Monthly Archives: May, 2024

ಶಾಸ್ತ್ರಿಗಳ ಸಾಹಿತ್ಯ ಕಾಲ

ಕಾವ್ಯ ಮೀಮಾಂಸೆ: ಇನ್ನೊಂದಿಷ್ಟು ವಿಚಾರಗಳು.ನಿನ್ನೆ ಭಾರತೀಯ ಕಾವ್ಯ ಮೀಮಾಂಸೆ ಬಗ್ಗೆ ಕೆಲ ವಿಚಾರ ಹಾಕಿದ್ದೆ. ಹಲವರು ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಇನ್ನಷ್ಟು ವಿಚಾರ ಅಪೇಕ್ಷಿಸಿದ್ದಾರೆ. ಹೊಸಗನ್ನಡ ಸಾಹಿತ್ಯಕ್ಕೆ ಶ್ರೀಕಾರ ಹಾಕಿದ ಇಬ್ಬರು " ಶ್ರೀ " ಗಳು ಬಿಎಂಶ್ರೀ ಮತ್ತು ತೀನಂಶ್ರೀ. ಕನ್ನಡದ ಆಚಾರ್ಯ ಪುರುಷ ಬಿಎಂಶ್ರೀ ಭಾವಗೀತೆಗಳ ಯುಗ ಆರಂಭಿಸಿದರು. ತೀನಂಶ್ರೀ ಅವರು...

ಕವನ – ಬುದ್ಧನೇಕೆ ನಕ್ಕ

ಬುದ್ಧನೇಕೆ ನಕ್ಕ.....ಬುದ್ಧನಂತಾಗಬೇಕೆಂದು ಮನೆ ಬಿಟ್ಟು ಬರುವವರ ನೋಡಿ ಬುದ್ಧ ಮುಗಳ್ನಗೆ ನಕ್ಕ ಬುದ್ಧ ಬೌದ್ಧತ್ವಗಳನ್ನರಿಯದೆ ಆಸೆ. ಅಧಿಕಾರದ, ಮೋಹ ತೊರೆಯದೆ ತೋಳಲಾಡುವವರ ಕಂಡು ತುಟಿ ಬಿಚ್ಚದೆ ಮೌನದಿ ನಕ್ಕ.ಜರಿ ಪೀತಾoಬರ, ಒಡವೆ ತೊರೆದವನ ಹಲ್ಲಿಗೆ ಬಂಗಾರದ ಕವಚ ತೊಡಿಸಿ ಪೂಜಿಸುವ ದೇಶ ವಿದೇಶಗಳ ಜನರ ಕಂಡು ಖೇದದಿಂದ ಬುದ್ಧ ನಕ್ಕ.ವಾಸ್ತುವಿಗಾಗಿ, ಅದೃಷ್ಟದ ಸಂಕೇತ ವಾಗಿ ನಗುವ ಬುದ್ಧ ಮನೆ ಅಲಂಕಾರದ ವಸ್ತುವಾಗಿ ಕೊಣೆಯ ಮೂಲೆಯಲಿ ವಿರಾಜಮಾನನಾದ ಲಾಫಿoಗ ಬುದ್ಧ ತನ್ನ ಅವಸ್ಥೆಗಾಗಿ ತಾನೇ ನಕ್ಕ.ಅಷ್ಟಐಶ್ವರ್ಯ ತೊರೆದು ಸರ್ವ...

