Monthly Archives: January, 2022

ನಿಸ್ವಾರ್ಥದಿಂದ ಮಾಡುವ ಯಾವುದೇ ಕೆಲಸಗಳು ದೇಶಸೇವೆ ಎನಿಸಿಕೊಳ್ಳುತ್ತವೆ

ಬೆಂಗಳೂರು - ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ ನಡೆದ 10 ಮೀಟರ್ ಗಳ “ಏರ್ ರೈಫಲ್ ಶೂಟಿಂಗ್ ಅಕಾಡೆಮಿ”ಯನ್ನು ಅರ್ಜುನ ಪ್ರಶಸ್ತಿ ಪುರಸ್ಕೃತರೂ ಹಾಗೂ ಒಲಂಪಿಯನ್ ಅಂತಾರಾಷ್ಟ್ರೀಯ ರೈಫಲ್ ಶೂಟಿಂಗ್ ಕ್ರೀಡಾಪಟು ಪ್ರಕಾಶ್ ನಂಜಪ್ಪ ಉದ್ಘಾಟಿಸಿದರು.ಶೇಷಾದ್ರಿಪುರಂ ಶಿಕ್ಷಣದತ್ತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 73 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಅಂತಾರಾಷ್ಟ್ರೀಯ ಕ್ರಿಡಾಪಟು ಪ್ರಕಾಶ್ ನಂಜಪ್ಪ...

ಇಂದಿನ ರಾಶಿ ಭವಿಷ್ಯ ಗುರುವಾರ (27-01-2022)

ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ ಮೇಷ ರಾಶಿ: ಇಂದಿನ ಮನರಂಜನೆ ಕ್ರೀಡಾ ಚಟುವಟಿಕೆಗಳು ಮತ್ತು ಹೊರಾಂಗಣ ಕಾರ್ಯಕ್ರಮಗಳನ್ನು ಒಳಗೊಂಡಿರಬೇಕು. ವಿಳಂಬಿತ ಪಾವತಿಗಳನ್ನು ಮಾಡುತ್ತಿದ್ದ ಹಾಗೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ. ಮಕ್ಕಳು ನಿಮ್ಮ ಗೃಹಕೃತ್ಯಗಳನ್ನು ಮುಗಿಸುವಲ್ಲಿ ನಿಮಗೆ ಸಹಾಯ ಮಾಡುತ್ತಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಈ ರೀತಿಯ ಚಟುವಟಿಕೆಗಳನ್ನು ಮಾಡಲು ಅವರಿಗೆ ಪ್ರೋತ್ಸಾಹಿಸಿ. ವೃಷಭ ರಾಶಿ: ನಿಮ್ಮ ಒತ್ತಡ...

ಭಾರತವಿಂದು ಜಾಗತಿಕವಾಗಿ ಪ್ರಾಬಲ್ಯ ಮೆರೆಯುತ್ತಿದೆ – ರಮೇಶ ಭೂಸನೂರ

ಸಿಂದಗಿ- ರೂ 93 ಕೋಟಿ ವೆಚ್ಚದಲ್ಲಿ ಪಟ್ಟಣದ ಪ್ರತಿ ಮನೆ ಮನೆಗೆ 24 ಗಂಟೆಗಳ ಕಾಲ ನಿರಂತರ ಕುಡಿಯುವ ನೀರಿನ ಪೂರೈಕೆಗೆ ಕ್ರಮಕೈಗೊಳ್ಳಲಾಗುವುದು. ಒಂದು ವರ್ಷದ ಅವಧಿಯಲ್ಲಿ ಸಿಂದಗಿ ತಾಲೂಕಿನ ಸಮಗ್ರ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.ಅವರು ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ತಾಲೂಕಾ ಆಡಳಿತ ಬುಧವಾರ ಹಮ್ಮಿಕೊಂಡಿರುವ...

ಸಂವಿಧಾನದಿಂದ ಸಮಾನತೆ ಸಿಕ್ಕಿದೆ – ವಿಠ್ಠಲ್ ಕೋಳೂರ

ಸಿಂದಗಿ: ಸ್ವಾತಂತ್ರ್ಯಾನಂತರ ದೇಶ ಶೈಕ್ಷಣಿಕವಾಗಿ ಹಿಂದುಳಿದಿತ್ತು ಶೇ. 15 ರಷ್ಟು ಶಿಕ್ಷಣ ಹೊಂದಿದ ದೇಶವನ್ನು ಪ್ರತಿಯೊಬ್ಬ ಭಾರತೀಯನಿಗೆ ಶಿಕ್ಷಣ ನೀಡಲು ಸಂವಿಧಾನ ಅವಕಾಶ ಕಲ್ಪಿಸಿಕೊಟ್ಟಿದೆ. ಜಾತಿ, ಮತ, ಲಿಂಗ ಭೇದವನ್ನು ಮಾಡದೆ ಪ್ರತಿ ಭಾರತೀಯನಿಗೆ ಸ್ವಾತಂತ್ರ್ಯ ಸಮಾನತೆಯನ್ನು ನೀಡಿದೆ ಎಂದು ಭೀಮಾ ಶಾಲೆಯ ಅಧ್ಯಕ್ಷ ವಿಠ್ಠಲ್ ಕೋಳೂರ ಹೇಳಿದರು.ಪಟ್ಟಣ ಹೊರವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್...

