Monthly Archives: May, 2021
ಕವನ
ಕವನ: ನೆನಪಿಸಿಕೊಳ್ಳಿ
ನೆನಪಿಸಿಕೊಳ್ಳಿ
ವೇದಿಕೆಗಳ ಮೇಲೆ ವಿಶೇಷ ಅತಿಥಿಯಾಗಿ ಜ್ಯೋತಿ ಹಚ್ಚುವ ಮುಂಚೆ ನಿಮ್ಮಿಂದ ಅದೆಷ್ಟೋ ಮನೆಯ ದೀಪ ಆರಿರಬಹುದು ನೆನಪಿಸಿಕೊಳ್ಳಿ....
ಸ್ತ್ರೀ ಸಂರಕ್ಷಣೆಯ ಹೊಣೆ ಹೊತ್ತು ಭಾಷಣ ಮಾಡುವ ಮುಂಚೆ ನಿಮ್ಮಿಂದ ಅದೆಷ್ಟೋ ಹೆಣ್ಣುಮಕ್ಕಳು ನೆಲದಲ್ಲಿ ಹೂತು ಹೋಗಿರಬಹುದು ನೆನಪಿಸಿಕೊಳ್ಳಿ...
ಅಹಿಂಸೆ, ಆಚಾರ ಸಂಸ್ಕಾರಗಳ ಪ್ರವರ್ತಕರಾಗುವ ಮುಂಚೆ ನಿಮ್ಮಿಂದ ಅದೆಷ್ಟೋ ಜೀವಗಳು ಹಿಂಸೆಗೊಳಗಾಗಿರಬಹುದು ನೆನಪಿಸಿಕೊಳ್ಳಿ....
ಸಭಿಕರ ಮನ ಮೆಚ್ಚಿಸಲು ನೀತಿ ಬೋಧಿಸುವ...
ಲೇಖನ
ಕೋವಿಡ್ ಮೃತದೇಹಕ್ಕೆ “ಪಾಲಾಶವಿಧಿ”
ಸದ್ಯದ ಸ್ಥಿತಿಯಲ್ಲಿ ’ಕೊರೋನಾ ವಿಷಾಣು’ವಿನಿಂದ ಮೃತಪಟ್ಟ ವ್ಯಕ್ತಿಯ ಮೃತದೇಹದ ಅಗ್ನಿಸಂಸ್ಕಾರವನ್ನು ಮಾಡಲು ಸಾಧ್ಯವಾಗದಿದ್ದಾಗ ಧರ್ಮಶಾಸ್ತ್ರಕ್ಕನುಸಾರ ಮಾಡಬೇಕಾದ ’ಪಾಲಾಶವಿಧಿ’ !‘ದೇಶದಲ್ಲಿ ಎಲ್ಲ ಕಡೆಗೆ ‘ಕೊರೋನಾ’ ವಿಷಾಣುವಿನ ಸೋಂಕು ಹೆಚ್ಚಾಗುತ್ತಾ ಹೋಗುತ್ತಿದೆ ಮತ್ತು ಅದರಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸೋಂಕಿನಿಂದ ಯಾರಾದರೂ ಮೃತಪಟ್ಟರೆ ಅವರ ಕುಟುಂಬದವರಿಗೆ ಮೃತದೇಹವನ್ನು ಕೊಡುವುದಿಲ್ಲ. ಸರಕಾರಿ ಸಿಬ್ಬಂದಿಗಳು ಅದನ್ನು ದಹನ ಮಾಡುತ್ತಾರೆ.ಆದುದರಿಂದ...
