Monthly Archives: January, 2022
ಸುದ್ದಿಗಳು
ಕೂಡಲಸಂಗಮ: ಪಾದಯಾತ್ರೆ ವರ್ಷಾಚರಣೆ ಕಾರ್ಯಕ್ರಮ ಮುಂದೂಡಿಕೆ
ಜನವರಿ 14 ರಂದು ಕೂಡಲಸಂಗಮದ ಪಂಚಮಸಾಲಿ ಪೀಠದಲ್ಲಿ ನಡೆಯಬೇಕಿದ್ದ ಪಂಚಮಸಾಲಿ ಪಾದಯಾತ್ರೆ ವರ್ಷಾಚರಣೆ ಹಾಗೂ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.ಮುಂದಿನ ದಿನಾಂಕವನ್ನು ಕರೋನಾ ನಿಯಮಗಳು ಸಡಿಲಗೊಂಡ ನಂತರ ಪ್ರಕಟಿಸಲಾಗುವುದು ಎಂದು ಬಾಗಲಕೋಟೆಯಲ್ಲಿ ಜನವರಿ 12 ರಂದು ನಡೆದ ಪಂಚಮಸಾಲಿ ತುರ್ತು ಸಭೆಯಲ್ಲಿ ನಿರ್ಧರಿಸಲಾಗಿದೆ.ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಬಸವನಗೌಡ...
ಸುದ್ದಿಗಳು
ಬದಲಾವಣೆಗಳ ಆಶಯ ಪ್ರತಿಪಾದಕ ಚಂಪಾ – ಬುಲ್ ಬುಲೆ
ಸಿಂದಗಿ; ಸೃಜನಶೀಲ ಸಾಹಿತ್ಯಿಕ ಕೃತಿಗಳು, ನಾಟಕ, ಕಾವ್ಯ, ವೈಚಾರಿಕ ಬರಹಗಳ ಮೂಲಕ ಸಮಾನತೆ ಸೌಹಾರ್ದತೆ ಸಾಮಾಜಿಕ ಬದಲಾವಣೆಗಳ ಆಶಯ ಪ್ರತಿಪಾದಿಸಿದ ಚಂದ್ರಶೇಖರ ಪಾಟೀಲ ಅವರ ಸಾವು ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ಗಣಿಹಾರದ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಸಂಜೀವಕುಮಾರ ಬುಲ್ ಬುಲೆ ಹೇಳಿದರು.ತಾಲೂಕಿನ ಗಣಿಹಾರದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಹಯೋಗದಲ್ಲಿ ನಡೆದ...
ಸುದ್ದಿಗಳು
ಕೆ.ಆರ್.ನಗರ ದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ
ಮೈಸೂರು ಜಿಲ್ಲೆಯ ಕೆ.ಆರ್.ನಗರ ದ ಭಗತ್ ಸಿಂಗ್ ಯೂತ್ ಫೆಡರೇಶನ್ ವತಿಯಿಂದ ವಿವೇಕಾನಂದ ಅವರ 159 ನೇ ಜನ್ಮ ದಿನಾಚರಣೆ ಯನ್ನು ಅತ್ಯಂತ ವಿಶಿಷ್ಟ ಪೂರ್ಣ ವಾಗಿ ಆಚರಿಸಲಾಯಿತು.ವಿವೇಕಾನಂದರ ೧೫೯ ನೇ ಜನ್ಮಜಯಂತಿ ಅಂಗವಾಗಿ ಕಾರ್ಯಕ್ರಮ ದ ಸಭಾಂಗಣದಲ್ಲಿ ೧೫೯ ಮೇಣದ ಬತ್ತಿಗಳನ್ನು ಹಚ್ಚಿದ್ದು ಕಾರ್ಯಕ್ರಮಕ್ಕೆ ರಂಗು ತುಂಬಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹಿರಿಯ ಸಾಹಿತಿ...
ಸುದ್ದಿಗಳು
ಸುಶೀಲಾ ಗುರವರವರಿಗೆ ಶ್ರೇಷ್ಠ ‘ ಶಿಕ್ಷಣ ರತ್ನ ಪ್ರಶಸ್ತಿ ‘
ಚಿತ್ರದುಗ೯- ದಿ. ೧೧ ರಂದು ನಡೆದ ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆಯಲ್ಲಿ ' ಹೆಣ್ಣೆಂದರೆ ಬೆಳಕು ' ಸಂಪಾದಿತ ಕೃತಿ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಳಗಾವಿಯ ಶ್ರೀಮತಿ ಸುಶೀಲಾ ಲಕ್ಮೀಕಾಂತ ಗುರವ ಶಿಕ್ಷಕಿಯರು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ವಿಶೇಷ ಸಾಧನೆಯನ್ನು ಗುರುತಿಸಿ ' ಶ್ರೇಷ್ಠ ಶಿಕ್ಷಣ ರತ್ನ ' ಎಂಬ...
