Monthly Archives: July, 2021

ಕೀಳರಿಮೆಯಿಂದ ಮುಕ್ತರಾಗಬೇಕೆ?

ಬಹುತೇಕರು ದೈಹಿಕವಾಗಿ ಬಲಿಷ್ಠವಾಗಿದ್ದರೂ ಮಾನಸಿಕವಾಗಿ ಶಕ್ತಿಶಾಲಿಯಾಗಿರುವದಿಲ್ಲ. ಧೈರ್ಯದ ಕೊರತೆಯಿಂದ ಕೀಳರಿಮೆ ಎಂಬ ಮಾನಸಿಕ ರೋಗದಿಂದ ಬಳಲುತ್ತಿರುತ್ತಾರೆ. ತನ್ನಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎನ್ನುವದನ್ನು ಬಲವಾಗಿ ನಂಬಿ ತನ್ನ ಸಾಮರ್ಥ್ಯದ ಬಗೆಗೆ ಅಪನಂಬಿಕೆ ಹೊಂದಿರುವದು ಕೀಳರಿಮೆಗೆ ಕಾರಣ. ತನ್ನನ್ನು ತಾನರಿಯದೆ ಅಜ್ಞಾನದ ಕೂಪದಲ್ಲಿ ಬಿದ್ದು ನರಳುತ್ತಾರೆ.ನನ್ನಲ್ಲಿ ಅಪಾರ ಶಕ್ತಿ ಸಾಮರ್ಥ್ಯ ಅಡಗಿದೆ ಕಠಿಣತಮವಾದುದುನ್ನು ನಾನು ಸಾಧಿಸಬಲ್ಲೆ...

ವಿನಾಶಕಾಲೇ ವಿಪರೀತ ಬುದ್ಧಿ – ಮುಕ್ತಾನಂದ ಪೂಜ್ಯರು

ಸವದತ್ತಿ: ಕಂಸನು ಶ್ರೀ ಕೃಷ್ಣನಿಂದ ತನ್ನ ಮರಣವೆಂದು ಅರಿತಿದ್ದನು.ಶ್ರೀ ಕೃಷ್ಣನು ಗೋಕುಲದಲ್ಲಿರುವ ಸಂಗತಿಯನ್ನು ನಾರದರು. ತಿಳಿಸಿದರು.ಆಗ ಕಂಸನು ಶ್ರೀ ಕೃಷ್ಣ ಬಲರಾಮರನನ್ನು ಕೊಲ್ಲಲು ತನ್ನ ಆಸ್ಥಾನಕ್ಕೆ ಅವರನ್ನು ಕರೆತರಲು ಅಕ್ರೂರನಿಗೆ ಜವಾಬ್ದಾರಿ ವಹಿಸಿದನು. ಆಗ ಅಕ್ರೂರನು ಮಹಾರಾಜ,ವಿಪತ್ತನ್ನು ಪರಿಹರಿಸಿಕೊಳ್ಳಬೇಕೆಂಬ ನಿನ್ನ ಆಲೋಚನೆ ಸಮೀಚೀನವಾಗಿದೆ. ಸಿದ್ದಿಸಲಿ-ಸಿದ್ದಿಸದಿರಲಿ,ಅಭಿನಿವೇಶನವಿಲ್ಲದೆ ಸಮಬುದ್ದಿಯಿಂದ ಆಚರಿಸಬೇಕು.ದೈವವೇ ಫಲವನ್ನು ಕೊಡತಕ್ಕುದು.ಮನುಷ್ಯನು ದೈವಹತವಾದ ದೊಡ್ಡದೊಡ್ಡ ಮನೋರಥಗಳನ್ನು...