ಕವನ – ನಕ್ಕನೇ ನಮ್ಮ ಬುದ್ಧ

ನಕ್ಕನೇ ನಮ್ಮ ಬುದ್ಧವೈಶಾಖ ಪೂರ್ಣಿಮೆಯ ದಿನ ಮುಕ್ತಿಯ ಹುಡುಕಾಟದಲ್ಲಿ ಕಪಿಲವಸ್ತುವನ್ನು ಬಿಟ್ಟು ಹೊರಟು ಜ್ಞಾನೋದಯದ ಮಾರ್ಗ ಕಂಡುಕೊಂಡ ನಮ್ಮ ಬುದ್ಧಪ್ರಾಣಿಬಲಿಯ ವಿರೋಧಿಸಿ ಮೂಢನಂಬಿಕೆಯ ಖಂಡಿಸಿ ಜಾತೀಯತೆಯ ಅಜ್ಞಾನವನ್ನು ತೊಲಗಿಸಿದ ನಮ್ಮ ಬುದ್ಧ ಆದರೇನು ತಮ್ಮ ತಮ್ಮಲ್ಲೇ ಕಾದಾಡುವವರನ್ನು ಕಚ್ಚಾಡುವವರನ್ನು ಮೂಢನಂಬಿಕೆಯ ಹೊತ್ತು ತಿರುಗುವವರನ್ನು ಪ್ರಾಣಿ ಹತ್ಯೆ ಮಾಡುವವರನ್ನು ನೋಡಿ ನಕ್ಕನೇ ನಮ್ಮ ಬುದ್ಧನಿರ್ವಾಣದ ಪಥವ ಬೋಧಿಸುತ ಮುಕ್ತಿಯ ದಾರಿಯ ತೋರಿಸುತ ಇಂದ್ರಿಯಗಳ ನಿಯಂತ್ರಣ, ಮಿತ ಆಹಾರ, ಅಷ್ಟಾ0ಗ ಯೋಗ ಎನ್ನುವ ಮಾರ್ಗದಿ ಕೊಂಡೊಯ್ದರೂ ತಮ್ಮದಲ್ಲದ ವಸ್ತುವಿಗೆ ಹಪಹಪಿಸುವ ಜನರ ಕಂಡು ನಕ್ಕನೇ ನಮ್ಮ ಬುದ್ಧಯಾವುದೇ ಪವಾಡಗಳನ್ನು ಮಾಡದೇ...

ಗ್ಯಾರಂಟಿ ಉಚಿತ ; ಬಡವರ ಚಿಕಿತ್ಸೆಗೆ ಕೊಕ್ಕೆ

ಗೋಕಾಕ - ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರು ತಮಗೆ ಬರುವ ೨೦೦೦ ರೂ. ಗಳನ್ನು ಹತ್ತು ತಿಂಗಳ ಕಾಲ ಕೂಡಿಟ್ಟು ಕಣ್ಣಿನ ಆಪರೇಶನ್ ಮಾಡಿಸಿಕೊಂಡರೆಂಬ ಒಂದು ವರದಿಯು ಕಾಂಗ್ರೆಸ್ ಸರ್ಕಾರದ ಹೆಗ್ಗಳಿಕೆಯೋ ಅಥವಾ ಆರೋಗ್ಯ ಇಲಾಖೆಯ ಕಾರ್ಯವೈಖರಿಯ ಉಡಾಫೆಯೋ ಎಂಬ ಚರ್ಚೆ ಹುಟ್ಟು ಹಾಕಿದೆ.ಕರ್ನಾಟಕ ಸರ್ಕಾರದ ಆರೋಗ್ಯ ಕರ್ನಾಟಕ, ಯಶಸ್ಸಿನಿ ಹಾಗೂ...

