Monthly Archives: August, 2024
ಸುದ್ದಿಗಳು
ಆ. ೨೨ ರಂದು ಬಣಜಿಗ ಸಂಘದ ೧೬ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ
ಮೂಡಲಗಿ: ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಮೂಡಲಗಿ ತಾಲೂಕಾ ಘಟಕದ ೧೬ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಗುರುವಾರ ಆಗಷ್ಟ ೨೨ ರಂದು ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಕೆ.ಎಚ್.ಸೋನವಾಲಕರ ಕಲ್ಯಾಣ ಮಂಟಪದಲ್ಲಿ ವಿವಿಧ ಮಠಾಧೀಶರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಮೂಡಲಗಿ ತಾಲೂಕಾ ಘಟಕದ ಅಧ್ಯಕ್ಷ ಶಿವಪ್ಪ ಭುಜನ್ನವರ ಹೇಳಿದರು.ಅವರು...
ಸುದ್ದಿಗಳು
ಪ್ರವಾಹದಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಪರಿಹಾರ ವಿತರಿಸಿದ ಬಾಲಚಂದ್ರ ಜಾರಕಿಹೊಳಿ
ಗೋಕಾಕ- ಪ್ರವಾಹದ ಸಂದರ್ಭದಲ್ಲಿ ಘಟಪ್ರಭಾ ನದಿಯ ನೀರಿನ ಸೆಳೆತಕ್ಕೆ ಸಿಕ್ಕು ಮೃತಪಟ್ಟ ತಾಲ್ಲೂಕಿನ ಹಡಗಿನಾಳ ಗ್ರಾಮದ ಮುತ್ತೆಪ್ಪ ಶಿವನಾಯಿಕ ನಾಯಿಕ(48) ಅವರ ಕುಟುಂಬ ವರ್ಗಕ್ಕೆ ಅರಭಾವಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಸರ್ಕಾರದಿಂದ 5 ಲಕ್ಷ ರೂಪಾಯಿ ಮೊತ್ತದ ಪರಿಹಾರ ಧನದ ಚೆಕ್ ವಿತರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಡಕಲ್ ಜಲಾನಯನ...
ಸುದ್ದಿಗಳು
ಸೋಮವಾರ ಶಾಲೆ ಸೂಟಿ ಇಲ್ಲ ; ಶಿಕ್ಷಕರು ಮುಷ್ಕರದಲ್ಲಿ ಪಾಲ್ಗೊಳ್ಳದಿರಲು ಸೂಚನೆ
ಬೆಂಗಳೂರು - ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ರಾಜ್ಯ ಶಿಕ್ಷಕರ ಸಂಘದ ಸದಸ್ಯರು ಹಾಗು ಎಲ್ಲ ಶಿಕ್ಷಕರು ಇದೇ ದಿ. ೧೨ ರಂದು ಸೋಮವಾರ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು ಎಲ್ಲರಿಗೂ ತಿಳಿದ ವಿಷಯ.ಆದರೆ ರಾಜ್ಯ ಶಿಕ್ಷಣ ಇಲಾಖೆಯು ಈ ಸಂಬಂಧ ಸುತ್ತೋಲೆಯೊಂದನ್ನು ಹೊರಡಿಸಿದ್ದು ಅಂದು ರಾಜ್ಯದ ಶಿಕ್ಷಕರು ಶಾಲೆಗೆ ರಜೆ...
ಸುದ್ದಿಗಳು
ಮೂಡಲಗಿಗೆ ವಲಸೆ ಬಂದ ಅಪರೂಪದ ಕೆಂಬರಳು ಪಕ್ಷಿ
ಮೂಡಲಗಿ: ಮೂಡಲಗಿಯಲ್ಲಿ ಅಪರೂಪದ ಕರಿ ಕಂಬರಳು ( ಬ್ಲ್ಯಾಕ್ ನೇಪ್ಡ ಐಬೀಸ್) ಪಕ್ಷಿಯೊಂದು ವಲಸೆ
ಬಂದು ಗಮನಸೆಳೆಯಿತು.ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ವೆಂಕಟೇಶ ಸೋನವಾಲಕರ ಅವರ ಮನೆಯ ಆವರಣದ ಹೂವಿನ ಗಿಡಗಳಲ್ಲಿ ಶುಕ್ರವಾರ ಬಂದು ಕುಳಿತಿದ್ದ ಅಪರೂಪದ ಪಕ್ಷಿ ಹಾರಲಿಕ್ಕಾಗದೆ ಒಂದೇ ಕಡೆಯಲ್ಲಿ ಕುಳಿತಿರುವುದು ವೆಂಕಟೇಶ ಅವರಿಗೆ ಕಂಡಿದೆ. ಶನಿವಾರ ಬೆಳಿಗ್ಗೆ ವೆಂಕಟೇಶ ಅವರು...