ಸಾರ್ವಜನಿಕ ಅರ್ಜಿ ಆಹ್ವಾನ

ಸವದತ್ತಿ: ಸವದತ್ತಿ ಯಲ್ಲಮ್ಮಾ ಪುರಸಭೆಯ ವ್ಯಾಪ್ತಿಯ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ಸನ್ 2021-22 ನೇ ಸಾಲಿಗೆ ದೀನ್ ದಯಾಳ್ ಅಂತ್ಯೋದಯ (ಡೇ-ನಲ್ಮ್ ಯೋಜನೆ) ಯೋಜನೆಯಲ್ಲಿಸ್ವಯಂ ಉದ್ಯೋಗಕ್ಕೆ (ವೈಯಕ್ತಿಕ ಉದ್ಯಮಶೀಲತೆಗಾಗಿ): ಕಿರು ಉದ್ದಿಮೆ ಕೈಗೊಳ್ಳಲು 2.00 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ ವೈಯಕ್ತಿಕ ವಿವಿಧ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಉದ್ಯೋಗದ...

ಮುಂಗಾರು ಬೆಳೆ ಸಮೀಕ್ಷೆ ಯೋಜನೆ ; ‘ನನ್ನ ಬೆಳೆ ನನ್ನ ಹಕ್ಕು’ ರೈತರಿಗೆ ಅನುಕೂಲಕರ – ಆನಂದ ಮಾಮನಿ

ಸವದತ್ತಿ: 2021-22 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಯೋಜನೆ ಉತ್ತಮ ಯೋಜನೆಯಾಗಿದೆ. ನಮ್ಮ ಸರಕಾರ ರೈತರ ಮನೆ ಬಾಗಿಲಿಗೆ ತಲುಪಿಸುವಂಥ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿ ಮಾಡಿದೆ. ರೈತರಿಗಾಗಿ ತೆರೆದ ಮುಂಗಾರು ಬೇಳೆ ಸಮೀಕ್ಷೆ ಮೊಬೈಲ್ ಆ್ಯಪ್ ಉತ್ತಮ ಯೋಜನೆಯಾಗಿದೆ ಇದು ರಾಜ್ಯಾದ್ಯಂತ ಪ್ರಾರಂಭವಾಗಿದೆ. ಇದರಲ್ಲಿ ನನ್ನ ಬೆಳೆ ನನ್ನ ಹಕ್ಕು ಇದರಿಂದ ರೈತರು...

ಕವನ – ಕಿರಣ ಯಲಿಗಾರ

ಗುರಿ ಮತ್ತು ಕನಸು ಕನಸು ಕಾಣುತ ಯೋಜನೆಗಳ ಬೆನ್ನೇರಿ ಬೇರೆ ಆಸೆಗಳಿಗೆ ಬಿದ್ದು ಜಾರದಿರಿ ಅಪಮಾನಗಳಿಗೆ ನೀವೇಕೆ ಅಂಜುವಿರಿ ಗೆದ್ದರೆ ಜೀವನದಲ್ಲಿ ನಕ್ಷತ್ರ ಆಗುವಿರಿ ಸೋತರೆ ಇನ್ನೊಬ್ಬರಿಗೆ ಪಾಠವಾಗುವಿರಿ ಕೇವಲ ಕನಸು ಕಾಣುತ ಮಲಗಬೇಡಿರಿ ಜೀವನದಲ್ಲಿ ಎಂದೆಂದು ಸಾಧಕರಾಗಿರಿ ಕಳೆದ ಸಮಯ ಬಾರದು ಮರೆಯದಿರಿ ನಮ್ಮ ಹಣೆಬರಹವನ್ನು ದೂಷಿಸದಿರಿ ಹೋರಾಡಿ ಆತ್ಮವಿಶ್ವಾಸದ ರಥವನ್ನೇರಿ ಕುಳಿತು ಆಗಬೇಡಿ ಸೋಮಾರಿ ಸಾಧನೆಯ ಮೆಟ್ಟಿಲನ್ನು ಸಾವಧಾನವಾಗಿ ಏರಿ ಒಂದೂಂದೆ ಹೆಜ್ಜೆ ಇಡುತ ಮುಟ್ಟು ನೀ ಗುರಿವೀರ ಯೋಧರು ಕಾರ್ಗಿಲ್ ಕಣಿವೆಯ ಕತ್ತಲಲ್ಲಿ ಮೈಕೊರೆಯುವ ಚಳಿಯಲ್ಲಿ ಸುಂಯ್ ಎಂದು ಸೀಳಿ ಬರುವ ಶೆಲ್ ದಾಳಿಗೆ ನಡುಗಬೇಕು ಎಂಥವರ ಎದೆ ಗುಂಡಿಗೆ ಬಂದೂಕು ಹಿಡಿದ ಕೈ ಬೆರಳುಗಳು ಸಿದ್ಧವಾಗಿವೆ ವೈರಿಗಳ ಎದೆ ಸೀಳಲು ವೈರಿಗಳ ಸರ-ಸರ ಸಪ್ಪಳಕೆ ಗರ್ಜಿಸಿತು ಸೈನಿಕರ ತುಪಾಕಿ ಉರುಳಿದವು...

