Monthly Archives: December, 2022
ಸುದ್ದಿಗಳು
ಕಲ್ಲೋಳಿಯಲ್ಲಿ ನೂತನ ಕೇಂದ್ರೀಯ ವಿದ್ಯಾಲಯ ಪ್ರಾರಂಭಕ್ಕೆ ಸಂಸದ ಈರಣ್ಣ ಕಡಾಡಿ ಒತ್ತಾಯ
ಮೂಡಲಗಿ: ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ನೂತನ ಕೇಂದ್ರೀಯ ವಿದ್ಯಾಲಯ ಶಾಲೆಯನ್ನು ತೆರೆದು ಕಾಲಮಿತಿಯಲ್ಲಿ ಆರಂಭಿಸಿ ಈ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣದ ಸೌಲಭ್ಯ ದೊರೆಯುವಂತೆ ಅಗತ್ಯ ಪ್ರಸ್ತಾವನೆಗೆ ಸರಕಾರ ಮಂಜೂರಾತಿ ನೀಡುವಂತೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು.ಮಂಗಳವಾರ (ಡಿ-20) ರಂದು ರಾಜ್ಯಸಭಾ ಸಂಸತ್ತಿನ...
ಸುದ್ದಿಗಳು
ಹೊಸ ತಾಲೂಕುಗಳಲ್ಲಿ ಮೊದಲು ಮೂಡಲಗಿಗೇ ಉಪನೋಂದಣಿ ಕಚೇರಿ
ಅಭಿವೃದ್ಧಿ ಕಾರ್ಯಕ್ಕೆ ಹಟ ಹಿಡಿದು ಅನುದಾನ ತರುವ ಬಾಲಚಂದ್ರ ಜಾರಕಿಹೊಳಿ; ಆರ್.ಅಶೋಕ ಶ್ಲಾಘನೆ
ಮೂಡಲಗಿ -ಎಲ್ಲರಿಗೂ ಅನುಕೂಲವಾಗಲೆಂಬ ಉದ್ದೇಶದಿಂದ ವೃದ್ಧರಿಗೆ ಮನೆ ಬಾಗಿಲಿಗೆ ಪಿಂಚಣಿ, ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ, ತಾಂಡಾಗಳಿದ್ದಲ್ಲಿ ಅವರಿಗೆ ಜಮೀನು ಕೊಡುವುದು, ಖರೀದಿಯಾದ ಏಳು ದಿನಗಳಲ್ಲಿಯೇ ನಿಮ್ಮ ಹೆಸರಿಗೆ ದಾಖಲಾಗುವ ಪ್ರಕ್ರಿಯೆ, ದಲಿತರು ಮನೆ ಕಟ್ಟಿಕೊಳ್ಳಲು ಭೂ ಪರಿವರ್ತನೆ ನಿಯಮಗಳ ಸಡಿಲಿಕೆ ಮುಂತಾದ...
ಲೇಖನ
ಟಿವಿಯ ಠೀವಿ -ಅಂದು ಇಂದು
ನಾನು ಆಗಿನ್ನೂ ಭೂಮಿ ಬಿಟ್ಟು ಛೋಟು ಗೇಣು ಎದ್ದಿದ್ದಿಲ್ಲ ಆಗಿನ ಮಾತಿದು ಅಲ್ಲಲ್ಲ ಕತೆಯಿದು. ರೇಡಿಯೋನ ಕಿವಿಗಂಟಿಸಿಕೊಂಡು ಅದರಾಗ ಬರೋ ನಾಟಕ ಹಾಡು ಬಯಲಾಟ ದೊಡ್ಡಾಟ ಸುದ್ದಿ ಕೇಳಕೋತ ಕೆಲಸ ಮಾಡೋ ಕಾಲ ಅದು. ರೇಡಿಯೋ ಕೇಳಿ ನನ್ನಜ್ಜ; 'ಅಲ್ಲ ಏನು ಕಾಲ ಬಂತು ಆಂತೇನಿ ಅಲ್ಲಿ ಎಲ್ಲೋ ಆ ಅಂತ ಬಾಯಿ ತೆಗೆದರ ಇಲ್ಲಿ...
ಸುದ್ದಿಗಳು
ಜನವರಿಯಲ್ಲಿ ಮೂಡಲಗಿ ಸಾಹಿತ್ಯ ಸಮ್ಮೇಳನ
ಮೂಡಲಗಿ: ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರು, ಅನೇಕ ಸಾಹಿತಿಗಳು, ಕ್ಷೇತ್ರದ ಶಾಸಕರ ಸಲಹೆಯಂತೆ ತಾಲೂಕಿನ ಶಿವಾಪೂರ(ಹ) ಗ್ರಾಮದಲ್ಲಿ ಬರುವ ಜನವರಿ ತಿಂಗಳಲ್ಲಿ ಮೂಡಲಗಿ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಂಜಯ್ ಶಿಂಧೀಹಟ್ಟಿ ಹೇಳಿದರು.ಪಟ್ಟಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿರಿಯ ಸಾಹಿತಿ,...