ಲೇಖನ
ನಾಟಕ ವಿಮರ್ಶೆ : ಜಾತಿ ವ್ಯವಸ್ಥೆಯೊಳಗೆ ಸುಳಿದಾಡುವ ಸಂಕೋಲೆ ಸಾಮಾಜಿಕ ನಾಟಕ
ಹಾಸನ ಜಿಲ್ಲಾ ಕ.ಸಾ.ಪ.ಭವನದಲ್ಲಿ ಕಲಾವಿದ ಗ್ಯಾರಂಟಿ ರಾಮಣ್ಣ ರಚಿಸಿ ನಿರ್ದೇಶಿಸಿದ ಸಂಕೋಲೆ ಸಾಮಾಜಿಕ ನಾಟಕ ಶನಿವಾರ ಪ್ರದರ್ಶಿತವಾಯಿತು. ಜಾತಿ ವ್ಯವಸ್ಥೆಯಲ್ಲಿ ಒಂದು ದಲಿತ ಕುಟುಂಬ ಶೋಷಣೆಗೆ ಬಲಿಯಾಗುವುದನ್ನು ನಾಟಕ ಬಿಂಬಿಸಿತು. ಆದರೆ ನಾಟಕ ಪ್ರದರ್ಶನಕ್ಕೆ ಕ.ಸಾ.ಪ. ಭವನ ಸೂಕ್ತ ರಂಗವೇದಿಕೆ ಆಗಲಿಲ್ಲ.ಹಳೇಬೀಡು ಶ್ರೀ ಪುಷ್ಪಗಿರಿ ಸಂಸ್ಥಾನಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಜಿಯವರು ತಿಳಿಸಿದಂತೆ ೧೫೦...
ಸುದ್ದಿಗಳು
ಪರಮಪೂಜ್ಯ ಬಂಥನಾಳ ಶಿವಯೋಗಿಗಳು
ವಿದ್ಯಾರ್ಥಿಗಳೇ ದೇವರು ವಿದ್ಯಾಲಯವೇ ದೇವಾಲಯ ಎಂಬ ಮಂತ್ರ ಪಠಣದೊಂದಿಗೆ ಭಕ್ತರು ಕೊಟ್ಟ ಕಾಣಿಕೆಯಲ್ಲೇ ಬಡ ಮಕ್ಕಳ ಅಕ್ಷರ ದಾಹ ನೀಗಿಸಿದ ಸಂತ ಬಂಥನಾಳದ ಸಂಗನಬಸವ ಮಹಾಶಿವಯೋಗಿಗಳು. ನಾಡಿನಲ್ಲೆಡೆ ವಿದ್ಯಾ ಕೇಂದ್ರಗಳನ್ನು ಸ್ಥಾಪಿಸಿ, ಶೈಕ್ಷಣಿಕ ಕ್ರಾಂತಿ ಮಾಡಿದ ಶ್ರೀಗಳು, ಬಡ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. 18ನೇ ಶತಮಾನದಲ್ಲಿ ವೃಷಭ ಲಿಂಗ ಮಹಾಶಿವಯೋಗಿಗಳಿಂದ ಸ್ಥಾಪಿತವಾದ ಮಠದ ಕೊಡುಗೆ...
ಲೇಖನ
ದಿನಕ್ಕೊಬ್ಬ ಶರಣ ಮಾಲಿಕೆ
ವೀರ ಗಣಾಚಾರಿ ಮಡಿವಾಳ ಮಾಚಿದೇವರುಲೋಕದಂತೆ ಬಾರರು ಲೋಕದಂತೆ ಇರರು ಲೋಕದಂತೆ ಹೋಹರು ನೋಡಯ್ಯ ಪುಣ್ಯದಂತೆ ಬಪ್ಪರು ಜ್ಞಾನದಂತೆ ಇಪ್ಪರು ಮುಕ್ತಿಯಂತೆ ಹೋಹರು ನೋಡಯ್ಯ ನಿಮ್ಮ ಶರಣರು ಉರಿಲಿಂಗ ದೇವ ಉಪಮಾತೀತರಾಗಿ ಉಪಮಿಸಬಾರದುಪ್ರಸ್ತುತ ವಚನದಲ್ಲಿ ಶರಣ ಉರಿಲಿಂಗ ದೇವರು ಶರಣರು ಹೇಗೆ ಈ ಜಗತ್ತಿಗೆ ಬರುತ್ತಾರೆಂದು ಮಾರ್ಮಿಕವಾಗಿ ಹೇಳಿದ್ದಾರೆ. ಲೋಕ ತೊಂದರೆಯಿಂದ ನಲುಗುವಾಗ ಜಗದ ರಕ್ಷಣೆಗಾಗಿ...
