Monthly Archives: July, 2021

ಒಳ್ಳೆಯ ಅಭ್ಯಾಸವನ್ನು ನಿರ್ಮಿಸುವುದು ಹೀಗೆ…

‘ನಾವು ಯಾವುದನ್ನು ಪದೇ ಪದೇ ಮಾಡುತ್ತೇವೆಯೋ ಅದು ಶ್ರೇಷ್ಠತೆಯ ಕ್ರಿಯೆ ಮಾತ್ರವಲ್ಲ ಉತ್ತಮ ಅಭ್ಯಾಸವಾಗಿ ಬಿಡುತ್ತದೆ.’ ಎಂಬುದು ತತ್ಮಜ್ಞಾನಿ ಅರಿಸ್ಟಾಟಲ್ ಹೇಳಿದ ಮಾತು ನಿಜಕ್ಕೂ ಅರ್ಥಪೂರ್ಣವಾದುದು. ನಾವೆಲ್ಲರೂ ಅಭ್ಯಾಸ ಜೀವಿಗಳು ನಾವು ಪ್ರತಿದಿನ ಅದೇ ಮಾದರಿಗಳನ್ನು ಅನುಸರಿಸುತ್ತೇವೆ. ಒಳ್ಳೆಯ ಅಭ್ಯಾಸಗಳ ಮೊತ್ತವೇ ನಮ್ಮ ವ್ಯಕ್ತಿತ್ವವನ್ನು ಹೊಳೆಯುವಂತೆ ಮಾಡುತ್ತದೆಂಬ ಸಂಗತಿ ನಮಗೆಲ್ಲ ಗೊತ್ತು.ಹೀಗಾಗಿ ಮೇಲಿಂದ ಮೇಲೆ...

“ಗುರು ಪೂರ್ಣಿಮೆ”

ಗುರು ಎಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ,ಬುದ್ದಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು(ಶಿಕ್ಷಕ) ಈ ಬುದ್ದಿವಂತಿಕೆಯನ್ನು ಬಳಸುವ ವ್ಯಕ್ತಿ.ಸಂಸ್ಕೃತದಲ್ಲಿ "ಗು"ಎಂದರೆ ಅಂಧಕಾರ "ರು" ಎಂದರೆ ಬೆಳಕು ಅಂದರೆ ಅರಿವಿನ ಅಭಿವೃದ್ದಿಯ ಒಂದು ಮೂಲತತ್ವವಾಗಿ ಈ ಪದ ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಗುರು ಬ್ರಹ್ಮ...

ಹೊಸ ಪುಸ್ತಕ ಓದು ಕನ್ನಡ ಸಾಹಿತ್ಯದಲ್ಲಿ ಒಂದು ಹೊಸ ಪ್ರಯತ್ನ

ತೋಂಟದ ಸಿದ್ಧಲಿಂಗ ಶಿವಯೋಗಿಗಳ ವಚನ ಪದಪ್ರಯೋಗ ಕೋಶ ಲೇಖಕರು : ಡಾ. ಎಸ್. ಆರ್. ಗುಂಜಾಳ ಮತ್ತು ಟಿ. ಎಲ್.ಬ್ಯಾಡಗಿ ಪ್ರಕಾಶಕರು : ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ, ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ, ೨೦೨೧ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲು ಪದಪ್ರಯೋಗ ಕೋಶ ರಚನೆ ಮಾಡಿದ ಕೀರ್ತಿ ಡಾ. ಎಸ್. ಆರ್. ಗುಂಜಾಳ ಅವರಿಗೆ ಸಲ್ಲುತ್ತದೆ. ಅವರು...

ದೇಶದ ತುಂಬಾ ದೇವರಿದ್ದಾರೆ ಆದರೆ ಜನರಲ್ಲಿ ದೈವತ್ವ ಮರೆಯಾಗುತ್ತಿದೆ

ಬಿಟ್ಟುಬಿಡಿ ರಾಜಕಾರಣಿಗಳನ್ನು ಬಳಸಿ ಅಧರ್ಮ ನಡೆಸೋದನ್ನು, ಅಸತ್ಯದಿಂದ ಜನರನ್ನು ಆಳೋದನ್ನು, ಮಕ್ಕಳನ್ನು ಭ್ರಷ್ಟಾಚಾರದ ಹಣದಲ್ಲಿ ಸಾಕೋದನ್ನು, ರೋಗವನ್ನೇ ಬಂಡವಾಳ ಮಾಡಿಕೊಂಡು ವ್ಯವಹಾರ ನಡೆಸೋದನ್ನು, ಶಿಕ್ಷಣದ ಭ್ರಷ್ಟಾಚಾರವನ್ನು, ದೇಶದ ಹೆಸರಲ್ಲಿ ಅಧರ್ಮ, ಅಸತ್ಯ ಬೆಳೆಸೋದನ್ನು, ದೇಶವನ್ನೇ ವಿದೇಶ ಮಾಡೋದನ್ನು, ಆತ್ಮಹತ್ಯೆಯಂತಹ ಮಹಾಪಾಪವನ್ನು, ಪ್ರತಿಮೆಯಿಂದ ಪ್ರತಿಷ್ಠೆ ಬೆಳೆಸಿ ಪ್ರತಿಭೆಯನ್ನು ಹೊಸಕಿ ಹಾಕೋದನ್ನು, ಜ್ಞಾನದ ಹೆಸರಲ್ಲಿ ವಿಜ್ಞಾನ ಬೆಳೆಸಿ...

