Monthly Archives: July, 2021
ಸುದ್ದಿಗಳು
Savadatti: ಸಮುದಾಯ ಭವನ ಕಾಮಗಾರಿಗೆ ಚಾಲನೆ
ಸವದತ್ತಿ - ಶಾಸಕ ಹಾಗೂ ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿಯವರು ಶಾಸಕರ ಅನುದಾನದಲ್ಲಿ ತಾಲೂಕಿನ ಗೊರವನಕೊಳ್ಳ ಹತ್ತಿರದ ವಟ್ನಾಳ ಗ್ರಾಮದಲ್ಲಿನ ಬಸವೇಶ್ವರ ದೇವಸ್ಥಾನದ ಹತ್ತಿರ 5 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನಿಡಿದರು.ಈ ಸಂದರ್ಭದಲ್ಲಿ ಗೊರವನಕೊಳ್ಳ ಗ್ರಾಮ ಪಂಚಾಯತ ಅಧ್ಯಕ್ಷ ಪ್ರಕಾಶ ರಾವಸಾಹೇಬ ಇನಾಮದಾರ, ಬೂಸೇನಾನಿಗಮದ ಸಹಾಯಕ...
ಲೇಖನ
ಸಹಾಯ ಮಾಡುವ ಹೃದಯವೊಂದೇ ಜಗತ್ತನ್ನು ಗೆಲ್ಲಬಲ್ಲದು
ನಾನೀಗ ಹೇಳ ಹೊರಟಿರುವ ಕಥೆ ಬಹಳ ಸ್ವಾರಸ್ಯಕರವಾದುದು. ಇದು ಕಟ್ಟು ಕಥೆಯಲ್ಲ ನ್ಯೂಯಾರ್ಕಿನಲ್ಲಿ ನಡೆದ ನೈಜ ಘಟನೆ. ವಿಯೆನ್ನಾದ ಡಾ ಅಡೋಲ್ಪ್ ಲಾರೆನ್ಸ್ ರಕ್ತಸ್ರಾವವಿಲ್ಲದೆ ಮಾಡುವ ಶಸ್ತ್ರಚಿಕತ್ಸೆಗೆ ಬಹಳ ಖ್ಯಾತರಾಗಿದ್ದರು. ಅವರು ತಮ್ಮ ಹೊಸ ಉಪಕರಣದಿಂದ ಆಗರ್ಭ ಶ್ರೀಮಂತ ವರ್ತಕನ ಮಗಳನ್ನು ವಾಸಿಮಾಡಿದ್ದರು.ತಮ್ಮ ಹೊಸ ತಂತ್ರಗಳನ್ನು ವೈದ್ಯಕೀಯ ಲೋಕಕ್ಕೆ ಪರಿಚಯಿಸಲು ವಿವರಿಸಲು ಅವರು ಅಮೇರಿಕಾಕ್ಕೆ...
ಸುದ್ದಿಗಳು
ಸಾಲಬಾಧೆ ತಾಳದೆ ರೈತ ಆತ್ಮಹತ್ಯೆ
ಬೀದರ - ಗಡಿ ಜಿಲ್ಲೆ ಬೀದರ್ ನ ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಗುರುನಾಥ ಅಣ್ಣೆಪ್ಪ ಗಾಮಾ (52) ಮೃತ ರೈತ.ಇವರು ಕೃಷಿ ಚಟುವಟಿಕೆಗಳಿಗಾಗಿ ಎಸ್.ಬಿ.ಐ ಬ್ಯಾಂಕ್ ನಲ್ಲಿ ರೂ 3 ಲಕ್ಷ, ಕೆಜಿಬಿ ಬ್ಯಾಂಕ್ ನಲ್ಲಿ ರೂ 1.20 ಲಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಲ್ಲಿ ರೂ...
ಲೇಖನ
ಹೊಸ ಪುಸ್ತಕ ಓದು: ಕಾದಂಬರಿ ಸಾಹಿತ್ಯ-೨ (ಶರಣ ಕೇಂದ್ರಿತ ಕಾದಂಬರಿಗಳು)
ಡಾ. ಎಚ್. ತಿಪ್ಪೇರುದ್ರಸ್ವಾಮಿ ಸಮಗ್ರ ಸಾಹಿತ್ಯ ಸಂ.೫ಕಾದಂಬರಿ ಸಾಹಿತ್ಯ-೨ (ಶರಣ ಕೇಂದ್ರಿತ ಕಾದಂಬರಿಗಳು)
ಲೇ: ಡಾ. ಎಚ್. ತಿಪ್ಪೇರುದ್ರಸ್ವಾಮಿ
ಸಂ: ಡಾ. ಎಚ್. ಟಿ. ಶೈಲಜಾಪ್ರಕಾಶಕರು: ಶ್ರೀ ನಿಜಲಿಂಗೇಶ್ವರ ಗ್ರಂಥಮಾಲೆ, ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನಮಠ, ನಿಡಸೋಸಿ, ೨೦೧೭ಪುಟಗಳು: ೧೦೯೬ ಬೆಲೆ: ರೂ. ೮೦೦/-ಡಾ. ತಿಪ್ಪೇರುದ್ರಸ್ವಾಮಿ ಅವರ ಮಗಳು ಡಾ. ಎಚ್. ಟಿ. ಶೈಲಜಾ ಅವರು ತಮ್ಮ ತಂದೆಯವರು ಲಿಂಗೈಕ್ಯರಾದ...
