Monthly Archives: October, 2023
ಸುದ್ದಿಗಳು
ದೇಶ ಆತ್ಮನಿರ್ಭರವಾಗಬೇಕಾದರೆ ದೇಶದ ರೈತರು ಆತ್ಮನಿರ್ಭರವಾಗಬೇಕು – ಈರಣ್ಣ ಕಡಾಡಿ
ಮೂಡಲಗಿ: ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿ, ಶತಮಾನದತ್ತ ಸಾಗುತ್ತಿರುವ ಈ ಕಾಲಘಟ್ಟವು ಅಮೃತ ಕಾಲವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬದ್ದತೆಯ ಪ್ರತಿಬಿಂಬವಾಗಿ ದೇಶ ಆತ್ಮನಿರ್ಭರತೆಯತ್ತ ಸಾಗುತ್ತಿದೆ. ದೇಶ ಆತ್ಮನಿರ್ಭರವಾಗಬೇಕಾದರೆ ದೇಶದ ರೈತರು ಆತ್ಮನಿರ್ಭರವಾಗಬೇಕು ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.ಮಂಗಳವಾರ ಅ-24...
ಸುದ್ದಿಗಳು
ಕರುನಾಡಿನ ಸಾಧಕರು ಮಿರ್ಜಾ ಇಸ್ಮಾಯಿಲ್
ಮೈಸೂರು ರಾಜ್ಯದ ಪ್ರಸಿದ್ಧ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಜನುಮ ದಿನ.
ಹಲವು ವರ್ಷಗಳ ಹಿಂದೆ ಡಾ. ಎಸ್. ಎಲ್. ಭೈರಪ್ಪನವರ ಆತ್ಮಚರಿತ್ರೆ ‘ಭಿತ್ತಿ’ ಓದಿದಾಗ ಅದರಲ್ಲಿ ಓದಿದ ಒಂದು ವಿಷಯ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತು ಬಿಟ್ಟಿತು. ಭೈರಪ್ಪ ಹೇಳುತ್ತಾರೆ, “ಅಂದಿನ ದಿನದಲ್ಲಿ ಮೈಸೂರು ಅತ್ಯಂತ ಸುಂದರ, ಸ್ವಚ್ಚ ಊರಾಗಿತ್ತು. ಒಮ್ಮೆ ಬೆಳಗಿನ ಜಾವದಲ್ಲಿ ...
ಸುದ್ದಿಗಳು
ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ ಡಾ. ಜ . ಚ. ನಿ
ಕನ್ನಡ ನಾಡಿಗೆ ವೀರತತ್ವ ಗಳನ್ನು ಬಿತ್ತಿ ವೈರಾಗ್ಯರತ್ನಗಳನ್ನು ಇಟ್ಟವರು ಸೀಮಾತೀತ ಸಾಹಿತಿ ಡಾ. ಜ.ಚ.ನಿ ಯವರು. ಸೀಮಾತೀತ ಸಾಹಿತ್ಯ ಎಂಬ ಅವರ ವಚನಗಳಿಗೆ ಅವರೇ ನಿದರ್ಶನ ವಾದವರು. ಶ್ರೀಗಳು ಕಾವ್ಯ ಚರಿತ್ರೆ ನಾಟಕ ಪ್ರಬಂಧ ವಚನ ವಿಮರ್ಶೆ ಸಂಶೋಧನೆ ಲಕ್ಷಣ ಶಾಸ್ತ್ರ ಅನುವಾದ ಪ್ರವಾಸ ಸಾಹಿತ್ಯ ಹಾಗೂ ಪತ್ರ ಸಾಹಿತ್ಯ ಹೀಗೆ ಸಾಹಿತ್ಯದ ಅನೇಕ...
