Monthly Archives: July, 2022
ಕವನ
ಕವನ: ನಮ್ಮ ಹೆಮ್ಮೆಯ ಸೈನಿಕರು
ನಮ್ಮ ಹೆಮ್ಮೆಯ ಸೈನಿಕರು
ತಂದೆ ತಾಯಿ ಹೆಂಡತಿ ಮಕ್ಕಳು
ಅಕ್ಕ ತಂಗಿ ಅಣ್ಣ ತಮ್ಮರು
ಸ್ನೇಹಿತರು ಬಂಧು ಬಾಂಧವರು
ಎಲ್ಲ ಸಂಬಂಧಗಳ ತೊರೆದು ಹೋದವರು
ತಾಯ್ನೆಲದ ರಕ್ಷಣೆಗೆ ಕಟಿಬದ್ದರಾದವರು //೧//
ಜಾತ್ರೆ ನಿಬ್ಬಣ ಔತಣ ಕೂಟದಿ ನಾವು
ಸಂಭ್ರಮ ಸಡಗರದಿರುವೆವು ನಾವು
ಭಾರೀ ಭಕ್ಷ್ಯಗಳ ಸವಿವೆವು ನಾವು
ಇದೆಲ್ಲ ತ್ಯಾಗವ ಮಾಡಿರುವರು ಅವರು
ಅವರೇ ನಮ್ಮ ಹೆಮ್ಮೆಯ ಸೈನಿಕರು //೨//
ಭಯವೆಂಬ ಪದದ ಅರ್ಥ ತಿಳಿಯದವರು
ಸುಖವೆಂಬ ಪದ ತ್ಯಜಿಸಿ ನಿಂತವರು
ಶರಣಾಗತರ...
ಸುದ್ದಿಗಳು
ಯುವಕರು ದುಶ್ಚಟಕ್ಕೆ ಒಳಗಾಗದೆ ಯೋಧರಾಗಬೇಕು – ನಿ.ಕರ್ನಲ್ ದಳವಾಯಿ
ಮೂಡಲಗಿ: ಸದೃಢ ದೇಶ ನಿರ್ಮಾಣಕ್ಕೆ ಯೋಧರ ಪಾತ್ರ ಮುಖ್ಯವಾಗಿದೆ ಯುವಕರು ದುಶ್ಚಟಕ್ಕೆ ಒಳಗಾಗದೇ ದೇಶದ ರಕ್ಷಣೆಗೆ ಮುಂದಾಗಬೇಕು,ಪ್ರತಿ ಮನೆಗೆ ಒಬ್ಬರಂತೆ ಯೋಧರು ರೆಡಿಯಾಗಬೇಕು ಎಂದು ನಿವೃತ್ತ ಕರ್ನಲ್ ಪ್ರಭಾಕರ ದಳವಾಯಿ ಆಶಯ ವ್ಯಕ್ತಪಡಿಸಿದರು.ಮಂಗಳವಾರ ಜು-26 ರಂದು ಕಲ್ಲೋಳಿ ಪಟ್ಟಣದಲ್ಲಿ ಮೂಡಲಗಿ ತಾಲೂಕ ಮಾಜಿ ಸೈನಿಕರ ಸಂಘ ಆಯೋಜಿಸಿದ ಕಾರ್ಗಿಲ್ ವಿಜಯೋತ್ಸವವನ್ನು ಹುತಾತ್ಮ ಯೋಧ ಜೋತೆಪ್ಪ...
ಸುದ್ದಿಗಳು
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಬೆಳೆಸಿಕೊಳ್ಳಬೇಕು – ಡಾ. ಶಿಂಧಿಹಟ್ಟಿ
ಮೂಡಲಗಿ: ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ದೈಹಿಕ ಮತ್ತು ಮಾನಸಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಅಳವಡಿಸಿಕೊಂಡು ಶ್ರದ್ಧೆ, ನಿಷ್ಠೆಯಿಂದ ಓದಿ ಸಫಲರಾಗಬೇಕು ಎಂದು ಕಸಾಪ ತಾಲೂಕಾ ಘಟಕದ ಅಧ್ಯಕ್ಷ ಡಾ. ಸಂಜಯ ಶಿಂಧಿಹಟ್ಟಿ ಹೇಳಿದರು.ಪಟ್ಟಣದ ಕೆ.ಎಚ್.ಸೋನವಾಲ್ಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ...
