Monthly Archives: June, 2024
ಸುದ್ದಿಗಳು
ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಮೈಸೂರು -ನಗರದ ಬೋಗಾದಿ ಮುಖ್ಯರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.ವಿದ್ಯಾರ್ಥಿಗಳು ‘ಈ ನೆಲ ಈ ಜಲ ಈ ಕಾಡು’ ಎಂಬ ಪರಿಸರ ಗೀತೆಯ ಮೂಲಕ ಪ್ರಕೃತಿಯನ್ನು ಕುರಿತು ಪ್ರಾರ್ಥನೆ ಸಲ್ಲಿಸಿದರು. ನಂತರ ಸಂಸ್ಥೆಯ ಅಧ್ಯಕ್ಷರಾದ ಟಿ. ರಂಗಪ್ಪರವರು ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿ,...
ಸುದ್ದಿಗಳು
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವತಿಯಿಂದ ಸ್ವಾಮೀಜಿಗಳಿಗೆ ಅಭಿನಂದನೆ
ಮೈಸೂರು -ನಗರದ ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ಮಠ, ಮೈಸೂರು ಶಾಖೆಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ವತಿಯಿಂದ ಜೂ.8 ರಂದು ಸೋಸಲೆ ಶ್ರೀ ವ್ಯಾಸರಾಜ ಮಹಾಸಂಸ್ಥಾನ ಮತ್ತು ಶ್ರೀ ವ್ಯಾಸತೀರ್ಥ ವಿದ್ಯಾಪೀಠದ ಸಂಯುಕ್ತಾಶ್ರಯದಲ್ಲಿ ಶ್ರೀಮಾನ್ ನ್ಯಾಯ ಸುಧಾ ಮಂಗಳ ಮಹೋತ್ಸವದ ಪರೀಕ್ಷೆಗಳ ನಿಮಿತ್ತ ಶ್ರೀಗಳನ್ನು ಸತ್ಕರಿಸಲಾಯಿತು.ಜೆ.ಪಿ.ನಗರದ ವಿಠಲಧಾಮದಲ್ಲಿ ಆಯೋಜನೆ ಮಾಡಿರುವ ಸಂದರ್ಭದಲ್ಲಿ ಸೋಸಲೆ ಶ್ರೀ...
ಸುದ್ದಿಗಳು
ಮೂರು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನೆ
ಮೌಂಟ್ ಅಬುವಿನಿಂದ ಮೖಸೂರು ಮಹಾನಗರಕ್ಕೆ ಲಲಿತ ಬಾಯಿ ಇನಾನಿ ಆಗಮನಮೈಸೂರು-ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆಯ ಮುಖ್ಯಾಲಯವಾದ ರಾಜಸ್ಥಾನ ಅಬುಪರ್ವತದಲ್ಲಿ ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸುತ್ತಿರುವ ಚಾರ್ಟರ್ರ್ಡ್ ಅಕೌಟೆಂಟ್ ರಾಜಯೋಗಿ ಬ್ರಹ್ಮಾಕುಮಾರ ಲಲಿತ ಬಾಯಿ ಇನಾನಿ ರವರು ಶನಿವಾರ ಜೂನ್ 8 ರ ಸಂಜೆ ಹುಣಸೂರು ರಸ್ತೆಯಲ್ಲಿರುವ ರಾಜಯೋಗ ರಿಟ್ರೀಟ್ ಸೆಂಟರ್ ನಲ್ಲಿ ನಡೆಯುತ್ತಿರುವ 3ನೇ ತಂಡದ...
ಲೇಖನ
ಡಾ.ಶಶಿಕಾಂತ ಪಟ್ಟಣರವರ – “ಬೇಲಿ ಮೇಲಿನ ಹೂವು”, ಕವನ ಸಂಕಲನ, ಪರಿಚಯ
“ಒಳಗೊಳಗೆ ಮೌನವಾಗಿದ್ದ, ಹೆಪ್ಪುಗಟ್ಟದ ಬಯಕೆಗಳು ಚಿಗುರೊಡೆದು ಮರವಾಗುವ ಆಸೆಯನ್ನು ಹೊತ್ತು, ಬದುಕಿನ ಪಯಣದಲಿ ಏಕಾಂಗಿಯಾಗದೆ, ಸ್ನೇಹ ಪ್ರೀತಿಗಳನ್ನುಅಪ್ಪಿಕೊಂಡು, ದೂರ ಪಯಣಕೆ ಕೈ ಕುಲುಕಿ, ಹೆಜ್ಜೆ ಹಾಕಬೇಕಿದೆ” ಎಂಬ ಅದಮ್ಯ ಜೀವನ ಪ್ರೀತಿಯನ್ನು ಬಿತ್ತರಿಸುವ ಭಾವಗಳ ಸಂಗಮಕಾವ್ಯ, ಡಾ. ಶಶಿಕಾಂತ ಪಟ್ಟಣವರು ರಚಿಸಿದ ಕವನ ಸಂಕಲನ “ಬೇಲಿ ಮೇಲಿನ ಹೂವು”.