ಸುದ್ದಿಗಳು
ಮೋಟರ್ ಸೈಕಲ್ ಹುಚ್ಚು ವೇಗಿಗಳಿಗೆ ಪೊಲೀಸರು ಕಡಿವಾಣ ಹಾಕಬೇಕು
ಮೂಡಲಗಿ: ಇತ್ತೀಚೆಗೆ ರಸ್ತೆ ಅಪಘಾತಗಳು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಘಟಿಸುತ್ತಿವೆ. ಇವುಗಳಲ್ಲಿ ಮೋಟರ್ ಸೈಕಲ್ ಅಪಘಾತಗಳೇ ಹೆಚ್ಚಾಗಿವೆ. ಇದು ಹೇಗಿದೆ ಎಂದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಕೂಡ ಇಂದು ಸುರಕ್ಷಿತವಾಗಿಲ್ಲ.ಇದಕ್ಕೆ ಉದಾಹರಣೆ ಎಂದರೆ ನನ್ನದೇ ಒಂದು ಅಪಘಾತ. ಇನ್ನೂ ಮೀಸೆ ಬಲಿಯದ ಹುಚ್ಚು ಹುಡುಗರ ಬೈಕ್ ವೇಗದಿಂದಾಗಿ ವಾಕಿಂಗ್ ಹೊರಟಿದ್ದವನು ಇಂದು ಕೈಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ...
ಸುದ್ದಿಗಳು
ಡಾ. ಗುರುದೇವಿಯವರಿಗೆ ಸಮ್ಮೇಳನಕ್ಕೆ ಆಹ್ವಾನ
ಬೆಳಗಾವಿ - ಜಿಲ್ಲಾ ಮಟ್ಟದ ದ್ವಿತೀಯ ಕದಳಿ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಗುರುದೇವಿ ಹುಲೇಪ್ಪನವರ ಮಠ ಅವರನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯು ಬೈಲಹೊಂಗಲ ದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಅವರ ಮನೆಗೆ ತೆರಳಿ ಗೌರವ ಆಮಂತ್ರಣ ನೀಡಲಾಯಿತು.ಸಮ್ಮೇಳನದ ಆಮಂತ್ರಣ ಸ್ವೀಕರಿಸಿ ಮಾತನಾಡಿದ ಅವರು, ನನಗೆ ದೊರೆತಿರುವ...
ಸುದ್ದಿಗಳು
ವನ್ಯ ಜೀವಿ ರಕ್ಷಣೆ ನಮ್ಮ ಕರ್ತವ್ಯ – ಖಂಡ್ರೆ
ಬೀದರ - ಹುಲಿ ಉಗುರು ಧರಿಸಿರುವ ವರ್ತೂರು ಸಂತೋಷ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣೆ ಮಾಡುವ ಎಲ್ಲಾ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಕೆಲಸ ನಾವು ಮಾಡಬೇಕಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.ವನ್ಯಜೀವಿ, ಕಾಡು ಮೃಗಗಳ ಸಂರಕ್ಷಣೆ ಮಾಡೋದು ನಮ್ಮ ಎಲ್ಲರ ಆದ್ಯತೆ...
ಸುದ್ದಿಗಳು
ತೋಂಟದ ಶ್ರೀಗಳ ಸ್ಮರಣಾರ್ಥ ನುಡಿ ನಮನ
ಸಿಂದಗಿ- ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ಹೆಸರಿನಲ್ಲಿ ಸಿಂದಗಿಯಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಪುರಸಭೆಯ ಸದಸ್ಯರು ತಮ್ಮ ವೇತನದ ಸುಮಾರು ಏಳು ಲಕ್ಷ ರೂಪಾಯಿ ಹಣವನ್ನು ಮೀಸಲಿಟ್ಟಿದ್ದಾರೆ ಅದಕ್ಕೆ ಹೆಚ್ಚಿನ ಅನುದಾನವನ್ನ ನೀಡಿ ಕಲ್ಯಾಣ ಮಂಟಪ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಬೇಕು ಎಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ...
