Monthly Archives: April, 2024

ಮೇ 1ರಂದು ಓಂಕಾರ ಆಶ್ರಮದಲ್ಲಿ   ನಿರಂತರ ಭಜನೋತ್ಸವದ ಸಮಾರೋಪ ಸಮಾರಂಭ

 ಮೇ 1ರಂದು ಓಂಕಾರ ಆಶ್ರಮದಲ್ಲಿ   ನಿರಂತರ ಭಜನೋತ್ಸವದ ಸಮಾರೋಪ ಸಮಾರಂ  ಆಯೋಜನೆ : ಅಖಿಲ ಕರ್ನಾಟಕ ಭಜನಾ ಪರಿಷತ್ತು (ರಿ) ಗಿರಿನಗರ  ಸತ್ಸಂಗ ಭಜನಾ ಮಹಾ ಮಂಡಳಿ ಸಭಾ ರಾಷ್ಟ್ರಮಟ್ಟದಲ್ಲಿ ಭಜನಾಮೇಳ ಆಯೋಜಿಸುವಲ್ಲಿ ಒಂದು ದಿಟ್ಟ ಹೆಜ್ಜೆ ಇಟ್ಟು 365 ದಿನಗಳ  ನಿರಂತರ ಭಜನೋತ್ಸವ ವನ್ನು ಆರಂಭಿಸಿ, ನಶಿಸಿ ಹೋಗುತ್ತಿರುವ ಭಜನಾ ಪದ್ಧತಿಯ  ಪುನರುತ್ಥಾನಕ್ಕಾಗಿ ವಿಶ್ವಶಾಂತಿ ಗಾಗಿ...

ಹರಿದಾಸ ಸಾಹಿತ್ಯದ ಮೇರು ಶೃಂಗ ಶ್ರೀ ವಿಜಯದಾಸರು’

 ಅಂತಾರಾಷ್ಟ್ರೀಯ ಖ್ಯಾತಿಯ ಹರಿದಾಸ ಸಾಹಿತ್ಯ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ   ಬೆಂಗಳೂರಿನ ಚಾಮರಾಜಪೇಟೆಯ ರಾಘವೇಂದ್ರ ಕಾಲೋನಿಯ ಶ್ರೀಪಾದರಾಜ ಸಭಾಭವನದಲ್ಲಿ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಹರಿದಾಸ ಸಾಹಿತ್ಯ ವಿಚಾರ ಸಂಕಿರಣ 'ಶ್ರೀ ವಿಜಯದಾಸರ ಜೀವನ ಮತ್ತು ಸಾಹಿತ್ಯ 'ಉದ್ಘಾಟನಾ ಸಮಾರಂಭ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಅಂತಾರಾಷ್ಟ್ರೀಯ ಖ್ಯಾತಿಯ...

ಗೌತಮ ಮಾಳಗೆ ಅವರಿಗೆ ಡಾಕ್ಟರೇಟ್

ಬೆಳಗಾವಿ : ನಿಪ್ಪಾಣಿ ತಾಲೂಕಿನ ಗಳತಗಾ ಗ್ರಾಮದವರಾದ ಗೌತಮ ಸತೀಶ್ ಮಾಳಗೆ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿದೆ. ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಗೆ ಸಲ್ಲಿಸಿದ, "ಜನಪದ ಕಾವ್ಯಗಳಲ್ಲಿ ಕಲ್ಯಾಣದ ಬಸವಣ್ಣ" ಎಂಬ ಪಿಎಚ್. ಡಿ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ನೀಡಿದೆ. ಇವರಿಗೆ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ, ಕನ್ನಡ ವಿಭಾಗದ ಪ್ರಾಧ್ಯಾಪಕ...

ಕುಮಾರ ತಳವಾರ ಅವರಿಗೆ ಡಾಕ್ಟರೇಟ್ ಪದವಿ

ಬೆಳಗಾವಿ : ಹುಕ್ಕೇರಿ ತಾಲೂಕಿನ ಸೋಲಾಪುರ ಗ್ರಾಮದ ಪತ್ರಕರ್ತ, ಕನ್ನಡ ಸಂಘಟಕ, ಕವಿ, ಪ್ರಾಧ್ಯಾಪಕ ಕುಮಾರ ಎಂ. ತಳವಾರ ಅವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಗೆ ಸಲ್ಲಿಸಿದ, "ನಿಪ್ಪಾಣಿ ಪರಿಸರದ ಸ್ಥಳನಾಮಗಳು" ಎಂಬ ಪಿಎಚ್. ಡಿ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ನೀಡಿದೆ. ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದ...