ಘಟಪ್ರಭಾದಲ್ಲಿ ಬೇಸಿಗೆ ಯೋಗ ಶಿಬಿರ                            

     ಮೂಡಲಗಿ- ಸಮೀಪದ ಘಟಪ್ರಭಾದಲ್ಲಿ ಜಗದ್ಗುರು ಗಂಗಾಧರ (ಜೆ ಜಿ) ಸಹಕಾರಿ ಸೊಸಾಯಿಟಿಯ ಆಯುರ್ವೇದಿಕ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ  ಏಳು ದಿನಗಳ ಕಾಲ ಬಾಲರೋಗ ಮತ್ತು ಸ್ವಸ್ಥವೃತ್ತ ವಿಭಾಗದ ವತಿಯಿಂದ ಜನನ ಕಲಿ-ನಲಿ ಬೇಸಿಗೆ ಯೋಗ ಶಿಬಿರ ಹಮ್ಮಿಕೊಂಡಿದ್ದರು.ಕಾರ್ಯಕ್ರಮದಲ್ಲಿ ಪ್ರತಿನಿತ್ಯ ಯೋಗ, ಪ್ರಾಣಾಯಾಮ, ಕ್ರಾಪ್ಟ್ ಡ್ರಾಯಿಂಗ್, ಡ್ಯಾನ್ಸ್ , ಸಲಾಡ್ ಕಾಂಪಿಟೆಶನ್,ವಚನ ಮಂತ್ರ...

ಹತಾಶೆಯಿಂದ ಮತಯಂತ್ರ ಎತ್ತಿ ಎಸೆದ ವೈಎಸ್ಆರ್ ಶಾಸಕ

ಹೈದರಾಬಾದ್ - ಮೇ ೧೩ ರಂದು ಆಂಧ್ರಪ್ರದೇಶದಲ್ಲಿ ನಡೆದ ಲೋಕಸಭಾ ಚುನಾವಣೆಯ ಮತದಾನದ ವೇಳೆ ವೈಎಸ್ ಆರ್ ಕಾಂಗ್ರೆಸ್ ನ ಶಾಸಕ ರಾಮಕೃಷ್ಣ ರೆಡ್ಡಿ ವಿವಿಪ್ಯಾಟ್ ಯಂತ್ರವನ್ನು ಎತ್ತಿ ಕೆಳಗೆಸೆದು ತನ್ನ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಈ ಘಟನೆಯ ವಿಡಿಯೋ ಒಂದನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದು, ಮತದಾನ ಕೇಂದ್ರದಲ್ಲಿ...

ಗುಜನಟ್ಟಿ ಸಹಕಾರ ಸಂಘಕ್ಕೆ ಅಕ್ರಮವಾಗಿ ಸಿಬ್ಬಂದಿ ನೇಮಕ

ಏಕಾಂಗಿಯಾಗಿ ಧರಣಿಗೆ ಕುಳಿತ ಗುರು ಗಂಗಣ್ಣವರಮೂಡಲಗಿ - ಸಹಕಾರ ಸಂಘಗಳ ನಿಯಮಗಳ ಪ್ರಕಾರ ಸಿಬ್ಬಂದಿ ನೇಮಕಕ್ಕೆ ಪೂರ್ವ ನೋಟಿಫಿಕೇಶನ್ ನೀಡದೆ ಏಕಾಏಕಿ ಕಂಪ್ಯೂಟರ್ ಆಪರೇಟರ್ ನೇಮಕ ಮಾಡಿಕೊಂಡಿದ್ದನ್ನು ಪ್ರತಿಭಟಿಸಿ ಸಮಾಜ ಸೇವಕ ಗುರು ಗಂಗಣ್ಣವರ ಅವರು ಕಾರ್ಯಾಲಯದ ಎದುರು ಡಾ. ಅಂಬೇಡ್ಕರ್ ಫೋಟೋ ಇಟ್ಟುಕೊಂಡು ಏಕಾಂಗಿಯಾಗಿ ಧರಣಿ ನಡೆಸಿದರು.ಸಮೀಪದ ಗುಜನಟ್ಟಿ ಗ್ರಾಮದ ಪಿಕೆಪಿಎಸ್ ಸೊಸಾಯಿಟಿಯಲ್ಲಿ...