೬೩...
ಸುದ್ದಿಗಳು
ಕಿತ್ತೂರ ಚನ್ನಮ್ಮ ಹಾಗೂ ವಿವೇಕಾನಂದರ ಮೂರ್ತಿ ಪ್ರತಿಷ್ಠಾಪನೆ ಜೂ. ೧೨ ರಂದು
ಸಿಂದಗಿ; ಪಟ್ಟಣದಲ್ಲಿ ವಿಜಯಪುರ ನಗರಕ್ಕೆ ಹೋಗುವ ಮಾರ್ಗದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ವೃತ್ತ ಹಾಗೂ ಶ್ರೀ ಸ್ವಾಮಿ ವಿವೇಕಾನಂದ ವೃತ್ತಗಳಲ್ಲಿ ಪುತ್ತಳಿಗಳ ಪ್ರತಿಸ್ಥಾಪನೆ ಗೊಳ್ಳಲಿವೆ. ಜೂ.12 ರಂದು ಪಟ್ಟಣಕ್ಕೆ ಆಗಮಿಸಲಿರುವ ಭವ್ಯ ಮೆರವಣಿಗೆಯಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ ಮನವಿ ಮಾಡಿಕೊಂಡರು.ಪಟ್ಟಣದ ಬಸವ ಮಂಟಪದಲ್ಲಿ...
ಸುದ್ದಿಗಳು
ಸಿಂದಗಿ ಪಟ್ಟಣದ ಹಸಿರೀಕರಣ ಕಾರ್ಯ ಶ್ಲಾಘನೀಯ – ಅಶೋಕ ಮನಗೂಳಿ
ಸಿಂದಗಿ; ಪರಿಸರ ವಿನಾಶದಿಂದ ನಾವೆಲ್ಲರು ಕೊವಿಡ್ನಂತಹ ರೋಗಕ್ಕೆ ತುತ್ತಾಗಬೇಕಾದ ದುಸ್ಥಿತಿ ಬಂದೊದಗಿದೆ ಅದಕ್ಕೆ ಪರಿಸರ ಸಂರಕ್ಷಣೆ ನಮ್ಮೆಲರ ಆದ್ಯ ಕರ್ತವ್ಯವಾಗಿದೆ. ಅದರಂತೆ ಅರಣ್ಯ ಇಲಾಖೆ ಅಧಿಕಾರಿಗಳು ಪಟ್ಟಣದ ಹಸಿರೀಕರಣಕ್ಕೆ ಮುಂದಾಗಿರುವದು ಶ್ಲಾಘನೀಯ ಕಾರ್ಯ ಎಂದು ಶಾಸಕ ಅಶೋಕ ಮನಗೂಳಿ ಪ್ರಶಂಸೆ ವ್ಯಕ್ತಪಡಿಸಿದರು.ಪಟ್ಟಣದ ಕನಕದಾಸ ವೃತ್ತದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಹಾಗೂ ವಲಯ ಅರಣ್ಯ ಇಲಾಖೆಯ...
ಲೇಖನ
ಬಿಡಾರದಹಳ್ಳಿ ಬೂದೇಶ್ವರಸ್ವಾಮಿಮಠ ಪ್ರಶಾಂತ ಧಾರ್ಮಿಕ ಕ್ಷೇತ್ರ
ಹಾಸನದಿಂದ 17 ಕಿ.ಮೀ. ದೂರದಲ್ಲಿ ನಿಟ್ಟೂರಿನಿಂದ ಎರಡು ಕಿ.ಮೀ. ಅಂತರದಲ್ಲಿ ಇರುವ ಬಿಡಾರದಹಳ್ಳಿ ಬೂದೇಶ್ವರ ಕ್ಷೇತ್ರ ಪವಾಡ ಪುರುಷರ ಪುಣ್ಯಕ್ಷೇತ್ರವೆಂದು ಹೆಸರಾಗಿದೆ.ಇಲ್ಲಿಗೆ ಈ ಹಿಂದೆ ಶಿವರಾತ್ರಿಗೆ ನಾನು ನನ್ನ ಪತ್ನಿ ಶಕುಂತಲೆಯೊಂದಿಗೆ ಒಮ್ಮೆ ಭೇಟಿ ನೀಡಿದ್ದೆನು. ಅದಕ್ಕೂ ಮೊದಲು ನಿಟ್ಟೂರಿನಿಂದ ಎರಡು ಕಿ.ಮೀ. ದೂರದ ಯಲಗುಂದ ಗ್ರಾಮದಲ್ಲಿ 2018ರಲ್ಲಿ ನಡೆದ 5ನೇ ಹಾಸನ ತಾ....