ಸುದ್ದಿಗಳು
ಬಸವ ತತ್ವದಂತೆ ಕಲ್ಯಾಣ ಮಹೋತ್ಸವ
ಬನಹಟ್ಟಿ: ಪಂಚಮಸಾಲಿ ಸಮಾಜದ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ದೀಪಕ ಜುಂಜರವಾಡ ಅವರ ಕಲ್ಯಾಣ ಮಹೋತ್ಸವ ಬಸವ ತತ್ವದಂತೆ ಪುಷ್ಪವೃಷ್ಟಿ ಮಾಡುವ ಮೂಲಕ ಸೋಮವಾರದಂದು ಬನಹಟ್ಟಿ ತಾಲೂಕಿನ ರಾಮಪುರದ ದಾನೇಶ್ವರಿ ಕಲ್ಯಾಣ ಮಂಟಪದಲ್ಲಿ ನೆರವೇರಿತು.ಧಾರವಾಡದ ಪರಮ ಪೂಜ್ಯಶ್ರೀ ಬಸವಾನಂದ ಮಹಾಸ್ವಾಮಿಗಳ ನೇತೃತ್ವ ಹಾಗೂ ಉತ್ತರ ಕನ್ನಡ ಜಿಲ್ಲೆಯ ಅತ್ತಿವೇರಿ ಪೂಜ್ಯಶ್ರೀ ಬಸವೇಶ್ವರಿ ಮಾತಾಜಿ ಅವರ ದಿವ್ಯಸಾನ್ನಿಧ್ಯದಲ್ಲಿ ಕಲ್ಯಾಣೋತ್ಸವ ಜರುಗಿತು. ಈ ಶುಭ ಸಮಾರಂಭದಲ್ಲಿ ತೇರದಾಳ...
ಲೇಖನ
ಕುರುಹಿನಶೆಟ್ಟಿ ಕುಲದ ಬಗ್ಗೆ ಸಂಶೋಧನೆಯಾಗಬೇಕಾಗಿದೆ
ನಮ್ಮ ಭರತ ಖಂಡವು ಅನೇಕ ಜಾತಿ, ಪಂಗಡ, ಭಾಷೆ, ಸಂಸ್ಕ್ರತಿ, ಆಚಾರ ವಿಚಾರಗಳ ನಾಡು. ಅನೇಕ ಸಂಸ್ಕೃತಿಗಳ ಈ ಜನರ ದೇವತೆಗಳೂ, ಕಲೆಕಸುಬುಗಳೂ ಹಲವಾರು ಇರುತ್ತವೆ.ದುರದೃಷ್ಟಕರವೆಂಬಂತೆ ಉಪಜೀವನಕ್ಕಾಗಿ ಬೇರೆ ಬೇರೆ ಉದ್ಯೋಗಗಳನ್ನೂ ಕಸುಬುಗಳನ್ನೂ ಕೈಕೊಂಡ ಈ ಜನರಲ್ಲಿ ಬೇರೆ ಬೇರೆ ಜಾತಿಗಳೇ ನಿರ್ಮಾಣವಾಗಿರುತ್ತದೆ. ಇಂತಹವುಗಳಲ್ಲಿ ನೇಯ್ಗೆಯ ಕಾಯಕವನ್ನು ಸಾಮಾನ್ಯವಾಗಿ ಅನುಸರಿಸುತ್ತಿರುವ ಕುರುಹಿನಶೆಟ್ಟಿ ಸಮಾಜದವರೇ ಒಂದು...
ಸುದ್ದಿಗಳು
ಬಸವೇಶ್ವರ ಸೊಸಾಯಿಟಿಯ 23 ನೇ ವಾರ್ಷಿಕೋತ್ಸವ
ಗುರ್ಲಾಪೂರ: ಇಲ್ಲಿನ ಶ್ರೀ ಬಸವೇಶ್ವರ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸಾಯಿಟಿ ಲಿ ಮುಡಲಗಿ ಶಾಖೆ ಗುರ್ಲಾಪೂರ ಇದರ 23ನೇ ವಾರ್ಷಿಕೋತ್ಸವ ಸಮಾರಂಭವನ್ನು ಶಾಖಾ ಕಾರ್ಯಾಲಯದಲ್ಲಿ ರವಿವಾರ ದಿ.18 ರಂದು ಮಲ್ಲಿಕಾರ್ಜುನ ಮೋಜನಿದಾರ ಇವರು ಬಸವೇಶ್ವರ ಹಾಗೂ ಲಕ್ಷ್ಮೀ ದೇವಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಶಾಖಾ ಸಲಹಾ ಸಮಿತಿಯ ಅಧ್ಯಕ್ಷರಾದ ಶಂಕರ ಶಿವಪ್ಪ ಮುಗಳಖೋಡ...