ಸುದ್ದಿಗಳು
ಅಧಿಕಾರಕ್ಕಾಗಿ ಕಾಂಗ್ರೆಸ್ ನಡೆಸುವ ಕುತಂತ್ರ ನಡೆಯದು – ಪಿ. ರಾಜೀವ
ಸಿಂದಗಿ: ಕಾಂಗ್ರೆಸ್ ಪಕ್ಷ ಯಾವುದೇ ರೂಪದಲ್ಲಿ ಅಧಿಕಾರ ಹಿಡಿಯಬೇಕು ಎಂದು ಹುನ್ನಾರ ನಡೆಸುತ್ತಿದೆ. ಇಂತಹ ಷಡ್ಯಂತ್ರ ನಡೆಯದು. ಕರ್ನಾಟಕದಲ್ಲಿ ಒಂದೇ ಪಕ್ಷದ ಮನೆ ಮೂರು ಬಾಗಿಲಗಳಾಗಿ ದಿನಕ್ಕೊಬ್ಬರ ಮೇಲೆ ಹರಿ ಹಾಯುತ್ತಿರುವುದು ಇದಕ್ಕೆ ದಿಕ್ಕು ಇಲ್ಲ ದಿಸೆಯು ಇಲ್ಲದಂತಾಗಿದೆ ಎಂದು ತಾಂಡಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಕುಡಚಿ ಶಾಸಕ ಪಿ.ರಾಜೀವ ಗುಡಗಿದರು.ಪಟ್ಟಣದ ಮಾಂಗಲ್ಯ...
ಸುದ್ದಿಗಳು
ಕನ್ನಡಪ್ರಭದ ವಿಶೇಷ ಸಂಚಿಕೆ ಬಿಡುಗಡೆ
ಮೂಡಲಗಿ: ಇಲ್ಲಿಯ ಪ್ರೆಸ್ಕ್ಲಬ್ ಕಾರ್ಯಾಲಯದಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾ ಹಾಗೂ ಬಿಜೆಪಿ ಕಾರ್ಯಕರ್ತರು ಕನ್ನಡಪ್ರಭದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.ಹಿರಿಯ ಮುಖಂಡ ಪ್ರಕಾಶ ಮಾದರ, ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಪ್ಪ ಢವಳೇಶ್ವರ, ಕೇದಾರಿ ಭಸ್ಮೆ, ಮಹಾಲಿಂಗ ಒಂಟಗೂಡಿ, ಕುಮಾರ ಗಿರಡ್ಡಿ, ಶಿವಬಸು ಬಂಡಿವಡ್ಡರ, ಜಗದೀಶ ತೇಲಿ,...
ಸುದ್ದಿಗಳು
ಮೂಡಲಗಿಯಲ್ಲಿ ಕೋವಿಡ್ ಟೆಸ್ಟ್
ಮೂಡಲಗಿ: ಇಲ್ಲಿನ ವಾರ್ಡ ನಂ 17ರ ಅಂಗನವಾಡಿ ಕೇಂದ್ರದಲ್ಲಿ ಕೆಇಬಿ ಪ್ಲಾಟ್ ನಿವಾಸಿಗಳ ಕೋರೋನಾ ಆರ್ಟಿಪಿಸಿಆರ್ ಟೆಸ್ಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಆರೋಗ್ಯ ಸಿಬ್ಬಂದಿಗಳಾದ ಸುರೇಶ ಮಡಿವಾಳ, ನಿಂಗಪ್ಪ ಹೊಸೂರ, ಆಶಾ ಕಾರ್ಯಕರ್ತೆಯರಾದ ಶಕುಂತಲಾ ಗೋಲಶಟ್ಟಿ, ಮಹಾದೇವಿ ಹಣಬರ, ರತ್ನಾ ದಳವಾಯಿ ಇದ್ದಾರೆ.
ದೇಶ/ವಿದೇಶ
ಇಂದು ಕಾರ್ಗಿಲ್ ವಿಜಯ ದಿವಸ್; ಗೆಲುವು ತಂದುಕೊಟ್ಟ ಯೋಧರ ತ್ಯಾಗ ಸ್ಮರಿಸಿದ ಪ್ರಧಾನಿ ಮೋದಿ
ಹೊಸದಿಲ್ಲಿ: ಇಂದು ಕಾರ್ಗಿಲ್ ವಿಜಯ ದಿವಸ್ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಅಂದು ಕಾರ್ಗಿಲ್ ಯುದ್ಧ ದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಿದ್ದಾರೆ.ಕಾರ್ಗಿಲ್ ಯುದ್ಧದಲ್ಲಿ ಗೆಲುವು ತಂದುಕೊಟ್ಟ ಯೋಧರ ಶೌರ್ಯ, ತ್ಯಾಗವನ್ನು ನೆನಪಿಸಿಕೊಂಡ ಅವರು, ಅಂದಿನ ಯೋಧರ ಧೈರ್ಯ ಇಂದೂ ಕೂಡ ದೇಶವನ್ನು ಮುನ್ನಡೆಸುತ್ತಿದೆ ಎಂದು ಹೇಳಿದ್ದಾರೆ.ಟ್ವೀಟ್ ಮಾಡಿದ ಪ್ರಧಾನಿ ಮೋದಿ,...
