Homeಸುದ್ದಿಗಳುಹಾಸನ ವಿದ್ಯಾನಗರ ಕುವೆಂಪು ಯುವಕರ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

ಹಾಸನ ವಿದ್ಯಾನಗರ ಕುವೆಂಪು ಯುವಕರ ಸಂಘದಿಂದ ಅದ್ಧೂರಿ ಕನ್ನಡ ರಾಜ್ಯೋತ್ಸವ

ಹಾಸನ ವಿದ್ಯಾನಗರ ಕುವೆಂಪು ರಸ್ತೆ. ಇಲ್ಲಿಯ ಕುವೆಂಪು ಯುವಕರ ಸಂಘದಿಂದ ದಿ 24 – 11 – 2024ರ ಭಾನುವಾರ ಕುವೆಂಪು ಸರ್ಕಲ್ ನಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಂದು ಬೆ.8 ಗಂಟೆಗೆ ಧ್ವಜರೋಹಣ ನೆರವೇರಲಿದೆ.

ಡಾ.ಸಿ ಎಸ್.ಜಗದೀಶ್, ರಿ.ಹೆಚ್ಓ ಡಿ. ಸಮುದಾಯ ಕ್ಯಾನ್ಸರ್ ವಿಭಾಗ ಇವರು ನೆರವೇರಿಸುವರು. ಹೇಮಂತ್ ಕುಮಾರ್ ಹೆಚ್ ಆರ್. ಮಾರುತಿ ಪವರ್ ಟೂಲ್ಸ್, ಅಧ್ಯಕ್ಷರು ಕುವೆಂಪು ಯುವಕರ ಸಂಘ, ಹಾಸನ ಇವರ ಅಧ್ಯಕ್ಷತೆಯಲ್ಲಿ ಡಾ.ಹೆಚ್.ಎಲ್.ಮಲ್ಲೇಶ್ ಗೌಡರು, ಅಧ್ಯಕ್ಷರು,ಕ.ಸಾ.ಪ., ಹಾಸನ ಇವರು ಉದ್ಘಾಟಿಸುವರು.

ಮುಖ್ಯ ಅತಿಥಿಗಳಾಗಿ ಶ್ರೇಯಸ್ ಎಂ. ಪಟೇಲ್, ಹಾಸನ ಲೋಕಸಭಾ ಕ್ಷೇತ್ರದ ಸಂಸದರು, ಸ್ವರೂಪ್ ಪ್ರಕಾಶ್, ಹಾಸನ ವಿಧಾನಸಭಾ ಕ್ಷೇತ್ರದ ಸದಸ್ಯರು ಪ್ರೀತಮ್ ಜೆ.ಗೌಡರು, ಮಾಜಿ ಶಾಸಕರು, ಹಾಸನ ಜಿಲ್ಲಾಧಿಕಾರಿಗಳು ಶ್ರೀಮತಿ ಸತ್ಯಭಾಮ ಸಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮೊಹಮ್ಮದ್ ಸುಜೀತಾ ಎಂ.ಎಸ್. ಹಾಸನ ನಗರಸಭೆ ಅಧ್ಯಕ್ಷರು ಎಂ ಚಂದ್ರೇಗೌಡರು ಮತ್ತು ವಿಶೇಷ ಆಹ್ವಾನಿತರು ಪತ್ರಕರ್ತರು ಆರ್. ಪಿ. ವೆಂಕಟೇಶ್ ಮಾರ್ತಿ,,ಹೆಚ್.ಬಿ ಮದನಗೌಡರು, ರವಿ ನಾಕಲಗೂಡು, ಡಾ.ಶ್ಯಾಮಲ ದೇವಿ, ರಿ. ಕರ್ನಲ್ ನಟೇಶ್, ಸಾಹಿತಿ ಗೊರೂರು ಅನಂತರಾಜು,, ಕ.ಸಾ.ಪ. ಜಿಲ್ಲಾ ಗೌ.ಕಾರ್ಯದರ್ಶಿ ಬೊಮ್ಮೆ ಗೌಡರು, ಪ್ರೋ. ಕೆ.ಟಿ.ಕೃಷ್ಣೇಗೌಡರು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಹರೀಶ್ ಗೌಡರು ಭಾಗವಹಿಸುವರು. ಅಂದು ಬೆ. 11ಕ್ಕೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ, ಮ..1 ಕ್ಕೆ ಅನ್ನ ಸಂತರ್ಪಣೆ, ಸಂಜೆ 6ಕ್ಕೆ ಬೆಂಗಳೂರು ತಂಡದವರಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಇರುವುದು.

RELATED ARTICLES

Most Popular

close
error: Content is protected !!
Join WhatsApp Group