ಲೇಖನ
ವಿಶೇಷ ಲೇಖನ: ನೀರೆರೆಯಬೇಕಿದೆ ಬದುಕಿನ ಬೇರುಗಳಿಗೆ
ನೀರೆರೆಯಬೇಕಿದೆ ಬದುಕಿನ ಬೇರುಗಳಿಗೆ
ದೇವರು ನಮಗೆ ನೂರ್ಕಾಲ ಸೊಗಸಾದ ಜೀವನ ಕರುಣಿಸಿದ್ದಾನೆ. ಸಂತಸದ ಜೀವನಕ್ಕೆ ಬೇಕಾದುದ್ದೆಲ್ಲವನ್ನೂ ನಾವು ಜಗಕೆ ಕಾಲಿಡುವ ಮುನ್ನವೇ ನಮಗಾಗಿ ಸೃಷ್ಟಿಸಿದ್ದಾನೆ. ಹಸಿರುಟ್ಟ ಭೂರಮೆ, ಜಗವ ಬೆಳಗುವ ರವಿಚಂದ್ರರು, ಸುಳಿದು ಸೂಸುವ ತಂಗಾಳಿ, ಉಲಿವ ನಲಿವ ಹಕ್ಕಿ ಪಕ್ಕಿ ಒಂದೇ ಎರಡೇ. ಎರಡು ಕಣ್ಣು ಸಾಲದು ನಿಸರ್ಗದ ಸೊಬಗನ್ನು ತುಂಬಿಸಿಕೊಳ್ಳಲು. ಪ್ರಾಕೃತಿಕ ಸೌಂದರ್ಯವನ್ನು...
ಲೇಖನ
ಕ್ರೂರಿ ಆಗಿದ್ದ ಮಾನವನ, ಅಹಂಕಾರದ ಕೇಡು ಪರಿಧಿ ಕಳಚಿತು ದೈವ
ಭೂಮಿ ಹುಟ್ಟಿನಿಂದಲೂ ಇಲ್ಲಿವರೆಗೂ ಕೂಡ ಆಧುನಿಕ ತಂತ್ರಜ್ಞಾನದ ಮೂಲಕ ಮಾನವ ಎಲ್ಲವನ್ನು ತನಗೆ ಅವಶ್ಯಕತೆಯಾದ ವಸ್ತುಗಳನ್ನು ಅಥವಾ ಎಲ್ಲಾ ಬಯಕೆಗಳನ್ನು ಈಡೇರಿಸಿಕೊಳ್ಳಲು ಎಲ್ಲವನ್ನು ಕಂಡು ಹಿಡಿದ ಮಾನವ ಆಗ ತಾನೇ ಕಾಣದ ದೈವಕ್ಕಿಂತ ದೊಡ್ಡವನು , ಎಲ್ಲಾ ನಾನೇ ,ಜಗವು ನನ್ನಿಂದಲೇ ಎನ್ನುವ ಅಹಂಕಾರಕ್ಕೆ ಬಿದ್ದಿದ್ದ ಮಾನವ ಇಂದು ಆ ದೈವವೇ ಶ್ರೇಷ್ಠ ,ಆ...
ಲೇಖನ
ತಿಪ್ಪವ್ವನ ಬದಲು ಡಿಂಪಲ್ ಬಂದಳು ! ಹುಚ್ಚವ್ವನ ಬದಲು ಸಿಂಪಲ್ ಬಂದಳು ! ಪ್ತೊ.ಜಿ ಎಚ್ ಹನ್ನೆರಡುಮಠ
ಕೇವಲ ೭೦ ವರ್ಷಗಳ ಹಿಂದೆ ಹುಬ್ಬಳ್ಳಿ- ಗದಗ- ವಿಜಾಪೂರ- ಗೋಕಾಕ-ಕೊಪ್ಪಳ- ರಾಯಚೂರ- ಬಾಗಲಕೋಟೆಗಳಲ್ಲಿ ಹಿತ್ತಲ ಇಲ್ಲದ ಮನೆಗೆ ಕನ್ಯಾ ಕೊಡುತ್ತಿರಲಿಲ್ಲ ! “ಹಿತ್ತಲ ಇಲ್ಲದಾಕಿಗೆ ಹಿರೇತನ ಇಲ್ಲಾ”…ಎಂಬ ಗಾದೆಮಾತೇ ಇತ್ತು.ಕಾರಣ ; ಹೆಂಗಳೆಯರಿಗೆ ಹಿತ್ತಲು ತಲೆಹಿಕ್ಕಿಕೊಳ್ಳಲು, ವಗಿಯಾಣ ಮಾಡಲು, ಪಾತ್ರೆ ತೊಳೆಯಲು, ಹಿತ್ತಲ ಕಟ್ಟೆಮೇಲೆ ಕುಂತು ಹರಟೆ ಹೊಡೆಯಲು, ಬೆಳದಿಂಗಳ ಊಟ ಮಾಡಲು, ಕರಬೇವು-...