ಕವನ: ಕಾಡಿನಲ್ಲಿ ಬಾಳುವಾಸೆ ನನ್ನದು

ಕಾಡಿನಲ್ಲಿ ಬಾಳುವಾಸೆ ನನ್ನದು ದಟ್ಟವಾದ ಕಾಡಿನಲ್ಲಿ ಪುಟ್ಟದಾದ ಮನೆಯ ಕಟ್ಟಿ ಚಂದದಿಂದ ಬಾಳಬೇಕು ಎನುವ ಆಸೆ ನನ್ನದು. ಗಡ್ಡೆ-ಗೆಣಸು, ಜೊತೆಗೆ ಜೇನು ಹಣ್ಣು ಹಂಪಲವನ್ನು ಸವಿದು ಹರಿವ ತೊರೆಯ ತಿಳಿಯನೀರು ಕುಡಿವ ಆಸೆ ನನ್ನದು. ಪ್ರಾಣಿ-ಪಕ್ಷಿ ಜೊತೆಗೆ ಕೂಡಿ ಸ್ನೇಹ ,ಪ್ರೀತಿ, ಮಮತೆ ತೋರಿ ಬೆರೆತು ಕೂಡಿ ಆಡಬೇಕು ಎಂಬ ಆಸೆ ನನ್ನದು. ಹಚ್ಚಹಸಿರ, ಸ್ವಚ್ಛ ಉಸಿರ ಪುಷ್ಪಗಂಧ ಸವಿದು ನಿತ್ಯ ಋಷಿಯ ಬದುಕು ಪಡೆಯಬೇಕು ಎನುವ ಆಸೆ ನನ್ನದು. ಕ್ರೂರ-ಸಾಧು ಭೇದವಳಿಸಿ ಎಲ್ಲ ಜೀವಿ ಬಳಗದಲ್ಲಿ ಸಾಮರಸ್ಯ ಬೆಳೆಸಬೇಕು ಎನುವ...

ಕೆ.ಆರ್.ನಗರದಲ್ಲಿ ಪ್ರೇಮಕವಿ ಕೆ.ಎಸ್.ನ.ಜನ್ಮದಿನಾಚರಣೆ

ಮೈಸೂರು ಜಿಲ್ಲೆಯ ಕೆ.ಆರ್.ನಗರದ ಭಗತ್ ಯೂತ್ ಫೌಂಡೇಶನ್ ವತಿಯಿಂದ ಪ್ರೇಮಕವಿ ಕೆ.ಎಸ್.ನ.ಅವರ 107 ನೇ ಜನ್ಮದಿನಾಚರಣೆಯನ್ನು ಅತ್ಯಂತ ಸರಳವಾಗಿ, ಅರ್ಥಪೂರ್ಣವಾಗಿ ಆಚರಿಸಲಾಯಿತು.ಕೆ.ಎಸ್.ನ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಣೆ ಮಾಡುವ ಮೂಲಕ ನಂತರ ಭಾವಚಿತ್ರದ ಮುಂದೆ ಮೋಂಬತ್ತಿಗಳನ್ನು ಬೆಳಗಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು.ನಂತರ ಹಿರಿಯ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ...

‘ಒನಕೆ ಓಬವ್ವ’ ವೇಷದಲ್ಲಿ ಗಮನಸೆಳೆದ ಆರೋಹಿ

ಮೂಡಲಗಿ: ಮೂಡಲಗಿಯ ಆರೋಹಿ ಕೃಷ್ಣ ನಾಡಗೌಡರ ಪುಟಾಣಿಯು ಬುಧವಾರ 73ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ವೀರ ವನಿತೆ ಒನಕೆ ಓಬವ್ವಳ ವೇಷದಲ್ಲಿ ಗಮನಸೆಳೆದಳು.ಆರೋಹಿ ಇಲ್ಲಿಯ ಪುರಸಭೆಯ ಮಾಜಿ ಉಪಾಧ್ಯಕ್ಷ ರವಿ ಪಿ. ಸೋನವಾಲಕರ ಮತ್ತು ವಿದ್ಯಾ ದಂಪತಿಗಳ ಮೊಮ್ಮಗಳು. ಆರೋಹಿಯ ತಾಯಿ ಶೃತಿ ನಾಡಗೌಡರ ಮಗುವಿಗೆ ವೇಷವನ್ನು ಸಿದ್ಧಗೊಳಿಸಿದ್ದರು.