ಸುದ್ದಿಗಳು
ಬೂದೇಶ್ವರ ಮಠದಲ್ಲಿ ರಂಜಿಸಿದ ನೃತ್ಯ ನಾಟಕ ಸಂಗೀತ ಕಾರ್ಯಕ್ರಮಗಳು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಮೈಸೂರು ಹಾಗೂ ಹಾಸನ, ಶ್ರೀ ಶಾರದಾ ಕಲಾಸಂಘ ಹಾಸನ ಇವರ ವತಿಯಿಂದ ಹಾಸನ ತಾ. ಬಿಡಾರದಹಳ್ಳಿ ಬೂದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಶ್ರೀಕ್ಷೇತ್ರ ಧಾರ್ಮಿಕ ಕ್ಷೇತ್ರವಾಗಿ ಹೆಸರಾಗಿದ್ದು ಇಲ್ಲಿ ಪ್ರತಿ ಅಮಾವಾಸ್ಯೆ ಹುಣ್ಣಿಮೆಗೆ ನಡೆಯುವ ಭಜನೆ ಹಾಡುಗಾರಿಕೆ...
ಸುದ್ದಿಗಳು
ದತ್ತಿನಿಧಿಯನ್ನು ಮುಮ್ಮಿಗಟ್ಟಿಯ ಕರ್ಲಾನಿ ಸರ್ಕಾರಿ ಶಾಲೆಗೆ ನೀಡಿದ ಅಕ್ಷರತಾಯಿ ಲೂಸಿ ಸಾಲ್ಡಾನ
ಇವರು ಲಕ್ಷ ಲಕ್ಷ ರೂಪಾಯಿಗಳನ್ನು ಸರಕಾರಿ ಶಾಲೆಗೆ ದತ್ತಿ ನೀಡಿದ್ದಾರೆ. ಹಾಗಂತ ಇವರು ಕೋಟ್ಯಾಧೀಶರಲ್ಲ. ಇವರು ಸಾವಿರಾರು ಮಕ್ಕಳ ತಾಯಿ. ಒಬ್ಬರು ಸ್ವಂತ ಮಗುವಲ್ಲ. ಮನೆಗೆ ಬಂದರೆ ಹತ್ತಾರು ಮಂದಿ ಕೂಡದ ವಾಸದ ಮನೆ ಇವರದು. ಆದರೆ ಸಾವಿರಾರು ಜನದ ಮನದಲ್ಲಿ ಶಾಶ್ವತ ಸ್ಥಾನ ಪಡೆದವರಿವರು. ಹುಟ್ಟಿದ್ದು ಕೃಷ್ಣನ ನಾಡು ಉಡುಪಿ ಜಿಲ್ಲೆಯಾದರೂ ಸಾಧನಗೈದದ್ದು...
ಲೇಖನ
ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ; ಒತ್ತಡದಿಂದ ದೂರವಿರಿ
(ಜೂನ್ 08- ವಿಶ್ವ ಬ್ರೇನ್ ಟ್ಯೂಮರ್ ದಿನದ ಪ್ರಯುಕ್ತ ಪ್ರಸ್ತುತ ಲೇಖನ)● ಬ್ರೈನ್ ಟ್ಯೂಮರ್ ಬಗ್ಗೆ ಜನರಿಗೆ ಅರಿವು ಮೂಡಿಸಲು ಮತ್ತು ಶಿಕ್ಷಣ ನೀಡಲು ಜೂನ್ 8 ರಂದು ಆಚರಿಸಲಾಗುತ್ತದೆ. ಮೆದುಳಿನಲ್ಲಿನ ಅಸಹಜ ಕೋಶಗಳ ಸಾಮೂಹಿಕ ಬೆಳವಣಿಗೆಯನ್ನು ಮೆದುಳಿನ ಗೆಡ್ಡೆಯಾಗಿದೆ . ವಿವಿಧ ರೀತಿಯ ಮೆದುಳಿನ ಗೆಡ್ಡೆಗಳು ಅಸ್ತಿತ್ವದಲ್ಲಿವೆ. ಕೆಲವು ಕ್ಯಾನ್ಸರ್ ರಹಿತ ಮತ್ತು...
Latest News
ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ
ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...



