Monthly Archives: July, 2024

ಸಮಾಜದ ಬಗ್ಗೆ ಕಳಕಳಿ ಹುಟ್ಟಿಸಲು ಎನ್ಎಸ್ಎಸ್ ಸಹಕಾರಿ – ಭೋಜರಾಜ ಬೆಳಕೂಡ

ಮೂಡಲಗಿ: ಇಂದಿನ ಯುವ ಪೀಳಿಗೆಗೆ ಸಮಾಜದ ಬಗ್ಗೆ ಕಳಕಳಿ ಹುಟ್ಟಿಸಲು ಎನ್.ಎಸ್.ಎಸ್ ಶಿಬಿರ ಸಹಾಯಕಾರಿಯಾಗಿದೆ ಎಂದು ಕಲ್ಲೋಳಿಯ ಬಸವೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬೋಜರಾಜ ಬೆಳಕೂಡ ಹೇಳಿದರು. ಅವರು ತಾಲೂಕಿನ ತುಕ್ಕಾನಟ್ಟಿಯ ಬಾವಿ ಕೋಡಿ ತೋಟದ ಶಾಲೆಯಲ್ಲಿ ಕಲ್ಲೋಳಿಯ ಬಸವೇಶ್ವರ ಕಲಾ ಮಹಾ ವಿದ್ಯಾಲಯದ ಎನ್.ಎಸ್.ಎಸ್ ಘಟಕ ಹಮ್ಮಿಕೊಂಡ ಏಳು ದಿನಗಳ ಕಾಲದ ರಾಷ್ಟ್ರೀಯ ಸೇವಾ...

ಮೂಡಲಗಿ ಮತ್ತು ಗೋಕಾಕ ತಾಲೂಕಿನ ಜನಸ್ಪಂದನ ರದ್ದು

ವಾಗ್ವಾದಕ್ಕೆಡೆ ಮಾಡಿದ ಉಪವಿಭಾಗಾಧಿಕಾರಿಗಳ ನಡೆ ಇದೆ ದಿ. ೫ ರಂದು ಜಿಲ್ಲಾಡಳಿತದ ವತಿಯಿಂದ ಗೋಕಾಕದ ಶ್ರೀ ಬಸವೇಶ್ವರ ಸಭಾ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮೂಡಲಗಿ ಮತ್ತು ಗೋಕಾಕ ತಾಲೂಕ ಜನಸ್ಪಂದನಾ ಕಾರ್ಯಕ್ರಮ ರದ್ದಾಗಿದ್ದು ಇದೆಲ್ಲ ಬರೀ ಕಾಟಾಚಾರ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಗಿದೆ. ಬೆಳಗಾವಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು....

ಕಲಾವಿದೆ ಅರುಂಧತಿ ನಾಗ್ ಅವರ ಹುಟ್ಟುಹಬ್ಬ

ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ. ಪ್ರಸಿದ್ಧ ನಟ ಹಾಗೂ ನಿರ್ದೇಶಕ ಶಂಕರ್ ನಾಗ್ ಅವರ ಪತ್ನಿ. ಇವರ ಆರಂಭದ ಜೀವನ ಮುಂಬಯಿಯಲ್ಲಿ ಕಳೆಯಿತು. ಅಲ್ಲಿರುವಾಗ ಮುಂಬಯಿನ ಹವ್ಯಾಸಿ ರಂಗಭೂಮಿಯ ಸಕ್ರಿಯ ವ್ಯಕ್ತಿಯಾಗಿದ್ದರು. ಮರಾಠಿ, ಗುಜರಾತಿ, ಹಿಂದಿ, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲೂ ಅಭಿನಯಿಸಿದ್ದಾರೆ. ಇವರು ಕೆಲವೊಮ್ಮೆ ತಿಂಗಳಲ್ಲಿ 42 ಪ್ರದರ್ಶನಗಳನ್ನು ಕೊಟ್ಟದ್ದೂ ಇದೆ. ಈ...

ಏಳೆಲೆ ಏ ಗುಬ್ಬಿ ಎಂಬ ತತ್ತ್ವಪದದ ವಿವರಣೆ

ಏಳೆಲೆ ಏ ಗುಬ್ಬಿ ಮಬ್ಬಾಗಿಯಿದ್ದರೆ                            ಕೊಂದು ತಿನ್ನುವುದಲ್ಲ ಬೆಕ್ಕು                                       ...

