Monthly Archives: March, 2022

ಬೀದಿ ಜಗಳ ಮಾಡಿಕೊಂಡ ವಿದ್ಯಾ ಕಲಿಸುವ ಇಬ್ಬರು ಶಿಕ್ಷಕರು

ಬೀದರ - ಮಕ್ಕಳಿಗೆ ಶಾಂತಿ ಸೌಹಾರ್ದದ ಪಾಠ ಹೇಳಬೇಕಾದ ಶಿಕ್ಷಕರೇ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಬೀದಿ ಜಗಳ ಮಾಡಿಕೊಂಡ ಘಟನೆ ಜಿಲ್ಲೆಯ ಮರ್ಜಾಪೂರ (ಎಮ್) ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ಶಾಲೆಯಲ್ಲಿ ಮಧ್ಯಾಹ್ನ ಬಿಸಿ ಊಟ ನೀಡುವ ಯೋಜನೆ ಜೊತೆ ಮಕ್ಕಳಿಗೆ ಪೌಷ್ಟಿಕಾಹಾರ ಕೂಡ ಜಾರಿಗೆ ತಂದಿದ್ದು ಈ ಯೋಜನೆಯಲ್ಲಿ ಇವಾಗ ಭ್ರಷ್ಟಾಚಾರ...

ದಿನ ಭವಿಷ್ಯ (21/03/2022)

✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕 ಮೇಷ ರಾಶಿ: ಹಣಕ್ಕೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ನೀವು ಇಂದು ಹಣದ ಲಾಭವನ್ನು ಪಡೆಯಬಹುದು. ನೀವು ಭಾವಿಸಿದ್ದಕ್ಕಿಂತ ಹೆಚ್ಚಾಗಿ ನಿಮ್ಮ ಸಹೋದರರು ನಿಮ್ಮ ಅಗತ್ಯಗಳಿಗೆ ಬೆಂಬಲ ನೀಡುತ್ತಾರೆ. ನಿಮ್ಮ ಪ್ರಿಯತಮೆಯ ಜೊತೆ ಇಂದು ಸಭ್ಯತೆಯಿಂದ ವರ್ತಿಸಿ. ನೀವು ಕೆಲಸದಲ್ಲಿ ಇಂದು ನಿಜವಾಗಿಯೂ ಏನಾದರೂ ಅದ್ಭುತವಾದದ್ದನ್ನು ಮಾಡಬಹುದು.ಅದೃಷ್ಟದ ದಿಕ್ಕು:...

ಗುರುಬಲ ಹೆಚ್ಚಾಗಲು ಸಂಕಷ್ಟಹರ ಚತುರ್ಥಿಯ ದಿನ ಈ ಕೆಲಸ ಮಾಡಿರಿ

ಸಂಕಷ್ಟಹರ ಚತುರ್ಥಿಯ ದಿನ ಗಣೇಶನಿಗೆ ಈ ರೀತಿಯಾಗಿ ಪೂಜೆ ಮಾಡಿ ನೈವೇದ್ಯ ಅರ್ಪಿಸಿದ್ದೇ ಆದಲ್ಲಿ ನಿಮಗೆ ಇರುವ ಸರ್ವ ಋಣ ಬಾಧೆಗಳು ಕಳೆಯುತ್ತದೆ, ಕಷ್ಟಗಳು ಕಳೆದು ಹೋಗುತ್ತದೆ. ಹಾಗಾಗಿ ಇದರ ಬಗ್ಗೆ ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಯಾವುದೇ ಮಾಸ ಆಗಲಿ ಗುರುವಾರ ಹಾಗೂ ಮಂಗಳವಾರ ಏನಾದರೂ ಸಂಕಷ್ಟಹರ ಚತುರ್ಥಿ ಬಂತು...