ಮಕ್ಕಳ ದೈವಶಕ್ತಿ ಬೆಳೆಸಲು ನಮ್ಮಲ್ಲಿ ದೈವಿಶಕ್ತಿ ಇರಬೇಕು

ಅವರವರ ಸಮಸ್ಯೆಗೆ ಕಾರಣವೆ ಅಧರ್ಮ,ಅಸತ್ಯದ ಜೀವನ. ಇದು ಅವರವರ ಮೂಲ ಧರ್ಮ ಕರ್ಮ,ದೇವರನ್ನು ಬಿಟ್ಟು ಹೊರಗೆ ಬಂದಿರುವವರಿಗೆ ಹೆಚ್ಚಾಗಿ ಕಾಡುತ್ತಿದೆ.ಹಣದಿಂದ ಎಲ್ಲಾ ಸರಿಪಡಿಸಬಹುದೆನ್ನುವ ಅಜ್ಞಾನವೇ ಇನ್ನಷ್ಟು ಭ್ರಷ್ಟಾಚಾರ ಬೆಳೆಸಿದೆ.ಹಾಗಾದರೆ ಇದಕ್ಕೆ ಪರಿಹಾರವಿದೆಯೆ? ಪರಿಹಾರ ನಮ್ಮೊಳಗೇ ಇದೆ. ಆದರೆ ನಾವೇ ಒಳಗೆ ನಡೆಯದಿದ್ದರೆ ಸಿಗೋದಿಲ್ಲ.ಈಗ ಕೊರೋನಾ ಮಹಾಮಾರಿ ತಾಯಿಯ ರೂಪದಲ್ಲಿ ಬಂದು ಜೀವ ಇದ್ದರೆ ಜೀವನವೆಂದು...

ಗೋಕಾಕ-ಮೂಡಲಗಿ ತಾಲೂಕುಗಳಲ್ಲಿ 7 ಹಾಲು ಶಿಥಿಲೀಕರಣ ಘಟಕಗಳು ಇಷ್ಟರಲ್ಲಿಯೇ ಆರಂಭ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾಲು ಪೂರೈಸುತ್ತಿರುವ ರೈತ ಕಲ್ಯಾಣ ಸಂಘದ ಸದಸ್ಯರುಗಳ 16 ವಾರಸುದಾರರಿಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಇತ್ತೀಚೆಗೆ ತಲಾ 10 ಸಾವಿರ ರೂ.ಗಳ ಸಹಾಯಧನದ ಚೆಕ್‍ಗಳನ್ನು ವಿತರಿಸಿದರು.ಹಾಲು ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುತ್ತಿರುವ 16 ಜನರು ಮೃತಪಟ್ಟಿದ್ದರಿಂದ ಅವರ ಕುಟುಂಬಗಳ ವಾರಸುದಾರರಿಗೆ ಜಿಲ್ಲಾ ಹಾಲು ಒಕ್ಕೂಟದಿಂದ...