ಕವನ

ವಚನಗಳ ತಿಳಿವು ಶರಣರ ಸ್ವಾನುಭಾವದ ಘನವು ಬೆರೆತು ಅರಳಿದ ಮಿತವಾದ ಭಾಷೆ ರಾಗತಾಳವಿಲ್ಲ ನಮ್ಮ ಶರಣರ ವಚನಕೆ ಅದೊಂದು ನಾದಾತೀತ ಯೋಗ ಅದೊಂದು ಹಾಲತೊರೆ ಭಾವಾನುಭಾವಗಳ ತೆರೆ ಅದರಲ್ಲಿಹುದು ಬೆಲ್ಲದ ಸಿಹಿಯ ಹೊನಲು ಮಧುರ ಮಧುರ ಜ್ಞಾನದ ಘಮಲು ಶರಣರ ಅಂತಶ್ಚೇತನದ ಅಚ್ಚಳಿಯದ ನುಡಿಗಳೇ ವಚನದ ಕಿಡಿಗಳು ಅದನು ಅರಿತವನೇ ನಿಜವಾದ ಶರಣ ಅಕ್ಷರ ಮಾಂತ್ರಿಕದ ಮಹಾಶರಣ ಅದರೊಳಗಿರುವ ಸ್ವರವೆಲ್ಲ ಪರತತ್ವದ ಪರಾಕಾಷ್ಠೆ ಭಕ್ತಿರಸ ಹೊರಹೊಮ್ಮುವ ಪ್ರಸಾದಭರಿತ ಹೊನ್ನ ನುಡಿಗಳು ವಚನಗಳ ತಿಳಿವಳಿಕೆಯೇ ನಮ್ಮ ಬಾಳಿನ ಹೆಗ್ಗುರಿ ಸುಧಾ ಪಾಟೀಲ ಬೆಳಗಾವಿ

ಡಾ.ಗೊರೂರರ ಸಾಹಿತ್ಯ ಮರು ಓದು ‘ಹೈ ಯಾರು ಈ ರಾಬಿನ್ ಸನ್ ಕ್ರೂಸೋ..?

ಡಾ. ಹಂಪನಹಳ್ಳಿ ತಿಮ್ಮೇಗೌಡರು ಡಾ. ಗೊರೂರರ ಸಾಹಿತ್ಯ ಮರು ಓದು ಪುಸ್ತಕ ನನಗೆ ಕೊಟ್ಟು ಬಹಳ ದಿನಗಳೇ ಆಗಿವೆ. ಡಾ. ರಾಮಸ್ವಾಮಿ ಅಯ್ಯಂಗಾರ್ ಅವರ 120ನೇ ಜನ್ಮದಿನ. (ತಾ.4-7-1904) ಅವರ ನೆನಪಿನಲ್ಲಿ ಪುಸ್ತಕ ತೆಗೆದು ಮರು ಓದಿದೆ. ಕೃತಿಯಲ್ಲಿ 43 ಲೇಖನಗಳಿವೆ. ಇದು ಹಾಸನದ ಸರ್ಕಾರಿ ಕಲಾ ಕಾಲೇಜು ಈ ಹಿಂದೆ ಡಾ. ಗೊರೂರು...

ಸಶಕ್ತ, ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ವೈದ್ಯರ ಪಾತ್ರ ದೊಡ್ಡದು

ಬೀಳಗಿ: ವೃತ್ತಿಗಳಲ್ಲಿ ಪವಿತ್ರವಾದ ವೃತ್ತಿ ವೈದ್ಯ ವೃತ್ತಿ. ಸಶಕ್ತ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ವೈದ್ಯರ ಪರಿಶ್ರಮ ದೊಡ್ಡದು. ಮನುಷ್ಯ ಸಾವು ಬದುಕಿನ ಮಧ್ಯ ಹೋರಾಡುವಂತ ಸಮಯದಲ್ಲಿ ವೈದ್ಯರನ್ನು ದೇವತಾ ರೂಪದಲ್ಲಿ ಕಾಣುತ್ತೇವೆ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ ವೈದ್ಯಕೀಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಚೇರಮನ್ ಎಸ್.ಆರ್.ಪಾಟೀಲ್ ಹೇಳಿದರು. ತಾಲೂಕಿನ ಬಾಡಗಂಡಿ ಎಸ್.ಆರ್.ಪಾಟೀಲ ವೈದ್ಯಕೀಯ...