ಕವನ
ಕವನ: ಕಪಿಲೆ
ಕಪಿಲೆ
ಕಲಕಲರವದೊಳು ಹರಿಯುತಿಹಳು ಕಪಿಲೆ
ತನ್ನೊಡಲ ನೋವದನು ಯಾರಿಗೂ ತಿಳಿಸದೆ
ತಿಳಿಮುಖದಿ ಶಾಂತರೂಪಿಣಿಯಾದರೊಮ್ಮೆ
ರುದ್ರನರ್ತನ (ತಾಂಡವ)ವಾಡುತಾಳೆ ಮಗದೊಮ್ಮೆ.
ನಿನ್ನೊಡಲ ಸೇರಲೆಂದೋ ಆಶಿಸಿದ್ದೆ ನಾನು
ಅದರಿಂದ ಹೊರ ಬಂದೆ ಇಂದು ನಾನು
ಕೈ ಬೀಸಿ ಕರೆಯುತಿದ್ದಳಂದು ನನ್ನ
ಬರಬೇಡ ದೂರವಿರು ಎನ್ನುತ್ತಾಳಿಂದು.
ನಿನ್ನ ಸೊಬಗದನು ನಾ ಹೇಗೆ ಬಣ್ಣಿಸಲಿ?
(ನಾ ಹೇಗೆ ಬಣ್ಣಿಸಲಿ ನಿನ್ನ ಸೊಬಗನಿಂದು?)
ಹಾರುತ್ತಾ ನಲಿಯುತ್ತಾ ಹರಿಯುವ ಸೊಬಗದನು
ಕಪಿಲೇ...ನಿನ್ನ ಮತ್ತೆ ಮತ್ತೆ ನೋಡುವಾಸೆ
ಎಂದೆಂದಿಗೂ ನನ್ನ ಗೆಳತಿಯಾಗಿರು ನೀನು.
ಒಂದು ದಿನ...
ಕವನ
ಕವನ: ಭಕ್ತಿ ಭಾವ
ಭಕ್ತಿ ಭಾವ
ಭಜನೆ ಎಂದರೆ ಭಗವಂತನ ಧ್ಯಾನ ಶಿವಸ್ಮರಣೆಯ ತಪಸ್ಸು
ಕಲಿಯುಗದಿ ಭಗವಂತ ಒಲಿಯುವನು ಭಜನೆಗೆ ನಾಮಸ್ಮರಣೆ ಎಂಬುದು ಭಗವಂತನ ಸ್ತುತಿ ಗೀತೆ.
ಪದಗಳಲಿ ಬೆರೆತು
ಭಾವಕ್ಕೆ ರಾಗ ಸೇರಲು ನಾವದರೊಳು ಸ್ಮರಿಸುತಿಹ ಭಗವಂತನ ನಾಮಸ್ಮರಣೆ.
ಭಜನೆಯಿಂದಲಿ ಮೂಡಿ ಭಕ್ತಿಯ ಭಾವಪರವಶತೆಯ ತರಂಗದೊಳು ರೂಪಾತರದಿ ಭಕ್ತಿಯ ಪ್ರಕಟಣ ಭಜನೆಯಿಂದಾಗುವುದು ಭಕ್ತಿ
ಭಗವಂತನ ಭಕ್ತಿ ಎಂಬುದು
ಶ್ರೇಷ್ಠವಾದ ಶಕ್ತಿ.