ಲಿಂಗಾಯತ ಸಂಘಟನೆಯಿಂದ ಅಕ್ಕಮಹಾದೇವಿ ಜಯಂತಿ ಆಚರಣೆ

ಬೆಳಗಾವಿ - ದಿನಾಂಕ 28-04-2024 ರಂದು ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ರವಿವಾರದ ಸತ್ಸಂಗ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬೆಳಗಾವಿಯ ಖ್ಯಾತ ವಾಗ್ಮಿಗಳು, ಚಿಂತಕರು ಆದ ಪ್ರಾಧ್ಯಾಪಕಿ ಡಾ. ಮೈತ್ರೇಯಿನಿ ಗದಿಗೆಪ್ಪಗೌಡರ ಅವರಿಂದ ಅಕ್ಕನ ಜಯಂತಿ ಕುರಿತಾದ ಉಪನ್ಯಾಸ ಕಾರ್ಯಕ್ರಮ ಜರುಗಿತು. 12 ನೇ ಶತಮಾನದ ಶರಣ ಕ್ರಾಂತಿಯ ಪ್ರತಿರೂಪವೇ ಆದ ಅಕ್ಕಮಹಾದೇವಿ ಪ್ರಭುತ್ವ ಮತ್ತು...

ಹಲ್ಲಿ ಹಬ್ಬ

ಇದೇನು, ಹಲ್ಲಿಗೂ ಹಬ್ಬ ಮಾಡ್ತಾರಾ ಅಂತ ಯೋಚನೆ ಮಾಡ್ತಾ ಇದ್ದೀರಾ ? ಸ್ವಲ್ಪ ವಿಚಿತ್ರ ಅಂತ ಅನಿಸಬಹುದು ಅಲ್ವಾ ? ಹಾಗಾದರೆ ಬನ್ನಿ ನೋಡೋಣ ಏನಿದು ಅಂತ..... ಹಿನ್ನೆಲೆ :: ಭೈರರಸರ ಆಳ್ವಿಕೆಯಲ್ಲಿ ಮುಖ್ಯ ಸ್ಥಳಗಳಲ್ಲೊಂದಾಗಿದ್ದ ಕಳಸದಲ್ಲಿ ಆ ಕಾಲಕ್ಕೆ ಸೇರಿದ ದೊಡ್ಡ ಕಳಸೇಶ್ವರ ದೇವಾಲಯವಿದೆ. ಉತ್ತರ ದೇಶದಿಂದ ಬಂದ ಶ್ರುತಬಿಂದುವೆಂಬ ರಾಜನಿಂದ ಈ ದೇವಾಲಯ ನಿರ್ಮಿತವಾಯಿತೆಂಬ ಐತಿಹ್ಯವಿರುವುದರಿಂದ ಮೊದಲಿಗೆ...

2021 ರಲ್ಲಿ ನಡೆದ ಹಗರಣ ; ೩ ವರ್ಷದ ನಂತರ ಆರೋಪ ಪಟ್ಟಿ ಸಲ್ಲಿಸಿದ ಪೊಲೀಸ್ ಇಲಾಖೆ !

ಮೂಡಲಗಿ - ೨೦೨೧ ರ ಲೋಕಸಭಾ ಉಪಚುನಾವಣೆಯಲ್ಲಿ ಚುನಾವಣಾ ವೆಚ್ಚಕ್ಕಾಗಿ ನೀಡಲಾಗಿದ್ದ ಹಣ ದುರ್ಬಳಕೆ ಮಾಡಿ ಕರ್ತವ್ಯಲೋಪ ಎಸಗಿದ್ದ ಅಂದಿನ ಬೆಳಗಾವಿ ತಹಶೀಲ್ದಾರ ಶೈಲೇಶ ಪರಮಾನಂದ ಹಾಗೂ ಇಬ್ಬರು ಶಿರಸ್ತೆದಾರರು ಸೇರಿದಂತೆ ಒಟ್ಟು ಆರು ಜನರ ವಿರುದ್ಧ ಕೊನೆಗೂ ಪೊಲೀಸ್ ಇಲಾಖೆ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ. ದಿ. ೨೦.೯.೨೦೨೨ ರಂದು ಬೆಳಗಾವಿ ಉಪವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ವರದಿ...