ನಕ್ಷತ್ರ ಮಾಲೆ: ಆರಿದ್ರಾ ನಕ್ಷತ್ರ

ಆರಿದ್ರಾ ನಕ್ಷತ್ರ 🌟ಚಿಹ್ನೆ- ಕಣ್ಣೀರಿನ ಹನಿ🌟ಆಳುವ ಗ್ರಹ- ರಾಹು🌟ಲಿಂಗ-ಹೆಣ್ಣು🌟ಗಣ- ಮನುಷ್ಯ🌟ಗುಣ- ರಜಸ್ / ತಮಸ್ / ಸತ್ವ🌟ಆಳುವ ದೇವತೆ- ರುದ್ರ🌟ಪ್ರಾಣಿ- ಹೆಣ್ಣು ನಾಯಿ🌟ಭಾರತೀಯ ರಾಶಿಚಕ್ರ – 6 ° 40 – 20 ° ಮಿಥುನ🌴ಅರಿದ್ರಾ ನಕ್ಷತ್ರವು ದುಃಖವನ್ನು ಸೂಚಿಸುತ್ತದೆ.🌴🌸ಆರಿದ್ರ ನಕ್ಷತ್ರ ಈ ನಕ್ಷತ್ರದಲ್ಲಿ ಜನಿಸಿದವರು ಜವಾಬ್ದಾರಿ ಮತ್ತು ಅರ್ಥಗರ್ಭಿತವಾಗಿ ಇರುತ್ತಾರೆ ಇವರ ಹಾಸ್ಯಪ್ರಜ್ಞೆ ಇವರಿಗೆ...

ವಿಶ್ವ ಗುಬ್ಬಚ್ಚಿಗಳ ದಿನ World Sparrow Day March 20

ನಮ್ಮ ಗುಬ್ಬಚ್ಚಿಗಳ ದಿನ ಬಂತು. ಆ ಗುಬ್ಬಚ್ಚಿಗಳು ಇಂದು ಎಲ್ಲೋ ಅಪರೂಪವಾಗಿ ಅಡಗಿ ಹೋಗಿದ್ದರೂ ಹೃದಯದಲ್ಲಿನ ಗುಬ್ಬಚ್ಚಿ ತಾನೇ ಕುಣಿ ಕುಣಿದು ನೂರಾರು ಗುಬ್ಬಚ್ಚಿಗಳೆಂಬ ವಿವಿಧಾಕಾರಗಳನ್ನು ತಳೆದ ಅನುಭಾವ ಉಂಟಾಗುತ್ತಿದೆ.ನಾವು ಪುಟ್ಟವರಿದ್ದಾಗ ನಾವು ಇದ್ದ ಹೆಂಚಿನ ಮನೆಗಳ ತೊಲೆಗಳ ಮೇಲೆ ಅದೆಷ್ಟು ಚೆನ್ನಾಗಿ ಬಂದು ಆಟ ಆಡಿ ಹೋಗೋದು. ಅಕ್ಕ ಪಕ್ಕದಲ್ಲಿದ್ದ ಸೀಬೆ ಕಾಯಿ...

ಮೂಡಲಗಿಯಲ್ಲಿ ಸಂಗೀತ ರಸಧಾರೆ; ದಿ.೨೩ ರಂದು ‘ ಭಾವದೀವಿಗೆ ‘ ಸುಗಮ ಸಂಗೀತ ಕಾರ್ಯಕ್ರಮ

ಮೂಡಲಗಿ - ಕೊರೋನಾದಿಂದಾಗಿ ಕಳೆದ ಎರಡು ವರ್ಷಗಳಿಂದ ಜನರು ಸಾಹಿತ್ಯಿಕ ಹಾಗೂ ಸಂಗೀತ ಪ್ರಪಂಚದಿಂದ ವಿಮುಖರಾದಂತೆ ಆಗಿತ್ತು ಆ ವಾತಾವರಣ ಮತ್ತೆ ಮರುಕಳಿಸುವಂತೆ ಮಾಡಲು ' ಭಾವದೀವಿಗೆ ' ಎಂಬ ಸುಗಮ ಸಂಗೀತೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. ೨೩ ರಂದು ಇಂಡಿಯನ್...

ಮರಗಳ ಬೆಂಕಿಗಾಹುತಿ ಪುರಸಭೆಯ ನಿರ್ಲಕ್ಷ್ಯದಿಂದಾದ ಅವಘಡ – ಅಶೋಕ ಅಲ್ಲಾಪೂರ ಆರೋಪ

ಸಿಂದಗಿ: ವಿಜಯಪುರ ರಸ್ತೆಯ ಮಂಗಲ ಕಾರ್ಯಾಲಯದ ಎದುರು ಬೆಳೆದು ನಿಂತಿರುವ ಅರಣ್ಯ ಇಲಾಖೆಯ ಮರಗಳ ಕೆಳಗೆ ಖಾಲಿ ಗ್ಲಾಸುಗಳು ,ಪ್ಲಾಸ್ಟಿಕ್ ಪೇಪರ್ ಗಳನ್ನು ಗುಡ್ಡೆ ಹಾಕಿರುವುದರಿಂದ ಆಕಸ್ಮಿಕವಾಗಿ ಬಿದ್ದ ಬೆಂಕಿಯಿಂದ ಈ ಮರಗಳು ಸಂಪೂರ್ಣ ಸುಟ್ಟು ಹೋಗುತ್ತವೆ  ಎನ್ನುವ ಮಾನವೀಯ ಪ್ರಜ್ಞೆ ಇಲ್ಲದ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ದಂಡ ವಿಧಿಸಿ ಸ್ವಚ್ಛತೆ ಕಾಪಾಡಬೇಕು ಪುರಸಭೆಯ ದಿವ್ಯ...