ಭಗವಂತನ ಮೇಲಿನ ನಂಬಿಕೆ. ನಮ್ಮ ಇಷ್ಟಾರ್ಥಗಳ ಸಿದ್ಧಿ.
ಭಾವಪರವಶದ...
ಜೋತಿಷ್ಯ
ಇಂದಿನ ರಾಶಿ ಭವಿಷ್ಯ ಸೋಮವಾರ 25-07-2022
✨️🛕ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ✨️🛕
ಮೇಷ ರಾಶಿ:
ಕಾರ್ಯನಿರತರಾದ ನಂತರವೂ ನಿಮ್ಮ ವೈಯಕ್ತಿಕ ಕೆಲಸಕ್ಕಾಗಿ ನೀವು ಸಮಯವನ್ನು ಕಂಡುಕೊಳ್ಳುತ್ತೀರಿ. ನೀವು ತೆಗೆದುಕೊಳ್ಳುವ ಯಾವುದೇ ಪ್ರಮುಖ ನಿರ್ಧಾರವು ಉತ್ತಮವೆಂದು ಸಾಬೀತುಪಡಿಸುತ್ತದೆ. ಮನೆಯ ಸದಸ್ಯರ ಸಹಕಾರ ಮತ್ತು ಸಲಹೆಯೂ ನಿಮಗೆ ಪ್ರಯೋಜನಕಾರಿಯಾಗಲಿದೆ. ಯಾವುದೇ ಅಹಿತಕರ ಮಾಹಿತಿಯನ್ನು ಸ್ವೀಕರಿಸುವುದರಿಂದ, ಮನಸ್ಸಿನಲ್ಲಿ ಉದ್ವೇಗ ಮತ್ತು ಭಯದ ಸ್ಥಿತಿ ಉಂಟಾಗಬಹುದು. ಆಸಕ್ತಿದಾಯಕ...
ಸುದ್ದಿಗಳು
ಬೀದರ್ ಮೂಲದ ಪಿ ಎಸ್ ಐ ಅಪಘಾತದಲ್ಲಿ ಸಾವು
ಪಿ ಎಸ್ ಐ ಅವಿನಾಶ್ ಹುಟ್ಟೂರು ದಾಸರವಾಡಿ ಗ್ರಾಮದಲ್ಲಿ ಮೌನ.
ಬೀದರ - ಆಂಧ್ರ ಪ್ರದೇಶದ ಕೊತ್ತಕೊತ್ತ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ ಮೂಲದ ಬೆಂಗಳೂರು ಶಿವಾಜಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಸೇರಿ ಮೂವರು ಸಾವನ್ನಪ್ಪಿರುವ ಘಟನೆ ರವಿವಾರ ಬೆಳಿಗ್ಗೆ ನಡೆದಿದ್ದು ಬಸವಕಲ್ಯಾಣ ತಾಲೂಕಿನ ದಾಸರವಾಡಿಯ ಅವಿನಾಶ ಯಾದವ (29) ಮೃತಪಟ್ಟಿದ್ದು...
ಸುದ್ದಿಗಳು
ಭೀಕರ ರಸ್ತೆ ಅಪಘಾತದಲ್ಲಿ ಬೀದರನ ಪಿಎಸ್ಐ ಸಾವು
ಬೀದರ - ಆಂಧ್ರ ಪ್ರದೇಶದ ಚಿತ್ತೂರು ಬಳಿ ರಸ್ತೆಯಲ್ಲಿ ಬೆಳಗಿನ ಜಾವ ನಡೆದ ಭೀಕರ ಅಪಘಾತದಲ್ಲಿ ಬೀದರ ಮೂಲದ ಪಿಎಸ್ಐ ಹಾಗೂ ಇಬ್ಬರು ಪೇದೆಗಳು ದಾರುಣವಾಗಿ ಸಾವಿಗೀಡಾಗಿದ್ದಾರೆ.ಬೆಂಗಳೂರು ಶಿವಾಜಿ ನಗರ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಿನಾಶ ರೋಳಾ ಅಪಘಾತದಲ್ಲಿ ಮೃತರಾಗಿದ್ದಾರೆ.ಆಂಧ್ರದ ತಿರುಪತಿಯತ್ತ ಗಾಂಜಾ ಸಂಬಂಧ ಪ್ರಕರಣವೊಂದರಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಪಿಎಸ್ಐ ಹಾಗೂ ಪೇದೆಗಳು...