ಮಕ್ಕಳ ಕತೆ ; ಹಸಿವು ಮತ್ತು ಪ್ರಾಣ

ಒಂದು ಅಡವಿಯಲ್ಲಿ ಮೂರು ಮಂಗಗಳು ವಾಸವಾಗಿದ್ದವು. ತಂದೆ ಮಂಗ , ಮಗ ಮಂಗ , ಮತ್ತು ಮರಿ ಮಗಳು ಮಂಗಗಳು. ಅವು ತುಂಬಾ ಪ್ರೀತಿಯಿಂದ ಜೀವಿಸುತ್ತಿದ್ದವು. ಅಷ್ಟೇ ಕೀಟಲೆಯನ್ನು ಮಾಡುತ್ತಿದ್ದವು. ಮಗ ಮಂಗ ತಂಗಿಯನ್ನು ಗೋಳೋ ಎಂದು ಹೊಯ್ಯುತ್ತಿತ್ತು. ತಲೆ ಕೂದಲ ಜಗ್ಗುವುದು, ಬಾಲ ಎಳೆಯುವುದು ಓಡುತ್ತಾ ಹೋಗಿ ಅದರ ಕೈಯೊಳಗಿನ ರೊಟ್ಟಿಯ ತುಂಡನ್ನು...

ಗೀತಾಂಜಲಿ ಕವಿ ರವೀಂದ್ರ ಟ್ಯಾಗೋರ್ ಬದುಕು ಸಾಹಿತ್ಯ ಉಪನ್ಯಾಸ ಕವಿಗೋಷ್ಠಿ

ಚಿತ್ರಕಲಾ ಪ್ರದರ್ಶನ, ಹಾಡುಗಾರಿಕೆ ಕಾರ್ಯಕ್ರಮ ಹಾಸನ: ಹಾಸನದಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ 317ನೇ ತಿಂಗಳ ಸಾಹಿತ್ಯ ಕಾರ್ಯಕ್ರಮವು ಖ್ಯಾತ ಚಿತ್ರ ಕಲಾವಿದರು, ಚಿತ್ರಕಲಾ ಶಿಕ್ಷಕರು ಶ್ರೀ ಬಿ.ಎಸ್.ದೇಸಾಯಿ ಇವರ ಪ್ರಾಯೋಜನೆಯಲ್ಲಿ ದಿನಾಂಕ 5-5-2024ರ ಭಾನುವಾರ ಮದ್ಯಾಹ್ನ 3.00 ಗಂಟೆಗೆ ಕಲಾಶ್ರೀ ಗ್ಯಾಲರಿ, ವಿವೇಕಾನಂದ 4ನೇ ಅಡ್ಡ ರಸ್ತೆ, ಡೆಂಟಲ್...

ಗಂಗಾ ದೇವಿ ನೆಲೆಸಿರುವ ಐತಿಹ್ಯದ ಹಾಲು ರಾಮೇಶ್ವರ ಕ್ಷೇತ್ರ ದರ್ಶನ

ನಾವು ಬೇಲಗೂರಿನಲ್ಲಿ ದೇವಾಲಯಗಳನ್ನು ದರ್ಶಿಸಿ ಹಾಲು ರಾಮೇಶ್ವರ ಕ್ಷೇತ್ರ ತಲುಪಿದಾಗ ಮದ್ಯಾಹ್ನ ಒಂದು ಕಾಲು ಗಂಟೆ. ಬಿರು ಬಿಸಿಲಿಗೆ ನಮ್ಮ ಕಾಲುಗಳು ಬೆಂದು ಬಳಲಿದವು. ದೇವಸ್ಥಾನದ ಬಾಗಿಲು ತೆರೆಯುವುದು ಎರಡೂವರೆ ಗಂಟೆ ಮೇಲೆ ಎಂದರು ಅಲ್ಲಿಯ ಟೀ ಅಂಗಡಿಯವರು. ಅಲ್ಲಿಯವರೆಗೂ ಏನು ಮಾಡುವುದು? ಟೀ ಕುಡಿದು ಟೈಂ ಪಾಸ್ ಮಾಡದೇ ಅಲ್ಲೇ ಹೊರಗೆ ಅಡ್ಡಾಡಿದೆವು. ದೇವಾಲಯದ...
- Advertisement -spot_img

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -spot_img
close
error: Content is protected !!
Join WhatsApp Group