತ್ರಕ್ಕೆ ಚಪ್ಪಲಿ ಏಟು ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಮಲ್ಲಿಕಾರ್ಜುನ ಖೂಬಾ ಜೆಡಿಎಸ್ ತೊರೆದು ಬಿಜೆಪಿಗೆ ಬಂದವರು ಹಾಗೂ ಇದೇ ಜಿಲ್ಲೆಯವರು ಆದರೂ ಅವರಿಗೆ ಬಿಜೆಪಿ ಟಿಕೆಟ್ ಕೊಡದೆ ಬೇರೆ ಜಿಲ್ಲೆಯವರಾದ ಶರಣು ಸಲಗರ ಅವರಿಗೆ...
ಆರೋಗ್ಯ
Raisins Benefits In Kannada- ಒಣದ್ರಾಕ್ಷಿ ಪ್ರಯೋಜನಗಳು
Raisins Benefits In Kannada
ಒಣದ್ರಾಕ್ಷಿ ದೇಹದ ಆರೋಗ್ಯಕ್ಕೆ ತುಂಬ ಒಳ್ಳೆಯದು. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಒಣದ್ರಾಕ್ಷಿ ತುಂಬಾ ಆರೋಗ್ಯಕರ. ಇದರಲ್ಲಿ ವಿಟಮಿನ್ಸ್ ಖನಿಜಗಳು ಆ್ಯಂಟಿಆ ಕ್ಸಿಡೆಂಟ್ ಗಳು ಹೇರಳವಾಗಿರುವುದರಿಂದ ದೈಹಿಕ ಕ್ಷಮತೆಯ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ತುಂಬ ಅತ್ಯುತ್ತಮ. ಇಂತಹವರು ಒಣದ್ರಾಕ್ಷಿಗಳನ್ನು ಎಷ್ಟು ಸಾಧ್ಯವೋ ಅಷ್ಟು ತಿನ್ನಬೇಕು. ಈಗಿನ ಕಾಲದಲ್ಲಿ ಸಾಮಾನ್ಯ ಕಾಯಿಲೆಗಳಾದ ಕ್ಯಾನ್ಸರ್...
ಆರೋಗ್ಯ
Lemon Water Benefits In Kannada- ನಿಂಬೆರಸದ ಆರೋಗ್ಯ ರಹಸ್ಯ!
Lemon Water Benefits In Kannada
ನಿಂಬೆ ಹಣ್ಣಿನ ಜ್ಯೂಸನ್ನು ಕುಡಿದರೆ ಆರೋಗ್ಯಕ್ಕೆ ಅನೇಕ ರೀತಿಯ ಲಾಭಗಳು, ನಿಂಬೆಹಣ್ಣಿನಲ್ಲಿ ಅಡುಗೆಗೆ ಸ್ವಾದವನ್ನು ಹೆಚ್ಚಿಸುವ ಗುಣ ಅಲ್ಲದೆ ನಮ್ಮ ಆರೋಗ್ಯದ ಸ್ವಾದವನ್ನು ಹೆಚ್ಚಿಸುವ ಗುಣವು ಕೂಡ ಇವೆ. ಇದರಲ್ಲಿನ ಸಿಟ್ರಸ್ ಅಂಶ ಇರುವುದರಿಂದ ಆರೋಗ್ಯಕರ ಹಂಸ ಎಂದು ಹೆಚ್ಚು ಜನರಿಗೆ ಗೊತ್ತಿಲ್ಲದೆ ಇರಬಹುದು ಆದರೆ ಒಂದು ನಿಂಬೆಹಣ್ಣಿನಲ್ಲಿ...
ಸಿನಿಮಾ
ಅತಿ ಹೆಚ್ಚು ದಿನಗಳ ಕಾಲ ತುಂಬು ಪ್ರದರ್ಶನ ಕಂಡ ಕನ್ನಡದ ಚಿತ್ರಗಳು
Kannada films with the highest number of days in theatres
ಕನ್ನಡ ಸಿನಿಮಾರಂಗದಲ್ಲಿ ಸುಮಾರು ವರ್ಷಕ್ಕೆ 200 ರಿಂದ 250 ಸಿನಿಮಾಗಳು ತಯಾರಾಗುತ್ತವೆ. ಅದರಲ್ಲಿ ಕೆಲವು ಫ್ಲಾಪ್ ಆದರೆ ಇನ್ನು ಕೆಲವು ಹಿಟ್ ಆಗುತ್ತವೆ. ಅವುಗಳಲ್ಲಿ ಕೆಲವು ಬ್ಲಾಕ್ಬಸ್ಟರ್ ಆಗುತ್ತದೆ. ನಮ್ಮ ಕನ್ನಡ ಚಿತ್ರರಂಗದಲ್ಲಿ 500ಕ್ಕೂ ಹೆಚ್ಚು ದಿನಗಳು ಪ್ರದರ್ಶನ ಕಂಡ ಕನ್ನಡ...