ಅಗಲಿದ ಭಜನಾ ಕಲಾವಿದ ಸತ್ಯಪ್ಪ ಮಂಟೂರ ಅವರಿಗೆ ಇಂದು ‘ಗಾನ ಶೃದ್ಧಾಂಜಲಿ’

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಭಜನಾ ಕಲಾವಿದ ಸತ್ಯಪ್ಪ ಮಂಟೂರ ಅವರು ಇತ್ತೀಚೆಗೆ ನಿಧನರಾಗಿದ್ದು ಅವರಿಗೆ ಭಜನಾ ಕಲಾವಿದರಿಂದ ನಾಳೆ ಜುಲೈ 23, ಶುಕ್ರವಾರದಂದು ಬೆಳಿಗ್ಗೆ 10ಕ್ಕೆ ಪಟ್ಟಣದ ಸಿದ್ಧಾರೂಢ ಮಠದಲ್ಲಿ ‘ಗಾನ ಶೃದ್ದಾಂಜಲಿ’ ಕಾರ್ಯಕ್ರಮವನ್ನು ಏರ್ಪಡಿಸಿರುವರು.ಇದೇ ಸಂದರ್ಭದಲ್ಲಿ ಜರುಗುವ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮಪ್ಪ ಕಡಾಡಿ ವಹಿಸುವರು. ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ...

ಪ್ರತಿಭಾನ್ವಿತ ವಿದ್ಯಾರ್ಥಿಗಳೇ ಶಿಕ್ಷಕರ ಆಸ್ತಿ – ಮಡಿವಾಳರ

ಸಿಂದಗಿ: ಜ್ಞಾನ ಸಂಪಾದನೆಗೆ ಬಡತನ ಸಿರಿತನ ಅಡ್ಡಿ ಬರಲಾರದು. ಅಮೇರಿಕಾ ದೇಶ ಭಾರತೀಯರಿಂದಲೇ ಉನ್ನತ ಸ್ಥಾನದಲ್ಲಿದೆ ಆದರೆ ಭಾರತೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸುತ್ತಿಲ್ಲವೇಕೆ ಎನ್ನುವುದು ತಿಳಿಯುತ್ತಿಲ್ಲ ಎಂದು ನಿವೃತ್ತ ಉಪನ್ಯಾಸಕ ಪಿ.ಎಮ್ ಮಡಿವಾಳರ್ ಕಳವಳ ವ್ಯಕ್ತಪಡಿಸಿದರು.ಪಟ್ಟಣದ ಎಬಿಸಿಡಿ ನೃತ್ಯ ತರಬೇತಿ ಕೇಂದ್ರದಲ್ಲಿ ಕಸಾಪ ತಾಲೂಕು ಘಟಕದಿಂದ 2020-21ನೇ ಸಾಲಿನ ಪಿಯುಸಿ ಪಲಿತಾಂಶದಲ್ಲಿ ಜಿಲ್ಲೆ, ರಾಜ್ಯಮಟ್ಟದಲ್ಲಿ...

ಮಲೆನಾಡ ಸಂಭ್ರಮ; ಸ್ವಾಣೆ ಹಬ್ಬ ಅಥವಾ ಅಜ್ಜ ಅಜ್ಜಿ ಹಬ್ಬ

ಮಲೆನಾಡು ವಿಶಿಷ್ಟ ವಿಸ್ಮಯ. ಅದೊಂದು ಹಲವು ಭಿನ್ನ ಸಂಸ್ಕ್ರತಿಗಳ ಆಗರ.ಇಲ್ಲಿನ ಆಚರಣೆಗಳು ತುಂಬ ವಿಭಿನ್ನ ಮತ್ತು ವಿಶೇಷ.ಇಲ್ಲಿನ ಹಬ್ಬ ಹರಿದಿನಗಳು ಕೂಡ ವಿಶಿಷ್ಟ. ಅವುಗಳಿಗೆ ಬೇರೆ ಬೇರೆ ರೀತಿಯ ಆಯಾಮ ಕೊಡುತ್ತ ಬಂದಿದ್ದಾರೆ.ಇಲ್ಲಿ ವಾಸಿಸುವ ಜನರು ಪ್ರಕೃತಿ ಆರಾಧಕರು.ಮಳೆಗಾಲದ ದಿನದಲ್ಲಿ ಬರುವ ಭಾದ್ರಪದ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಆಚರಿಸುವ ಒಂದು ಹಬ್ಬ....