ಆರೋಗ್ಯ
ಮನೆಯಲ್ಲಿಯೇ ಕೊರೋನಾ ಟೆಸ್ಟ್ ಮಾಡಿಕೊಳ್ಳಿ !
ಈಗ ಮನೆಯಲ್ಲಿ ಯೇ ಕುಳಿತು ನೀವೇ ನಿಮ್ಮ ಕೊರೋನಾ ಟೆಸ್ಟ್ ಮಾಡಿಕೊಳ್ಳುವ ಕೋವಿಶೆಲ್ಫ್ ಎಂಬ ಉಪಕರಣವೊಂದಕ್ಕೆ ಭಾರತೀಯ ಮೆಡಿಕಲ್ ರೀಸರ್ಚ್ ಸೆಂಟರ್ ಅನುಮತಿ ನೀಡಿದೆ.ಈ ಉಪಕರಣದಿಂದ ಕೇವಲ ೧೫ ನಿಮಿಷಗಳಲ್ಲಿ ನಿಮ್ಮ ಮನೆಯಲ್ಲಿಯೇ ಕೊರೋನಾ ಪರೀಕ್ಷೆ ಮಾಡಿಕೊಳ್ಳಬಹುದು.ಕೋವಿಡ್ ಪರೀಕ್ಷೆಯ ಕಿಟ್ ಒಂದು ಪೌಚ್ ನಲ್ಲಿ ಬರುತ್ತದೆ. ಮೊದಲು ಒಂದು ಆ್ಯಪ್ ಡೌನ್ ಲೋಡ ಮಾಡಿಕೊಳ್ಳಬೇಕು....
ಲೇಖನ
ನೇರ,ನಿಷ್ಠುರವಾದಿ, ಬಂಡಾಯ ಬರಹಗಾರ ರಾಹೀಲ್ ರಾಜಾಭಕ್ಷು
ಶಿಕ್ಷಕರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಲ್ವೇಕಲ್ಲಾಪುರ. ತಾ.ಹಾನಗಲ್ಕಾವ್ಯನಾಮ: ರಾಹೀಲ್ಇವರು ಹುಟ್ಟಿದ್ದು ದಿ. 20/05/1985 ರಂದು ಬಹಳ ಧಾರ್ಮಿಕ ಭಕ್ತಿಯಲ್ಲಿ ಸದಾ ತೂಡಗಿಸಿಕೊಳ್ಳುವ ಬಡತನ ರೇಖೆಯನ್ನು ಎದುರಿಸುತ್ತಾ,ಬಂದ ಚಮನಸಾಬ್ ಮಣ್ಣೂರ ಹಾಗೂ ಬೇಗಂ ರವರ ಮಗನಾಗಿ ಸವಣೂರು ತಾಲೂಕಿನ ಹಾವೇರಿ ಜಿಲ್ಲೆಯ ಹಿರೇಮುಗದೂರ ನಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ಮಾನವೀಯ ಮೌಲ್ಯಗಳನ್ನು ಮೈಗೂಸಿಕೊಂಡು ಸದಾ...