ರಾಸಾಯನಿಕಗಳ ಬಳಕೆಯಿಂದ ಜಾಗತಿಕ ತಾಪಮಾನ ಏರಿಕೆ – ಡಾ. ಮಹಾಂತೇಶ ಹಿರೇಮಠ

ಸಿಂದಗಿ: ಪರಿಸರ ನಮಗೆ ಅನಿವಾರ್ಯ ಪರಿಸರಕ್ಕೆ ನಾವು ಅನಿವಾರ್ಯವಲ್ಲ ಎನ್ನುವುದನ್ನು ಕರೋನಾದ ಹಾವಳಿಯ ಸಂದರ್ಭದಲ್ಲಿ ನಾವೆಲ್ಲ ಕಂಡುಕೊಂಡಿದ್ದೇವೆ. ರಾಸಾಯನಿಕಗಳ ಬಳಕೆಯಿಂದ ಜಾಗತಿಕ ತಾಪಮಾನದಿಂದ ಓಜೋನ್ ಪದರ ಹಾಳಾಗಿ ಜಾಗತಿಕ ತಾಪಮಾನ ಹೆಚ್ಚಾಗಿ ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತದೆ ಎಂದು ಆಯುಷ್ ವೈದ್ಯಾಧಿಕಾರಿ ಡಾ. ಮಹಾಂತೇಶ ಹಿರೇಮಠ ಹೇಳಿದರು.ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಶುಭೋದಿ ಪ್ರೌಢಶಾಲಾ ಆವರಣದಲ್ಲಿ 36...

ಬರುವ ಎಪ್ರಿಲ್ ತಿಂಗಳಲ್ಲಿ ಕಲ್ಮಡ್ಡಿ ಏತ ನೀರಾವರಿ ಯೋಜನೆ ಲೋಕಾರ್ಪಣೆ- ಶಾಸಕ ಬಾಲಚಂದ್ರ ಜಾರಕಿಹೊಳಿ

೧೬೧.೨೦ ಕೋಟಿ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿರುವ ಕಲ್ಮಡ್ಡಿ ಕಾಮಗಾರಿಯನ್ನು ಪರಿಶೀಲನೆ ಮಾಡಿದ ಬಾಲಚಂದ್ರ ಜಾರಕಿಹೊಳಿ. ಗೋಕಾಕ- ಗೋಸಬಾಳ- ಕೌಜಲಗಿ ಭಾಗದ ಸುತ್ತಮುತ್ತಲಿನ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿಯು ಈಗಾಗಲೇ ಪೂರ್ಣಗೊಂಡಿದ್ದು, ಮುಂದಿನ ಎಪ್ರಿಲ್ ತಿಂಗಳಲ್ಲಿ ಅದ್ದೂರಿಯಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ...

ವಿಕಲಚೇತನರು ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು – ಈರಣ್ಣ ಕಡಾಡಿ

ಮೂಡಲಗಿ: ಭಗವಂತನ ಸೃಷ್ಟಿಯಲ್ಲಿ ವಿಕಲಚೇತನರಿಗೂ ಒಂದು ವಿಶಿಷ್ಟ ಶಕ್ತಿ ಇದ್ದೂ ಅವರು ಕೂಡಾ ಸ್ವಾವಲಂಬಿ ಜೀವನ ನಡೆಸುವಂತಾಗಲು ಸರ್ಕಾರ ಹಲವಾರು ಯೊಜನೆಗಳನ್ನು ಜಾರಿಗೆ ತಂದಿದೆ. ಯಾರು ವಿಕಲಚೇತನರಲ್ಲವೋ ಅಂಥವರು ವಿಕಲಚೇತನರಿಗೆ ಆ ಯೋಜನೆಗಳ ಸದುಪಯೋಗವಾಗುವಂತೆ ಸಹಾಯ ಮಾಡಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.ರವಿವಾರ ಮಾ-20 ರಂದು ಕಲ್ಲೋಳಿ ಪಟ್ಟಣದ ಸಂಸದರ ಜನಸಂಪರ್ಕ ಕಾರ್ಯಾಲಯದ...
- Advertisement -spot_img

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...
- Advertisement -spot_img
error: Content is protected !!
Join WhatsApp Group