Monthly Archives: August, 2023

ಯೋಗ, ಧ್ಯಾನ ಮತ್ತು ಅಧ್ಯಾತ್ಮ ನಮ್ಮ ನಿತ್ಯ ಬದುಕಿನ ಮಾರ್ಗಗಳಾಗಬೇಕು: ಶರಣ ಜೆ. ಎಮ್.ಕಾಲಿಮಿರ್ಚಿ

ಬೆಳಗಾವಿ - ಆಧುನಿಕ ಜೀವನ  ಶೈಲಿಯು ಮನುಷ್ಯನನ್ನು ಅಶಾಂತಿಯ ಕಡೆಗೆ,  ಜೊತೆಗೆ ಅನಾರೋಗ್ಯದ ಕಡೆಗೆ ಕರೆದೊಯ್ಯುತ್ತಿದೆ. ಮನುಷ್ಯ ಹುಟ್ಟುತ್ತಾ ವಿಶ್ವಮಾನವ ಹೌದು. ಆದರೆ ಬೆಳೆಯುತ್ತ - ಬೆಳೆಯುತ್ತ  ಕುಟುಂಬ, ಸಮಾಜ, ಧರ್ಮ, ಸಂಪ್ರದಾಯಗಳ ಬಂಧನಕ್ಕೊಳಪಟ್ಟು  ಕುಬ್ಜನಾಗುತ್ತಾನೆ. ದೈಹಿಕ ಬೆಳವಣಿಗೆ, ಮಾನಸಿಕ ಸ್ಥಿರತೆಗೆ ಭಾರತೀಯ ಯೋಗ ಮತ್ತು ಧ್ಯಾನ ಸಂಸ್ಕೃತಿಯು ಒಳ್ಳೆಯ ಸಾಧನಗಳಾಗುವ ಜೊತೆಗೆ  ನಮ್ಮ...

ಅಪರೂಪದ ಚಿಪ್ಪು ಹಂದಿ ಪತ್ತೆ; ರಕ್ಷಿಸಿ ಕಾಡಿಗೆ ಬಿಟ್ಟ ಅರಣ್ಯಾಧಿಕಾರಿಗಳು

ಬೀದರ: ಬೀದರ ಜಿಲ್ಲೆಯ ಔರಾದ‌ ಪಟ್ಟಣವು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಪಟ್ಟಣ. ಔರಾದ ತಾಲೂಕಿನ ಗಂಗನಬೀಡ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಚಿಪ್ಪುಹಂದಿ ಪತ್ತೆಯಾಗಿದೆ.ರೈತರು ಬೆಳಿಗ್ಗೆ ಹೊತ್ತು ಹೊಲದಲ್ಲಿ ಕೆಲಸ ಮಾಡುವಾಗ ಚಿಪ್ಪು ಹಂದಿಯನ್ನು ಕಂಡು ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಪ್ರಭಾರ ವಲಯ ಅರಣ್ಯಾಧಿಕಾರಿ ಅಂಕುಶ ಮಚಕುರಿ ರೈತರೊಬ್ಬರು ತಮ್ಮ...

ಬೂದಿಹಾಳ ಪ್ರೌಢಶಾಲೆಯ ವಿದ್ಯಾರ್ಥಿಗಳು ತಾಲೂಕಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಬೈಲಹೊಂಗಲ: 2023-24 ನೇ ಸಾಲಿನ ಬೆಳವಡಿ ಪೂರ್ವ ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ತಾಲೂಕಿನ ಬೂದಿಹಾಳದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಬಾಲಕರ ರಿಲೇ ತಂಡ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.ಬಾಲಕರ ವಿಭಾಗದಲ್ಲಿ ಮೌನೇಶ ಗರಗದ (400 ಮೀ ಓಟ ಪ್ರಥಮ, 200 ಮೀ ಓಟ ಪ್ರಥಮ), ಅಭಿಲಾಷ ಹೊಂಗಲ...