ಸುದ್ದಿಗಳು
ದೇಶದಲ್ಲಿ ಶಾಂತಿ ಸಮಾನತೆ ಸಾರಿದ ಸಂತ ಕನಕದಾಸರು- ಕಾಂಗ್ರೆಸ್ ಮುಖಂಡ ಮನಗೂಳಿ
ಸಿಂದಗಿ: ಹಾಲುಮತ ಸಮಾಜ ಹಾಲಿನಷ್ಟೇ ಪವಿತ್ರವಾದದ್ದು ಈ ಸಮಾಜದಲ್ಲಿ ಜನಿಸಿದ ಸಂತ ಶ್ರೇಷ್ಠ ಕನಕದಾಸರ ಸಾಹಿತ್ಯ ಕೀರ್ತನೆಗಳು ದೇಶಕ್ಕೆ ಮಾದರಿಯಾಗಿವೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದಲ್ಲಿ ಹಮ್ಮಿಕೊಂಡ ಕನಕದಾಸರ 535 ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಜ್ಯೋತಿ ಬೆಳಗಿಸಿ ಅವರು ಮಾತನಾಡಿ, ದೇಶದಲ್ಲಿ ನಡೆಯುವ ಗಲಭೆಗಳನ್ನು...
ಸುದ್ದಿಗಳು
‘ಕಲಿಕೆಗೆ ಗಾಂಧಿಮಾರ್ಗ ಇಂದು ಅಗತ್ಯ’ – ಸಿ.ವಿ.ತಿರುಮಲರಾವ್ ಅಭಿಮತ
ಬೆಂಗಳೂರಿನ ಅಮೃತನಗರ ಮುಖ್ಯರಸ್ತೆಯ ಸಿಲಿಕಾನ್ ಸಿಟಿ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಾಮರ್ಸ್ ನಲ್ಲಿ ಕರ್ನಾಟಕ ಸರ್ವೋದಯ ಮಂಡಲದಿಂದ ಆಯೋಜಿಸಿದ್ದ ‘ಗಾಂಧೀಜಿ ಮತ್ತು ಶಿಕ್ಷಣ’ ವಿಶೇಷ ಉಪನ್ಯಾಸದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿದೇರ್ಶಕ ಸಿ.ವಿ.ತಿರುಮಲ ರಾವ್ ಮಾತನಾಡುತ್ತ ಸರ್ವರ ಹಿತಕ್ಕಾಗಿ ಆದರ್ಶಗಳನ್ನು ಗಾಂಧೀಜಿ ನಮ್ಮ ಮುಂದೆ ಇಟ್ಟಿದ್ದರು, ಈ ಆದರ್ಶಗಳು ಆದರ್ಶಗಳಾಗಿಯೇ...
ಸುದ್ದಿಗಳು
ಕೊನೆಗೂ ಉದ್ಘಾಟನೆಗೆ ಸಜ್ಜಾದ ಮೂಡಲಗಿ ಸಬ್ ರಿಜಿಸ್ಟ್ರಾರ್ ಕಚೇರಿ
ಕಂದಾಯ ಸಚಿವರಿಂದ ದಿ.೨೦ ರಂದು ಉದ್ಘಾಟನೆ
ಮೂಡಲಗಿ: ತಾಲೂಕಿನ ಜನರ ಬಹು ದಿನಗಳ ನಿರೀಕ್ಷೆಯ ನೂತನ ಉಪ ನೋಂದಣಾಧಿಕಾರಿಗಳ ( ಸಬ್ ರಿಜಿಸ್ಟ್ರಾರ್) ಕಚೇರಿಯು ದಿ. ೨೦ ರಂದು ಸಾಯಂಕಾಲ ೫ ಗಂಟೆಗೆ ಇಲ್ಲಿನ ತಹಶೀಲ್ದಾರ ಕಚೇರಿ ಆವರಣದ ಕಟ್ಟಡದಲ್ಲಿ ಉದ್ಘಾಟನೆಯಾಗಲಿದೆ.ಉದ್ಘಾಟನೆಯನ್ನು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹಾಗೂ...
Latest News
ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ
ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...