ಸುದ್ದಿಗಳು
ವಿವೇಕಾನಂದ ಜಯಂತಿ ಆಚರಣೆ
ಭಾರತ ಸರ್ಕಾರ ನೆಹರು ಯುವ ಕೇಂದ್ರ ಬೆಳಗಾವಿ ( ಯುವ ಕಾರ್ಯ ಕ್ರೀಡಾ ಸಚಿವಾಲಯ ) ಪ್ರೊಫೆಷನಲ್ ಸೋಶಿಯಲ್ವ ರ್ಕ್ ಅಸೋಸಿಯೇಷನ್ (ರಿ)ಕರ್ನಾಟಕ ಮತ್ತು ದಿ ಅಸೊಶಿಯೇಶನ್ ಆಫ್ ಪೀಪಲ್ ಪಿತ್ ಡಿಸೇಬಲಿಟಿ (APD) ಬೆಳಗಾವಿ ಇವರ ಸಹಯೋಗದೊಂದಿಗೆ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಯುವ-ಚೈತನ್ಯ 2022 ವಿಕಲಚೇತನರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ...
ಸುದ್ದಿಗಳು
ಹಿಂದೂ ಧರ್ಮದ ಹಿರಿಮೆ ಸಾರಿದ ವಿವೇಕಾನಂದರು – ನೂಲಾನವರ
ಸಿಂದಗಿ: ಯುವಕರ ಪಾಲಿನ ಸ್ಪೂರ್ತಿಯ ಚಿಲುಮೆ ಭವ್ಯ ಭಾರತದ ಹೆಮ್ಮೆಯ ಪುತ್ರ ಭಾರತದ ಸನಾತನ ಸಂಸ್ಕೃತಿ, ಅಖಂಡ ಹಿಂದೂ ಧರ್ಮವನ್ನು ವಿಶ್ವದ ತುಂಬಾ ಮೊಳಕೆ ಒಡೆಯುವಂತೆ ಮಾಡಿದ ಸಿಡಿಲ ಸನ್ಯಾಸಿ, ಸ್ವಾಮಿವಿವೇಕಾನಂದರು ಎಂದು ಉಪನ್ಯಾಸಕ ಮಹಾಂತೇಶ ನೂಲಾನವರ ಹೇಳಿದರು.ತಾಲೂಕಿನ ಲಕ್ಷ್ಮಿ ವಿದ್ಯಾ ವರ್ಧಕ ಸಂಘದ ಶ್ರೀ ಡಿ.ಎಸ್. ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ...
ಸುದ್ದಿಗಳು
ಯುವಕರು ಸದೃಢ ಭಾರತ ಕಟ್ಟಬೇಕು – ಡಾ.ಮನಗೂಳಿ
ಸಿಂದಗಿ; ಭಾರತೀಯ ಇತಿಹಾಸ ಪರಂಪರೆಯಲ್ಲಿ ಭಕ್ತಿಗೆ ಬಹಳ ಮಹತ್ವವಾದ ಸ್ಥಾನವಿದೆ. ಭಕ್ತಿ ಜ್ಞಾನದಿಂದ ಕೂಡಿರಬೇಕು. ಭಕ್ತಿ ಶಕ್ತಿಯಾಗಲು ಅನನ್ಯ ಭಕ್ತಿ ಶ್ರದ್ಧೆಯ ಅವಶ್ಯಕತೆ ಇದೆ ಯುವಕರಲ್ಲಿ ಹುಮ್ಮಸ್ಸು,ತೇಜಸ್ಸು, ರಾಷ್ಟ್ರೀಯ ಭಾವೈಕ್ಯತೆ, ಜಾತ್ಯತೀತತೆ ಭಾವನೆಯನ್ನು ಹೊಂದಿ ಸದೃಢ ರಾಷ್ಟ್ರವನ್ನು ಕಟ್ಟಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಾ. ಅರವಿಂದ ಎಮ್. ಮನಗೂಳಿ ಕರೆ ನೀಡಿದರು.ತಾ.ಶಿ.ಪ್ರ ಮಂಡಳಿಯ ಸಿ.ಎಮ್.ಮನಗೂಳಿ...