ಪುಸ್ತಕ ಪರಿಚಯ; ಶ್ರೀ ಕೃಷ್ಣ: ತತ್ತ್ವ-ವ್ಯಾಪ್ತಿ-ಜಿಜ್ಞಾಸೆ

ತಮ್ಮ ಸರಳ ಸಜ್ಜನಿಕೆ ಕ್ರಿಯಾಶೀಲ ಕರ್ತವ್ಯಶಕ್ತಿ, ಸಂಘಟನಾ ಸಾಮರ್ಥ್ಯ, ಪುಸ್ತಕ ಪ್ರೀತಿ, ಧರ್ಮ ಸಂಸ್ಕೃತಿ ಕುರಿತಾದ ಕಾಳಜಿಯುಳ್ಳ ಬರಹಗಳಿಂದ ಕನ್ನಡ ಸಾರಸ್ವತ ಪ್ರಪಂಚಕ್ಕೆ  ಪರಿಚಿತರಾದ ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಈ ಕೃತಿಯ ಲೇಖಕರು.84 ಪುಟಗಳ ಪ್ರಸ್ತುತ ಪುಸ್ತಿಕೆಯಲ್ಲಿ ಶ್ರೀ ಕೃಷ್ಣನ ವಿಶ್ವರೂಪ ದರ್ಶನ ಮಾಡಿಸುವ 33 ಮೌಲಿಕ ಲೇಖನಗಳನ್ನು ಒಳಗೊಂಡಿದ್ದು ಲೇಖಕರಿಗೆ ಶ್ರೀ ಕೃಷ್ಣನ...

Sindagi: ಪೇಂಟರ್ ಗಳ ಮಕ್ಕಳಿಗಾಗಿ ಉಚಿತ ಶಿಕ್ಷಣ – ಶಾಸಕ ಮನಗೂಳಿ

ಸಿಂದಗಿ: ಪೇಂಟರ್ಸ್‍ಗಳ ಕುಟುಂಬ ಬಡತನದಿಂದ ಕೂಡಿದ್ದು ಅವರ ಮಕ್ಕಳಿಗೆ ತಮ್ಮ ಶಿಕ್ಷಣ ಸಂಸ್ಥೆಯಲ್ಲಿ ಉಚಿತವಾಗಿ ಶಿಕ್ಷಣ ನೀಡಲಾಗುವುದು ಜೊತೆಗೆ ಅರ್ಹರಿಗೆ ಮನೆಗಳನ್ನು ಮಂಜೂರು ಮಾಡಿಕೊಡುತ್ತೇನೆಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.ನಗರದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಕಾಯಕ ಕಟ್ಟಡ ಪೇಂಟರ್ಸ್ ಸಂಘದಿಂದ ಹಮ್ಮಿಕೊಂಡ ತಾಲೂಕಿನ ಪೇಂಟರ್ಸ್ ಸಮಾವೇಶ ಹಾಗೂ ನೂತನವಾಗಿ ಆಯ್ಕೆಗೊಂಡಿರುವ ಶಾಸಕರ ಸನ್ಮಾನ...

Gokak: ಶಿಕ್ಷಣದ ಜೊತೆ ಕೃಷಿ ಚಟುವಟಿಕೆಯ ಬೋಧನೆ ಅವಶ್ಯಕ

ಗೋಕಾಕ: ಮಕ್ಕಳಿಗೆ ಶಿಕ್ಷಣದ ಜೊತೆಗೆ ಕೃಷಿ ಚಟುವಟಿಕೆಯ ಬೋಧನೆ ಅವಶ್ಯಕವಾಗಿದೆ ಎಂದು  ಮಂಗಳೂರು ಕೆಮಿಕಲ್ಸ್ & ಪರ್ಟಿಲೈಜರ್ಸ್ ಲಿ. ಹುಬ್ಬಳಿ ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ ಆರ್ ನಾರಾಯಣ ಸ್ವಾಮಿ ಹೇಳಿದರು.ಗೋಕಾಕ ನಗರದ ಡಾಲರ್ಸ್ ಕಾಲೋನಿಯಲ್ಲಿ ನಡೆದ ಎಂಸಿಎಫ್ ಕಂಪನಿಯ ರಿಟೇಲ್ ವಿತರಕರ ಸಭೆಯನ್ನು ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂಗಳೂರು ಕೆಮಿಕಲ್ಸ್ & ಪರ್ಟಿಲೈಜರ್ಸ್...

Bidar: ಬೀದರ್ ಜಿಲ್ಲಾ ಬಿಜೆಪಿಯಲ್ಲಿ ಮುಗಿಯದ ಮುನಿಸು

ಬೀದರ - ಜಿಲ್ಲೆಯಲ್ಲಿ ಪರಸ್ಪರ ಮುನಿಸಿಕೊಂಡಿರುವ ಬಿಜೆಪಿಯ ಭಗವಂತ ಖೂಬಾ ಮತ್ತು ಪ್ರಭು ಚವ್ಹಾಣ ಇಬ್ಬರನ್ನೂ ಟ್ರೋಲ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಲಾಗಿದೆ.ನೀ ನೊಂದು ತೀರ... ನಾನೊಂದು ತೀರ.... ಹಾಡಿಗೆ ಧ್ವನಿ ಮುದ್ರಣವನ್ನು ಮಾಡಿ ಟ್ರೋಲ್ ಮಾಡಲಾಗಿದೆ. ಭಗವಂತ ಖೂಬಾ ಮತ್ತು ಪ್ರಭು ಚವ್ಹಾಣ ಒಂದೇ ವೇದಿಕೆ ಮೇಲೆ ಇರುವ ಹಳೆಯದಾದ ವಿಡಿಯೋ...