ಕಡೋಲಿ ಸರಕಾರಿ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ಬೆಳಗಾವಿ ತಾಲೂಕಿನ ಕಡೋಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಮತ್ತು ಕಿರಿಯ ಉರ್ದು ಶಾಲೆ ವತಿಯಿಂದ ಸಂಭ್ರಮದ '73ನೇ ಗಣರಾಜ್ಯೋತ್ಸವ'ವನ್ನು ಆಚರಿಸಲಾಯಿತು.ಎಸ್. ಡಿ. ಎಮ್. ಸಿ. ಉಪಾಧ್ಯಕ್ಷರಾದ ಲಕ್ಷ್ಮಿ ಗುಡಿಮನಿ ಧ್ವಜಾರೋಹಣ ನೆರವೇರಿಸಿದರು.ಗ್ರಾಮದ ಹಿರಿಯರಾದ ರಾಯಪ್ಪಾ ನರೋಟಿಯ ಮಾತನಾಡಿ, ಗ್ರಾಮದ ಶಾಲೆಯು ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದು ಶಾಲೆಗೆ ಬೇಕಾದ ಸೌಲಭ್ಯಗಳನ್ನು ಪಂಚಾಯತಿ ಮತ್ತು...

ಜೇವೂರ ಗುರುಗಳು ಶಿಕ್ಷಣದೊಂದಿಗೆ ಸಂಸ್ಕಾರವನ್ನು ನೀಡಿದರು – ಮುಕ್ತಾನಂದ ಪೂಜ್ಯರು

ಮುನವಳ್ಳಿಃ “ಗುರುವನ್ನು ಮೀರಿಸುವ ಶಿಷ್ಯನಿರಬೇಕು.ಅದಕ್ಕೆ ಗುರುವು ಕೂಡ ಸಂತಸ ಪಡುವ ಜೊತೆಗೆ ಇಂತಹ ಶಿಷ್ಯ ದೊರಕಿದ್ದು ನನ್ನ ಭಾಗ್ಯ ಎನ್ನುವಂತೆ ಮುನವಳ್ಳಿಯಲ್ಲಿ ಸಕಲ ಜನರಿಗೆ ಶಿಕ್ಷಣದ ದಾರಿದೀಪವಾಗುವ ಶಿಕ್ಷಣ ಸಂಸ್ಥೆಯನ್ನು ತೆರೆಯುವ ಮೂಲಕ ಜೇವೂರ ಗುರುಗಳು ತಮ್ಮ ಶಿಷ್ಯನಿಗೆ ನೀಡಿದ ಸಂಸ್ಕಾರ ಅವರು ವಿಕಲಚೇತನ ಮಕ್ಕಳ ಶಾಲೆ ತೆರೆಯುವಂತೆ ಆಯಿತು.ಇದು ಗುರುವನ್ನು ಶಿಷ್ಯ ಮೀರಿಸುವ...

ಕನ್ನಡದ ಕಟ್ಟಾಳು ಡೆಪ್ಯೂಟಿ ಚೆನ್ನಬಸಪ್ಪನವರ ಪುತ್ಥಳಿಗೆ ಉಸ್ತುವಾರಿ ಸಚಿವರಿಂದ ಪುಷ್ಪನಮನ

ಧಾರವಾಡ: ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ವಿಕಾಸಕ್ಕಾಗಿ ಈಗ್ಗೆ ಸುಮಾರು ೧೭೦ ವರ್ಷಗಳ ಹಿಂದೆಯೇ ಧ್ವನಿ ಎತ್ತಿ ನಿರಂತರ ಶ್ರಮಿಸಿ ತಮ್ಮ ಒಟ್ಟು ಬದುಕನ್ನೇ ಸಮರ್ಪಣೆ ಮಾಡಿ ಕೀರ್ತಿಶೇಷರಾಗಿರುವ ಕನ್ನಡದ ಕಟ್ಟಾಳು, ಕನ್ನಡದ ಶಕಪುರುಷ ಡೆಪ್ಯೂಟಿ ಚೆನ್ನಬಸಪ್ಪನವರ ಪುತ್ಥಳಿಗೆ ೭೩ನೇ ಪ್ರಜಾರಾಜ್ಯೋತ್ಸವದ ಸಂದರ್ಭದಲ್ಲಿ ಬುಧವಾರ ಜಿಲ್ಲಾ ನೂತನ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ರಾಜ್ಯ...
- Advertisement -spot_img

Latest News

ಲೇಖನ : ಹಟ್ಟಿ ಹಬ್ಬ

ದೀಪಾವಳಿಯು ಭಾರತೀಯರ ಪ್ರಮುಖ ಹಬ್ಬಗಳಲ್ಲಿ ಒಂದು. ದೀಪಾವಳಿ ಎಂದರೆ ದೀಪಗಳ ಹಬ್ಬ, ಮನೆ ಮನೆಗಳ ಮುಂಭಾಗದಲ್ಲೆಲ್ಲ ದೀಪಗಳ ಸಾಲು ಹಾಗೂ ಆಕಾಶಬುಟ್ಟಿ ಹಚ್ಚುವ ಮೂಲಕ ಜನರು...
- Advertisement -spot_img
error: Content is protected !!
Join WhatsApp Group