ಸುದ್ದಿಗಳು
ದಿ. 11 ರಂದು ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ
ಬೆಳಗಾವಿ - ರಾಮತೀರ್ಥ ನಗರದ ಹೊಂಬೆಳಕು ಸಾಹಿತ್ಯಸಂಘ ಹಾಗೂ ಧಾರವಾಡ ಕಲ್ಯಾಣ ನಗರ ಚೆನ್ನಲೀಲಾ ಟ್ರಸ್ಟ್ ಸಹಯೋಗದಲ್ಲಿ ಆಗಸ್ಟ್ 11ರಂದು 10:30ಕ್ಕೆ ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ರಾಷ್ಟ್ರಕೂಟ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರ್ರದಾನ ಹಾಗೂ ಲೀಲಾ ಕಲಕೋಟಿ ವಿರಚಿತ ಮಹಾಮಹಿಮ ಮಲ್ಲನಗೌಡರು ಕೃತಿ ಲೋಕಾರ್ಪಣೆ ಕವಿ ಗೋಷ್ಠಿ ಸಮಾರಂಭ...
ಕವನ
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಭೂತವನು ನೆನೆಯುತ್ತ ಭವಿತವ್ಯ ಚಿಂತಿಸುತ ವರ್ತಮಾನದ ಬದುಕು ಮರೆಯಬೇಡ. ಗತಿಸಿಹೋಯಿತು ನಿನ್ನೆ , ನಾಳೆ ಬರದಿರಬಹುದು ಬಾಳಿಂದು ಸಂತಸದಿ - ಎಮ್ಮೆತಮ್ಮಶಬ್ಧಾರ್ಥ
ಭೂತ - ಭೂತಕಾಲ. ಭವಿತವ್ಯ - ಭವಿಷತ್ಕಾಲ
ವರ್ತಮಾನ - ಈಗಿರುವ ಕಾಲತಾತ್ಪರ್ಯ
ನಡೆದು ಹೋದ ಘಟನೆಗಳನ್ನು ಮತ್ತು ಮುಂಬರುವ ಘಟನೆಗಳನ್ನು ಚಿಂತಿಸುತ್ತ ಈಗಿರುವ ಆನಂದವನ್ನು ಕಳೆದುಕೊಳ್ಳಬೇಡ. ನಿನ್ನೆಯೆಂಬುದು ಕಳೆದುಹೋಗಿದೆ.ಅದು...
ಲೇಖನ
ಗುಜರಾತಿಗೊಂದು ಸುತ್ತು ದ್ವಾರಕಾ ದರ್ಶನ
ಡಾ.ಪ್ರದೀಪ್ ಕುಮಾರ್ ಹೆಬ್ರಿ ಅವರ ಕೃತಿ ಗುಜರಾತಿಗೊಂದು ಸುತ್ತು.. ಮೊನ್ನೆ ನನ್ನ ಕೈ ಸೇರಿತು. ಲೇಖಕರು ತಾವು ಹತ್ತು ದಿನಗಳ ಗುಜರಾತ್ ಪ್ರವಾಸ ಮಾಡಿ ಬಂದು ಬರೆದ ಕೃತಿ ಕುತೂಹಲದಿಂದ ಓದಿದೆ. ಲೇಖಕರು ಕನ್ನಡ ವಿಶ್ವಕೋಶ, ಸಾಮಾಜಿಕ ಜಾಲತಾಣಗಳಿಂದ ಕೆಲವು ವಿಷಯಗಳನ್ನು ಸಂಗ್ರಹಿಸಿ. ಇದಕ್ಕೆ ತಮ್ಮ ಪ್ರವಾಸಿ ಅನುಭವವನ್ನು ಸಂಮಿಶ್ರಗೊಳಿಸಿ ಸೊಗಸಾಗಿ ದ್ವಾರಕಾ ದರ್ಶನ...
Latest News
ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ
ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...