ಪರೀಕ್ಷೆ ಯಶಸ್ವಿಯಾಗಿ ಮುಗಿಯಲಿದೆ – ಡಿಡಿಪಿಐ ಮೆನ್ನಿಕೇರಿ

ಮೂಡಲಗಿ: ದಿ.೧೯ ರಂದು ನಡೆದ ಪರೀಕ್ಷೆ ಎಲ್ಲ ರೀತಿಯಿಂದಲೂ ಯಶಸ್ವಿಯಾಗಿದ್ದು ಇವತ್ತಿನ ಪರೀಕ್ಷೆ ಕೂಡ ಯಶಸ್ವಿಯಾಗಲಿದೆ ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಹೇಳಿದರು.ಮೂಡಲಗಿ ತಾಲೂಕಿನ ಕಲ್ಲೋಳಿ, ನಾಗನೂರ ಹಾಗೂ ಮೂಡಲಗಿ ಪಟ್ಟಣದ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಎಸ್. ಎಸ್. ಆರ್ ಶಾಲೆಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವಂತ...

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ೧೧ ಭಾಷೆಗಳಲ್ಲಿ ಆನ್‌ಲೈನ್ ‘ಗುರುಪೂರ್ಣಿಮಾ ಮಹೋತ್ಸವ’ಗಳ ಆಯೋಜನೆ !

ಸಿಂದಗಿ: ರಾಷ್ಟ್ರ ಮತ್ತು ಧರ್ಮ ಸಂಕಟದಲ್ಲಿದ್ದಾಗ ಧರ್ಮಸಂಸ್ಥಾಪನೆಯ ಕಾರ್ಯವನ್ನು 'ಗುರು-ಶಿಷ್ಯ' ಪರಂಪರೆಯು ಮಾಡಿದೆ. ಭಗವಾನ ಶ್ರೀಕೃಷ್ಣನು ಅರ್ಜುನನ ಮಾಧ್ಯಮದಿಂದ ಮತ್ತು ಆರ್ಯ ಚಾಣಕ್ಯರು ಸಾಮ್ರಾಟ ಚಂದ್ರಗುಪ್ತನ ಮಾಧ್ಯಮದಿಂದ ಆದರ್ಶ ಧರ್ಮಾಧಿಷ್ಠಿತ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದರು. ಇಂದು ವಿವಿಧ ಮಾಧ್ಯಮಗಳಿಂದ ಹಿಂದೂ ಧರ್ಮ, ಸಮಾಜ ಮತ್ತು ರಾಷ್ಟ್ರದ ಮೇಲೆ ಅನೇಕ ಆಘಾತಗಳು ಆಗುತ್ತಿವೆ. ಜಾತ್ಯತೀತ ವ್ಯವಸ್ಥೆಯ ಹೆಸರಿನಲ್ಲಿ...

ಕೊರೋನಾದಿಂದಾಗಿ ಸರಳ ರಂಜಾನ್ ಆಚರಣೆ – ಮೈಬೂಬಸಾಬ ಕಣ್ಣಿ

ಸಿಂದಗಿ : ರಮಜಾನ್ ಮತ್ತು ಬಕ್ರೀದ್ ಹಬ್ಬಗಳು ಬಂದರೆ ಮುಸ್ಲಿಮ್ ಬಾಂಧವರಲ್ಲಿ ಎಲ್ಲಿಲ್ಲದ ಸಡಗರದ ಸಂಭ್ರಮ ಸಂತೋಷ ಉಕ್ಕೇರುತಿತ್ತು ಪ್ರತಿ ವರ್ಷ ಬಹಳಷ್ಷು ವಿಜೃಂಭಣೆಯಿಂದ ಆಚರಿಸುತ್ತಿದ್ದ ಹಬ್ಬಗಳು ಈ ವರ್ಷ ಕರೋನಾ ಕರಿನೆರಳಿನಿಂದ ಸರಕಾರ ನಮ್ಮೆಲ್ಲರ ಹಿತದೃಷ್ಟಿಯಿಂದ ಕಟ್ಟುನಿಟ್ಟಾಗಿ ಹಬ್ಬಹರಿದಿನಗಳು ಇಂತಿಷ್ಟೇ ಜನಸೇರಿ ಆಚರಿಸಬೇಕು ಎಂದು ಆದೇಶ ಹೊರಡಿಸಿದ್ದರಿಂದ ಕರೋನಾ ನಿಯಮ ಉಲ್ಲಂಘನೆಯಾಗದಂತೆ ಬಕ್ರೀದ್...
- Advertisement -spot_img

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...
- Advertisement -spot_img
error: Content is protected !!
Join WhatsApp Group