ಸುದ್ದಿಗಳು
Bidar News: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಬೀದರ - ಬಸವಕಲ್ಯಾಣದ ಉಪಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಘೋಷಣೆಯಾಗುತ್ತಿದ್ದಂತೆಯೇ ಅಸಮಾಧಾನ ಭುಗಿಲೆದ್ದಿದ್ದು ಟಿಕೆಟ್ ಆಕಾಂಕ್ಷಿ ಮಲ್ಲಿಕಾರ್ಜುನ ಖೂಬಾ ಅವರ ಬೆಂಬಲಿಗರು ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು.ಹೊರ ಜಿಲ್ಲೆಯವರಿಗೆ ಟಿಕೆಟ್ ನೀಡಲಾಗಿದೆ ಎಂಬ ಕಾರಣದಿಂದ ಬಸವಕಲ್ಯಾಣದ ಜನರು ಪ್ರತಿಭಟನೆ ಮಾಡಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.ಬಸವಕಲ್ಯಾಣ ಉಪಚುನಾವಣೆಗೆ ಶರಣು...
ಕವನ
ಕವನ: ಎಂಥ ಭಾಗ್ಯವೋ ಕೃಷ್ಣ….!
ಎಂಥ ಭಾಗ್ಯವೋ ಕೃಷ್ಣ....!
ಎಂಥ ಭಾಗ್ಯವೋ ಕೃಷ್ಣ
ಆ ಕೊಳಲಿನದು !
ನಿನ್ನ ಮೃದು ತುಟಿಗಳ ಸ್ಪರ್ಶದ ಜೊತೆಗೆ
ರಾಗವಾಗಿ ನುಲಿಯುವ ಭಾಗ್ಯ !
ನಿನ್ನುಸಿರಿನ ಜೀವಸೆಲೆಯ ಪಡೆದು
ಮೃದುವಾದ ತಾಡನಕ್ಕೆ
ನಲಿಯುವ ಭಾಗ್ಯ!
ಎಂಥ ಭಾಗ್ಯವೋ ಕೃಷ್ಣ
ಆ ನವಿಲುಗರಿಯದು !
ನಿನ್ನ ಮುಡಿಯ ಶಿಖರವೇರಿ
ಜಂಭದಿಂದ ತಲೆಯೆತ್ತಿ ನಿಲ್ಲುವ ಭಾಗ್ಯ !
ಲೋಕದಲ್ಲಿ ತಾನೇ ಉನ್ನತವೆಂಬ ಭಾವ
ಹೊಂದಿ ಸವರ್ಣ ಅಕ್ಷಿಗಳಿಂದ
ಲೋಕ ನೋಡುವ ಭಾಗ್ಯ!
ಎಂಥ ಭಾಗ್ಯವೋ ಕೃಷ್ಣ
ಆ ಶ್ಯಮಂತಕ ಮಣಿಯದು...
ಲೇಖನ
ಶ್ರೀಮತಿ ಗೀತಾ ನಾಗಭೂಷಣ ಅವರಿಗೆ ಜನ್ಮ ದಿನದ ಶುಭಾಶಯಗಳು
ಗೀತಾ ನಾಗಭೂಷಣ ಕನ್ನಡ ಸಾಹಿತ್ಯದ ಪ್ರಸಿದ್ಧ ಬರಹಗಾರ್ತಿಯರಲ್ಲೊಬ್ಬರು. ಮೊಘಲಾಯಿ ಪರಿಸರದ ಪ್ರಮುಖ ಲೇಖಕಿ ಎಂದು ಪ್ರಖ್ಯಾತರಾಗಿರುವ ನಾಡೋಜ ಗೀತಾ ನಾಗಭೂಷಣ, ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳ ನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ದಾಟಿ ತಮ್ಮ ಎಡೆಬಿಡದ ಪರಿಶ್ರಮದಿಂದ ಬಿ.ಎ, ಬಿ.ಎಡ್,...
Latest News
ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ
ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...