ಸುದ್ದಿಗಳು
ಬೀದರ್ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಗೆ ವ್ಯಕ್ತಿ ಬಲಿ
ಬೀದರ - ಕೊರೊನಾ ಗೆದ್ದು ಖುಷಿ ಖುಷಿಯಲ್ಲಿದ್ದ ವ್ಯಕ್ತಿಗೆ ಬ್ಲ್ಯಾಕ್ ಫಂಗಸ್ ಆಗಿ ಸಾವನ್ನಪ್ಪಿದ ದುರಂತ ಘಟನೆ ಹುಮನಾಬಾದ ತಾಲೂಕಿನ ಧೂಮ್ಮನಸೂರ ಗ್ರಾಮದಲ್ಲಿ ನಡೆದಿದೆ.ಜಗನ್ನಾಥ ಧರ್ಮರೆಡ್ಡಿ(57) ಎಂಬ ವ್ಯಕ್ತಿ ಬ್ಲ್ಯಾಕ್ ಫಂಗಸ್ ನಿಂದ ನಿಧನ ಹೊಂದಿದ್ದಾರೆ.ಈ ಮೊದಲು ಅವರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊರೊನಾ ದಿಂದ ಗುಣಮುಖರಾಗಿದ್ದರು....
ಲೇಖನ
ಲೋಕದ ಡೊಂಕು ತಿದ್ದುವುದಕ್ಕಿಂತ ನಿನ್ನ ಡೊಂಕು ತಿದ್ದಿಕೋ ಸಂತೋಷ ಬಿದರಗಡ್ಡೆ
ಆತ್ಮೀಯರೇ,ಇಂದು ಈ ಮಾತು ಅಕ್ಷರಶಃ ಸತ್ಯ. ನಾವು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಬದಲಾಗಿ ಬೇರೊಬ್ಬರನ್ನು ತಿದ್ದುತ್ತಿದ್ದೇವೆ.ವೃತ್ತಿ ಮತ್ತು ಪ್ರವೃತ್ತಿಯನ್ನು ಸಂತೃಪ್ತವಾಗಿ ಬದುಕಿನ ಯಶಕ್ಕೆ ಅಳವಡಿಕೊಂಡವರು.ಗೆಳೆಯರ ಗುಂಪಿನಲ್ಲಿ ಸದಾಕಾಲವೂ ಸಾಹಿತ್ಯವನ್ನೇ ಗುನುಗುನಿಸುತ್ತಿರುವ ಅವರು ಭಾರತೀಯ ಸೃಜನಶೀಲ ಕನ್ನಡ ಸಾಹಿತ್ಯ ಬಳಗ ಹಾವೇರಿ ಜಿಲ್ಲೆಯ ಜಿಲ್ಲಾಧ್ಯಕ್ಷರು.ಇವರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಿದರಗಡ್ಡೆಯ ಜಮೀನ್ದಾರ ದಿ ಪರಮೇಶ್ವರಪ್ಪ...
ಸುದ್ದಿಗಳು
ಬೀದರನಲ್ಲಿ ಹದಗೆಟ್ಟು ಹೋದ ಕಾನೂನು ಸುವ್ಯವಸ್ಥೆ
ಬೀದರ - ಗಡಿ ಜಿಲ್ಲೆಯಾದ ಬೀದರನಲ್ಲಿ ಕಾನೂನು ವ್ಯವಸ್ಥೆ ಎನ್ನುವುದು ಗಾಳಿಗೆ ಹಾರಿಹೋಗಿದೆ ಎಂಬಂತೆ ತೋರುತ್ತಿದ್ದು ಇದಕ್ಕೆ ನಿದರ್ಶನವೆಂಬಂತೆ ಸಾರ್ವಜನಿಕರೇ ಪೊಲೀಸರ ಮೇಲೆ, ಅಬಕಾರಿ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಪ್ರಕರಣಗಳ ವಿಡಿಯೋಗಳು ವೈರಲ್ ಆಗಿವೆ.ಇಷ್ಟೇ ಅಲ್ಲದೆ ರಾತ್ರಿ ಎಂಟು ಗಂಟೆಯ ಸುಮಾರಿಗೆ ಬೀದರನ ಗಾಂಧಿ ಗಂಜ್ ಪೊಲೀಸ್ ಠಾಣೆಯ ಮುಂದೆಯೇ ಯುವತಿಯೊಬ್ಬಳನ್ನು...
Latest News
ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ
ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...