ಸುದ್ದಿಗಳು
ದೇಶಾದ್ಯಂತ SBI ಬ್ಯಾಂಕ್ ನಡೆ ಗ್ರಾಮದ ಕಡೆ ಕಾರ್ಯಕ್ರಮ
ಬೀದರ - ಎಸ್.ಬಿ.ಐ ಬ್ಯಾಂಕ್ ನಡೆ ಹಳ್ಳಿ ಕಡೆ ಈ ಕಾರ್ಯಕ್ರಮ ದೇಶಾದ್ಯಂತ ಪ್ರತಿಯೊಂದು ಜಿಲ್ಲೆಯಲ್ಲಿ ನಡೆಯುತ್ತದೆ ಎಂದು ಎಸ್ ಬಿ ಐ ಬ್ಯಾಂಕ್ ರೀಜನಲ್ ಜನರಲ್ ಮ್ಯಾನೇಜರ್ ಹರೀಶ ಹೇಳಿದರು.ಗಡಿ ಜಿಲ್ಲೆ ಬೀದರ್ ತಾಲ್ಲೂಕಿನ ಮನ್ನಹಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಎಸ್ ಬಿ ಬ್ಯಾಂಕ್ ನಡೆ ಗ್ರಾಮದ ಕಡೆ ಎಂಬ ಕಾರ್ಯಕ್ರಮದಲ್ಲಿ ಅವರು...
ಜೋತಿಷ್ಯ
ಹಣೆ ಬರಹ ಎಂದರೇನು? ನಮ್ಮ ನಮ್ಮ ಹಣೆ ಬರಹಕ್ಕೆ ಹೊಣೆ ಯಾರು…?
🌷ವಿಧಿ ಬರಹದ ಮುಂದೆ "ಹರಿ ಹರ ಬ್ರಹ್ಮರೂ" ಏನೂ ಮಾಡಲಾರರು !! ಬ್ರಹ್ಮನನ್ನೇ ಬಿಡದ ಹಣೆಬರಹ ನಮ್ಮನ್ನು ಬಿಟ್ಟೀತೆ ಎಂಬ ಮಾತೊಂದನ್ನು ನಮ್ಮ ಹಿರಿಯರು ಹೇಳುವುದನ್ನು ಕೇಳಿರುವಿರಿ.🌷ಅಂದರೆ ಬ್ರಹ್ಮ "ಸೃಷ್ಟಿ" ಕಾರ್ಯಕ್ಕೂ ಮೊದಲು "ವಿಧಿ" ದೇವತೆಯನ್ನು ಸೃಷ್ಟಿ ಮಾಡುತ್ತಾನೆ. ಕಾರಣ ಎಲ್ಲಾ ಕಾರ್ಯಗಳಿಗೆ ಒಂದು ನಿಯಮವಿರಬೇಕಲ್ಲವೆ, "ವಿಧಿ ದೇವತೆಯ" ಸೃಷ್ಟಿ ಆದ ತಕ್ಷಣವೇ ಕಂಡದ್ದು...
Latest News
ಸಿಂದಗಿ : ಆರೆಸ್ಸೆಸ್ ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ
ಸಿಂದಗಿ; ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದ ಹಾಗೂ ದೀಪಾವಳಿ ಉತ್ಸವದ ಅಂಗವಾಗಿ ಸಾವಿರಕ್ಕೂ ಹೆಚ್ಚು ಗಣ ವೇಷಧಾರಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.ಶನಿವಾರ...