ಅನ್ಯಾಯಗಳ ವಿರುದ್ದ ಹೋರಾಟ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು-ಪ್ರಕಾಶ ಮಾದರ

ಮೂಡಲಗಿ: ಡಾ.ಬಾಬಸಾಹೇಬ ಅಂಬೆಡ್ಕರ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳ ವಿರುದ್ದ ಹೋರಾಟ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಬಿಜೆಪಿ ದಲಿತ ಮುಖಂಡ ಪ್ರಕಾಶ ಮಾದರ ಮಾತನಾಡಿದರು.ಅವರು ಸ್ಥಳೀಯ ಗಂಗಾನಗರದ ಅಂಬೇಡ್ಕರ ಭವನದಲ್ಲಿ ಸೋಮವಾರ ನಡೆದ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮೀತಿ (ಸಂಯೋಜಕ)...

ನಾಳೆ ದಿ. ೨೦ ಮಂಗಳವಾರ ಪ್ರಥಮ ಏಕಾದಶಿ ; ನೀವು ತಿಳಿಯಬೇಕಾದುದೇನು ?

ಏಕಾದಶಿ ಎಂದರೇನು? ಏಕಾದಶಿ ಚಂದ್ರನ ಚಕ್ರದ ಹನ್ನೊಂದನೇ ದಿನ. ಭಗವಾನ್ ಹರಿಯ ದಿನವೆಂದು ಪ್ರಸಿದ್ಧವಾಗಿರುವ ಇದನ್ನು ಉಪವಾಸಕ್ಕೆ ಸೂಕ್ತವಾದ ಅತ್ಯಂತ ಶುಭ ದಿನಗಳಲ್ಲಿ ಒಂದಾಗಿ ಆಚರಿಸಲಾಗುತ್ತದೆ. ಏಕಾದಶಿ ವ್ರತವನ್ನು ಯಾರು ಆಚರಿಸಬೇಕು? ಏಕಾದಶಿಯನ್ನು ಮಕ್ಕಳು ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರು ಆಚರಿಸಬೇಕು. ಧರ್ಮಗ್ರಂಥಗಳ ಪ್ರಕಾರ, ಎಂಟನೆಯ ವಯಸ್ಸಿನಿಂದ ಎಂಭತ್ತು ವರ್ಷದವರೆಗೆ ಒಬ್ಬ ವ್ಯಕ್ತಿಯು ಏಕಾದಶಿ ದಿನಗಳಲ್ಲಿ ಉಪವಾಸ...

ಜಾಗೃತಿಯಿಂದ ಪರೀಕ್ಷೆ ನಡೆಸಿರುವುದು ಹರ್ಷದಾಯಕ – ತಹಸೀಲ್ದಾರ ಮಹಾತ್

ಮೂಡಲಗಿ : ಕೋವಿಡ್-19 ಎಸ್.ಒ.ಪಿಯ ಪ್ರಕಾರ ಅಗತ್ಯ ಮುನ್ನಚ್ಚರಿಕೆ ಕ್ರಮಗಳೊಂದಿಗೆ ಪ್ರಥಮ ಪರೀಕ್ಷೆಯು ಯಶಸ್ವಿಯಾಗಿದೆ. ವಿದ್ಯಾರ್ಥಿಗಳು ಶಾಂತ ರೀತಿಯಲ್ಲಿ ಮಂದಹಾಸದೊಂದಿಗೆ ಸಾಮಾಜಿಕ ಅಂತರದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುತ್ತಿರುವದು ಸಂತಸ ತಂದಿದೆ ಎಂದು ಮೂಡಲಗಿ ತಹಶೀಲ್ದಾರ ಡಿ.ಜೆ ಮಹಾತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಸೋಮವಾರ ಜರುಗಿದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪ್ರಥಮ ಪರೀಕ್ಷೆಯ ಹಿನ್ನೆಲೆ ವಿವಿಧ ಕೇಂದ್ರಗಳಿಗೆ...
- Advertisement -spot_img

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...
- Advertisement -spot_img
error: Content is protected !!
Join WhatsApp Group