ಶಾಸ್ತ್ರಿಗಳ ಸಾಹಿತ್ಯ ಕಾಲ

ಕಾವ್ಯ: ನನಗನಿಸಿದ ಹಾಗೆ..‌" ಕಾವ್ಯಕ್ಕೆ ನಿರ್ದಿಷ್ಟ ವಿಷಯ ಕೊಡುವದು ಸರಿಯೇ ಎಂದು ನಾನು ಕೇಳಿದ್ದೆ. ಅದರ ಬಗ್ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ವಿಷಯ ಇರಲಿ ಎಂದವರೂ ಇದ್ದಾರೆ. ಸರಿಯಲ್ಲ ಎಂದವರೂ ಇದ್ದಾರೆ. ನಾನು ಕಾವ್ಯದ ಬಗ್ಗೆ ಈ ಹಿಂದೆ ಕೆಲ ವಿಚಾರ ಬರೆದಿದ್ದುಂಟು. ಕಳೆದ ಅರವತ್ತು ವರ್ಷಗಳಿಂದ ಕಾವ್ಯಲೋಕದಲ್ಲಿರುವ ಮತ್ತು ಸಾಧ್ಯವಾದಷ್ಟು ಕಾವ್ಯವನ್ನು ಓದಿರುವ ಮತ್ತು...

ಇಂದು ಚಹಾ ದಿನವಂತೆ! ಅದರ ನೆಪದಲ್ಲಿ….

ತೀರ್ಥಹಳ್ಳಿಯೆಂಬ ಮಲೆನಾಡಿಗೆ ಬಂದ ಮೇಲಷ್ಟೇ ನಾನು ಆರೋಗ್ಯವಾಗಿದ್ದಾಗಲೂ ಕಾಫೀ ಬ್ರೆಡ್ಡು ತಿಂದದ್ದು. ನಾವೆಲ್ಲ ಖಾಯಿಲೆಯಿದ್ದಾಗ ಮಾತ್ರ ಕಾಫೀ ಬ್ರೆಡ್ಡು ಸೇವಿಸಿದ್ದು. ಈಗಲೂ ಕಾಫೀ ಬ್ರೆಡ್ಡು ಎದುರಾದರೆ 'ಯಾಕೆ ಹುಷಾರಿಲ್ವಾ!?' ಎಂದು ಕೇಳಬೇಕೆನಿಸುತ್ತದೆ. ಕಾಫೀಯೆಲ್ಲ ಖಾಯಿಲೆ ಕಸಾಲೆಯಿದ್ದಾಗ ಕುಡಿದು ಅಭ್ಯಾಸ. ಸಾಮಾನ್ಯ ಜೀವನದಲ್ಲಿ ನಮಗೆ ಕಾಫೀ ಆಗಿಬರುತ್ತಿರಲಿಲ್ಲ. ಜೊತೆಗೆ ಕಾಫೀ ಮಾಡಲು ಪರಿಣಿತಿ ಬೇಕು. ಆದರೆ...

ಚಿತ್ತರಗಿಯಲ್ಲಿ  ಹೇಮರೆಡ್ಡಿ ಮಲ್ಲಮ್ಮ ಜಯಂತಿಯ ಆಚರಣೆ

ಹುನಗುಂದ: ತಾಲೂಕಿನ ಚಿತ್ತರಗಿ ಗ್ಗ್ರಾಮದಲ್ಲಿ ದಿನಾಂಕ 20 ರಂದು ಸೋಮವಾರ ಹೇಮ ವೇಮ ಯುವಕ ಸಂಘದವರಿಂದ ಮಹಾ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮಳ ಜಯಂತ್ಯುತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಗ್ರಾಮದಲ್ಲಿ ಜರುಗಿದವು.ಜಯಂತ್ಯುತ್ಸವದ ನಿಮಿತ್ತ ಭಾವಚಿತ್ರ ಮೆರವಣಿಗೆ:   ಮಲ್ಲಮ್ಮಳ ಭಾವಚಿತ್ರದ ಮೆರವಣಿಗೆಯನ್ನು   ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭಿಸಲಾಯಿತು. ಮಹಿಳೆಯರು ಕಳಸ ಕನ್ನಡಿ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ...
- Advertisement -spot_img

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...
- Advertisement -spot_img
error: Content is protected !!
Join WhatsApp Group