ದಿನಕ್ಕೊಬ್ಬ ಶರಣ ಮಾಲಿಕೆ

ವಚನ ಭಂಡಾರಿ ಶಾಂತರಸ 12ನೇ ಶತಮಾನದ ಶಿವಶರಣರ ಸಮಕಾಲೀನರು ವಚನ ಭಂಡಾರಿ ಶಾಂತರಸರು. ಇವರ ಪರಿಚಯ ದೊರೆತಿಲ್ಲ ಇವರು ಅನುಭವ ಮಂಟಪದಲ್ಲಿ ಮಾಡಿರುವ ಕಾರ್ಯಗಳು ಮಾತ್ರ ಪ್ರಮುಖವಾಗಿದ್ದವೆಂದು ಹೇಳಬಹುದು. ಇವರದೊಂದು ವಚನದ ಮುಖಾಂತರ ಇವರ ಪರಿಚಯ ತಿಳಿದುಕೊಳ್ಳಬಹುದು. ಇನ್ನೆಲ್ಲರ ಕೇಳುವದು ಕುಲ ಛಲ ಮಲ ದೈಹಿಕರು ಬಿಡನೆನ್ನ ಎದೆಯಲ್ಲಿ ಕಟ್ಟಿದ ಎಳೆ ಆಶಯ ಬಿಡದು ಕೊಡುವಲ್ಲಿ ಕೊಂಬಲ್ಲಿ ದ್ವಿಜರೊಡಗೂಡುವದು ಬಿಡದು ಎನ್ನೊಡೆಯ...

ಚೀನಿ ಬೌದ್ಧ ಭಿಕ್ಕು ಹ್ಯುಯೆನ್ ತ್ಸಾಂಗ ಭಾರತಕ್ಕೆ ಏಕೆ ಪ್ರಯಾಣಿಸಿದ್ದನು..?

ಚೀನಾದ ಬೌದ್ಧ ಭಿಕ್ಕು, ಹ್ಯುಯೆನ್ ತ್ಸಾಂಗ (ಕ್ರಿ.ಶ. ೬೦೦-೬೬೪) ನ ಭಾರತ ಯಾತ್ರೆ ಅಪೂರ್ವವಾದದ್ದು. ಇನ್ನಿತರರು ಸಾಹಸಕ್ಕಾಗಿ, ಸ್ವಪ್ರತಿಷ್ಠೆಗಾಗಿ, ಲಾಭಕ್ಕಾಗಿ ಪರ್ಯಟನ ಕೈಕೊಂಡರೆ, ಇವನು ವಿದ್ಯಾರ್ಜನೆಗೆ ಮತ್ತು ಪ್ರಮುಖ ಬೌದ್ಧ ವಿಶ್ವವಿದ್ಯಾಲಯಗಳಿಂದ ಬುದ್ಧರ ನಿಜವಾದ ಬೋಧನೆಗಳನ್ನು ಸಂಗ್ರಹಿಸಲು ಬಂದವನು. ಮಧ್ಯ ಏಷ್ಯದ ಹಲವಾರು ದೇಶಗಳು, ರಷ್ಯ, ಆಫಘಾನಿಸ್ತಾನ, ಈಗಿನ ಪಾಕಿಸ್ತಾನಗಳನ್ನು ಸುತ್ತಿ ಕ್ರಿ.ಶ. ೬೨೬ ರಲ್ಲಿ ಶ್ರೀನಗರ...

ಪತ್ರಿಕಾರಂಗದ ವೃತ್ತಿ ಮುಳ್ಳಿನ ಹಾಸಿಗೆಯಿದ್ದಂತೆ – ಪವಿತ್ರಾ ಅಕ್ಕನವರು

ಸಿಂದಗಿ: ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಇವುಗಳನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ನಾಲ್ಕನೇ ಅಂಗವಾಗಿ ಪತ್ರಿಕಾರಂಗ ಕಾರ್ಯನಿರ್ವಹಿಸುತ್ತ ಸಮಾಜದ ಆಗು ಹೋಗುಗಳಿಗೆ ಸದಾ ಧ್ವನಿಯಾಗಿ ಕೆಲಸ ಮಾಡುವ ಪತ್ರಕರ್ತರ ವೃತ್ತಿ ಮುಳ್ಳಿನ ಹಾಸಿಗೆಯೇ ಸರಿ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಿಂದಗಿಯ ಮುಖ್ಯ ಸಂಚಾಲಕರಾದ ಪವಿತ್ರಾ ಅಕ್ಕ ಹೇಳಿದರು. ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ...
- Advertisement -spot_img

Latest News

ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ

ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ...
- Advertisement -spot_img
close
error: Content is protected !!
Join WhatsApp Group