ಸುದ್ದಿಗಳು
ಕಲ್ಲೋಳಿಯಲ್ಲಿ ಅಲ್ಲಮಪ್ರಭು ಎಫ್.ಪಿ.ಒ ಪ್ರಾರಂಭೋತ್ಸವ
ಮೂಡಲಗಿ: ರೈತರ ಉತ್ಪಾದನೆಗಳಿಗೆ ಮೌಲ್ಯವರ್ಧನೆ ಹಾಗೂ ಸಾಮೂಹಿಕ ಮಾರುಕಟ್ಟೆ ಒದಗಿಸುವುದಕ್ಕಾಗಿ ಭಾರತ ಸರಕಾರದ ಕೃಷಿ ಸಚಿವಾಲಯ, ಸಣ್ಣ ರೈತರ ಕೃಷಿ ವ್ಯಾಪಾರ ಒಕ್ಕೂಟ (ಎಫ್.ಎಸ್.ಎ.ಸಿ) ಹಾಗೂ ಇಕೋ ಸಂಪನ್ಮೂಲ ಸಂಸ್ಥೆಯ ಸಹಯೋಗದಲ್ಲಿ ನೂತನವಾಗಿ ಅಲ್ಲಮಪ್ರಭು ರೈತ ಉತ್ಪಾದಕ ಕಂಪನಿ ಲಿ., (ಎಫ್.ಪಿ.ಒ) ಮಂಗಳವಾರ 24 ಅಕ್ಟೊಬರ್ 2023 ರಂದು ಕಲ್ಲೋಳಿಯಲ್ಲಿ ವಿಧ್ಯುಕ್ತವಾಗಿ ಉದ್ಘಾಟನೆಗೊಳ್ಳಲಿದೆ.ಕಂಪನಿಯ ನೂತನ...
ಕವನ
ಕವನ: ಕರ್ಮದ ಧರ್ಮ
ಕರ್ಮದ ಧರ್ಮ
(ಹನುಮನಿಗೆ ಒಂದು ದಿನ ಬಹಳ ಹೊಟ್ಟೆ ಹಸಿದಿತ್ತು.ಗವಿಯಲ್ಲಿ ತಿನ್ನಲು ಏನೂ ಇದ್ದಿರಲಿಲ್ಲ.ಆತ ಹೊರಗೆ ಬಂದು ಅತ್ತ ಇತ್ತ ನೋಡಿದ.ಅಲ್ಲೂ ಏನೂ ಸಿಗಲಿಲ್ಲ.ಮೂಡಣದತ್ತ ಮುಖ ಮಾಡಿದಾಗ ಉದಯಿಸುತ್ತಿರುವ ಸೂರ್ಯ ಹಣ್ಣಿನಂತೆ ಕಂಡನು.ಹಸಿದ ಹನುಮನು ಸಂತಸಗೊಂಡು ಬಾನಿಗೆ ನೆಗೆದನು. ಸೂರ್ಯನನ್ನು ತಿನ್ನಲು ಹೋದ ಹನುಮ ಇಂದ್ರನ ವಜ್ರಾಯುಧಕ್ಕೆ ಮೂಗು ಘಾಸಿಸಿಕೊಂಡು ಬಂದನು. ಹನುಮ ದೇವ ಶೌರ್ಯ ವರ್ಮನ...
ಸುದ್ದಿಗಳು
ಅಧಿಕಾರಿಗಳ ನಿರ್ಲಕ್ಷ್ಯ; ಕಾಟಾಚಾರವಾದ ಜನತಾ ದರ್ಶನ ಕಾರ್ಯಕ್ರಮ
ಬನವಾಸಿ: ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಬನವಾಸಿಯಲ್ಲಿ ಜಿಲ್ಲಾ ಆಡಳಿತದಿಂದ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನ ಕಾಟಾಚಾರದ ಕಾರ್ಯಕ್ರಮವಾಗಿ ಮಾರ್ಪಾಟಾಯಿತು. ಶಾಸಕರು ಬಂದು ಕಾದರೂ ಜಿಲ್ಲಾಧಿಕಾರಿ ಬಾರದ ಹಿನ್ನಲೆಯಲ್ಲಿ ಸಾರ್ವಜನಿಕರು ಜಿಲ್ಲಾ ಆಡಳಿತದ ಕಾರ್ಯವೈಖರಿಗೆ ಅಸಮಾಧಾನ ಹೊರ ಹಾಕಿದರು. ಬನವಾಸಿಯ ಜಯಂತಿ ಪ್ರೌಢಶಾಲೆಯ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ಆರಂಭವಾಗಬೇಕಿತ್ತು. ಆದರೆ ಜಿಲ್ಲಾಧಿಕಾರಿ...
Latest News
ಎಕ್ಸ್ ಪ್ರೆಸ್ ರೈಲುಗಳನ್ನು ಘಟಪ್ರಭಾ ಸ್ಟೇಶನ್ ನಿಲುಗಡೆಗೆ ಮನವಿ
ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳ ಅನೇಕ ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರು ರಜೆಯ ಸಮಯದಲ್ಲಿ...