ಸುದ್ದಿಗಳು
ಅಂಗನವಾಡಿ ಕೇಂದ್ರಕ್ಕೆ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುವಂತೆ ಆಗ್ರಹಿಸಿ ಮನವಿ
ಮೂಡಲಗಿ: ಪಟ್ಟಣದ ಜಾತಗಾರ ಪ್ಲಾಟದಲ್ಲಿನ 401 ಸಂಖ್ಯೆಯ ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡ ನಿರ್ಮಾಣಕ್ಕೆ ಜಾಗ ನೀಡುವಂತೆ ಪುರಸಭೆ ಮುಖ್ಯಾಧಿಕಾರಿ ದೀಪಕ ಹರ್ದಿ ಅವರಿಗೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಾರ್ವಜನಿಕರು ಮನವಿ ಸಲ್ಲಿಸಿದರು.ಇದೇ ವೇಳೆ ಸ್ಥಳೀಯ ನಿವಾಸಿ ಇಬ್ರಾಹಿಂ ಹುಣಶ್ಯಾಳ ಮಾತನಾಡಿ, ಈಗಿರುವ ಅಂಗನವಾಡಿ ಕೇಂದ್ರವು ಶಿಥಿಲಾವಸ್ಥೆಯಲ್ಲಿರುವುದರಿಂದ ಹಾಗೂ ಕೇಂದ್ರದ ಸುತ್ತಮುತ್ತ ಗಲಿಜು ಇರುವುದರಿಂದ...
ಸುದ್ದಿಗಳು
ಸ್ವಾಮಿ ವಿವೇಕಾನಂದ ಜೀವನ ಕುರಿತಾದ ಪುಸ್ತಕಗಳು ವಿದ್ಯಾರ್ಥಿಗಳ ಜೀವನ ಪಥವನ್ನೆ ಬದಲಿಸಬಲ್ಲವು-ಪ್ರೊ.ಗುಜಗುಂಡ
ಮೂಡಲಗಿ: ದೇಶ ಕಂಡ ಅಪ್ರತಿಮ ವೀರ ಸನ್ಯಾಸಿ, ರಾಷ್ಟ್ರ ಚಿಂತಕ, ಸಮಾಜ ಸುಧಾರಕ, ಧಾರ್ಮಿಕ ನಾಯಕ ಸ್ವಾಮಿ ವಿವೇಕಾನಂದರ ಜೀವನ ಕುರಿತಾದ ಪುಸ್ತಗಳನ್ನು ವಿದ್ಯಾರ್ಥಿಗಳು ಓದಿದರೆ ಅವು ವಿದ್ಯಾರ್ಥಿಗಳ ಜೀವನ ಪಥವನ್ನು ಬದಲಿಸಬಲ್ಲವು ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಭೂಗೋಳ ಶಾಸ್ತ್ರ ಪ್ರಾಧ್ಯಾಪಕ ಪ್ರೊ.ಸಂಗಮೇಶ ಗುಜಗೊಂಡ ಅಭಿಪ್ರಾಯಪಟ್ಟರು.ಅವರು ಪಟ್ಟಣದ ಮೂಡಲಗಿ ಶಿಕ್ಷಣ ಸಂಸ್ಥೆಯ...
ಸುದ್ದಿಗಳು
ಸ್ವಾಮಿ ವಿವೇಕಾನಂದರು ಜಗತ್ತು ಕಂಡ ಅಪ್ರತಿಮ ಯುಗಪುರುಷ
ಮೂಡಲಗಿ: ‘ವಿಶ್ವವು ಭಾರತದತ್ತ ನೋಡುವಂತೆ ಸ್ವಾಮಿ ವಿವೇಕಾನಂದರು ಸಾರಿದ ಸಮನ್ವಯತೆಯ ತತ್ವ, ಸಿದ್ದಾಂತಗಳು ಅತ್ಯಂತ ಪ್ರಭಾವವನ್ನು ಬೀರಿವೆ’ ಎಂದು ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು.ಇಲ್ಲಿಯ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರದಿಂದ ಮೂಡಲಗಿ ಶಿಕ್ಷಣ ಸಂಸ್ಥೆಯ ದೈಹಿಕ ಶಿಕ್ಷಣ ಮಹಾವಿದ್ಯಾಲಯ ಮತ್ತು ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಆಚರಿಸಿ, ಸ್ವಾಮಿ ವಿವೇಕಾನಂದರ...
Latest News
ಲೇಖನ : ಹಟ್ಟಿ ಹಬ್ಬ
ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...