ಸುದ್ದಿಗಳು
ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಪ್ರಕೃತಿ ವಿಕೋಪ ಸಹಜ
ಪುರಾಣ,ಇತಿಹಾಸದಲ್ಲಿ ಕಾಣುವ ರಾಜಕೀಯ ಬದುಕಿನಲ್ಲಿ ರಾಜ್ಯವಿಸ್ತರಣೆಯೆ ರಾಜನ ಶ್ರೇಯಸ್ಸು ಎಂಬುದನ್ನು ಎತ್ತಿ ಹಿಡಿದಿದೆ. ಆದರೆ ಅದು ಧರ್ಮದ ಪರವಾಗಿರಬೇಕಿತ್ತು.ಯುದ್ದ ನೀತಿ ಪವಿತ್ರಮಯ ಆಗಿತ್ತು. ದುಷ್ಟಶಕ್ತಿಯನ್ನು ಮಟ್ಟಹಾಕೋದೆ ಯುದ್ದದ ಉದ್ದೇಶವಾಗಿತ್ತು.ರಾಮಾಯಣ,ಮಹಾಭಾರತ ಪುರಾಣ ಕಥೆಗಳಲ್ಲಿ ನಾವು ಈ ಸತ್ಯ ಗಮನಿಸಿದ್ದೇವೆ ಆದರೆ, ಈಗಿನ ರಾಜಕೀಯದಲ್ಲಿ ಕೇವಲ ಹಣ, ಸ್ಥಾನ, ಅಧಿಕಾರ ಗಳಿಸಿ ಜನರನ್ನು ಆಳೋದಷ್ಟೆ ಮುಖ್ಯವಾಗಿಸಿಕೊಂಡಿರೋ ಶಾಸಕರಾಗಲಿ,...
ಸುದ್ದಿಗಳು
‘ಅಭಿನಯ ಶಾರದೆ’ ಜಯಂತಿ ಇನ್ನಿಲ್ಲ!!
ಕಪ್ಪು ಬಿಳುಪು ಚಲನಚಿತ್ರರಂಗದ ಅಭಿನಯ ಸಾಮ್ರಾಜ್ಞಿಯಾಗಿದ್ದ ನಟಿ, ' ಅಭಿನಯ ಶಾರದೆ ' ಬಿರುದಾಂಕಿತ ಜಯಂತಿ ತಮ್ಮ ೭೬ ವಯಸ್ಸಿನಲ್ಲಿ ಇಂದು ನಿಧನರಾಗಿದ್ದಾರೆ.ಸುಮಾರು ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಂತಿಯವರು ರಾತ್ರಿ ಊಟ ಮಾಡಿ ಮಲಗಿದ್ದರಾದರೂ ಬೆಳಿಗ್ಗೆ ಏಳಲಿಲ್ಲ. ಅವರಿಗೆ ಹೃದಯಾಘಾತವಾಗಿರಬಹುದು ಎಂದು ಜಯಂತಿಯವರ ಪುತ್ರ ಕೃಷ್ಣಕಾಂತ ಮಾಧ್ಯಮಗಳಿಗೆ ತಿಳಿಸಿದ್ದಾರೆ.೧೯೬೮ ವೈ ಆರ್ ಸ್ವಾಮಿ...
Latest News
ಕವನ : ಅನುಬಂಧ
ಅನುಬಂಧಕಾಣದ ದಾರಿಯಲ್ಲಿ
ಬೆಸೆದ ನಂಟು,
ಹೆಸರಿಲ್ಲದಿದ್ದರೂ ಹೃದಯಕ್ಕೆ
ಪರಿಚಿತವಾದ ಬಂಧ…
ಕಾಲದ ಹೊಳೆ ಹರಿದರೂ
ಕಳೆಯದ ಗುರುತು, ಗಂಟು
ಅದು ಅನುಬಂಧ.
ಮೌನದಲ್ಲೂ ಮಾತಾಡುವ
ಸಂಬಂಧ, ಬಂಧ..
ಕಣ್ಣಂಚಿನ ನೀರನ್ನೂ
ಓದುತ್ತದೆ ಒರೆಸುತ್ತದೆ.
ಹೃದಯ ಮುರಿದು
ನೊಂದ ಕ್ಷಣದಲ್ಲಿ
ಅದೃಶ್ಯವಾಗಿ ಕೈ
ಹಿಡಿದುಕೊಳ್ಳುತ್ತದೆ.
ಮಣ್ಣಿನ ವಾಸನೆಯಂತೆ
ಸಹಜ,
ಬೆಳಗಿನ ಬೆಳಕಿನಂತೆ
ಮೃದುವು.
ನಗುವಿನಲ್ಲೂ,...