ಮೂಡಲಗಿಗೆ ಹೈಟೆಕ್ ಬಸ್ ಡಿಪೋ ಬೇಡಿಕೆ ಪರಿಶೀಲನೆ-ಸಚಿವ ರಾಮಲಿಂಗಾರೆಡ್ಡಿ

ಮೂಡಲಗಿ: ಪಟ್ಟಣಕ್ಕೆ ಪ್ರಥಮ ಬಾರಿಗೆ ಆಗಮಿಸಿದ  ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಮೂಡಲಗಿ ಶಿಕ್ಷಣ ಸಂಸ್ಥೆ ವತಿಯಿಂದ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ, ಉಪಾಧ್ಯಕ್ಷ ಸುಭಾಸ ಸೋನವಾಲ್ಕರ ಹಾಗೂ ಆಡಳಿತ ಮಂಡಳಿ ನಿರ್ದೇಶಕರು ಸನ್ಮಾನಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವರು, ಮೂಡಲಗಿ ಶಿಕ್ಷಣ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕೈಂಕರ್ಯವನ್ನು ಮಾಡುತ್ತಿರುವದು...

ಸಮುದಾಯವನ್ನು ಬೆಳೆಸುವುದೇ ಮುಸ್ಲಿಮ್ ಬಾಗವಾನ ಜಮಾತಿನ ಉದ್ದೇಶ

ಸಿಂದಗಿ: ಒಂದು ಸಮುದಾಯವನ್ನು ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಬೆಳೆಸುವುದೇ ಮುಸ್ಲಿಂ ಬಾಗವಾನ ಜಮಾತಿನ ಉದ್ದೇಶವಾಗಿದೆ ಜಮಾತಿನ ಎಲ್ಲಾ ಸದಸ್ಯರು ಒಗ್ಗಟ್ಟಿನಿಂದ ಕೆಲಸ ಮಾಡುವುದರ ಮೂಲಕ ನಮ್ಮ ಒಂದು ಸಮುದಾಯವನ್ನು ಎಲ್ಲಾ ರೀತಿಯಿಂದ ಸದೃಢವಾಗಿ ಮಾಡುವುದೇ ಮುಸ್ಲಿಂ ಬಾಗವಾನ ಜಮಾತಿನ  ಮೂಲ ಗುರಿಯಾಗಿದೆ ಎಂದು ಮುಸ್ಲಿಂ ಬಾಗವಾನ ಜಮಾತ, ಅಧ್ಯಕ್ಷ ಅಲ್ತಾಫ...

ಉತ್ತಮ ಶಿಕ್ಷಣ ನೀಡಿದರೆ ದೇಶ ಬಲಿಷ್ಠವಾಗುತ್ತದೆ – ಯು ಟಿ ಖಾದರ್

ಸಿಂದಗಿ; ಭಾರತ ದೇಶ ಬಲಿಷ್ಠವಾಗಬೇಕಾದರೆ ಪಾರ್ಲಿಮೆಂಟಿನಲ್ಲಿ ಸಂಸದರು, ರಾಜ್ಯ ವಿಧಾನಸಭೆಯಲ್ಲಿ ಶಾಸಕರು ಕುಳಿತು ಸಭೆ ನಡೆಸಿದರೆ ದೇಶ ಮತ್ತು ರಾಜ್ಯ ಪ್ರಗತಿ ಹೊಂದಲು ಸಾಧ್ಯವಿಲ್ಲ ಪ್ರತಿ ಮನೆಯಿಂದಲೇ ಉತ್ತಮ ಶಿಕ್ಷಣ ನೀಡಲು ಮುಂದಾದಾಗ ಮಾತ್ರ ಸಂವಿಧಾನಾತ್ಮಕವಾಗಿ ಈ ದೇಶ ಬಲಿಷ್ಠವಾಗಲು ಸಾಧ್ಯವಾಗುತ್ತದೆ ಎಂದು ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ ಅಭಿಮತ ವ್ಯಕ್ತಪಡಿಸಿದರು.ಪಟ್ಟಣದ ಎಚ್.ಜಿ.ಕಾಲೇಜು ಸಭಾ...
- Advertisement -spot_img

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...
- Advertisement -spot_img
error: Content is protected !!
Join WhatsApp Group